ಬದಲಾವಣೆಗಳು

Jump to navigation Jump to search
೩೧ ನೇ ಸಾಲು: ೩೧ ನೇ ಸಾಲು:  
ಆಧುನಿಕ ಕಾಲದಲ್ಲಿ ಭಾರತೀಯ ಗಣಿತಜ್ಞರು ಅನೇಕ ಪ್ರಮುಖ ಸಂಶೋಧನೆಗಳನ್ನು ಮಾಡಿದ್ದಾರೆ. ಅವರಲ್ಲಿ ಶ್ರೀನಿವಾಸ ರಾಮಾನುಜನ್ (1887- 1920), ಹರೀಶ್ ಚಂದ್ರ (1923- 83), ಮಂಜುಲ್ ಭಾರ್ಗವ (b. 1974) ಪ್ರಮುಖರಾದವರು.<br>
 
ಆಧುನಿಕ ಕಾಲದಲ್ಲಿ ಭಾರತೀಯ ಗಣಿತಜ್ಞರು ಅನೇಕ ಪ್ರಮುಖ ಸಂಶೋಧನೆಗಳನ್ನು ಮಾಡಿದ್ದಾರೆ. ಅವರಲ್ಲಿ ಶ್ರೀನಿವಾಸ ರಾಮಾನುಜನ್ (1887- 1920), ಹರೀಶ್ ಚಂದ್ರ (1923- 83), ಮಂಜುಲ್ ಭಾರ್ಗವ (b. 1974) ಪ್ರಮುಖರಾದವರು.<br>
 
ಪ್ರಾಚೀನ ಕಾಲದಲ್ಲಿ ಗಣಿತವನ್ನು ಆಗಿನ ನಿತ್ಯದ ಬಳಕೆಯ ದೃಷ್ಟಿಯನ್ನಿಟ್ಟುಕೊಂಡು ಅಭಿವೃದ್ಧಿಪಡಿಸಲಾಯಿತು. ಆಗಿನ ಕಾಲದಲ್ಲಿ ಕಟ್ಟಡಗಳ ಮತ್ತು ಪೂಜಾವೇದಿಕೆಗಳ ನಿರ್ಮಾಣಕ್ಕೆ ಗಣಿತವನ್ನು ಬಳಸಲಾಗುತ್ತಿತ್ತು, ಮತ್ತು ಖಗೋಳ ವಿಜ್ಞಾನ ಹಾಗೂ ಜೋತಿಷ್ಯ ಶಾಸ್ತ್ರಗಳು ಕೂಡಾ ಗಣಿತದ ಆಧಾರದಲ್ಲಿಯೇ ಹುಟ್ಟಿದವು. ಆದರೆ ಕ್ರಿಸ್ತಪೂರ್ವ ಆರನೇ ಶತಮಾನದ ನಂತರದಲ್ಲಿ ಗಣಿತವನ್ನು ಒಂದು ಶಾಸ್ತ್ರವಾಗಿ ಅಧ್ಯಯನ ಮಾಡಲಾಯಿತು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಅದನ್ನು ಬಳಸಿಕೊಳ್ಳುವ ಕುರಿತು ಸಂಶೋಧನೆ ಮಾಡಲಾಯಿತು. ಆಧುನಿಕ ಕಾಲದ ಗಣಿತಜ್ಞರ ಕೊಡುಗೆಯೂ ಗಮನಾರ್ಹವಾಗಿದೆ.<br>
 
