Changes

Jump to navigation Jump to search
45 bytes removed ,  10:45, 26 December 2013
no edit summary
Line 279: Line 279:  
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
 
ದಿನದ ಅಂತ್ಯದಲ್ಲಿ ಶ್ರೀ.ನಾಗರಾಜ್ ರವರು ವರದಿ ಮಂಡನೆ ಹಾಗೂ ಕಲಿಕಾಂಶಗಳ ಪುನರಾವಲೋಕನಕ್ಕಾಗಿ ಗೃಹ ಕಾರ್ಯವನ್ನು  ಹಂಚುವ ಮೂಲಕ ದಿನದ ತರಬೇತಿಗೆ  ಕೊನೆಯೆಳೆದರು.ವರದಿಗಾರರು ಮತ್ತು ಮಂಡನೆ:-ಢಾಕ್ಯಾ ನಾಯ್ಕ. H.S.ಸಹ ಶಿಕ್ಷಕರು,ಸ.ಪ್ರೌ.ಶಾ. M.L ಹಳ್ಳಿ, ಸಾಗರ ತಾ.
   −
  −
== 3 ನೇ ದಿನದ ವರದಿ ==
  −
  −
  −
ದಿನಾಂಕ : 25-12-2013 ರ ಬೆಳಿಗ್ಗೆ ಮಲೆನಾಡ ಹೆಬ್ಬಾಗಿಲು  ಸಿಹಿಮೊಗೆಯ  ಜಿಲ್ಲಾ  ಶಿಕ್ಷಣ  ಮತ್ತು  ತರಬೇತಿ  ಕೇಂದ್ರದ  ಗಣಕಯಂತ್ರ 
  −
ಪ್ರಯೋಗಾಲಯದಲ್ಲಿ  ಶ್ರೀಮತಿ.ಲೀಲಾ ಸಹಶಿಕ್ಷಕಿಯವರು  ತಮ್ಮ  ಮಧು  ರ  ಕಂಠದಿಂದ  ಗಣಕಯಂತ್ರದ  ವರ್ಣನೆಯನ್ನು  ಒಳಗೊಂಡ  ಪ್ರಾರ್ಥನೆಯನ್ನು 
  −
ಹಾಡು ವುದರ ಮೂ  ಲಕ ತರಬೇತಿಗೆ ಚಾಲನೆ ನೀಡಿದರು .
  −
ಪ್ರಾರ್ಥನೆಯ ನಂತರ 2  ನೇ ದಿನದ  ವರದಿ ವಾಚನವನ್ನು  ಶ್ರೀಮತಿ.ಪ್ರಮೀಳಾ  ಸಹ ಶಿಕ್ಷಕಿ  ಇವರು  ಕವಿ  ಜಿ.ಎಸ್.ಶಿವರು ದ್ರಪ್ಪ ನವರ ಸ್ಮರಣೆಯೊಂದಿಗೆ  ಪ್ರಾರಂಭಿಸಿದರು  .
  −
ವರದಿ ವಾಚನದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ.ನರಸಿಂಹಮೂ  ರ್ತಿ ಯವರು  templete ಬಗ್ಗೆ  ಮಾಹಿತಿಯನ್ನು  ಕಲಿಕಾರ್ಥಿಗಳಿಗೆ ತಿಳಿಸಿದರು  . ಚಹಾ ವಿರಾಮದ ನಂತರ  ಎಲ್ಲಾ ಕಲಿಕಾರ್ಥಿಗಳು  templete ಬಗ್ಗೆ ಪ್ರಾಯೋಗಿಕವಾಗಿ  ಕಲಿಯಲು  ನಿರತರಾದರು  .  ಇದಕ್ಕೆ ಸಂಬಂಧಿಸಿದಂತೆ
  −
ಉಳಿದ ಸಂಪನ್ಮೂ ಲ ವ್ಯಕ್ತಿಗಳು  ಕಲಿಕಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡು  ತ್ತಾ  ಕಲಿಕಾರ್ಥಿಗಳಿಗೆ  ಕಲಿಕಾರ್ಥಿಗಳನ್ನು  ಹು ರಿದುಂಬಿಸು ತ್ತಿದ್ದರು .
  −
ಮಧ್ಯಾಹ್ನ ಶು ಚಿ-ರು ಚಿಯಾದ ಊಟವನ್ನು ಸವಿಯು ವುದರ ಮೂ  ಲಕ ಎಲ್ಲಾ  ಕಲಿಕಾರ್ಥಿಗಳು  ಸಂತೃಪ್ತರಾಗು ವುದರ ಮೂ  ಲಕ ಪುನ: ತಮ್ಮ templete creation ಕಾರ್ಯದಲ್ಲಿ ತಲ್ಲೀನರಾದರು  . ಸಂಜೆ 5-30 ಕ್ಕೆ ನಾಳಿನ ಕಾರ್ಯ ಹಂಚಿಕೆಯೊಂದಿಗೆ,  ಕಾರ್ಯಾಗಾರ ಮು ಕ್ತಾಯಗೊಂಡಿತು  .   
  −
ವರದಿ ಮಂಡನೆ: ಶ್ರೀ.ಜಯಪ್ಪ, ಸ.ಶಿ. ತ್ಯಾಗರ್ತಿ, ಸಾಗರ ತಾ
      
