ಬದಲಾವಣೆಗಳು

Jump to navigation Jump to search
೮೮ ನೇ ಸಾಲು: ೮೮ ನೇ ಸಾಲು:  
===ಕೃತಿಗಳ ಪರಿಚಯ===
 
===ಕೃತಿಗಳ ಪರಿಚಯ===
 
===ಶೈಕ್ಷಣಿಕ ಸಿದ್ದಾಂತ===
 
===ಶೈಕ್ಷಣಿಕ ಸಿದ್ದಾಂತ===
 +
• ಶೈಕ್ಷಣಿಕ ತತ್ವಗಳು
 +
ಸಮಾಜದ ಪುನರ್ ರಚನೆಯಲ್ಲಿ ಪ್ರಬಲವಾದ ಶಕ್ತಿಯಾಗಿದೆಯೆಂದು ಗಾಂಧೀಜಿಯವರು ನಂಬಿದ್ದರು. ಸಾಮಾಜಿಕ, ನೈತಿಕ, ರಾಜಕೀಯ ಹಾಗೂ ಆರ್ಥಿಕ ವಿಕಾಸಗಳನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖವಾದ ಕಾರ್ಯ ಚಟುವಟಿಕೆಗಳನ್ನು ಗಾಂಧೀಜಿಯವರು ಹೆಚ್ಚಿನ ಮಹತ್ವªನ್ನು ನೀಡಿದ್ದರು.
 +
ಗಾಂಧೀಜಿಯವರು ಪ್ರತಿಪಾದಿಸಿದ ಶೈಕ್ಷಣಿಕ ತತ್ವಗಳು.
 +
1. ಪ್ರಾಥಮಿಕ ಶಿಕ್ಷಣವು ಉಚಿತವಾಗಿಯೂ ಹಾಗೂ ಕಡ್ಡಾಯವಾಗಿ ಕೊಡಲ್ಪಡಬೇಕು.
 +
2. ಶಿಕ್ಷಣವು ಉತ್ಪಾದಕವಾದ ಕೈ ಕೆಲಸಗಳಲ್ಲಿ ಕೇಂದ್ರಿಕೃತವಾಗಿರಬೇಕು.
 +
3. ಸ್ವಾವಲಂಬನ ಹಾಗೂ ಉದ್ಯೋಗ ಪ್ರಧಾನ ಶಿಕ್ಷಣಕ್ಕೆ ಪ್ರಶಸ್ತ್ಯವಿರಬೇಕು.
 +
4. ಶಿಕ್ಷಣವನ್ನು ಮಾತೃಭಾಷೆಯಲ್ಲಿ ಕೊಡಬೇಕು.
 +
5. ಅಹಿಂಸೆಯನ್ನು ಶಿಕ್ಷಣದ ತಳಹದಿಯಾಗಬೇಕು.
 +
6. ಶಿಕ್ಷಣವು ವ್ಯಕ್ತಿಯ ಚಾರಿತ್ರ್ಯವನ್ನು ರೂಪಿಸಿಬೇಕು.
 +
7. ಭಾರತದ ಸಂಸ್ಕೃತಿಯ ಆಧಾರದ ಮೇಲೆ ಶಿಕ್ಷಣ ಪದ್ದತಿಯನ್ನು ರೂಪಿಸಬೇಕು.
    
*ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:-
 
*ಮಹಾತ್ಮ ಗಾಂಧಿಯವರ ನೈಸರ್ಗಿಕವಾದ:-

ಸಂಚರಣೆ ಪಟ್ಟಿ