Anonymous

Changes

From Karnataka Open Educational Resources
Line 121: Line 121:  
'''1st Day. 05/01/2015'''
 
'''1st Day. 05/01/2015'''
   −
ದಿನಾಂಕ ;೦೫-೦೧-೨೦೧೫ ರಿಂದ  ೦೯-೦೧-೨೦೧೫ ವರೆಗೆ ನಡೆಯಲಿರು ವ  ಐದು ದಿನಗಳ ಎಸ್ ಟಿ  ಎಫ್ ತರಬೇತಿ ಕಾರ್ಯಾಗಾರ ದ    ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು  ಸಂತೋಷ  ಪಡುತ್ತೆನೆ . ಶ್ರೀ  ಶಮಂತ್ ಮು. .ಶಿ.ರು  ಸ.ಪ್ರೌ ಶಾಲೆ  ಕೊಯಿಲ ಇವರು  ಪ್ರಾಸ್ತಾವಿಕ  ಮಾತು ಗಳ  ಮೂ  ಲಕ ಶಿಬಿರಾರ್ಥಿಗಳನ್ನು  ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ  ಪ್ರಮೀಣ ಪೂ ಜಾರಿ  ಆಶಾ  ಇವರು ಗಳು  ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು  ನೀಡಲಿರು ವರೆಂದು  ತಿಳಿಸಿದರು  .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ  ಮತ್ತು  ಶ್ರೀ ಯು ತ ಎ.ಬಿ ಕು ಟಿನ್ಹೋ  ರವರು  ಕಾರ್ಯಾಗಾರದಬಗ್ಗೆ ಮಾತು ಗಳನ್ನು  ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ  ಶ್ರೀ  ಶಮಂತ್ ಸರ್  ಇವರು  ಮತ್ತು  ಇವರು  ಮತ್ತು  ಶ್ರೀಯು ತ ಕು ಮಾರಸ್ವಾಮಿ  ಯವರು  ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್  ಆಪರೇಟಿಂಗ್  ಸಿಸ್ಟಮ್  ಬಗ್ಗೆ  ವಿವರಿಸಿದರು  .  ಉಬುಂಟು ಗೆ  ವೈರಸ್  attack  ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು  ಬಗ್ಗೆ  ವಿವರಿಸಿದರು. ಶ್ರೀ ಮತಿ  ಪ್ರಮೀಳಾ  ಮೇಡ೦  ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ  ಬಗ್ಗೆ  ಸವಿಸ್ತಾರವಾಗಿ  ವಿವರಿಸಿ  ಹೇಳಿ  ,ಪ್ರತಿಯೊ ಬ್ಬ ರು  ಸಾಕಷ್ಟು  ಹೊತ್ತು  ಟೈಪ್  ಮಾಡಲು  ಕಲಿಸಿಕೊ ಟ್ಟರು  .ಇದರಲ್ಲಿ ಎಲ್ಲರೂ  ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು  ರು  ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು  ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್  ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ  ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ  ಬ್ರೋಸರ್ ಗಳ ಬಗ್ಗೆ  koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ  ಚರ್ಚೆಸು ತ್ತ  ಮಾದರಿಯಾಗಿ  ಒಂದು  email  ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು  '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ  ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ  computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು.
+
ದಿನಾಂಕ ;೦೫-೦೧-೨೦೧೫ ರಿಂದ  ೦೯-೦೧-೨೦೧೫ ವರೆಗೆ ನಡೆಯಲಿರು ವ  ಐದು ದಿನಗಳ ಎಸ್ ಟಿ  ಎಫ್ ತರಬೇತಿ ಕಾರ್ಯಾಗಾರ ದ    ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು  ಸಂತೋಷ  ಪಡುತ್ತೆನೆ . ಶ್ರೀ  ಶಮಂತ್ ಮು. .ಶಿ.ರು  ಸ.ಪ್ರೌ ಶಾಲೆ  ಕೊಯಿಲ ಇವರು  ಪ್ರಾಸ್ತಾವಿಕ  ಮಾತು ಗಳ  ಮೂ  ಲಕ ಶಿಬಿರಾರ್ಥಿಗಳನ್ನು  ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ  ಪ್ರಮೀಣ ಪೂ ಜಾರಿ  ಆಶಾ  ಇವರು ಗಳು  ಸಂಪನ್ಮೂಲ ದಿನಾಂಕ ;೦೫-೦೧-೨೦೧೫ ರಿಂದ  ೦೯-೦೧-೨೦೧೫ ವರೆಗೆ ನಡೆಯಲಿರು ವ  ಐದು ದಿನಗಳ ಎಸ್ ಟಿ  ಎಫ್ ತರಬೇತಿ ಕಾರ್ಯಾಗಾರ ದ    ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು  ಸಂತೋಷ  ಪಡುತ್ತೆನೆ . ಶ್ರೀ  ಶಮಂತ್ ಮು. .ಶಿ.ರು  ಸ.ಪ್ರೌ ಶಾಲೆ  ಕೊಯಿಲ ಇವರು  ಪ್ರಾಸ್ತಾವಿಕ  ಮಾತು ಗಳ  ಮೂ  ಲಕ ಶಿಬಿರಾರ್ಥಿಗಳನ್ನು  ಸ್ವಾಗತಿ ಸಿದರು. ಪ್ರಮೀಳಾ ಶಶಿಕಲಾ  ಪ್ರಮೀಣ ಪೂ ಜಾರಿ  ಆಶಾ  ಇವರು ಗಳು  ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು  ನೀಡಲಿರು ವರೆಂದು  ತಿಳಿಸಿದರು  .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ  ಮತ್ತು  ಶ್ರೀ ಯು ತ ಎ.ಬಿ ಕು ಟಿನ್ಹೋ  ರವರು  ಕಾರ್ಯಾಗಾರದಬಗ್ಗೆ ಮಾತು ಗಳನ್ನು  ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ  ಶ್ರೀ  ಶಮಂತ್ ಸರ್  ಇವರು  ಮತ್ತು  ಇವರು  ಮತ್ತು  ಶ್ರೀಯು ತ ಕು ಮಾರಸ್ವಾಮಿ  ಯವರು  ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್  ಆಪರೇಟಿಂಗ್  ಸಿಸ್ಟಮ್  ಬಗ್ಗೆ  ವಿವರಿಸಿದರು  .  ಉಬುಂಟು ಗೆ  ವೈರಸ್  attack  ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು  ಬಗ್ಗೆ  ವಿವರಿಸಿದರು. ಶ್ರೀ ಮತಿ  ಪ್ರಮೀಳಾ  ಮೇಡ೦  ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ  ಬಗ್ಗೆ  ಸವಿಸ್ತಾರವಾಗಿ  ವಿವರಿಸಿ  ಹೇಳಿ  ,ಪ್ರತಿಯೊ ಬ್ಬ ರು  ಸಾಕಷ್ಟು  ಹೊತ್ತು  ಟೈಪ್  ಮಾಡಲು  ಕಲಿಸಿಕೊ ಟ್ಟರು  .ಇದರಲ್ಲಿ ಎಲ್ಲರೂ  ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು  ರು  ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು  ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್  ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ  ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ  ಬ್ರೋಸರ್ ಗಳ ಬಗ್ಗೆ  koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ  ಚರ್ಚೆಸು ತ್ತ  ಮಾದರಿಯಾಗಿ  ಒಂದು  email  ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು  '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ  ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ  computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು.ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು  ನೀಡಲಿರು ವರೆಂದು  ತಿಳಿಸಿದರು  .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ  ಮತ್ತು  ಶ್ರೀ ಯು ತ ಎ.ಬಿ ಕು ಟಿನ್ಹೋ  ರವರು  ಕಾರ್ಯಾಗಾರದಬಗ್ಗೆ ಮಾತು ಗಳನ್ನು  ಆಡಿದರು. ಪೂರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ  ಶ್ರೀ  ಶಮಂತ್ ಸರ್  ಇವರು  ಮತ್ತು  ಇವರು  ಮತ್ತು  ಶ್ರೀಯು ತ ಕು ಮಾರಸ್ವಾಮಿ  ಯವರು  ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್  ಆಪರೇಟಿಂಗ್  ಸಿಸ್ಟಮ್  ಬಗ್ಗೆ  ವಿವರಿಸಿದರು  .  ಉಬುಂಟು ಗೆ  ವೈರಸ್  attack  ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು  ಬಗ್ಗೆ  ವಿವರಿಸಿದರು. ಶ್ರೀ ಮತಿ  ಪ್ರಮೀಳಾ  ಮೇಡ೦  ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ  ಬಗ್ಗೆ  ಸವಿಸ್ತಾರವಾಗಿ  ವಿವರಿಸಿ  ಹೇಳಿ  ,ಪ್ರತಿಯೊ ಬ್ಬ ರು  ಸಾಕಷ್ಟು  ಹೊತ್ತು  ಟೈಪ್  ಮಾಡಲು  ಕಲಿಸಿಕೊ ಟ್ಟರು  .ಇದರಲ್ಲಿ ಎಲ್ಲರೂ  ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು  ರು  ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು  ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್  ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ  ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ  ಬ್ರೋಸರ್ ಗಳ ಬಗ್ಗೆ  koer ,book mark ,tool bar , tab ,doun load ,desktop , ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ  ಚರ್ಚೆಸು ತ್ತ  ಮಾದರಿಯಾಗಿ  ಒಂದು  email  ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು  '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ  ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ  computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು.
