ನಿರೀಕ್ಷೆಗಳು ದಿನಾಂಕ-೭-೮-೨೦೧೩
ಶಿಕ್ಷಣ ಇಲಾಖೆಗೆ ಸರ್ಕಾರ ವ್ಯಯಿಸುತಿದೆ,
ಲಕ್ಷಾಂತರ-ಕೋಟ್ಯಾಂತರ ರೂಗಳನು,
ಇದರ ಗುರಿ ಸಕಲರಿಗೂ ಶಿಕ್ಷಣದೊರೆತು,
ನಾಡಿನ ನಾಗರಿಕ ಸತ್ಪ್ರಜೆಗಳಾಗಲೆಂದು.
ಒಳ್ಳೆಯ ಸತ್ಪ್ರಜೆಗಳಾಗಿ,
ನಾಡಿನ ಹೆಸರು ಉಳಿಸಿ,
ಹೆತ್ತು ಹೊತ್ತ ತಂದೆತಾಯಿಗಳಿಗೆ,
ಹೆಸರು ತರುವಂತಾಗಲೆಂದು.
ಶಿಕ್ಷಣ ಇಲಾಖೆ ನಿರೀಕ್ಷಿಸುತಿದೆ,
ಹೊಸ ಜನಾಂಗ ನಿರ್ಮಾಣವಾಗಿ,
ನಮ್ಮ ನಾಡಿನ ಪರಂಪರೆ,
ಗೌರವ ಉಳಿಸಿ ಬೆಳೆಸಲೆಂದು.
ನೆರೆಹೊರೆಯವರು ನಿರಿಕ್ಷಿಸುತ್ತಿದ್ದಾರೆ,