ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫,೪೧೦ bytes added
, ೪ ವರ್ಷಗಳ ಹಿಂದೆ
೩ ನೇ ಸಾಲು: |
೩ ನೇ ಸಾಲು: |
| =ಕಲಿಕೋದ್ದೇಶಗಳು= | | =ಕಲಿಕೋದ್ದೇಶಗಳು= |
| =ಕವಿ ಪರಿಚಯ = | | =ಕವಿ ಪರಿಚಯ = |
| + | ಡಾ.ಅರವಿಂದ ಮಾಲಗತ್ತಿಯವರು ೦೧-೦೮- ೧೯೫೬ ಬಿಜಾಪುರ ಜಿಲ್ಲೆಯ ‘ಮುದ್ದೇ ಬಿಹಾಳ’ದಲ್ಲಿ ಜನಿಸಿದರು. ತಂದೆ ಯಲ್ಲಪ್ಪ, ತಾಯಿ ಬಸವ್ವ. ಹುಟ್ಟೂರಿನಲ್ಲಿ ಪದವಿವರೆಗೂ ವ್ಯಾಸಂಗ ಮಾಡಿ, ನಂತರಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಪಿಎಚ್.ಡಿ ಪದವೀಧರರಾದ ಇವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. |
| + | |
| + | '''ಕವನ ಸಂಕಲನಗಳು''' |
| + | * ಮೂಕನಿಗೆ ಬಾಯಿ ಬಂದಾಗ – ೧೯೮೨ |
| + | * ಕಪ್ಪು ಕಾವ್ಯ – ೧೯೮೫ |
| + | * ಮೂರನೇ ಕಣ್ಣು – ೧೯೯೬ |
| + | * ನಾದ ನಿನಾದ – ೧೯೯೯ |
| + | * ಅನೀಲ ಆರಾಧನಾ (ಸಂಯುಕ್ತ ಕಾವ್ಯ)- ೨೦೦೨ |
| + | * ಸಿಲಿಕಾನ್ ಸಿಟಿ ಮತ್ತು ಕೋಗಿಲೆ – ೨೦೦೩ |
| + | * ಚಂಡಾಲ ಸ್ವರ್ಗಾರೋಹಣಂ – ೨೦೦೩ |
| + | * ಆಯ್ದಕವಿತೆಗಳು – ೨೦೦೪ |
| + | * ವಿಶ್ವತೋಮುಖ – ೨೦೧೦ |
| + | * ಹೂ ಬಲುಭಾರ – ೨೦೧೦ |
| + | * ಸಹಸ್ರಾಕ್ಷಿ – ೨೦೧೨ |
| + | * ಅನೀಲ ಆರಾಧನ (ಸಂಯುಕ್ತ ಕಾವ್ಯ)-೨೦೦೨ |
| + | '''ಕಥೆ''' |
| + | * ಮುಗಿಯದ ಕಥೆಗಳು – ೨೦೦೦ |
| + | '''ಕಾದಂಬರಿ''' |
| + | * ಕಾರ್ಯ -೧೯೮೮ |
| + | '''ನಾಟಕಗಳು''' |
| + | * ಮಸ್ತಕಾಭಿಷೇಕ – ೧೯೮೪ |
| + | * ಸಮುದ್ರದೊಳಗಣ ಉಪ್ಪು – ೧೯೯೯ |
| + | '''ಪ್ರವಾಸ ಕಥನ''' |
| + | * ಚೀನಾದ ಧರಣಿಯಲ್ಲಿ – ೨೦೧೧ |
| + | '''ಆತ್ಮ ಕಥನ''' |
| + | * ಗೌರ್ಮೆಂಟ್ ಬ್ರಾಹ್ಮಣ (ಈ ಕೃತಿ ಈಗಾಗಲೇ ಚಲನಚಿತ್ರವಾಗಿದೆ) -೧೯೯೪ |
| + | '''ಸಂಶೋಧನಾತ್ಮಕ ವಿಮರ್ಶೆಗಳು''' |
| + | * ಕನ್ನಡ ಸಾಹಿತ್ಯ ಮತ್ತು ದಲಿತಯುಗ |
| + | * ದಲಿತ ಪ್ರಜ್ಞೆ: ಸಾಹಿತ್ಯ, ಸಮಾಜ ಮತ್ತು ಸಂಸ್ಕೃತಿ |
| + | * ಸಾಂಸ್ಕೃತಿಕ ದಂಗೆ |
| + | * ಬೆಂಕಿ ಬೆಳದಿಂಗಳು |
| + | * ದಲಿತ ಸಾಹಿತ್ಯ ಪ್ರವೇಶಿಕೆ |
| + | * ಅಂತರ್ಜಾತಿಯ ವಿವಾಹ ಎಷ್ಟು ಪ್ರಗತಿಪರ |
| + | * ಪೂನಾಪ್ಯಾಕ್ಟ್ ಮತ್ತು ದಲಿತರೆತ್ತ ಸಾಗಬೇಕು |