    
'''2nd Day. 06/01/2015'''
 
'''2nd Day. 06/01/2015'''
 +
 +
ಶ್ರೀಮತಿ  ಶಶಿಕಲಾರವರ  ಪ್ರಾರ್ಥನೆಯೊಂದಿಗೆ  ದಿನಾಂಕ  ೬/೧/೧೫ ರ ಶಿಬಿರವು ಪ್ರಾರಂಭಗೊಂಡಿತು.. ನಂತರ ಶ್ರೀಯುತ ಅಚ್ಯುತ ಸರ್ ರವರು  ಹಿಂದಿನ ದಿನದ ಶಿಬಿರದ  ವರದಿಯನ್ನು ಮಂಡಿಸಿದರು..ಶ್ರೀಮತಿ ಪ್ರಮೀಳರವರು  ಹಿಂದಿನ ದಿನದ ಕಾರ್ಯಾಗಾರದ ಹಿಮ್ಮಾಹಿತಿಯನ್ನು  ಶಿಬಿರಾರ್ಥಿಗಳಿಂದ ಹೇಳಿಸಿದರು. .ಬಳಿಕ  ಸಂಪನ್ಮೂಲ ವ್ಯಕ್ತಿಯಾದ ಶ್ರೀಯುತ ಪ್ರವೀಣ ಅವರು ಅಂತರ್ಜಾಲದ ಬಗ್ಗೆ ಮತ್ತು ubuntu system  ನಲ್ಲಿ ಭಾಷೆಯನ್ನು ಹೇಗೆ ಬಳಸಿಕೊಳ್ಳುವುದು ಮತ್ತು  ಬದಲಾಯಿಸಿಕೊಳ್ಳುವುದು ಎನ್ನುವುದನ್ನು ಪ್ರಾಯೋಗಿಕವಾಗಿ ತಿಳಿಸಿದರು. ಹಾಗೂ widows ನಲ್ಲಿ  M.S.Word ಗೆ ಸಮನಾದ libre Office writter ಬಗ್ಗೆ ತಿಳಿಸಿದರು. ನಂತರ ಇದನ್ನು ಅಭ್ಯಾಸ ಮಾಡಲು  ತಿಳಿಸಿದರು.. ಅನಂತರ mail address create ಮಾಡಲು ಸಾಧ್ಯವಾಗದವರಿಗೆ ಸಹಕರಿಸಿದರು. ಹಾ ವಿರಾಮದ ಬಳಿಕ ಶ್ರೀಮತಿ ಪ್ರಮೀಳಾರವರು mail ಮಾಡುವುದು ಹೇಗೆಂದು  ತಿಳಿಸಿದರು.  ಇಲ್ಲಿ ಶಿಬಿರಾರ್ಥಿಗಳಿಗೆ ಬಂದ ಹಲವು ಸಮಸ್ಯೆಗಳಿಗೆ ಶ್ರೀಯುತ ಶ್ಯಮಂತ್ ರವರು ಸರಳವಾಗಿ ಪರಿಹಾರವನ್ನು ಸೂಚಿಸಿದರು..windows system ಗೂ  ಹಾಗೂ ubuntu systemಗೂ ಇರುವ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದರು. .ನಂತರ unicode ಮತ್ತು  ununicode ಬಗ್ಗೆ ಮಾಹಿತಿ ನೀಡಿದರು. ನಂತರ ಪ್ರತಿಯೊಬ್ಬರೂ  ತಮ್ಮ ತಮ್ಮ mail ನಿಂದ ಯಾವುದಾದರೊಂದು ವಿಷಯವನ್ನು  stf  ಗೆ mail    ಮಾಡಲು  ತಿಳಿಸಿದರು..ಎಲ್ಲ ಶಿಬಿರಾರ್ಥಿಗಳು ಊಟದ ವಿರಾಮದ ತನಕ mail ಮಾಡುವುದರಲ್ಲಿ ತಲ್ಲೀನರಾದರು. ನಂತರ ಶ್ರೀಯುತ ಶಮಂತ್ ರವರು  ಪ್ರತಿಯೊಬ್ಬ  ಶಿಕ್ಷಕರಿಗೂ  ಪಾಠ  ಹಂಚಿಕೆಮಾಡಿದರು. ಪಾಠಬೋಧನೆಯ ಹಂತವನ್ನು  ವಿವರಿಸಿ ,ಹೇಗೆ ತಯಾರಿ ನಡೆಸಬೇಕೆಂದು ತಿಳಿಸಿದರು. ವಿವಿಧ ಸೈಟ್ ಗೆ  ಹೋಗಿ  ಹೇಗೆ ಮಾಹಿತಿ ಪಡೆಯಬಹುದೆಂಬುದನ್ನು ತಿಳಿಸಿದರು..ಅಂತರ್ಜಾಲಕ್ಕೆ  ಹೋಗಿ  ವಿಷಯಗಳನ್ನು  copy ಮಾಡಿ paste ಮಾಡುವುದು ,Font,alligment,italic size,space,settings ಗಳ ಬಗ್ಗೆ ಮತ್ತು  hyperlink ಗಳ ಬಗ್ಗೆ ತಿಳಿಸಿದರು. ಚಹಾವಿರಾಮದ ನಂತರ  ಶಿಬಿರಾರ್ಥಿಗಳಿಗೆ ಪದ್ಯ ಹಾಗೂ  ಪಾಠಭಾಗದ ಯೋಜನೆಯನ್ನು  ತಯಾರಿಸಲು  ಹೇಳಿದರು.  ಡಯಟ್ ನ ಹಿರಿಯ ಉಪನ್ಯಾಸಕಿ  ಶ್ರೀಮತಿ  ಆಶಾರವರು  ಪ್ರಾರಂಭದಿಂದ  ಕೊನೆಯವರೆಗೆ  ನಮ್ಮೊಂದಿಗಿದ್ದು ಸೂಕ್ತ ಮಾರ್ಗದರ್ಶನ  ನೀಡಿದರು.
