Blogs

ವಿನೂತನ ,ವಿಶಿಷ್ಟ ಸುಂದರ ಈ ಶಾಲೆ

ಲೆ 

ಈ ಶಾಲೆಯ ಮುಖ್ಯ ಶಿಕ್ಷಕರು ರಜಾ ಹಾಕುವುದೇ ಅಪರೂಪ! ಹಾಕಿದರೆ ಅದೇ
ವಿಶೇಷ.ಸಹಶಿಕ್ಷಕರೂ ಅಷ್ಟೇ, ಡಿಸೆಂಬರ್ ತಿಂಗಳ ಅಂತ್ಯಕ್ಕೆ ರಜಾ ಉಳಿದಿರುತ್ತದೆ!

ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ

ಪ್ರೀತಿಯ ಗುರು ಸರ್,ರಂಜನಿ ಮೇಡಂ, ನನ್ನ ಪ್ರೀತಿಯ ಮುಖ್ಯ ಶಿಕ್ಷಕರೆ,ವಿಷಯ ವೇದಿಕೆಯ
ಮೂಲಕ ಪರಿಚಿತರಾಗಿರುವ  ಬಾಂಧ್ಯವ್ಯದ ನಂಟನ್ನು ಬೆಸೆದಿರುವ ನನ್ನ ಪ್ರೀತಿಯ  ಸಮಾಜ
ವಿಜ್ಞಾನ, ಗಣಿತ -ವಿಜ್ಞಾನ , ಆಂಗ್ಲಭಾಷಾ ವಿಷಯ ವೇದಿಕೆಯ ಎಲ್ಲ ಬಂಧುಗಳೇ,  It for
change ನ ಎಲ್ಲ ಮಿತ್ರರೇ, ತಮಗೆಲ್ಲರಿಗೂ  ಹೊಸವರ್ಷದ ಹಾರ್ದಿಕ ಶುಭಾಷಯಗಳು.ಬಹಳ
ತಡವಾಗಿ ಶುಭಾಷಯಗಳನ್ನು ತಮಗೆಲ್ಲರಿಗೂ ಕೋರುತ್ತಿರುವುದಕ್ಕೆ ಕ್ಷಮೆ ಇರಲಿ. ನಾನು
ತಮ್ಮೆಲ್ಲರ ಜೊತೆ ಒಂದು ಮಹತ್ವದ ಸಂಗತಿಯನ್ನು ಹಂಚಿಕೊಳ್ಳುತ್ತಿದ್ದೇನೆ.

ಮಕ್ಕಳ ಹಕ್ಕುಗಳು ದಿನಾಂಕ- ೨೮-೮-೨೦೧೩

ಮಕ್ಕಳ ಹಕ್ಕುಗಳು                           ದಿನಾಂಕ- ೨೮-೮-೨೦೧೩
 
ಮಕ್ಕಳು ಶಿಕ್ಷಣ ಪಡೆಯುತಾ,
 ಬೌದ್ದಿಕ  ಹಾಗೂ ಮಾನಸಿಕ,
ಬೆಳವಣಿಗೆಗೆ ಸಹಕಾರಿಯಾಗುವ,
ಹಕ್ಕಿನ ಪರಿಸರ ನಿರ್ಮಾನವಾಗಬೇಕಾಗಿದೆ.
 
ತಂದೆ ತಾಯಿ -ಪೋಷಕರು,
ಪ್ರೀತಿ-ವಿಶ್ವಾಸ ಮಮತೆಯಿಂದ,
ಪೋಷಗೈಯ್ಯುತ ನವನಾಗರಿಕನಾಗಿ,
ಹೊರಹೊಮ್ಮುವ ಪರಿಸರ ನಿರ್ಮಾಣವಾಗಬೇಕು.
 
