Changes

Jump to navigation Jump to search
19,040 bytes added ,  10:07, 7 September 2015
Line 67: Line 67:     
==Batch 2==
 
==Batch 2==
 +
'''1st Day'''<br>
 +
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ<br>
 +
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬<br>                                                                         
 +
೧ ನೇ ದಿನದ ವರದಿ<br>
 +
ವರದಿ ೨೦೧೫-೧೬ ನೇ ಸಾಲಿನ STF ತರಬೇತಿ ಯ ಎರಡನೇ ಹಂತವು ದಿನಾಂಕ ೩೧-೦೮-೨೦೧೫ ರಿಂದ ೪-೦೯-೨೦೧೫ ರವರೆಗೆ ಐದು ದಿನದ ತರಬೇತಿಯಾಗಿರುತ್ತದೆ. ವಿವಿಧ ತಾಲೂಕು ಗಳಿಂದ  ಬಂದಂತಹ ವಿಜ್ಞಾನ ಶಿಕ್ಷಕರು ಬೆಳಿಗ್ಗೆ ೧೦:೦೦ ಗಂಟೆಗೆ ೧೧:೦೦ ರವರೆಗೆ ತಮ್ಮ ವಿವಿರಗಳೋಂದಿಗೆ ನೋಂದಣಿ ಮಾಡಿದರು. ನಂತರ ಕಾರ್ಯಕ್ರಮದ ಪ್ರಾರಂಭವನ್ನು ಮಾಡಲಾಯಿತು. ಕಾರ್ಯಕ್ರಮವನ್ನು ಸಿದ್ದಪ್ಪ  ಕಕ್ಕಳಮೇಲಿ ನಿರುಪಿಸಿದರು ಹುಡುಗೆ ಗುಂಡಪ್ಪ  ಉಪನ್ಯಾಸಕರು ಪ್ರಾಸತಾವಿಕವಾಗಿ ಮಾತನಾಡಿದರು,ಶ್ರೀ ಗೋರಲ್ ಹಿರಿಯ ಉಪನ್ಯಾಸಕರು ಡಯಟ್ ರವರು ಉದ್ಘಾಟಿಸಿದರು ಶಶಿಧರ್ ಮುಚ್ಚಂಡಿರವರು ವಂದಿಸಿದರು. ನಂತರ ಶಶಿದರರವರಿಂದ FOSS ಕುರಿತು ಧೀರ್ಘವಾಗಿದೆ ವಿವರಿಸಲಾಯಿತು. ನಂತರ ಇ-ಮೇಲ್ ಗಳನ್ನು ಕ್ರೀಯೇಟ್ ಮಾಡುವುದರೋಂದಿಗೆ ಎಲ್ಲರೂ ಇ-ಮೇಲ್ ನ ಅಕೌಂಟ ಹೋಂದಿದರು.
 +
ತದನಂತರ ಊಟದ ಬಿಡುವು ನೀಡಲಾಯಿತು.<br>
 +
ಮದ್ಯಾನ ಊಟದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸಿದ್ದು ಕಕ್ಕಳಮೇಲಿ ಅವರು ಫೋಲ್ಡರ್ ತಯಾರಿಸುವುದು ಹೇಗೆ ಮತ್ತು ಓಡಿಟಿ ಪೈಲ್ ನಲ್ಲಿ ಕನ್ನಡ ಬರೆಯುವುದನದನು ವಿವಿರವಾಗಿ ಕಲಿಸಿಕೋಟ್ಟರು ನಂತರ ನಾವೆಲ್ಲರೂ ಹ್ಯಾಂಡ್ಸ ಆನ್ ಮಾಡಿಸಲಾಯಿತು.  