Changes

Jump to navigation Jump to search
Line 191: Line 191:  
'''3rd Day'''
 
'''3rd Day'''
   −
'''4th Day'''
+
'''4th Day'''<br>
 +
ದಿನಕರ ದೇಸಾಯಿ ತಂಡ:
 +
ಎಸ್. ಟಿ.ಎಪ್ ಕನ್ನಡ ತರಬೇತಿ ಡಯಟ ಕುಮಟ (ಉ.ಕ)<br>
 +
ದಿನಾಂಕ 19-11-2015 ರಂದು ನಾಲ್ಕನೇ ದಿನದ ಎಸ್.ಟಿ.ಎಪ್ ಕನ್ನಡ ತರಬೇತಿ ಕಾರ್ಯಕ್ರಮವು ಎಲ್ಲಾ ಶಿಬಿರಾರ್ಥಿಗ  ಹಾಜರಾತಿಯೊಂದಿಗೆ ಪ್ರಾರಂಭಗೊಂಡಿತು.<br>
 +
ಸಂಯೋಜಕರಾದ ಶ್ರೀಯುತ ಬಿ. ಜಿ ಗುಣಿಯವರು ಪ್ರಾಸ್ತಾವಿಕ ಮಾತನಾಡುತ್ತಾ, ಸರ್ವರನ್ನು ಸ್ವಾಗತಿಸಿ ಶಿಕ್ಷಕರಲ್ಲಿ ಜ್ಞಾನಶಕ್ತಿ ,ಇಚ್ಚಾಶಕ್ತಿ ಮತ್ತು ಕ್ರಿಯಾಶಕ್ತಿಯಿಂದ ಕಾ ಪೂರ್ಣಗೊಳ್ಳುತ್ತದೆಂದರು.<br> 
 +
ಮಾಸ್ತಿ ವೆಂಕಟೇಶ ಅಯ್ಯಂಗಾರ ತಂಡದ ನಾಯಕರಾದ ಶ್ರೀ ರಾಘವೇಂದ್ರ ಭಟ್ಟ ರವರು ಹಿಂದಿನ ದಿನದ ವರದಿಯನ್ನು ವಾಚಿಸಿದರು.<br>
 +
ಸಂಪನ್ಮೂಲ ವ್ಯಕ್ತಿಗಳಾದ  ಶ್ರೀ ಬಿ. ಎಮ್. ಭಟ್ಟ ರವರು  ಇಂದಿನ ಮೊದಲನೇ ಅವಧಿಯ " ಪರಿಕಲ್ಪನಾ ನ ಕ್ಷೆಯನ್ನು"ರಚಿಸುವ ಕ್ರಮವನ್ನು  ಶಿಭಿರಾರ್ಥಿಗಳಿಗೆ ಪ್ರಾಯೋಗಿಕವಾಗಿ  ಮನವರಿಕೆ ಮಾಡಿಕೊಟ್ಟರು.<br>
 +
ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಮಹೇಶ ಭಟ್ಟ ರವರು ಮೇಲ್ ಸಿಗ್ನೇಚರನಲ್ಲಿ ವಿಳಾಸ,ಪೋಟೋ ಸೇರಿಸುವ ಹಾಗೂ ಬದಲಾಯಿಸುವ ಹಂತವನ್ನು ಮತ್ತು ಭಾಷೆಯನ್ನು ಬದಲಾಯಿಸುವ, ಗೂಗಲ್ ಡ್ರ್ವೆವ್ ಬಳಸಿ ಸಂಗ್ರಹಿಸುವುದು, ಓದುವ ತಂತ್ರಾಂಶ,ಇತರೆ ಎಪ್ಲಿಕೇಶನಗಳ ಬಳಕೆಯನ್ನು ಮನವರಿಕೆ ಮಾಡಿದರು.<br>
 +
ಭೋಜನ ವಿರಾಮ.<br>
 +
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಭಾಸ್ಕರ ನಾಯ್ಕ ರವರು ಯು ಟ್ಯೂಬ್ ದಿಂದ ಆಡಿಯೋ,ವಿಡಿಯೋ ಡೌನ್ ಲೋಡ್ ಮಾಡಿ ಉಳಿಸುವ ತಂತ್ರಾಂಶವನ್ನು ತಿಳಿಸಿದರು.<br>
 +
