ಕೃಷಿಯಲ್ಲಿ ಕೆಲಸ ಮಾಡುವ ವ್ಯಕ್ಇಗಳಿಂದ ದೇಶದ ರಾಷ್ಟ್ರೀಯ ಆಧಾಯವನ್ನು ಹೋಲಿಕೆ ಮಾಡಿದರೆ, ಹೆಚ್ಚು ಜನ ಇನ್ನು ಕೃಷಿಯಲ್ಲಿ ತೊಡಗಿಸಿಕೊಂಡಿರುವುದನ್ನು ನೋಡಬಹುದು,ರಾಷ್ಟೀಯ ಆಧಾಯದಲ್ಲಿ ಹೆಚ್ಚಿನ ಶೆಕಾಡ ಹೆಚ್ಚು ಭಾಗ ಕೃಷಿಯಿಂದ ಕುಸಿತವನ್ನು ಕಾಣಬಹುದು.ಈ ಕೃಷಿ ಅವಲಂಬಿಸಿ ಜನರನ್ನು ಉತ್ಪಾದನಾ ಮತ್ತು ಸೇವಾ ಕ್ಷೇತ್ರಗಳಲ್ಲಿ ಜನರಿಗೆ ಹೋಲಿಸಿದರೆ,ತುಲನಾತ್ಮಕವಾಗಿ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಅರ್ಥ.