ನಂತರ ಜಗದೀಶ್ ಅಕ್ಕಿ ಸಂಪನ್ಮೂಲ ವ್ಯಕ್ತಿಗಳು GIMP ಮತ್ತು ಇಮೇಜ್ ಎಡಿಟರ್ ಬಗ್ಗೆ ಹೇಳಿಕೋಟ್ಟರು.ನಂತರ ನಾವೆಲ್ಲರೂ ಹ್ಯಾಂಡ್ಸ ಆನ್ ಮಾಡಿದೆವು. ಇದರೋಂದಿಗೆ ಮೋದಲನೆ ದಿನದ ತರಬೇತಿ ಮುಕ್ತಾಯವಾಯಿತು.<br>
 +
'''2nd Day'''<br>
 +
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ<br>
 +
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬<br>                                                                         
 +
೨ ನೇ ದಿನದ ವರದಿ <br>
 +
ವರದಿ ವಾಚನ:  ಅಫ ಜಲಪೂರ ತಂಡ <br>
 +
ದಿನಾಂಕ ೦೧-೦೯-೨೦೧೫ ರಂದು ಬೆಳಿಗ್ಗೆ  ಎಸ್ ಟಿ ಎಫ್ ತರಬೇತಿಯು ಪ್ರಾರ್ಥನೆಯೋಂದಿಗೆ ಪ್ರಾರಂಭವಾಗಿ ಚಿತ್ತಾಪೂರ ತಂಡದಿಂದ ಪ್ರಾರ್ಥನೆ, ಕಲಬುರಗಿ ತಂಡದಿಂದ ಶುಭ ಚಿಂತನೆ, ಜೇವರ್ಗಿ ತಂಡದಿಂದ ವರದಿವಾಚನ ಹಾಗೂ ಚಿತ್ತಾಪೂರ ತಂಡದಿಂದ ವಜ್ಞಾನ ವಿಷ್ಮಯ ವನ್ನು ನಡೆಸಿಕೋಟ್ಟರು. ಇದಾದ ನಂತರ ಹಿರೇಮಠ್ ಸರ್ ಅವರಿಂದ ತರಬೇತಿ ನೀಯಮಗಳನ್ನು ಕೇಳಪಟ್ಟೆವು. ನಂತರ ಶ್ರೀ ಶಶಿಧರ್ ಮುಚ್ಚಂಡಿ ಕೋಯರ್ ತಂತ್ರಾಂಶ ಕುರಿತು  ತಿಳಿಸಿ ಕೋಟ್ಟರು. ಅದರಲ್ಲಿ ಬರುವ ಎಲ್ಲಾ ಭಾಗಗಳನ್ನು ವಿವರವಾಗಿ ತಿಳಿಸಿಕೋಟ್ಟರು. ಅಲ್ಲದೆ ಪ್ರಯೋಗಗಳ ಪಟ್ಟಿಯಿಂದ ಒಂದು ವಿಡಿಯೋ ನೋಡಲು ಅನುವು ಮಾಡಿ ಕೋಟ್ಟರು. ಇದಾದ ನಂತರ ಎಲ್ಲಾ ಶಿಕ್ಷಕರು ಹ್ಯಾಂಡ್ಸ ಆನ್ ಮಾಡಿದರು. ನಂತರ ಊಟದ ಕರೆ ಬಂದ ನಿಮಿತ್ಯ ಎಲ್ಲರೂ ಊಟಕ್ಕೆ ನಡೆದರು.<br>
 +