==ಎರಡನೇ ದಿನದ ವರದಿ (2nd batch)==
 
==ಎರಡನೇ ದಿನದ ವರದಿ (2nd batch)==
Line 305: Line 293:     
==ಮೂರನೇ ದಿನದ ವರದಿ (2nd batch)==
 
==ಮೂರನೇ ದಿನದ ವರದಿ (2nd batch)==
 +
ದಿನಾಂಕ : 25-12-2013 ರ ಬೆಳಿಗ್ಗೆ ಮಲೆನಾಡ ಹೆಬ್ಬಾಗಿಲು  ಸಿಹಿಮೊಗೆಯ  ಜಿಲ್ಲಾ  ಶಿಕ್ಷಣ  ಮತ್ತು  ತರಬೇತಿ  ಕೇಂದ್ರದ  ಗಣಕಯಂತ್ರ 
 +
ಪ್ರಯೋಗಾಲಯದಲ್ಲಿ  ಶ್ರೀಮತಿ.ಲೀಲಾ ಸಹಶಿಕ್ಷಕಿಯವರು  ತಮ್ಮ  ಮಧು  ರ  ಕಂಠದಿಂದ  ಗಣಕಯಂತ್ರದ  ವರ್ಣನೆಯನ್ನು  ಒಳಗೊಂಡ  ಪ್ರಾರ್ಥನೆಯನ್ನು 
 +
ಹಾಡು ವುದರ ಮೂ  ಲಕ ತರಬೇತಿಗೆ ಚಾಲನೆ ನೀಡಿದರು .
 +
ಪ್ರಾರ್ಥನೆಯ ನಂತರ 2  ನೇ ದಿನದ  ವರದಿ ವಾಚನವನ್ನು  ಶ್ರೀಮತಿ.ಪ್ರಮೀಳಾ  ಸಹ ಶಿಕ್ಷಕಿ  ಇವರು  ಕವಿ  ಜಿ.ಎಸ್.ಶಿವರು ದ್ರಪ್ಪ ನವರ ಸ್ಮರಣೆಯೊಂದಿಗೆ  ಪ್ರಾರಂಭಿಸಿದರು  .
 +
ವರದಿ ವಾಚನದ ನಂತರ ಸಂಪನ್ಮೂ ಲ ವ್ಯಕ್ತಿಯಾದ ಶ್ರೀ.ನರಸಿಂಹಮೂ  ರ್ತಿ ಯವರು  templete ಬಗ್ಗೆ  ಮಾಹಿತಿಯನ್ನು  ಕಲಿಕಾರ್ಥಿಗಳಿಗೆ ತಿಳಿಸಿದರು  . ಚಹಾ ವಿರಾಮದ ನಂತರ  ಎಲ್ಲಾ ಕಲಿಕಾರ್ಥಿಗಳು  templete ಬಗ್ಗೆ ಪ್ರಾಯೋಗಿಕವಾಗಿ  ಕಲಿಯಲು  ನಿರತರಾದರು  .  ಇದಕ್ಕೆ ಸಂಬಂಧಿಸಿದಂತೆ
 +
ಉಳಿದ ಸಂಪನ್ಮೂ ಲ ವ್ಯಕ್ತಿಗಳು  ಕಲಿಕಾರ್ಥಿಗಳಿಗೆ ಅಗತ್ಯ ಮಾಹಿತಿಗಳನ್ನು ನೀಡು  ತ್ತಾ  ಕಲಿಕಾರ್ಥಿಗಳಿಗೆ  ಕಲಿಕಾರ್ಥಿಗಳನ್ನು  ಹು ರಿದುಂಬಿಸು ತ್ತಿದ್ದರು .
 +
ಮಧ್ಯಾಹ್ನ ಶು ಚಿ-ರು ಚಿಯಾದ ಊಟವನ್ನು ಸವಿಯು ವುದರ ಮೂ  ಲಕ ಎಲ್ಲಾ  ಕಲಿಕಾರ್ಥಿಗಳು  ಸಂತೃಪ್ತರಾಗು ವುದರ ಮೂ  ಲಕ ಪುನ: ತಮ್ಮ templete creation ಕಾರ್ಯದಲ್ಲಿ ತಲ್ಲೀನರಾದರು  . ಸಂಜೆ 5-30 ಕ್ಕೆ ನಾಳಿನ ಕಾರ್ಯ ಹಂಚಿಕೆಯೊಂದಿಗೆ,  ಕಾರ್ಯಾಗಾರ ಮು ಕ್ತಾಯಗೊಂಡಿತು  .   
 +
ವರದಿ ಮಂಡನೆ: ಶ್ರೀ.ಜಯಪ್ಪ, ಸ.ಶಿ. ತ್ಯಾಗರ್ತಿ, ಸಾಗರ ತಾ
6

edits

Navigation menu