 +
 
'''3rd Day. 07/01/2015'''
 
'''3rd Day. 07/01/2015'''
 +
 +
ಅವಧಿ ಶಮಂತ ಸರ್ ರವರು ದಿನಾಂಕ: 06/01/15 ರಂದು ಅಂದರೆ ಮೊನ್ನೆ ತಿಳಿಸಿದ ಇಂಟರ್ ನೆಟ್ ಹೈಪರ್ ಲಿಂಕ್ ನ ಸಮಸ್ಯೆಗಳನ್ನು ಪ್ರಮೀಳಾ ಮೆಡಂ ರವರು ಮತ್ತೊಮ್ಮೆ ‘ಇಲ್ಲಿಒತ್ತಿ’ ವಿವರಿಸುವುದರ ಮೂಲಕ ನಮ್ಮೆಲ್ಲರ ಸಮಸ್ಯೆಯನ್ನು ಪರಿಹರಿಸಿದರು. 2. ನೇ ಅವಧಿ ಪ್ರಮೀಳಾ ಮೆಡಂ ರವರು ಇಂಟರ್ ನೆಟ್ ನಿಂದ ಇಮೇಜ್ ನ್ನು ಪೈಲನಲ್ಲಿ ಹೇಗೆ ಸೇವ್ ಮಾಡುವುದು ಮತ್ತು ಸೇವ್ ಮಾಡಿದ ಚಿತ್ರವನ್ನು ಹೇಗೆ ಇನ್ಸರ್ಟ ಮಾಡುವುದು ಎಂದು ತಿಳಿಸಿದರು. 3. ನೇ ಅವಧಿ ಪ್ರವೀಣ್ ಸರ್ ರವರು ಕುಂದಾಪುರದ ಭತ್ತ ಕುಟ್ಟುವ ಹಾಡುಗಳೊಂದಿಗೆ ನಮ್ಮ ಉದಾಸೀನತೆಯನ್ನು ಹೋಗಲಾಡಿಸಿ ನಮ್ಮ ಮೈಂಡ್ ಫ್ರೀ ಮಾಡಿದರು. ಅಂದರೆ ಉಬಂಟುವಿನಲ್ಲಿ ಫ್ರೀ ಮೈಂಡ್ ಪೇಜಿನಲ್ಲಿ ವಿಷಯಗಳನ್ನು ಹೇಗೆ ಮಂಡಿಸುವುದು ಕನ್ನಡವನ್ನು ಹೇಗೆ ಬರೆಯುವುದು ಎಂಬುವುದರ ಅರಿವು ಮೂಡಿಸಿದರು. 4. ನೇ ಅವಧಿ ಶಮಂತ ಸರ್ ರವರು ಕಾಫಿಯ ಮೊದಲು ಶಿಬಿರಾರ್ಥಿಗಳಿಗೆ ಅoಠಿಥಿ ಬರೆಯಲು ನೀಡಿ ಬರೆಯುವ ವೇಗವನ್ನು ಮತ್ತು ಗ್ರಹಣ ಸಾಮಥ್ರ್ಯದ ವಿಷಯ ತಿಳಿಸುತ್ತಾ, ಇಂಟರ್ ನೆಟ್ ನಲ್ಲಿ ಕೋಯರ್ ವೆಬ್ ಸೈಟ್ ನಲ್ಲಿ ಏನಿದೆ ಎಂಬುದನ್ನು ತಿಳಿ ಹೇಳಿದರು. ಕ. ಮು. ಶೈ. ಸಂ. ವೆಬ್ ಪೇಜ್ ತೆರೆಯಲು ಮತ್ತು ಟೂಲ್ ಬಾರ್‍ನಲ್ಲಿ ಬುಕ್ ಮಾರ್ಕ ಮಾಡಿ ಪೇಜನ್ನು ಸೇವ್ ಮಾಡುವುದು ಹೇಗೆ ?  ಎಂಬುವುದನ್ನು ವಿವರಿಸಿದರು. ಅಲ್ಲದೇ ಕೋಯರ್ ನಲ್ಲಿರುವ ಅನೇಕ ವಿಷಯಗಳನ್ನು ಮನವರಿಕೆ ಮಾಡಿದರು. 5. ಇವರು ಹೇಳಿದ ಎಲ್ಲ ವಿಷಯಗಳನ್ನು ತಿಳಿಯುವುದರ ಮೂಲಕ ಪ್ರತ್ಯಕ್ಷ ನಾವೇ ಮಾಡಿ ಅರಿತೆವು. ಈ ತರಬೇತಿಯಿಂದ ಅನೇಕ ವಿಷಯಗಳು ತಿಳಿದಂತಾಯ್ತು.
 +
 
'''4th Day. 08/01/2015'''
 
'''4th Day. 08/01/2015'''
 +
 
'''5th Day. 09/01/2015'''
 
'''5th Day. 09/01/2015'''
 +
 +
ನಗು ವೊಂದು  ರಸಪಾಕ ಅಳು ವೊಂದು  ರಸಪಾಕ
 +
 +
ನಗು ವಾತ್ಮ ಪರಿಮಳವ ಪಸರಿಸು ವ ಕು ಸು ಮ
 +
 +
ದು ಗು ಡದಾತ್ಮವ ಕಡೆದು ಸತ್ವವೆತ್ತು ವಮಂತು 
 +
 +
ಬಗೆದೆರಡನು  ಭಜಿಸು  ಮಂಕು ತಿಮ್ಮ.                                                 
 +
 +