ಊಟ ಮುಗಿಸಿ ಬಂದ ನಂತರ ಶ್ರೀ ಸಿದ್ದು ಕಕ್ಕಳಮೇಲಿ ಗುರುಗಳು ವೆಲ್ಕಮ್ ಚಪ್ಪಾಳೆ ಹಾಕಿಸುವುದರ ಮೂಲಕ ಒಂದು ಚಟುವಟಿಕೆ ಮಾಡಿಸಿದರು.ನಂತರ ಅವರು ಪ್ರಯೋಗಶಾಲೆಗಳ ಮಹತ್ವ ಹಾಗೂ ಉಪಯೋಗದ ಕುರಿತು ಮಾರ್ಗದರ್ಶನ ಮಾಡಿದರು.ಅಲ್ಲದೆ ಅವರು ಮಾಡಿರುವ ಪ್ರಯೋಗ ತಾಮ್ರದ ವಿದ್ಯಲ್ಲೆಪನ ಕ್ರಿಯೆ ಕುರಿತ ಚಟುವಟಿಕೆ ಹಾಗೂ ವಿಡಿಯೋ ಪ್ರದರ್ಶನ ವನ್ನು ಮಾಡಿದರು. ಈ ರೀತಿಯಾಗಿ ಶಿಕ್ಷಕರು ಕೈಗೋಳ್ಳಬೇಕಾದ ಪ್ರಯೋಗದ ಕುರಿತು ತಿಳಿಸಿಕೋಟ್ಟರು. ಮತ್ತು ನಮಗೆಲ್ಲರಿಗೂ ಒಂದೋಂದು ಪ್ರಾಥಕ್ಷಿಕೆಯನ್ನು ಕೋಡಲು ತಿಳಿಸಿದರು. ನಂತರ ಜಗದೀಶ ಅಕ್ಕಿ ಅವರು ಶಿಕ್ಷಕರು ಓಡಿಟಿ ತಯಾರಿಸುವ ಕುರಿತು ಎಲ್ಲರನ್ನು ಹೇಳಿ ಅವರವರು ಮಾಡುವ ಪ್ರಯೋಗದ ಪಟ್ಟಿಯನ್ನುತಯಾರಿಸಿಕೋಂಡರು. ಇಲ್ಲಿಗೆ ಎರಡನೆ ದಿನದ ತರಬೇತಿಯು ಮುಕ್ತಾಯವಾಯಿತು.<br>
 +
'''3rd Day'''<br>
 +
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ<br>
 +
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬ <br>                                                                       
 +
೩ನೇ ದಿನದ ವರದಿ <br>
 +
ಮೂರನೆ ದಿನದ ವರದಿವಾಚನ<br>
 +
ಜೇವರ್ಗಿ ತಂಡದಿಂದ:<br>
 +
ಪ್ರಾರ್ಥನೆ ಯನ್ನು ದೀಪಾ ಸ ಶಿ ಚಿಂಚೋಳ್ಳಿ ತಾಲ್ಲೂಕು, ಶುಭ ಚಿಂತನೆಯನ್ನು ಶ್ರೀ ಸುಧಾಕರ ಸ ಶಿ ಚಿತ್ತಾಪುರ ತಂಡ ದಿಂದ, ವಿಜ್ಞಾನ ವಿಷಯ ಕಲಬರ್ಗಿ ತಂಡ ದಿಂದ ಮಾಡಲಾಯಿತು. ನಂತರ ಶ್ರೀ ಶಶಿಧರ್ ಅವರು ಕಾರ್ಯ ಹಂಚಿಕೆ ಕುರಿತು ತಿಳಿಸಿದರು. ನಂತರ ಎಲ್ಲರೂ ಚಟುವಟಿಕೆಗೆ ಸಂಬಂದಿಸಿದಂತೆ ತಯಾರಿ ಮಾಡುವುದರಲ್ಲಿ ಮಗ್ನರಾದರು. ಎಲ್ಲಾ ಆರ್ ಪಿ ಗಳು ಶಿಕ್ಷಕರ ಸಮಸ್ಯಗಳನ್ನು ಪರಿಹರಿಸುವುದು ನಿರಂತರವಾಗಿ ನಡದೇ ಇತ್ತು. ನಂತರ ಊಟಕ್ಕೆ ಹೋರಟರು.<br>
 +
ಊಟ ಮುಗಿದ ನಂತರ ಸಂಪನ್ಮೂಲ ವ್ಯಕ್ತಿಗಳಾದ ಜಗದೀಶ ಅಕ್ಕಿ ಅವರು. ಚಪ್ಪಾಳೆ ಚಪ್ಪಾಳೆ ಹಾಡಿನೋಂದಿಗೆ ಸ್ವಾಗತವನ್ನು ಕೋರಿದರು. ನಂತರ ಎಲ್ಲಾ ತಂಡದವರು ತಾವು ಮಾಡಿದ ಚಟುವಟಿಕೆಯನ್ನು ಒಬ್ಬೋಬ್ಬರಾಗಿಯೆ ಬಂದು  ಪ್ರಸ್ತುತ ಪಡಿಸಿದರು. ಇದರಲ್ಲಿ ಪ್ರತಿ ಚಟುವಟಿಕೆಯು ವಿಶ್ಲೇಷಣೆಗೆ ಒಳಗಾಗುತ್ತಿತ್ತು.<br>