| + | * ಭೀಮ ನಡೆಯಬೇಕು |
| + | * ಸಾಹಿತ್ಯ ಸಾಕ್ಷಿ |
| + | * ದಲಿತ ಸಾಹಿತ್ಯ ಪರ್ವ |
| + | * ದಲಿತ ಸಾಹಿತ್ಯ |
| + | * ಸಾಹಿತ್ಯ ಕಾರಣ |
| + | * ದಲಿತ ಮಾರ್ಗ |
| + | '''ಜಾನಪದ ಕೃತಿಗಳು''' |
| + | * ಆಣೀ ಪೀಣಿ -೧೯೮೨ |
| + | * ಜಾನಪದ ವ್ಯಾಸಂಗ -೧೯೮೫ |
| + | * ಜಾನಪದ ಶೋಧ – ೧೯೮೦ |
| + | * ತುಳುವರ ಆಟಿಕಳಂಜ ಅಂತರ್ ದೃಷ್ಟಿಯ ಸಂಶೋಧನೆ -೧೯೯೩ |
| + | * ಭೂತಾರಾಧನೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಿಂತನೆ – ೧೯೯೧ |
| + | * ಪುರಾಣ ಜಾನಪದ ಮತ್ತು ದೇಶಿವಾದ -೧೯೯೮ |
| + | '''ಸಹಬರವಣಿಗೆ''' |
| + | * ಕೊರಗ ಜನಾಂಗ ಒಂದು ವಿಶ್ಲೇಷಣಾತ್ಮಕ ಅಧ್ಯಯನ -೧೯೯೧ |
| + | * ವಯಸ್ಕರ ಶಿಕ್ಷಣ ಕೃತಿ |
| + | * ಜನಪದ ಆಟಗಳು -೧೯೯೩ |
| + | * ತಾಳಿಕೋಟೆ ದ್ಯಾಮವ್ವ – ೧೯೯೫ |
| + | '''ಪಿಎಚ್.ಡಿ ಮಹಾಪ್ರಬಂಧ''' |
| + | * ಜನಪದ ಆಟಗಳು |
| + | '''ಸಂಪಾದಿತ ಕೃತಿಗಳು''' |
| + | * ನಾಲ್ಕು ದಲಿತೀಯ ಕಾದಂಬರಿಗಳು |
| + | * ಅಂಬೇಡ್ಕರ್ ವಿಚಾರಧಾರೆ |
| + | * ಅಂಬೇಡ್ಕರ್ ವಾದ-ಸಂವಾದ |
| + | * ಗೋಮಾಳದಿಂದ ಗಂಗೋತ್ರಿಗೆ |
| + | * ದಲಿತ ಸಾಹಿತ್ಯ ನೆಲೆ- ಹಿನ್ನೆಲೆ |
| + | * ಕನ್ನಡ ಗ್ರಂಥೋದ್ಯಮ |
| + | * ಜಾನಪದ ಸೈದ್ಧಾಂತಿಕ ಪ್ರಜ್ಞೆ ಮತ್ತು ದೇಶಿವಾದ |
| + | * ಜಾನಪದ ಮೂಲತತ್ವ್ತಗಳು |
| + | * ಕಾದಂಬರಿಗಳ ವಿಮರ್ಶೆ |
| + | * ಮಲೆಯ ಮಹದೇಶ್ವರ |
| + | '''ಸಹ ಸಂಪಾದನೆ''' |
| + | * ಸಮಾವೇಶ |
| + | * ಬೇವು ಬೆಲ್ಲ |
| + | * ವಿಶ್ವಕೋಶ ಹಾಗೂ ಬೃಹತ್ ಗ್ರಂಥಗಳ ಪ್ರಧಾನ ಸಂಪಾದಕರಾಗಿ[ಬದಲಾಯಿಸಿ] ಕನ್ನಡ ವಿಶ್ವಕೋಶ ೧೪ ಸಂಪುಟಗಳು. |
| + | '''ಸಿ.ಡಿ.ರೂಪದಲ್ಲಿ''' |
| + | * ಕನ್ನಡ ವಿಷಯ ವಿಶ್ವಕೋಶ : ಕರ್ನಾಟಕ (ಪರೊಷ್ಕೃತ) |
| + | * ಕನ್ನಡ ವಿಷಯ ವಿಶ್ವಕೋಶ : ಜಾನಪದ ಸಂಪುಟ |
| + | * ಕನ್ನಡ ವಿಷಯ ವಿಶ್ವಕೋಶ :ಪ್ರಾಣಿವಿಜ್ಞಾನ |
| + | * ಎಫಿಗ್ರಫಿಯಾ ಕರ್ನಾಟಕ : ೧೨ ಸಂಪುಟಗಳು |
| + | * ಕುವೆಂಪು ಕೃತಿ ವಿಮರ್ಶೆ |
| + | |
| =ಶಿಕ್ಷಕರಿಗೆ ಟಿಪ್ಪಣಿ= | | =ಶಿಕ್ಷಕರಿಗೆ ಟಿಪ್ಪಣಿ= |
| =ಹೆಚ್ಚುವರಿ ಸಂಪನ್ಮೂಲ= | | =ಹೆಚ್ಚುವರಿ ಸಂಪನ್ಮೂಲ= |