ಬದಲಾವಣೆಗಳು

Jump to navigation Jump to search
೩೨ ನೇ ಸಾಲು: ೩೨ ನೇ ಸಾಲು:     
=ಸಾರಾಂಶ=
 
=ಸಾರಾಂಶ=
 +
ಶಿಕ್ಷಕರು  ಭಾರತೀಯತೆ ಪಧ್ಯ  ಇರುವುದು ಭಾರತದ ಏಕತೆಯ ಕುರಿತು ಆಗಿರುವುದರಿಂದ, ಆ ಪದ್ಯ ಮಾಡುವ ಮುಂಚೆ ಅವರು  ಈ ತಿಂಗಳು ಸ್ವಾತಂತ್ರ್ಯ  ದಿನಾಚರಣೆ ಆಚರಣೆ ಮಾಡಿದ್ದರಿಂದ  ಅದಕ್ಕೆ ಸಂಬಂಧಿಸಿಂದ ಪ್ರಶ್ನೆಗಳನ್ನು ಕೇಳುವುರು.
 +
* ನಾವು ಯಾವೆಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುತ್ತೇವೆ
 +
*ಆಗಸ್ಟ್ ಮಾಹೆಯಲ್ಲಿ  ಯಾವ ಹಬ್ಬವನ್ನು ಆಚರಿಸುತ್ತೇವೆ
 +
*ಸ್ವತಂತ್ರ ಯಾವ  ದಿನದಂದು  ಸಿಕ್ಕಿತ್ತು?
 +
*ಅದಕ್ಕೂ  ಮುಂಚೆ ನಾವು ಸ್ವತಂತ್ರ ರಾಗಿರಲಿಲ್ಲ  ಎಂದು ಹೇಗೆ ಹೇಳುವಿರಿ ?
 +
*ಅವರು ನಮ್ಮ ಮೇಲೆ  ದಬ್ಬಳಿಕೆ ಮಾಡಲು ಏಕೆ ಅವಕಾಶ ಮಾಡಿಕೊಡಲಾಯಿತು?
 +
*ಬ್ರಿಟಿಷರು ಬಂದ ನಂತರ ಆದ ಪರಿಣಾಮಗಳೇನು? <br>
 +
ನಾವೆಲ್ಲಾ ಒಟ್ಟಾಗಿ ಸೇರಿ ಹೋರಾಡಿದ ಕಾರಣ  ನಮಗೆ  ಸ್ವತಂತ್ರ್ಯ ಸಿಕ್ಕಿತು  ನಮ್ಮಲ್ಲಿ  ಎಷ್ಟೇ ಬೇದ ಭಾವ ಇದ್ದರು ನಾವೆಲ್ಲಾ ಒಂದು , ಅದೇ ರೀತಿ ನ್ಮಮ ಬಾವನೆಗಳು ಕೂಡ ಒಂದು ಎಂದು ಹೇಳುವ ಕೆ.ಎಸ್.ನರಸಿಂಹಸ್ವಾಮಿ  ಅವರು ಬರೆದ ಭಾರತೀಯತೆ  ಪದ್ಯವನ್ನು ನೋಡೋಣ ಎಂದು ತರಗತಿ ಪ್ರಾರಂಭಿಸುವುದು.
 
==ಪರಿಕಲ್ಪನೆ ೧==
 
==ಪರಿಕಲ್ಪನೆ ೧==
 
===ಚಟುಟವಟಿಕೆ-೧===
 
===ಚಟುಟವಟಿಕೆ-೧===
೫೨ ನೇ ಸಾಲು: ೬೦ ನೇ ಸಾಲು:  
#ಹಂತಗಳು
 
#ಹಂತಗಳು
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
 +
 
=ಭಾಷಾ ವೈವಿಧ್ಯತೆಗಳು =
 
=ಭಾಷಾ ವೈವಿಧ್ಯತೆಗಳು =
 
==ಶಬ್ದಕೋಶ ==
 
==ಶಬ್ದಕೋಶ ==

ಸಂಚರಣೆ ಪಟ್ಟಿ