ಪ್ರಾಚೀನ ಕಾಲದಲ್ಲಿ ಗಣಿತವನ್ನು ಆಗಿನ ನಿತ್ಯದ ಬಳಕೆಯ ದೃಷ್ಟಿಯನ್ನಿಟ್ಟುಕೊಂಡು ಅಭಿವೃದ್ಧಿಪಡಿಸಲಾಯಿತು. ಆಗಿನ ಕಾಲದಲ್ಲಿ ಕಟ್ಟಡಗಳ ಮತ್ತು ಪೂಜಾವೇದಿಕೆಗಳ ನಿರ್ಮಾಣಕ್ಕೆ ಗಣಿತವನ್ನು ಬಳಸಲಾಗುತ್ತಿತ್ತು, ಮತ್ತು ಖಗೋಳ ವಿಜ್ಞಾನ ಹಾಗೂ ಜೋತಿಷ್ಯ ಶಾಸ್ತ್ರಗಳು ಕೂಡಾ ಗಣಿತದ ಆಧಾರದಲ್ಲಿಯೇ ಹುಟ್ಟಿದವು. ಆದರೆ ಕ್ರಿಸ್ತಪೂರ್ವ ಆರನೇ ಶತಮಾನದ ನಂತರದಲ್ಲಿ ಗಣಿತವನ್ನು ಒಂದು ಶಾಸ್ತ್ರವಾಗಿ ಅಧ್ಯಯನ ಮಾಡಲಾಯಿತು ಮತ್ತು ಬೇರೆ ಬೇರೆ ಕ್ಷೇತ್ರಗಳಲ್ಲಿ ಅದನ್ನು ಬಳಸಿಕೊಳ್ಳುವ ಕುರಿತು ಸಂಶೋಧನೆ ಮಾಡಲಾಯಿತು. ಆಧುನಿಕ ಕಾಲದ ಗಣಿತಜ್ಞರ ಕೊಡುಗೆಯೂ ಗಮನಾರ್ಹವಾಗಿದೆ.<br>
ಹಾಗೆ ನೋಡಿದರೆ ಭಾರತದ ಇತಿಹಾಸದಲ್ಲಿ ಗಣಿತದ ಬಳಕೆ ಮತ್ತು ಅದರ ಅಧ್ಯಯನ ಆಗದ ಕಾಲವೇ ಇಲ್ಲ ಎನ್ನಬಹುದು. ಯಾವ ಕಾಲದ ಯಾವುದೇ ದಾಖಲೆಗಳು ದೊರೆತಿರಲಿಲ್ಲವೋ ಆ ಕಾಲ ಗಣಿತದ ಕುರಿತಂತೆ ಏನೂ ಅಧ್ಯಯನ ಮಾಡಿರಲಿಕ್ಕಿಲ್ಲವೇನೋ ಎಂಬುದಾಗಿ ಸಂಶೋಧನಕಾರರು ಆಲೋಚಿಸುತ್ತಿದ್ದರು. ಆದರೆ ಇತ್ತೀಚಿನ ಸಂಶೋಧನೆಗಳು ಭಾರತದ ಪುರಾತನ ಇತಿಹಾಸದ ಜನಜೀವನ ಮತ್ತು ನಾಗರೀಕತೆಯ ಬಗ್ಗೆ ಬೆಳಕು ಬೀರುವುದರ ಜೊತೆಗೆ, ಗಣಿತವೂ ಹೇಗೆ ಪುರಾತನ ಭಾರತೀಯರ ಚಿಂತನೆಯ ಮತ್ತು ಜೀವನದ ಭಾಗವಾಗಿತ್ತು ಎಂಬುದನ್ನು ನಿರೂಪಿಸುತ್ತವೆ. ಆದರೆ ಇನ್ನೂ ಈ ಕುರಿತು ಬಹಳಷ್ಟು ಸಂಶೋಧನೆ ಮತ್ತು ಅಧ್ಯಯನ ಆಗಬೇಕಿದೆ. ಭಾರತೀಯ ಗಣಿತವನ್ನು ಯೂರೋಪಿನ ದೃಷ್ಟಿಯಿಂದ ನೋಡದೇ ಹೊಸದೊಂದು ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.<br>
+
ಹಾಗೆ ನೋಡಿದರೆ ಭಾರತದ ಇತಿಹಾಸದಲ್ಲಿ ಗಣಿತದ ಬಳಕೆ ಮತ್ತು ಅದರ ಅಧ್ಯಯನ ಆಗದ ಕಾಲವೇ ಇಲ್ಲ ಎನ್ನಬಹುದು. ಯಾವ ಕಾಲದ ಯಾವುದೇ ದಾಖಲೆಗಳು ದೊರೆತಿರಲಿಲ್ಲವೋ ಆ ಕಾಲ ಗಣಿತದ ಕುರಿತಂತೆ ಏನೂ ಅಧ್ಯಯನ ಮಾಡಿರಲಿಕ್ಕಿಲ್ಲವೇನೋ ಎಂಬುದಾಗಿ ಸಂಶೋಧನಕಾರರು ಆಲೋಚಿಸುತ್ತಿದ್ದರು. ಆದರೆ ಇತ್ತೀಚಿನ ಸಂಶೋಧನೆಗಳು ಭಾರತದ ಪುರಾತನ ಇತಿಹಾಸದ ಜನಜೀವನ ಮತ್ತು ನಾಗರೀಕತೆಯ ಬಗ್ಗೆ ಬೆಳಕು ಬೀರುವುದರ ಜೊತೆಗೆ, ಗಣಿತವೂ ಹೇಗೆ ಪುರಾತನ ಭಾರತೀಯರ ಚಿಂತನೆಯ ಮತ್ತು ಜೀವನದ ಭಾಗವಾಗಿತ್ತು ಎಂಬುದನ್ನು ನಿರೂಪಿಸುತ್ತವೆ. ಆದರೆ ಇನ್ನೂ ಈ ಕುರಿತು ಬಹಳಷ್ಟು ಸಂಶೋಧನೆ ಮತ್ತು ಅಧ್ಯಯನ ಆಗಬೇಕಿದೆ. ಭಾರತೀಯ ಗಣಿತವನ್ನು ಯೂರೋಪಿನ ದೃಷ್ಟಿಯಿಂದ ನೋಡದೇ ಹೊಸದೊಂದು ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು.<br>ಆಕರ : http://kanaja.in/ <br>
 