 +
ಮೋದಲನೇಯದಾಗಿ ಚಿಂಚೋಳ್ಳಿ ತಂಡದಿಂದ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ವಿಧಾನದ ಕುರಿತು ರಾಚಯ್ಯ ಅವರಿಂದ ಪ್ರಸ್ತುತ ಪಡಿಸಲಾಯಿತು.<br>
 +
ಕಲಬುರ್ಗಿ ದಕ್ಷಿಣ ದಿಂದ ಬೇಬಿ ಮ್ಯಾಡಮ್ರವರು ಸರಳಸಂಗತ  ಚಲನೆಯ ಕುರಿತಾದ ಪ್ರಯೋಗದ ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು.<br>
 +
ಜೇವರ್ಗಿ ತಂಡದಿಂದ ಮಸೂರಗಳ ಪರಿಚಯ ಅದರಲ್ಲಿ ಬೇಳಕಿನ ಕೇಂದ್ರೀಕರಣ ಮತ್ತು ವಿಕೇಂದ್ರಿಕರಣ ದ ಕುರಿತು ಶ್ರೀ ಮಹೇಶ್ ಅವರು ಚಟುವಟಿಕೆಯೋಂದನ್ನು ಪ್ರಸ್ತುತ ಪಡಿಸಿದರು.<br>
 +
ಅಫಜಲಪೂರ ತಂಡದಿಂದ ನೀರಿನ ಗಾತ್ರಾನುಸಾರ ವಿಭಜನೆ ಹಾಗೂ ಹಾಲಿನ ಕಲಬೆರಿಕೆ ಕುರಿತು ಮಹಾಂತೇಶ್ ಕುರಿ ಹಾಗೂ ಪ್ರಕಾಶ್ ಅವರಿಂದ ಚಟುವಟಿಕೆಯನ್ನು ಪ್ರಸ್ತುತಪಡಿಸಲಾಯಿತು.<br>
 +
ಚಿತ್ತಾಪೂರ ತಂಡದಿಂದ ರಾಜು ಅಳ್ಳಗಿ ಅವರಿಂದ ಸರಳ ವಿದ್ಯತ್ ಮೋಟಾರ್ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿಲಾಯಿತು.<br>
 +
ಕಲಬುರ್ಗಿ ಉತ್ತರ ದಿಂದ ಕಾಂತೀಯ ಪರಿಣಾಮದ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು.<br>
 +
ನಂತರ ಹುಡುಗೆ ಗುಂಡಪ್ಪ ಸರ್ ಅವರು PhET Simulation ಕುರಿ ತು ಅದರ ಉಪಯೋಗ ಶಾಲೆಗಳಲ್ಲಿ ಹೇಗಾಗುತ್ತೆ ಮತ್ತು ಪ್ರಯೋಗಶಾಲೆಯಲ್ಲಿ ಅದನ್ನು ಹೇಗೆ ಬಳಸಿಕೋಳ್ಳಬೇಕು ಎಂದು ವಿವರಿಸಿದರು. ಇದರೋಂದಿಗೆ ಮೂರನೇದಿನದ ತರಬೇತಿಯು ಮುಕ್ತಾಯವಾಯಿತು.<br>
 +
'''4th Day'''<br>
 +
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ<br>
 +
