೩೪ ನೇ ಸಾಲು:
೩೪ ನೇ ಸಾಲು:
=ಮತ್ತಷ್ಟು ಮಾಹಿತಿ =
=ಮತ್ತಷ್ಟು ಮಾಹಿತಿ =
+
ಪ್ರಿಯ ಶಿಕ್ಷಕ ಮಿತ್ರರೇ ನಾವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ತರಗತಿಯಲ್ಲಿ ಬೋಧಿಸ ಬೇಕಿದೆ.
+
* ಭಾರತವು ಋಗ್ವೇದ ನಂತರದ ಕಾಲಖಂಡ ದಿಂದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟು ಹಾಕಿಕೊಂಡಿದೆ.
+
* ಈಗ ಈ ಸಾಮಾಜಿಕ ಸಮಸ್ಯೆಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲ್ಪಟ್ಟಿದೆ.
+
* ಬಹು ಧರ್ಮೀಯ ಈ ದೇಶದಲ್ಲಿ ಇವುಗಳ ನಿರ್ಮೂಲನೆಗೆ ಜಾಗೃತಾ ಕ್ರಾಂತಿ ಯಾಗಬೇಕಿದೆ.
+
* ವಿದ್ಯಾರ್ಥಿ ಗಳೆಂಬ ಅಸ್ತ್ರ ಹೊಂದಿರುವ ನಾವು ಈ ಸಮಸ್ಯೆಗಳ ನಿರ್ಮೂಲನೆಯಲ್ಲಿ ಪಣ ತೊಡಬೇಕಾಗಿದೆ.
+
* ಸಮಸ್ಯೆ ರಹಿತ ದೇಶ ಕಟ್ಟುವಲ್ಲಿ ನಮ್ಮ ಪಾತ್ರವನ್ನು ಗುರುತಿಸಿ ಕೊಳ್ಳಬೇಕಿದೆ.
+
+
+
+
{{#widget:YouTube|id=BPt8ElTQMIg}}
{{#widget:YouTube|id=BPt8ElTQMIg}}