doddamallappa's blog

ಮಕ್ಕಳ ಹಕ್ಕುಗಳು ದಿನಾಂಕ- ೨೮-೮-೨೦೧೩

ಮಕ್ಕಳ ಹಕ್ಕುಗಳು                           ದಿನಾಂಕ- ೨೮-೮-೨೦೧೩
 
ಮಕ್ಕಳು ಶಿಕ್ಷಣ ಪಡೆಯುತಾ,
 ಬೌದ್ದಿಕ  ಹಾಗೂ ಮಾನಸಿಕ,
ಬೆಳವಣಿಗೆಗೆ ಸಹಕಾರಿಯಾಗುವ,
ಹಕ್ಕಿನ ಪರಿಸರ ನಿರ್ಮಾನವಾಗಬೇಕಾಗಿದೆ.
 
ತಂದೆ ತಾಯಿ -ಪೋಷಕರು,
ಪ್ರೀತಿ-ವಿಶ್ವಾಸ ಮಮತೆಯಿಂದ,
ಪೋಷಗೈಯ್ಯುತ ನವನಾಗರಿಕನಾಗಿ,
ಹೊರಹೊಮ್ಮುವ ಪರಿಸರ ನಿರ್ಮಾಣವಾಗಬೇಕು.
 
ಶಿಕ್ಷಣ -ರಕ್ಷಣೆ-ಚಿಕಿತ್ಸೆಗಾಗಿ,
ಸರ್ಕಾರಗಳು ಕಾಲಕಾಲಕೆ,
ಸೌಲಭ್ಯಗಳ ಒದಗಿಸುವ,
ಹಾದಿಯಲಿ ನಾವು ಸಹಕರಿಸಬೇಕು.
 
ಮಕ್ಕಳಿಗೆ  ಬೈದು-ತೆಗಳಿ,

ನಿರೀಕ್ಷೆಗಳು ದಿನಾಂಕ-೭-೮-೨೦೧೩

ನಿರೀಕ್ಷೆಗಳು ದಿನಾಂಕ-೭-೮-೨೦೧೩
 
ಶಿಕ್ಷಣ ಇಲಾಖೆಗೆ ಸರ್ಕಾರ ವ್ಯಯಿಸುತಿದೆ,
ಲಕ್ಷಾಂತರ-ಕೋಟ್ಯಾಂತರ ರೂಗಳನು,
ಇದರ ಗುರಿ ಸಕಲರಿಗೂ ಶಿಕ್ಷಣದೊರೆತು,
ನಾಡಿನ ನಾಗರಿಕ ಸತ್ಪ್ರಜೆಗಳಾಗಲೆಂದು.
 
ಒಳ್ಳೆಯ ಸತ್ಪ್ರಜೆಗಳಾಗಿ,
ನಾಡಿನ ಹೆಸರು ಉಳಿಸಿ,
ಹೆತ್ತು ಹೊತ್ತ ತಂದೆತಾಯಿಗಳಿಗೆ,
ಹೆಸರು ತರುವಂತಾಗಲೆಂದು.
 
ಶಿಕ್ಷಣ ಇಲಾಖೆ ನಿರೀಕ್ಷಿಸುತಿದೆ,
ಹೊಸ ಜನಾಂಗ ನಿರ್ಮಾಣವಾಗಿ,
ನಮ್ಮ ನಾಡಿನ ಪರಂಪರೆ,
ಗೌರವ ಉಳಿಸಿ ಬೆಳೆಸಲೆಂದು.
 
ನೆರೆಹೊರೆಯವರು ನಿರಿಕ್ಷಿಸುತ್ತಿದ್ದಾರೆ,

ಬದ್ಧತೆ (Commitment) ದಿನಾಂಕ ೩೧-೭-೨೦೧೩

ಬದ್ಧತೆ (Commitment) ದಿನಾಂಕ ೩೧--೨೦೧೩

 

ಬದ್ಧತೆ ಎಂದರೆ ತೊಡಗಿಸಿಕೊಳ್ಳುವಿಕೆ,

ಮಳೆಕೊಯ್ಲು ಪ್ರಯೋಗ ದಿನಾಂಕ 17-7-2013

ಮಳೆಕೊಯ್ಲು ಪ್ರಯೋಗ ದಿನಾಂಕ 17-7-2013

ಸಂಗೀತವೆಂಬ ಮಹಾಸಾಗರ - 22/06/2013

ಸಂಗೀತವೆಂಬ ಮಹಾಸಾಗರ

 

ಸಂಗೀತವೆಂಬದೊಂದು ಚುಂಬಕ ಶಕ್ತಿ,

ಸಂಗಿತಕೆ ಮರುಳಾಗದಿವರಿಲ್ಲ.

ಡಾ.ಸರ್.ಎಂ.ವಿಶ್ವೇಶ್ವರಯ್ಯ ದಿನಾಂಕ-15-9-2013

ಡಾ.ಸರ್.ಎಂ.ವಿಶ್ವೇಶ್ವರಯ್ಯ