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬ <br>                                                                       
 +
೪ ನೇ ದಿನದ ವರದಿ <br>
 +
ನಾಲ್ಕನೆ ದಿನದ ವರದಿ:<br>
 +
 +
ಸಿದ್ದು ಕಕ್ಕಳಮೇಲಿ ಸರ್ ಅವರು ಬೇಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮಕ್ಕೆ  ಚಾಲನೆಯನ್ನು ನೀಡಿ ದಿನನಿತ್ಯದ ಕಾರ್ಯಕ್ರಮಗಳನ್ನು ಪ್ರಾರಂಬಿಸಿದರು, ಅವುಗಳು  ಪ್ರಾರ್ಥನೆ : ಅಫಜಲಪೂರ ತಂಡ, ಶುಭ ಚಿಂತನೆ : ಮಹಾದೇವಯ್ಯ ಹಿರೇಮಠ್ , ವರದಿ ವಾಚನ : ಜೇವರ್ಗಿ ತಂಡ , ಸಮಯ ಪಾಲನೆ: ಚಿಂಚೋಳ್ಳಿ ತಂಡ.  ಹೀಗೆ ಎಲ್ಲವೂ ಮುಗಿದ ಮೇಲೆ ಇಂದಿನ ಅಥಿತಿಗಳಾದ ಶ್ರೀ ಹಿರೆಮಠ್ ಸರ್ ಮುಖ್ಯೋಪಾದ್ಯಾಯರು ಸರಕಾರಿ ಕನ್ಯಾ ಪ್ರೌಢಶಾಲೆ ಕಮಲಾಪೂರ ಇವರು ತರಬೇತಿಯ ಕುರಿತು ಮಾರ್ಗದರ್ಶನ ಮಾಡಿದರು.ನಂತರ ವಿವಿದ ತಂಡಗಳಿಂದ ತಯಾರಿ ಮಾಡಿಟ್ಟುಕೋಂಡಿದ್ದ ಪ್ರಯೋಗಗಳನ್ನು ಮಾಡಲು ಉತ್ಸುಕರಾಗಿದ್ದ ಶಿಕ್ಷಕರಿಗೆ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಶಿಧರ ಹಾಗೂ ಜೈ ಜಗದೀಶ ರವರು ಕ್ಯಾಮರಾದ ಸಹಾಯ ಪಡೆದು ಶೂಟಿಂಗ್ ನ್ನು ಮಾಡಿದರು. ಆ ತಂಡಗಳು ಇಂತಿವೆ.<br>
 +
ಚಿಂಚೋಳ್ಳಿ ತಂಡದಿಂದ ಉಷ್ಣ ಶಕ್ತಿಯನ್ನು ಯಾಂತ್ರಿಕ ಶಕ್ತಿಯಾಗಿ ಪರಿವರ್ತಿಸುವ ವಿಧಾನದ ಕುರಿತು ರಾಚಯ್ಯ ಅವರಿಂದ ಪ್ರಸ್ತುತ ಪಡಿಸಲಾಯಿತು.<br>
 +
ಕಲಬುರ್ಗಿ ದಕ್ಷಿಣ ದಿಂದ ಬೇಬಿ ಮ್ಯಾಡಮ್ರವರು ಸರಳಸಂಗತ  ಚಲನೆಯ ಕುರಿತಾದ ಪ್ರಯೋಗದ ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು.ಜೇವರ್ಗಿ ತಂಡದಿಂದ ಮಸೂರಗಳ ಪರಿಚಯ ಅದರಲ್ಲಿ ಬೇಳಕಿನ ಕೇಂದ್ರೀಕರಣ ಮತ್ತು ವಿಕೇಂದ್ರಿಕರಣ ದ ಕುರಿತು ಶ್ರೀ ಮಹೇಶ್ ಅವರು ಚಟುವಟಿಕೆಯೋಂದನ್ನು ಪ್ರಸ್ತುತ ಪಡಿಸಿದರು. ಅಫಜಲಪೂರ ತಂಡದಿಂದ ನೀರಿನ ಗಾತ್ರಾನುಸಾರ ವಿಭಜನೆ ಹಾಗೂ ಹಾಲಿನ ಕಲಬೆರಿಕೆ ಕುರಿತು ಮಹಾಂತೇಶ್ ಕುರಿ ಹಾಗೂ ಪ್ರಕಾಶ್ ಅವರಿಂದ ಚಟುವಟಿಕೆಯನ್ನು ಪ್ರಸ್ತುತಪಡಿಸಲಾಯಿತು. ಚಿತ್ತಾಪೂರ ತಂಡದಿಂದ ರಾಜು ಅಳ್ಳಗಿ ಅವರಿಂದ ಸರಳ ವಿದ್ಯತ್ ಮೋಟಾರ್ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿಲಾಯಿತು. ಕಲಬುರ್ಗಿ ಉತ್ತರ ದಿಂದ ಕಾಂತೀಯ ಪರಿಣಾಮದ ಕುರಿತು ಚಟುವಟಿಕೆಯನ್ನು ಪ್ರಸ್ತುತ ಪಡಿಸಿದರು. ಈ ಎಲ್ಲಪ್ರಯೋಗಗಳನ್ನು ಮಾಡಲು ಅನುವು ಮಾಡಿಕೋಟ್ಟ ಕನ್ಯಾ ಪ್ರೌಢಶಾಲೆ ವಿಜ್ಞಾನ ಶಿಕ್ಷಕರು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಸೋಮಶೇಖರ ಹಿರೇಮಠ್ ಅವರಿಗೆ ಹಾಗೂ ಎಲ್ಲಾ ಶಾಲಾ ಶಿಬ್ಬಂದಿಗೆ ನಮ್ಮ ಎಲ್ಲರ ಪರವಾಗಿ ಅಬಿನಂದನೆಗಳನ್ನು ಸಲ್ಲಿಸುತ್ತಾ ಇಂದಿನ ೪ನೇ ದಿನದ ವರದಿವಾಚನವನ್ನು ಮುಕ್ತಾಯ ಮಾಡುತ್ತೇನೆ. <br>
 +
'''5th Day'''<br>
 +
ಡಯಟ್ ಕಮಲಾಪುರ ಕಲಬುರಗಿ ಜಲ್ಲೆ<br>
 +
ಎಸ್ ಟಿ ಎಪ್ ತರಬೇತಿ ವಿಜ್ಞಾನ -೨೦೧೫-೧೬<br>                                                                         
 +
೫ ನೇ ದಿನದ ವರದಿ<br>
 +
ಚಿತ್ತಾಪೂರ ತಂಡ <br>
 +
ಕರ್ಯಾಗಾರದ ಪ್ರಾರಂಭ ೧೦ ಗಂಟೆಗೆ ಪ್ರಾರಂಭವಾಯಿತು ಜೇವರ್ಗಿತಂಡದಿಂದ ಶ್ರೀ ಮತಿ ಉಮಾ ರವರು ಪ್ರಾರ್ಥನೆಯನ್ನು ಹಾಟಿದರು. ನಂತರ ಅಫಜಲಪೂರ ತಂಡದಿಂದ ಶುಭಚಿಂತನೆ ವಿಜ್ಞಾನ ವಿಷ್ಮಯ  ಚಿಂಚೋಳ್ಳಿ ತಂಡದಿಂದ ವರದಿವಾಚನವನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಸಮಯಪಾಲನೆಯನ್ನು ಕಲಬುರ್ಗಿ ತಂಡದಿಂದ ಮಾಡಲಾಯಿತು. ಮೋದಲಿಗೆ ಫೀಡ್ ಬ್ಯಾಕ್ ಹಾಗೂ ಐಸಿಟಿ  ಪಾರ್ಮ ತುಂಬಲು  ಸಂಪನ್ಮೂಲ ವ್ಯಕ್ತಿಗಳು ಸೂಚಿಸಿದರು  ಹಾಗೆ ಎಲ್ಲಾ ಶಿಕ್ಷಕರು ಫಾರ್ಮ ನ್ನು  ಗಣಕಯಂತ್ರದಲದಲಿ ದಾಖಲಿಸಿ ಸಂಬಂಧ ಪಟ್ಟ ವೀಳಾಸಕ್ಕೆ  ಕಳುಹಿಸಿದರು.  