#[[ಗಣಿತ:_ಇತಿಹಾಸ/ಭಾಸ್ಕರಾಚಾರ್ಯರು| ಭಾಸ್ಕರಾಚಾರ್ಯರು]]
 
#[[ಗಣಿತ:_ಇತಿಹಾಸ/ಭಾಸ್ಕರಾಚಾರ್ಯರು| ಭಾಸ್ಕರಾಚಾರ್ಯರು]]
 
http://1.bp.blogspot.com/_8TWhhL52v5g/SP6rKUJ7xiI/AAAAAAAAAEg/xdobI1hjk_U/S240/Bhaskaracharya+2.jpg<br>
 
http://1.bp.blogspot.com/_8TWhhL52v5g/SP6rKUJ7xiI/AAAAAAAAAEg/xdobI1hjk_U/S240/Bhaskaracharya+2.jpg<br>
 
{{#widget:YouTube|id=3BJHJnlELEU}}
 
{{#widget:YouTube|id=3BJHJnlELEU}}
 
#[https://www.google.co.in/url?sa=t&rct=j&q=&esrc=s&source=web&cd=2&cad=rja&uact=8&ved=0CCUQFjAB&url=http%3A%2F%2Fkanaja.in%2Farchives%2F858&ei=ATTGU9CrNoq9uATl_ICQBg&usg=AFQjCNGWMWtqgeJHFfpW9JZg1fClXGH-TQ&sig2=7SRJ1sQZc54ZAKkmvXc9ug| ಶ್ರೀನಿವಾಸ ರಾಮಾನುಜನ್]
 
#[https://www.google.co.in/url?sa=t&rct=j&q=&esrc=s&source=web&cd=2&cad=rja&uact=8&ved=0CCUQFjAB&url=http%3A%2F%2Fkanaja.in%2Farchives%2F858&ei=ATTGU9CrNoq9uATl_ICQBg&usg=AFQjCNGWMWtqgeJHFfpW9JZg1fClXGH-TQ&sig2=7SRJ1sQZc54ZAKkmvXc9ug| ಶ್ರೀನಿವಾಸ ರಾಮಾನುಜನ್]
http://upload.wikimedia.org/wikipedia/commons/thumb/c/c1/Srinivasa_Ramanujan_-_OPC_-_1.jpg/220px-Srinivasa_Ramanujan_-_OPC_-_1.jpg <br>  Documentary on Ramanujan <br>{{#widget:YouTube|id=0v83TpNyVYs}}
+
http://upload.wikimedia.org/wikipedia/commons/thumb/c/c1/Srinivasa_Ramanujan_-_OPC_-_1.jpg/220px-Srinivasa_Ramanujan_-_OPC_-_1.jpg <br>  Documentary on Ramanujan <br>{{#widget:YouTube|id=0v83TpNyVYs}}<br> ರಾಮಾನುಜನ್ ಕುರಿತಾದ ತಮಿಳು ಚಲನಚಿತ್ರದ ತುಣುಕು  <br>{{#widget:YouTube|id=mUXwGX70n4Y}}
 
  −
ಆಕರ : http://kanaja.in/
 
೧೧೧

edits

ಸಂಚರಣೆ ಪಟ್ಟಿ