ಕೊನೆಯ ದಿನದ ಕಾರ್ಯಾಗಾರವು  ಶ್ರೀಮತಿ  ಪ್ರತಿಮಾ ಸ. ಪ್ರೌ. ಶಾಲೆ ದರೆಗು ಡ್ಡೆ,  ಇವರ  ಪ್ರಾರ್ಥನೆಯೊಂದಿಗೆ  ಪ್ರಾರಂಭಗೊಂಡಿತು. ಕೊನೆಯ ದಿನವಾದರೂ  ಎಲ್ಲಾ ಶಿಕ್ಷಕರಲ್ಲಿ, ಉತ್ಸಾಹದ ಚಿಲು ಮೆ ಚಿಮ್ಮುತ್ತಿತ್ತು. ಶ್ರೀ ಬಸಪ್ಪ ವಾಸಿ  ಶಿಕ್ಷಕರು ಸ. ಪ್ರೌ. ಶಾಲೆ ಹೊಸಬೆಟ್ಟು ಮೂ  ಡಬಿದ್ರೆ  ಇವರು  ನಾಲ್ಕನೆಯ ದಿನದ ವರದಿಯನ್ನು ನೀಡಿದರು. ಬಳಿಕ ಶ್ರೀ ಶಮಂತ ಸರ್ ಅವರಿಂದ ಲಿಬ್ರೆ ಆಫಿಸ್ ಕ್ಯಾಲ್ಸ್  ಇದರ ಸಮಗ್ರ ಮಾಹಿತಿ ದೊರೆಯಿತು. ಶಿಕ್ಷಕರು ಅಂಕಪಟ್ಟಿ ತಯಾರಿಸು ವಾಗ ಅದಕ್ಕೆ ಬೇಕಾದ ಎಲ್ಲಾ ಹಂತಗಳನ್ನು  ಗಣಕಯಂತ್ರ ಬಳಸಿ  ಹೇಗೆ ತಯಾರು ಮಾಡಬಹು ದು  ಎಂಬು ದರ  ವಿವರ ನೀಡಿದರು. ಹೊಟ್ಟೆ ಚು ರು ಗು ಟ್ಟು ವ ಸಮಯವಾದ್ದರಿಂದ ಬೆಳಗಿನ  ಉಪಾಹಾರಕ್ಕಾಗಿ ತೆರಳಿ ಅಲ್ಲಿ ಇಡ್ಲಿ, ವಡೆ, ಬಿಸಿಬಿಸಿ ಚಹಾ ಕು ಡಿದು  ಹೊಟ್ಟೆ ತಣ್ಣಾಗಿಸಿಕೊಂಡು ಮತ್ತೆ ಕೊಠಡಿಯೊಳಗೆ ಬಂದು ಗಣಕಯಂತ್ರದಲ್ಲಿ ಅಂಕಪಟ್ಟಿ ತಯಾರಿಕೆಯಲ್ಲಿ ಶಿಬಿರಾರ್ಥಿ ನಿರತರಾದರು. ವಿದ್ಯುತ್ ಕಣ್ಮರೆಯಾದರಿಂರ ಹೊಟ್ಟೆ ತಣ್ಣಗಾದರೂ,  ಮೈ ಬಿಸಿಯಾಗುವ ಅನುಭವವಾಯಿತು.. ಅದರೂ ಮು ದೆ ಶಮಂತ್ ಸರ್ ಫೋಟೋಗಳನ್ನು ಹೇಗೆ  ಎಡಿಟ್  ಮಾಡಬಹುದು ಎಂಬುದರ ಬಗೆಗೆ ಮಾಹಿತಿ ನೀಡಿದರು. ಅನು ಭವವು ಸವಿಯಲ್ಲ ಅದರ ನೆನಪೇ ಸವಿ ಎಂಬಂತೆ  ಮಧ್ಯಾಹ್ನದವರೆಗಿನ ಕಾರ್ಯಕ್ರಮದಿಂದ ಮತ್ತಷ್ಟು ಗಣಕಯಂತ್ರದ ಜ್ಙಾನ ಭರಿತರಾದೆವು. ಮಧ್ಯಾಹ್ನದ ಊಟ ಮು ಗಿಸಿ, ಮುಂ ದಿ ಕಾರ್ಯಕ್ಕೆ ಸಿದ್ಧರಾದೆ. ಇಷ್ಟು ದಿವಸ ಕಲಿತ ಗಣಕಯತ್ರದ ಜ್ಙಾನವನ್ನು ಉಪಯೋಗಿಸಿಕೊಂಡು  ಪ್ರತೀ  ತಾಲೂಕಿನ ಓರ್ವ  ಶಿಕ್ಷಕರು  ಪಾಠ ಪದ್ಯಗಳ ಪ್ರಾತ್ಯಕ್ಷಿಕೆ ನೀಡಿದರು. ಕೊನೆಯಲ್ಲಿ ಸಮಾರೋಪ ಸಮಾರಂಭ ದಲ್ಲಿ ಶಿಕ್ಷಕರು  ತಮ್ಮ ಅನಿಸಿಕೆ ಹಂಚಿಕೊಂಡರು. .ಈ ಕಾರ್ಯಾಗಾರದ ಉದ್ದಕ್ಕೂ  ಶ್ರೀ ಶಮಂತ್, ಶ್ರೀಮತಿ  ಪ್ರಮೀಳ, ಕುಮಾರಿ ಶಶಿಕಲಾ, ಶ್ರೀ ಪ್ರವೀಣ  ಇವರು  ಸಂಪನ್ಮೂ ಲ  ವ್ಯಕ್ತಿಗಳಾಗಿ  ಶಿಬಿರಾರ್ಥಿಗಳನ್ನು ತೊಡಗಿಸಿಕೊಂಡು  ಉತ್ತಮ ಮಾರ್ಗದರ್ಶನದೊಂದಿಗೆ  ಮನ ಮುಟ್ಟುವಲ್ಲಿ ಯಶಸ್ವಿಯಾದರು. ಈ ಕಾರ್ಯಕ್ರಮದ ಪೂ ರ್ಣ ಜವಾಬ್ದಾರಿಯನ್ನು dietನ ಉಪನ್ಯಾಸಕರಾದ ಶ್ರೀ ಕು ಮಾರಸ್ವಾಮಿ ವಹಿಸಿಕೊಂಡಿದ್ದರು. ಹಳೆ  ಬೇರು  ಹೊಸ ಚಿಗುರು ಕೂಡಿರಲು ಮರ ಸೊಬಗು  ಎಂಬ ಕವಿ ವಾಣಿಯಂತೆ ವಿದ್ಯೆಗೆ ಆಸಕ್ತಿಯೇ ತಾಯಿ, ಅಭ್ಯಾಸವೇ ತಂದೆ, ವಿದ್ಯೆ ಸಾಧಕನ ಸೊತ್ತೇ ಹೊರತು  ಸೋಮಾರಿಗಳ ಸ್ವತ್ತಲ್ಲ ಎಂಬ ಮಾತಿನಂತೆ  ಈ  ೫ ದಿನದ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಶಿಕ್ಷಕ ಸಮುದಾಯದಿಂ ಪ್ರಯೋಜನವಾಗಲಿ ಎಂದು ಹಾರೈಸುತ್ತಾ ಈ ವರದಿಯನ್ನು ಮು ಕ್ತಾಯಗೊಳಿಸುತ್ತೇವೆ.
