ಜ್ಞಾನ ವಿಜ್ಞಾನಗಳ ಸುವರ್ಣ ಸಂಪುಟದ ಕೀಲಿಯೇ ಗಣಿತ. ಕೆಪ್ಲರನ ಪ್ರಕಾರ "ಸುಂದರತೆಯ ತಳ ರೂಪಿಕೆ ಗಣಿತ" ಎನ್ನುವುದಕ್ಕೆ ಓರೆ ಹಚ್ಚುವಂತದ್ದು STF ಗಣಿತ ತರಬೇತಿ. ಗಣಿತ ಬೋಧನೆಯಲ್ಲಿ ಕ್ರಾಂತಿಯನ್ನು ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.ನಮ್ಮ ತರಬೇತಿ ದಿನಾಂಕ:22-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಶ್ರೀಯುತ ಮಂಜುನಾಥ್ ರವರು ತರಬೇತಿಗೆ ಸ್ವಾಗತಿಸಿದರು, ಶ್ರೀಯುತ ಮಹೇಶ್ ರವರು ತರಬೇತಿಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ದಿನ ubuntu operating system ನಲ್ಲಿರುವ tools ಬಗ್ಗೆ ಪರಿಚಯ ಮಾಡಿಸಯಿತು. ನಂತರ ಪ್ರತಿಯೊಬ್ಬರ e-mail id ಯನ್ನು create ಮಾಡಲಾಯಿತು.Typing ವೇಗವಾಗಿ ಕಲಿಯಲು tux typing ನಲ್ಲಿರುವ ಪಾಠಗಳು ಯಾವ ರೀತಿ ಯಲ್ಲಿ ಬಳಕೆ ಮಾಡಿ ಕೊಳ್ಳಬೇಕು ಎಂದು ತಿಳಿಸಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. | ಜ್ಞಾನ ವಿಜ್ಞಾನಗಳ ಸುವರ್ಣ ಸಂಪುಟದ ಕೀಲಿಯೇ ಗಣಿತ. ಕೆಪ್ಲರನ ಪ್ರಕಾರ "ಸುಂದರತೆಯ ತಳ ರೂಪಿಕೆ ಗಣಿತ" ಎನ್ನುವುದಕ್ಕೆ ಓರೆ ಹಚ್ಚುವಂತದ್ದು STF ಗಣಿತ ತರಬೇತಿ. ಗಣಿತ ಬೋಧನೆಯಲ್ಲಿ ಕ್ರಾಂತಿಯನ್ನು ಮೂಡಿಸುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.ನಮ್ಮ ತರಬೇತಿ ದಿನಾಂಕ:22-12-14 ರಂದು ಬೆಳಿಗ್ಗೆ 9.30ಕ್ಕೆ ಪ್ರಾರಂಭವಾಯಿತು. ಶ್ರೀಯುತ ಮಂಜುನಾಥ್ ರವರು ತರಬೇತಿಗೆ ಸ್ವಾಗತಿಸಿದರು, ಶ್ರೀಯುತ ಮಹೇಶ್ ರವರು ತರಬೇತಿಯ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ದಿನ ubuntu operating system ನಲ್ಲಿರುವ tools ಬಗ್ಗೆ ಪರಿಚಯ ಮಾಡಿಸಯಿತು. ನಂತರ ಪ್ರತಿಯೊಬ್ಬರ e-mail id ಯನ್ನು create ಮಾಡಲಾಯಿತು.Typing ವೇಗವಾಗಿ ಕಲಿಯಲು tux typing ನಲ್ಲಿರುವ ಪಾಠಗಳು ಯಾವ ರೀತಿ ಯಲ್ಲಿ ಬಳಕೆ ಮಾಡಿ ಕೊಳ್ಳಬೇಕು ಎಂದು ತಿಳಿಸಲಾಯಿತು.ನಂತರ 1.00ಕ್ಕೆ ಮದ್ಯಾಹ್ನದ ಭೋಜನ ವಿರಾಮ ನೀಡಲಾಯಿತು. |