ಮುಂದುವರಿದ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿ ಶ್ರೀ ಗಣೇಶ ಭಟ್ಟ ರವರಿಂದ ಲಿಬ್ರಾ ಆಫೀಸ್ ಕೆಲ್ಕ ತಂತ್ರಾಂಶವನ್ನು ಉಪಯೋಗಿಸಿ ಅಂಕ ವಹಿ ನಿರ್ವಹಿಸುವ ಮಾಹಿತಿಯನ್ನು ನೀಡಿದರು. ನಂತರ ಪ್ರಾಯೋಗಿಕ ಚಟುವಟಿಕೆಗೆ ಅವಕಾಶ ಮಾಡಿ ಮಾರ್ಗದರ್ಶನ ನೀಡಿದರು.<br>
 +
ಕೊನೆಯ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಬಿ. ಎಮ್. ಭಟ್ಟ ರವರು ಅಡಾಸಿಟಿ ತಂತ್ರಾಂಶದಲ್ಲಿ ಎಕ್ಸಪೋರ್ಟ, ಇಂಪೋರ್ಟ ಬಗ್ಗೆ ಮಾಹಿತಿ ನೀಡಿ ಪ್ರಾಯೋಗಿಕ ಚಟುವಟಿಕೆಗೆ ಅವಕಾಶ ನೀಡಿದರು.
 +
ಧನ್ಯವಾದಗಳೊಂದಿಗೆ,<br>
   −
'''5th Day'''.
+
'''5th Day'''<br>
 +
ದಿನಾಂಕ 18-11-2015 ರಂದು ಕುಮಟಾ ಡಯಟ್ ನಲ್ಲಿ ನಡೆದ STF ತರಬೇತಿಯ<br>
 +
ಸಾರಾಂಶದ ವರದಿಯನ್ನು ಮಂಡಿಸಲು ಮಾಸ್ತಿ ತಂಡಕ್ಕೆ ಸಂತಸವೆನಿಸುತ್ತದೆ.<br>
 +
ಶ್ರೀB.M.Bhatರವರ ಸ್ವಾಗತ ಹಾಗೂ ದ.ರಾ.ಬೇಂದ್ರೆ ತಂಡದ ವರದಿವಾಚನದೊಂದಿಗೆ ತರಬೇತಿ ಪ್ರಾರಂಭವಾಯಿತು.<br>
 +
ಶ್ರೀGanesh Bhatರವರು ವಿಷಯಗಳನ್ನು ಡೌನ್ಲೋಡ್ ಮಾಡಿ, ಬಳಕೆಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.<br>
 +
ಶ್ರೀBhaskar Naikರವರು koer ತಂತ್ರಜ್ಞಾನ ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.<br>
 +
ಶ್ರೀB.M.Bhatರವರು ತೆರೆಚಿತ್ರ ಡೌನ್ಲೋಡ್ ಮಾಡಿ, ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.ನಂತರ ಭೋಜನ ವಿರಾಮ.<br>
 +
ಶ್ರೀMahesh Bhatರವರು emailನಲ್ಲಿಸಂದೇಶವನ್ನು ನೋಡುವುದು ಹಾಗೂ ಸಂದೇಶವನ್ನು ಕಳುಹಿಸುವುದು ,ಬಳಕೆ ಮಾಡುವುದು ಹೇಗೆಂಬುದನ್ನುತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು.
 +
ಶ್ರೀBhaskar Naikರವರು  Record my desktop ಕುರಿತು ತಿಳಿಸಿ  ಶಿಬಿರಾರ್ಥಿಗಳಿಗೆ  ಗಣಕಯಂತ್ರ ಬಳಕೆಗೆ ಸಮಯ  ನೀಡಿದರು. <br>
 +
ವಂದನೆಗಳು<br>

Navigation menu