Line 207:
Line 207:
'''== 2 ನೇ ತಂಡ =='''
'''== 2 ನೇ ತಂಡ =='''
+
'''ಪ್ರಥಮ ದಿನದ ವರದಿ'''
'''ಪ್ರಥಮ ದಿನದ ವರದಿ'''
ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು.
ದಿನಾಂಕ:23-12-2013 ರಿಂದ 27-12-2013 ರ ವರೆಗೆ ಡಯಟ್ ಶಿವಮೊಗ್ಗದಲ್ಲಿ 05 ದಿನಗಳ ಸನಿವಾಸ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿ,ಆರಂಭಿಸಲಾದ ಕಾರ್ಯಾಗಾರದ ಮೊದಲ ದಿನದಲ್ಲಿ ಕಲಿಕಾರ್ಥಿಗಳಾದ ನಾವು ಸಕ್ರೀಯವಾಗಿ ಪಾಲ್ಗೊಂಡು ಈ ಕೆಳಗಿನಂತೆ ಕಾರ್ಯಾಗಾರದ ಉಪಯೋಗ ಪಡೆದುಕೊಂಡೆವು.
ಸಂಚಾಲಕರು:-
ಸಂಚಾಲಕರು:-
−
ಶ್ರೀ.ನಾಗರಾಜ್, ಉಪನ್ಯಾಸಕರು, ಡಯಟ್, ಶಿವಮೊಗ್ಗ.
+
ಶ್ರೀ.ನಾಗರಾಜ್,ಉಪನ್ಯಾಸಕರು,ಡಯಟ್, ಶಿವಮೊಗ್ಗ.
ಸಂಪನ್ಮೂಲ ವ್ಯಕ್ತಿಗಳು:-
ಸಂಪನ್ಮೂಲ ವ್ಯಕ್ತಿಗಳು:-
Line 277:
Line 278:
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು ಹಂಚುವ ಮೂಲಕ ದಿನದ ತರಬೇತಿಗೆ ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು ಹಂಚುವ ಮೂಲಕ ದಿನದ ತರಬೇತಿಗೆ ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
+
+
+
== 3 ನೇ ದಿನದ ವರದಿ ==
+
+
+
ದಿನಾಂಕ : 25-12-2013 ರ ಬೆಳಿಗ್ಗೆ ಮಲೆನಾಡ ಹೆಬ್ಬಾಗಿಲು ಸಿಹಿಮೊಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಗಣಕಯಂತ್ರ
+
ಪ್ರಯೋಗಾಲಯದಲ್ಲಿ ಶ್ರೀಮತಿ.ಲೀಲಾ ಸಹಶಿಕ್ಷಕಿಯವರು ತಮ್ಮ ಮಧು ರ ಕಂಠದಿಂದ ಗಣಕಯಂತ್ರದ ವರ್ಣನೆಯನ್ನು ಒಳಗೊಂಡ ಪ್ರಾರ್ಥನೆಯನ್ನು
+
ಹಾಡು ವುದರ ಮೂ ಲಕ ತರಬೇತಿಗೆ ಚಾಲನೆ ನೀಡಿದರು .
+
ಪ್ರಾರ್ಥನೆಯ ನಂತರ 2 ನೇ ದಿನದ ವರದಿ ವಾಚನವನ್ನು ಶ್ರೀಮತಿ.ಪ್ರಮೀಳಾ ಸಹ ಶಿಕ್ಷಕಿ ಇವರು ಕವಿ ಜಿ.ಎಸ್.ಶಿವರು ದ್ರಪ್ಪ ನವರ ಸ್ಮರಣೆಯೊಂದಿಗೆ ಪ್ರಾರಂಭಿಸಿದರು .
+
ವರದಿ ವಾಚನದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ.ನರಸಿಂಹಮೂ ರ್ತಿ ಯವರು templete ಬಗ್ಗೆ ಮಾಹಿತಿಯನ್ನು ಕಲಿಕಾರ್ಥಿಗಳಿಗೆ ತಿಳಿಸಿದರು . ಚಹಾ ವಿರಾಮದ ನಂತರ ಎಲ್ಲಾ ಕಲಿಕಾರ್ಥಿಗಳು templete ಬಗ್ಗೆ ಪ್ರಾಯೋಗಿಕವಾಗಿ ಕಲಿಯಲು ನಿರತರಾದರು . ಇದಕ್ಕೆ ಸಂಬಂಧಿಸಿದಂತೆ
+
ಉಳಿದ ಸಂಪನ್ಮೂ ಲ ವ್ಯಕ್ತಿಗಳು ಕಲಿಕಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡು ತ್ತಾ ಕಲಿಕಾರ್ಥಿಗಳಿಗೆ ಕಲಿಕಾರ್ಥಿಗಳನ್ನು ಹು ರಿದುಂಬಿಸು ತ್ತಿದ್ದರು .
+
ಮಧ್ಯಾಹ್ನ ಶು ಚಿ-ರು ಚಿಯಾದ ಊಟವನ್ನು ಸವಿಯು ವುದರ ಮೂ ಲಕ ಎಲ್ಲಾ ಕಲಿಕಾರ್ಥಿಗಳು ಸಂತೃಪ್ತರಾಗು ವುದರ ಮೂ ಲಕ ಪುನ: ತಮ್ಮ templete creation ಕಾರ್ಯದಲ್ಲಿ ತಲ್ಲೀನರಾದರು . ಸಂಜೆ 5-30 ಕ್ಕೆ ನಾಳಿನ ಕಾರ್ಯ ಹಂಚಿಕೆಯೊಂದಿಗೆ, ಕಾರ್ಯಾಗಾರ ಮು ಕ್ತಾಯಗೊಂಡಿತು .
+
ವರದಿ ಮಂಡನೆ: ಶ್ರೀ.ಜಯಪ್ಪ, ಸ.ಶಿ. ತ್ಯಾಗರ್ತಿ, ಸಾಗರ ತಾ
==ಎರಡನೇ ದಿನದ ವರದಿ (2nd batch)==
==ಎರಡನೇ ದಿನದ ವರದಿ (2nd batch)==