ಶಿಕ್ಷಣ -ರಕ್ಷಣೆ-ಚಿಕಿತ್ಸೆಗಾಗಿ,
ಸರ್ಕಾರಗಳು ಕಾಲಕಾಲಕೆ,
ಸೌಲಭ್ಯಗಳ ಒದಗಿಸುವ,
ಹಾದಿಯಲಿ ನಾವು ಸಹಕರಿಸಬೇಕು.
 
ಮಕ್ಕಳಿಗೆ  ಬೈದು-ತೆಗಳಿ,

ನಿರೀಕ್ಷೆಗಳು ದಿನಾಂಕ-೭-೮-೨೦೧೩

ನಿರೀಕ್ಷೆಗಳು ದಿನಾಂಕ-೭-೮-೨೦೧೩
 
ಶಿಕ್ಷಣ ಇಲಾಖೆಗೆ ಸರ್ಕಾರ ವ್ಯಯಿಸುತಿದೆ,
ಲಕ್ಷಾಂತರ-ಕೋಟ್ಯಾಂತರ ರೂಗಳನು,
ಇದರ ಗುರಿ ಸಕಲರಿಗೂ ಶಿಕ್ಷಣದೊರೆತು,
ನಾಡಿನ ನಾಗರಿಕ ಸತ್ಪ್ರಜೆಗಳಾಗಲೆಂದು.
 
ಒಳ್ಳೆಯ ಸತ್ಪ್ರಜೆಗಳಾಗಿ,
ನಾಡಿನ ಹೆಸರು ಉಳಿಸಿ,
ಹೆತ್ತು ಹೊತ್ತ ತಂದೆತಾಯಿಗಳಿಗೆ,
ಹೆಸರು ತರುವಂತಾಗಲೆಂದು.
 
ಶಿಕ್ಷಣ ಇಲಾಖೆ ನಿರೀಕ್ಷಿಸುತಿದೆ,
ಹೊಸ ಜನಾಂಗ ನಿರ್ಮಾಣವಾಗಿ,
ನಮ್ಮ ನಾಡಿನ ಪರಂಪರೆ,
ಗೌರವ ಉಳಿಸಿ ಬೆಳೆಸಲೆಂದು.
 
ನೆರೆಹೊರೆಯವರು ನಿರಿಕ್ಷಿಸುತ್ತಿದ್ದಾರೆ,

ಬದ್ಧತೆ (Commitment) ದಿನಾಂಕ ೩೧-೭-೨೦೧೩

ಬದ್ಧತೆ (Commitment) ದಿನಾಂಕ ೩೧--೨೦೧೩

 

ಬದ್ಧತೆ ಎಂದರೆ ತೊಡಗಿಸಿಕೊಳ್ಳುವಿಕೆ,

ಮಳೆಕೊಯ್ಲು ಪ್ರಯೋಗ ದಿನಾಂಕ 17-7-2013

ಮಳೆಕೊಯ್ಲು ಪ್ರಯೋಗ ದಿನಾಂಕ 17-7-2013

ಸಂಗೀತವೆಂಬ ಮಹಾಸಾಗರ - 22/06/2013

ಸಂಗೀತವೆಂಬ ಮಹಾಸಾಗರ

 

ಸಂಗೀತವೆಂಬದೊಂದು ಚುಂಬಕ ಶಕ್ತಿ,

ಸಂಗಿತಕೆ ಮರುಳಾಗದಿವರಿಲ್ಲ.

ಡಿಜಿಟಲ್ ಸಂಪನ್ಮೂಲ ತಯಾರಿಕಾ ತರಬೇತಿ ಕರ್ಯಾಗಾರ

ಡಿಜಿಟಲ್ ಸಂಪನ್ಮೂಲ ತಯಾರಿಕಾ ಕಾರ್ಯಾಗಾರವು ಉತ್ತಮವಾಗಿದೆ

mutual

i am vidyavathi working as asst teacher (PCM Kannada) in mathihalli, harapanahalli, davanagere dist, i need mutual transfer to udupi taluk, if any one intrested please contact 9663060568

Pages