 +
 +
==Batch 4==
 +
===Agenda===
 +
If district has prepared new agenda then it can be shared here
 +
===See us at the Workshop===
 +
 +
{{#widget:Picasa
 +
|user=
 +
|album=
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
===Workshop short report===
 +
 +
'''1st Day'''
 +
 +
ದೇಶ ಪರಿಚಿತವಲ್ಲ  ದಾರಿ ಪರಿಚಿತವಲ್ಲ
 +
 +
ಹಾರದೇ ಮರ ಹಕ್ಕಿತಾ ರೆಕ್ಕೆ ಬೀಸಿ
 +
 +
ನೀರಿಗಿಳಿಯದ ಹೊರತು  ಈಜ ಕಲಿವಿದೆಂತು 
 +
 +
ವಿಜಯ ಸಾಹಸದಿಂದ ಮುದ್ದು  ರಾಮ ಎಂಬ ಕವಿವಾಣಿಯಂತೆ ಕನ್ನಡ ಭಾಷಾ ಶಿಕ್ಷಕರ ವಿಷಯ ವೇದಿಕೆಯ ಕಾರ್ಯಾಗಾರಕ್ಕೆ ದ.ಕ ಜಿಲ್ಲೆಯ ವಿವಿಧ ತಾಲೂಕಿನ ಕನ್ನಡ ಭಾಷಾ ಶಿಕ್ಷಕರು  ಹೊಸತನ್ನು  ಕಲಿಯುವ ಉತ್ಸಾಹದಿಂದ  ಸಿ.ಟಿ. ಇ ಮಂಗಳೂ  ರುಇಲ್ಲಿನ ಕಂಪ್ಯೂಟರ್ ಕೊಠಡಿಯಲ್ಲಿ ಬೆಳಿಗ್ಗೆ ೯:೩೦ ಕ್ಕೆ ಸರಿಯಾಗಿ ಸೇರಿದದೆವು. ವಿವಿಧ ಕು ಶಲೋಪರಿಯ ನಂತರ ಮಾತು  ಆರಂಭಿಸಿದವರು  ಶ್ರೀಮತಿ ಆಶಾ . ತರಬೇತಿಯ  ಮೂಲ ಉದ್ದೇಶಗಳನ್ನು  ತಿಳಿಸುತ್ತಾ  ಸಂಪನ್ಮೂ  ಲ ವ್ಯಕ್ತಿಗಳ ಪರಿಚಯ ಮಾಡಿದರು  ಮತ್ತು ಎಲ್ಲರನ್ನು  ಗೌರಪೂ  ರ್ವಕವಾಗಿ ಸ್ವಾಗತಿಸಿದರು. ಶ್ರೀ ಕುಟಿನ್ಹೊ ರವರು  ಶುಭ ಸಂದೇಶದೊಂದಿಗೆ  ಕಾರ್ಯಾಗಾರವನ್ನು  ಉದ್ಘಾಟಿಸಿದರು. ಉಪನ್ಯಅಸಕರಾದ ಶ್ರೀಕು ಮಾರಸ್ವಾಮಿ  ಹಾಗೂ  ಸಂಪನ್ಮೂ ಲ ವ್ಯಕ್ತಿ ಶ್ರೀ  ರಮೇಶ  ಭಟ್ರವರು ಪೂ ರಕ ಮಾಹಿತಿ ಒದಗಿಸಿದರು. ಎಲ್ಲಾ ಶಿಕ್ಷಕರು ಚಹಾ ಸ್ವೀಕರಿಸಿ ಕಂಪ್ಯೂಟರ್ ಮುಂದೆ  ಕು  ಳಿತಾಗ ಕೀ ಬೋರ್ಡ  ಬಳಕೆಯ ವಿಧಅನ ಅದರ ಪ್ರಾಯೋಗಿಕ ಅಧ್ಯಯನಕ್ಕಾಗಿ ಇರುವ ೧೦ ಪಾಟಗಳನ್ನು  ಶಿಬಿರಾರ್ಥಿಗಳಿಂದ ಮಾಡಿಸಲಾಯಿತು . ಉಬಂಟು  ತಂತ್ರಾಂಶ ,ಕೋಯರ್ ಇವುಗಳ ಬಗ್ಗೆ ಮಾಹಿತಿ ನೀಡಿದರು . ಕಂಪ್ಯೂ ಟರ್ ಕೀಲಿ ಮಣೆ ವಿನ್ನಾಸ ಬಳಸು ವ  ವಿಧಾನ  ನುಡಿ  ಮತ್ತು    ಬರಹಗಳ ಕು ರಿತು  ಮಾಹಿತಿ ನೀಡಿದರು. ನಂತರ ಮಧ್ಯಾಹ್ನದ ಭೋಜನ ವನ್ನು ನೀಡಲಾಯಿತು.. ಬಳಿಕ ಶ್ರೀ ಮಹಾದೇವ  ಹಾಗೂ ಕುಮಾರಿ ಶಶಿಕಲಾರವರು  ಜಿ ಮೇಲ್ ಖಾತೆ ತೆರೆಯು  ವ ವಿಧಾನ  ಅದರಲ್ಲಿ  ಮಾಹಿತಿ ಯನ್ನು  ಸೇರಿಸಿ ಬೇರೆಯವರಿಗೆ ಕಳು ಹಿಸುವ ವಿಧಅನವನ್ನು ವಿವರಿಸಿದರು. ಭಾಷೆ ಬದಲಾವಣೆ ಮಾಡುವ ವಿಧಾನ , ಎಸ್, ಟಿ, ಎಫ್  ಗೂ  ಗಲ್ ಗ್ರೂ  ಪ್ಸ ಬಗ್ಗೆ ವಿವರಣೆ ನೀಡಿದರು  ಕಂಪ್ಯೂ ಟರ್ ಶಡ್ ಡೌನ್ ಮಾಡುವ ಮೂ  ಲಕ ೫ ಗಂಟೆಗೆ ಸರಿಯಾಗಿ ದಿನದ ಕಾರ್ಯಾಗಾರ ಮುಕ್ತಾಯವಾಯಿತು .
 +
 +
'''4th Day'''.
 +
 +
ಸಂಕ್ರಾಂತಿಯ ಎಳ್ಳು ಬೆಲ್ಲದ ಹಂಚಿಕೆಯೊಡನೆ ಉತ್ತಮವಾದುದನ್ನೇ ಮಾತನಾಡಿರಿ. ಸಮಕ್ರಮಣವು ನಿಮಗೆಲ್ಲರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತಾ ಎಸ್.ಟಿ.ಎಫ್. ತರಬೇತಿಯ ನಿರ್ದೇಶಕಿಯವರಾದ ಶ್ರೀಮತಿ ಆಶಾ ಉಪನ್ಯಾಸಕರು,  ಶಿಕ್ಷಕ ಶಿಕ್ಷಣ ವಿದ್ಯಾಲಯ ಮಂಗಳೂರು ಇವರು ಶುಭ ಸಂದೇಶವನ್ನು  ನೀಡುತ್ತಾ ತರಬೇತಿಗೆ ಚಾಲನೆಯನ್ನು ನೀಡಿದರು. ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ ಇಲ್ಲಿಯ ಅದ್ಯಾಪಿಕೆ ಶ್ರೀಮತಿ ಶಾಂತಾ ಇವರು ಸುಶ್ರಾವ್ಯವಾಗಿ  ಭಾವನಾತ್ಮಕ  ಪ್ರಾರ್ಥನೆಗೈದರು ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿಯ ಶಿಕ್ಷಕರಾದ ಶ್ರೀ ಜಯಾನಂದ ಕಲ್ಲಡ್ಕ ಇವರು ನೂತನ ಪರಿಕಲ್ಪನೆಗಳೊಂದಿಗೆ ಹಿಂದಿನ ದಿನದ ವರದಿ ಮಂಡಿಸಿದರು. ಮೈಂಡ್ ಮೇಪ್‍ನ್ನು ಪೋಲ್ಡರಿಗೆ ಸೇವ್ ಮಾಡುವುದು, ಇಮೇಜನ್ನು ಅಗತ್ಯವಿದ್ದಷ್ಟು ಪೇಸ್ಟ್ ಮಾಡುವುದು,  ಯೂಟ್ಯೂಬ್‍ನಿಂದ ಡೌನ್‍ಲೋಡ್ ಮಾಡುವುದು ಮೊದಲಾದ ಮಾಹಿತಿಗಳನ್ನು ಇಂದು ನಾವು ಪಡೆಯಲಿದ್ದೇವೆ ಎಂದು ದಿನದ ಪರಿವಿಡಿಯನ್ನು ಶ್ರೀಮತಿ ಪ್ರಮೀಳಾರವರು ತಿಳಿಸಿದರು. ಲಘು ಉಪಾಹಾರದೊಂದಿಗೆ ಶಿಬಿರಾರ್ಥಿಗಳ ಹಸಿವನ್ನು ನೀಗಿಸಲಾಯಿತು. ಮೈಂಡ್ ಮೇಪ್ ಸೆಟ್ಟಿಂಗ್ ತರಬೇತಿ  ಆರಂಭಿಸಿದ ಶ್ರೀಮತಿ ಪ್ರಮೀಳಾರವರು ಶಿಬಿರಾರ್ಥಿಗಳ ಸಮೀಪ ಬಂದು ವೈಯಕ್ತಿಕವಾಗಿ ಅವರಿಗೆ ಮಾಹಿತಿಗಳನ್ನು ನೀಡಿದರು.  ಸಹನಾಮಯಿಯಾದ ಅವರು ಶಿಬಿರಾರ್ಥಿಗಳ ಹಲವಾರು ಸಂಶಯಗಳಿಗೆ ತಾಳ್ಮೆಯಿಂದ ಉತ್ತರಿಸಿದರು. ಶ್ರೀ  ಪ್ರವೀಣ್ - ಎಸ್.ಟಿ.ಎಫ್. ತರಬೇತುದಾರರು  ಶ್ರೀಮತಿ ಪ್ರಮೀಳಾರವರ ನುಡಿಗೆ ಪುಷ್ಟೀಕರಣ ನೀಡುತ್ತಾ ಮೈಂಡ್ ಮೇಪ್ ಸೆಟ್ಟಿಂಗ್‍ಗೆ ಡಿಸೈನ್ ಕಲರ್ ನೀಡಿದರೆ,  ಅದರ ಬಲ ಹೆಚ್ಚುವು ಎಂದು ನುಡುದರು. ವಿದ್ಯಾರ್ಥಿಗಳ ಅಂಕಪಟ್ಟಿ  ಮತ್ತು ಅಂಕಗಳ ಕ್ರೂಢೀಕರಣ ಸಂಕ್ಷಿಪ್ತ ವಿವರಗಳನ್ನು  ಎಕ್ಸೆಲ್ ಶೀಟ್ ನಲ್ಲಿ ಮಾಡುವ ಬಗ್ಗೆ ಎಸ್.ಟಿ.ಎಫ್. ತರಬೇತುದಾರರಾದ  ಶ್ರೀ ರಮೇಶ್ ಭಟ್ ಮಾಹಿತಿ ನೀಡಿದರು.  ಆ ಮೂಲಕ ಅದ್ಯಾಪಕರಾದ ನಾವು ನಮ್ಮ ಮಕ್ಕಳ ಕ್ರೂಢೀಕೃತ ಅಂಕಪಟ್ಟಿಗಳನ್ನು ತಯಾರಿಸಲು ಸುಲಭದ ಮಾರ್ಗವನ್ನು ಕಲಿಸಿದರು. ಈ ನಡುವೆ ಡಾ| ಕುಮಾರಸ್ವಾಮಿ ಎಸ್.ಟಿ.ಎಫ್. ತರಬೇತುದಾರರು  ನಾವು ಇನ್ನೊಬ್ಬರ ಕಾಲ್ಚೆಂಡಾಗದೆ ಸ್ವಂತ ಜ್ಞಾನವನ್ನು ಹೆಚ್ಚಿಸಿಕೊಂಡು ಬೆಳೆಯೋಣ, ಸಮರ್ಥ ಮಕ್ಕಳನ್ನು ಬೆಳೆಸೋಣ ಎಂಬ ಕಿವಿಮಾತನ್ನು ಶಿಬಿರಾರ್ಥಿಗಳಿಗೆ ರವಾನಿಸಿದರು.
 +
ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಇವರ ಶಿಷ್ಯೆ ಇವರು 8-9-10 ನೇ ತರಗತಿಯ ಪದ್ಯವಾಚನದ ಪ್ರಾತ್ಯಕ್ಷಿಕೆಯನ್ನು ನೀಡಿ ನಮ್ಮನ್ನೆಲ್ಲಾ ಪ್ರೋತ್ಸಾಹಿಸುತ್ತಾ ಬಯಸಿದವರಿಗೆ ರೂ. 50/- ರ ಸಿ ಡಿ ಯನ್ನು ಒದಗಿಸಿದರು. ಮೃಷ್ಟಾನ್ನ ಭೋಜನದ ನಂತರ ಅಪರಾಹ್ನದ ತರಬೇತಿಯು ಆರಂಭವಾಯಿತು. ಪ್ರೌಢಶಾಲಾ ಪಠ್ಯಕ್ಕೆ ಸಂಬಂಧಿಸಿದ ಪ್ರವಾಸಿ ತಾಣಗಳು, ಅಣೆಕಟ್ಟುಗಳು, ಜನಪದ ನೃತ್ಯಗಳು, ಆಹಾರ ವೈವಿಧ್ಯಗಳು, ಹಬ್ಬ ಹರಿದಿನಗಳು  ಕನ್ನಡನಾಡಿನ ಕವಿಗಳು, ದಾಸರು, ಸಂಗೀತಗಾರರು, ಕರಕುಶಲವಸ್ತುಗಳು, ವಿಜ್ಞಾನಿಗಳು, ರಾಷ್ಟ್ರದ ಹಿತಚಿಂತಕರ ಕುರಿತು ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸುತ್ತಾ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹಾದೇವ್ ತರಬೇತಿಗೆ ಚಾಲನೆ  ನೀಡಿದರು  ಪಾಠದÀ ಒಂದು ಭಾಗವನ್ನು ಆಯ್ಕೆ ಮಾಡಿಕೊಳ್ಳಿ,  ಸಂಬಂಧಿಸಿದ ಚಿತ್ರಗಳನ್ನು ಸಂದರ್ಭಕ್ಕೆ ಸರಿಯಾಗಿ ಕಾಪಿ ಪೇಸ್ಟ್ ಮಾಡುವುದನ್ನು ತಿಳಿಯೋಣ.  ಒಟ್ಟಾಗಿ ದುಡುದರೆ ಎಲ್ಲವನ್ನೂ ಸಾಧಿಸಬಹುದು ಎನ್ನುತ್ತಾ ಶಿಬಿರಾರ್ಥಿಗಳ ಸಮೀಪಕ್ಕೆ ಬಂದು ಮಾಹಿತಿ ನೀಡಿದರು. ಸಂಜೆಯ ಬಿಸ್ಕತ್ ಚಹಾ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬಿತು ಮುಂದೆ ಯೂಟ್ಯೂಬ್ ನ ಮಹತ್ವವನ್ನು ತಿಳಿಸುತ್ತಾ ವೀಡಿಯೋಗಳನ್ನು ಡೌನ್‍ಲೋಡ್ ಮಾಡುವುದು ಹೇಗೆ ಎಂಬುದನ್ನು  ಶ್ರೀಮತಿ ಪ್ರಮೀಳಾ ಹಾಗೂ ತರಬೇತುದಾರರು ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.