ನಂತರ ಶ್ರೀ ಸಿದ್ದು ಕಕ್ಕಳಮೇಲಿ ಸಂಪನ್ಮೂಲವ್ಯಕ್ತಿಗಳು ವಿಡಿಯೋ ಎಡಿಟರ್ ಕುರಿತು ಒಂದು ವಿಡಿಯೋ ಎಡಿಟ್ ಮಾಡುವ ಮೂಲಕ ತುಂಬಾ ಚನ್ನಾಗಿ ತಿಳಿಸಿಕೋಟ್ಟರು. ಅಲ್ಲದೆ ವಿಡಿಯೋಗಳಿಗೆ ದ್ವನಿ ಕೋಡುವುದರ ಕುರಿತು ಕೂಡಾ ತುಂಬಾ ಚನ್ನಾಗಿ ವಿವರಿಸಿದರು. ನಂತರ ಶ್ರೀ ಶಶಿಧರ್ ಮುಚ್ಚಂಡಿಯವರು ಸ್ರೀನ್ ಸ್ಯಾಟ್ ಕುರಿತು ಡೆಮೋ ಮಾಡಿದರು. ಇದನ್ನು ನಾವುಗಳು ಗಣಕಯಂತ್ರದಲ್ಲಿ ಹ್ಯಾಂಡ್ಸ ಆನ್ ಮಾಡುವುದಷ್ಟಕ್ಕೆ ಊಟದ ಸಮಯವಾಗಿತ್ತು<br>
 +
ಊಟಮಾಡಿ ಬಂದ ನಮಗೆ ಶ್ರೀ ಜಗದೀಶ ಅಕ್ಕಿಅವರು ಫೋಟೋ ಎಡಿಟರ್ ಹಾಗೂ ಆಡಿಯೋ ಸಿಟಿ ಬಗ್ಗೆ ತಿಳಿಸಿಕೋಟ್ಟರು.ಹೀಗೆ ಅನೇಕ ವಿಷಯಗಳನ್ನು ತಿಳಿಸಿಕೋಟ್ಟ ನಂತರ ಸಮಾರೋಪ ಸಮಾರಂಭಕ್ಕೆ ವೇದಿಕೆ ಸಿದ್ದವಾಗಿತ್ತು ಸಮಾರಂಭದ ಅದ್ಯಕ್ಷತೆಯನ್ನು ಶ್ರೀ ಗೋರಲ್ ಹಿರಿಯ ಉಪನ್ಯಾಸಕರು ಡಯಟ್ ಅವರು ವಹಿಸಿದ್ದರು ಐದು ದಿನದ ಕಾರ್ಯಾಗಾರದ ಕುರಿತು ಶ್ರೀ ರಾಠೂಡ್ ಸರ್ (ಚಿಂಚೋಳ್ಳಿ) ಹಾಗೂ ಶ್ರೀ ಮತಿ ಬೇಬಿ ಶಿಕ್ಷಕಿಯರು ಮಾತನಾಡಿದರು. ಅಲ್ಲದೆ ಶಿಕ್ಷಕರಾದ ಪ್ರಕಾಶ್ ಹಟ್ಟಿಯವರು ಬಾವನಾತ್ಮಕವಾಗಿ ಬಾವನೆಗಳನ್ನು ಹಂಚಿಕೋಂಡರು.ನಂತರ ಗೋರಲ್ ಸರ್ ಅವರು ತರಬೇತಿಯ ಉಪಯೋಗ ಶಾಲೆಗಳಲ್ಲಿ ಆಗಲಿ ಎಂದು ಹೇಳಿದರು. ನಂತರ ಶಿಕ್ಷಕರೆಲ್ಲರಿಗೂ ಪ್ರಯಾಣ ಹಾಗೂ ದಿನಭತ್ಯಯನ್ನು ವಿತರಿಸುವುದರೋಂದಿಗೆ ಐದು ದಿನದ ತರಭೇತಿಗೆ ವಿದಾಯ ಹೇಳಲಾಯಿತು. <br>
 +
 
===Agenda===
 
===Agenda===
 
If district has prepared new agenda then it can be shared here
 
If district has prepared new agenda then it can be shared here
1,287

edits

Navigation menu