 +
 +
==Batch 5==
 +
===Agenda===
 +
===See us at the Workshop===
 +
{{#widget:Picasa
 +
|user=
 +
|album=
 +
|width=300
 +
|height=200
 +
|captions=1
 +
|autoplay=1
 +
|interval=5
 +
}}
 +
 +
===Workshop short report===
 +
 +
 +
'''1st Day'''
 +
 +
ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇಲ್ಲಿ ಏರ್ಪಡಿಸಲಾದ, ಕನ್ನಡ ಭಾಷಾ ಶಿಕ್ಷಕರ ಎಸ್.ಟಿ.ಎಫ್ ಕಂಪ್ಯುಟರ್ ತರಬೇತಿ ದಿನಾಂಕ 19-01-2015 ರಂದು ಆರಂಭವಾಗಿದೆ ನಿನ್ನೆ ಸೋಮವಾರದಂದುತರಬೇತಿ ಪಡೆಯುವ ಎಲ್ಲ ಶಿಕ್ಷಕರೂ ಕ್ಲಪ್ತ ಸಮಯದಲ್ಲಿ ಹಾಜರಿದ್ದರು. ಬಂದಿರುವ ಎಲ್ಲ ಶಿಭಿರಾರ್ಥಿಗಳನ್ನೂ,ಡಯಟಿನ ಹಿರಿಯ ಉಪನ್ಯಾಸಕರಾದ ಶ್ರೀ ಎ.ಬಿ.ಕುಟಿನೊರವರು ಆದರದಿಂದ ಬರಮಾಡಿಕೊಂಡರು. ನುರಿತ ತರಬೇತುದಾರರಾಗಿ ಶ್ರೀಮತಿ .ಆಶಾ.( ಹಿರಿಯ ಉಪನ್ಯಾಸಕರು,ಡಯಟ ಮಂಗಳೂರು) ಡಾ|| ಕುಮಾರಸ್ವಾಮಿ ( ಹಿರಿಯ ಉಪನ್ಯಾಸಕರು,ಡಯಟ ಮಂಗಳೂರು)  ಶ್ರೀಮತಿ.ಪ್ರಮಿಳಾ,ಶ್ರೀ ಮಹದೇವ ಸರ್  ¨É½UÉÎ - 10-00 ಗಂಟೆಗೆ ಸರಿಯಾಗಿ ತರಬೇತಿಗೆ ಅಣಿಗೊಳಿಸಿದರು. ಸುಸಜ್ಜಿತವಾದ ಕಂಪ್ಯುಟರ್ ತರಬೇತಿ ಹಾಲ್ ವ್ಯವಸ್ತೆಮಾಡಲಾಗಿತ್ತು. ಮೈಕ್ರೋಸೊಪ್ಟಿಗೆ ಹೊರತುಪಡಿಸಿದ, ಸುಲಭವಾಗಿ ಕಂಪ್ಯುಟರ್ ಗಳಿಗೆ ಅಳವಡಿಸಬಹುದಾದ ಮತ್ತು ಭಾಷಾ ಶಿಕ್ಷಕರಿಗೆ ಅಂತರ್ ಜಾಲವನ್ನು ತಲುಪಬಹುದಾದ ಉಬುಂಟು ಸಾಪ್ಟವ್ಯಾರ್ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಕೋರ್ ವೆಬ್ ಸೈಟ್ ಮೂಲಕ ಕರ್ನಾಟಕ ಶೈಕ್ಷಣಿಕ ಸಂಪನ್ ಮೂಲಗಳ ಸ್ತೂಲ ಪರಿಚಯ ನೀಡಿದರು.ಆರಂಭಿಕವಾಗಿ ಸರ್ವರ ಪರಿಚಯವಾದಮೇಲೆ  ಶ್ರೀಮತಿ.ಪ್ರಮಿಳಾ ಕಂಪ್ಯುಟರ್ ಬಳಕೆ ನುಡಿ ಬರಹದ ಕೀಲಿಮಣೆ ಪರಿಚಯ ಮಾಡಿಕೊಟ್ಟರು. ಅಪರಾಹ್ನದ ಅವಧಿಯಲ್ಲಿ  ಇ ಮೆಲ್ ಐಡಿ ಸಿದ್ಧತೆಯ ಬಗ್ಗೆನಿಖರ ತಿಳುವಳಿಕೆ ಮತ್ತು ಅಂತರ್ ಜಾಲ ಮೂಲಕ ಶೈಕ್ಷಣಿಕ ಸಂಪನ್ ಮೂಲಗಳ ಹುಡುಕಾಟ ಮತ್ತು ಅದರ ರೀತಿಯನ್ನು ಹೇಳಿಕೊಡಲಾಗಿದೆ. ಬೇರೆಬೇರೆ ಗುಂಪುಗಳಮೂಲಕ ಪಾಠಗಳ ತಯಾರಿಗಾಗಿ ಸೂಚನೆ ನೀಡಲಾಗಿದೆ. ಬೆಳಿಗ್ಗಿನ ಉಪಾಹಾರ ,ಮಧ್ಯಾನ್ನದ ಊಟದ ವ್ಯವಸ್ತೆ ಮಾಡಲಾಗಿದೆ.                         
 +
 +
'''2nd Day'''
 +
 +
ಶ್ರೀ ಲಕ್ಷ್ಮೀಶ್  ಶಾಸ್ತ್ರಿಯವರ ಪ್ರಾರ್ಥನೆಯೊಂದಿಗೆ ಎರಡನೇ ದಿನದಿ ಕಾರ್ಯಾಗಾರವು ಪ್ರಾರಂಭವಾಯಿತು. ಶ್ರೀ ಮಧುಕರ ನಾಯ್ಕರವರು ಮೊದಲದಿನದ ವರದಿಯನ್ನು ವಾಚಿಸಿದರು.  ನಂತರ ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಭಟ್ ಇವರು ಹಿಮ್ಮಾಯಿತಿಯನ್ನು ನೀಡಿದರು.  ಬಿ. ಇಡ್. ಕಾಲೇಜಿನ ಉಪನ್ಯಾಸಕರಾದ ಡಾ| ಕುಮಾರಸ್ವಾಮಿಯವ ರು ‘ಕನ್ನಡ ಭಾಷಾ ಬೋಧನೆಯ ಉದ್ದೇಶ ಹಾಗೂ ಗುರಿ’ಗಳನ್ನು ಕುರಿತು ಚರ್ಚಾ ವಿಧಾನದ ಮೂಲಕ  ವಿವರಣೆ ನೀಡಿದರು. ಇನ್ನೋರ್ವ ಸಂಪನ್ಮೂಲ ಶಿಕ್ಷಕ ಶ್ರೀ ಮಹಾದೇವರವರು ಅಂತರ್ಜಾಲದ ಬಗ್ಗೆ ಮಾಹಿತಿಯನ್ನು ನೀಡಿದರು. ಶ್ರೀ
 +
ರಮೇಶ್ ಭಟ್ ಅಂತರ್ಜಾಲದಿಂದ ಚಿತ್ರಗಳನ್ನು ಕಾಪಿ ಮಾಡುವ ಹಾಗೂ ಅದನ್ನು ಉಳಿಸುವ ವಿಧಾನವನ್ನು ತಿಳಿಸಿ, ನಂತರ ಹೈಪರ್ ಲಿಂಕನ್ನು ಯಾವಾಗ ಮತ್ತು ಹೇಗೆ ಉಪಯೋಗಿಸಬೇಕೆಂಬ ವಿಧಾನವನ್ನು ತಿಳಿಸಿಕೊಟ್ಟರು.  ಕುಮಾರಿ ಶಶಿಕಲಾರವರು ತರಬೇತಿ ಶಿಕ್ಷಕರಿಗೆ ಟೆಂಪ್ಲೆಟ್ ನ್ನು ನೀಡಿ, ಯಾವರೀತಿ ಪಾಠಕ್ಕೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಕ್ರೋಢೀಕರಿಸಬೆಕೆಂಬುದನ್ನು ಪೆÇ್ರಜೆಕ್ಟರ್ ಮೂಲಕ ತಿಳಿಸಿಕೊಟ್ಟರು.
 +
 +
'''5th Day'''
 +
 +
ದಿನಾಂಕ:೨೩;೦೧;೨೦೧೫ರ ಶು ಕ್ರವಾರ ಬೆಳಿಗ್ಗೆ ೯:೩೦ ಕ್ಕೆ ಸರಿಯಾಗಿ ಕಾರ್ಯಗಾರ ಪ್ರಾರಂಭವಾಯಿತು. ಸಂಪನ್ಮೂ ಲ ವ್ಯಕ್ತಿಗಳಾದ ಶಮಂತ್ ಸರ್ ರವರು , ಡಯಟ್ನಹಿರಿಯ ಉಪನ್ಯಾಸಕಿ ಆಶಾ ಮೇಡಂರವರು , ರಮೇಶಭಟ್ ಸರ್ ರವರು , ಮಹಾದೇವ ಸರ್ ರವರು ,  ಶಶಿಕಲಾ ಮೇಡಂರವರು  ಉಪಸ್ಥಿತರಿದ್ದರು . .ಶಿಭಿರಾರ್ಥಿಗಳು  ಹಾಜರಿದ್ದರು.  ಪ್ರಾರ್ಥನೆಯೊಂದಿಗೆ  ಕಾರ್ಯಗಾರ ಪ್ರಾರಂಭವಾಯಿತು. ಪ್ರಾರ್ಥನೆಯನ್ನು ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಶಿಕ್ಷಕಿ ಕೃಷ್ಣವೇಣಿಯವರು  ನೆರವೇರಿಸಿದರು . ಈ ಕಾರ್ಯಗಾರದ ೪ನೇದಿನದ  ವರದಿಯನ್ನು  ಸಜೀಪಮೂ  ಡಪ್ರೌಢಶಾಲೆಯ ಕಾಂಚನ  ಭಟ್ ಮೇಡಂ ರವರು  ವಾಚಿಸಿದರು . ಈ ದಿನದ ಚಿಂತನೆಯನ್ನು ಕಡೇಶ್ವಾಲೆಯ  ಪ್ರೌಢಶಾಲೆಯ  ಶಿಕ್ಷಕರಾದ  ಪ್ರಕಾಶ ಸರ್  ರವರು  ನಡೆಸಿಕೊಟ್ಟರು. ಬೆಳಗಿನ  ಮೊದಲಿನ ಅವಧಿಯಲ್ಲಿ  ರಮೇಶ್ ಭಟ್  ಸರ್  ರವರು  ಲಿಬ್ರೆ ಆಫೀಸ ಕ್ಯಾಲು ಕ್ಯುಲೇಷನ್  ಬಗ್ಗೆ ಸವಿವರವಾದ  ಮಾಹಿತಿಯನ್ನು ನೀಡಿದರು .. ವಿದ್ಯಾರ್ಥಿಗಳ ಅಂಕಗಳನ್ನು ನಮೂ  ದಿಸು ವುದು ,ಆಟೋ ಕ್ಯಾಲು ಕ್ಯುಲೇಷನ್,ಶೇಕಡ ಪಡೆಯು ವುದು ,ಇತ್ಯಾದಿ ಅಂಶಗಳನ್ನು ತಿಳಿಸಿಕೊಟ್ಟರು .. ಎಲ್ಲಾ ಶಿಭಿರಾರ್ಥಿಗಳು ಗಣಕಯಂತ್ರದಲ್ಲಿ ೧೦ ವಿದ್ಯಾರ್ಥಿಗಳ ಅಂಕಗಳನ್ನು ವಿಷಯವಾರು  ದಾಖಲಿಸಿ,ಒಟ್ಟು ಅಂಕ,ಶೇಕಡ ದಾಖಲಿಸಿ,ಗ್ರೂ ಪ್ ಗೆ ಮೇಲ್ ಮಾಡಲು  ಅವಕಾಶ ಕಲ್ಪಿಸಿದರು .ಲಿಬ್ರೆ ಆಫೀಸ್  ಇಂಪ್ರೆಸ್ಸನ್ನು  ಯಾವ ರೀತಿ  ಶೈಕ್ಷಣಿಕವಾಗಿ ಉಪಯೋಗಿಸಿಕೊಳ್ಳಬಹು ದು  ಎಂಬು ದನ್ನು ವಿವರವಾಗಿ ಮಾಹಿತಿ ನೀಡಿದರು  .ಚಹಾ ವಿರಾಮದ ನಂತರ ಶಮಂತ್ ಸರ್ ರವರು  ಇಮೇಲ್  ಮಾಡು ವಾಗ    ಹೈಪರ್  ಲಿಂಕನ್ನು ಬಳಸು ವ ಬಗ್ಗೆ  ತಿಳಿಸಿಕೊಟ್ಟರು .. ಇಮೇಜ್  ಗಳನ್ನು  ಗೂ  ಗಲ್ ನಲ್ಲಿ ಹೇಗೆ ಪಡೆಯಬಹು ದು  ಎಂಬು  ದನ್ನು  ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು  .ಪಡೆದ ಇಮೇಜನ್ನು  ಹೇಗೆ ಸೇವ್ ಮಾಡು  ವುದು  ,ಆ ಇಮೇಜನ್ನು  ನಮಗೆ ಬೇಕಾದ ಹಾಗೆ ಎಡಿಟ್ ಮಾಡು ವು ದನ್ನು ಸ್ಪಷ್ಟವಾಗಿ ತಿಳಿಸಿಕೊಟ್ಟರು . . ಊಟದ ವಿರಾಮದ ನಂತರ ಅಪರಾಹ್ನ ಅವಧಿಯಲ್ಲಿ ಎಲ್ಲಾ ಶಿಭಿರಾರ್ಥಿಗಳು ಗೂ  ಗಲ್ ನಲ್ಲಿ ಇಮೇಜ್ ಡೌನ್ ಲೋಡ್ ಮಾಡಿ,ಎಡಿಟ್ ಮಾಡಿ,ಎಸ್,ಟಿ,ಎಫ್, ಗ್ರೂ  ಪ್ ಗೆ  ಮೇಲ್ ಮಾಡು ವು ದನ್ನು  ಪ್ರಾಯೋಗಿಕವಾಗಿ  ಅಭ್ಯಾಸ ಮಾಡಿದರು. ಚಹಾವಿರಾಮದ ನಂತರ ಶಿಭಿರಾರ್ಥಿಗಳು ತಮ್ಮ ತಂಡದವರು  ತಾವು ಸಂಗ್ರಹಿಸಿದ್ದ ಪಾಠಯೋಜನೆಯ ವಿವರ,ಮಾಹಿತಿಗಳನ್ನು ಮಂಡಿಸಿದರು .ಸಂಪನ್ಮೂ ಲ ವ್ಯಕ್ತಿಗಳು    ಸೂ  ಕ್ತ ಹಿಮ್ಮಾಹಿತಿಯನ್ನು ನೀಡಿದರು. ಶಿಭಿರಾರ್ಥಿಗಳಿಂದ ಹಿಮ್ಮಾಹಿತಿಯನ್ನು ಪಡೆದರು .ಸಮಾರೋಪ ಸಮಾರಂಭ ಕಾರ್ಯಕ್ರಮ ಜರು ಗಿತು. . ತರಬೇತಿ ಸಂಯೋಜಕರು  ಶಿಭಿರಾರ್ಥಿಗಳಿಗೆ  ಭತ್ಯೆ ವಿತರಿಸಿದರು .ಧನ್ಯವಾದದೊಂದಿಗೆ  ಕಾರ್ಯಗಾರ ಮು  ಕ್ತಾಯಗೊಂಡಿತು .
1,287

edits