ಬ್ರಿಟಿಷರ ಆಗಮನದ ನಂತರ ಏಕರೂಪ ಆಡಳಿತ ವ್ಯವಸ್ಥೆ ಜಾರಿಗೆ ಬಂದು ಬಡವ ಬಲ್ಲದ ಎಂಬ ಭೇಧಬಾವ ಹೋಗಿ ಕಾನೂನು ರಿತ್ಯ ಎಲ್ಲರೂ ಒಂದೇ ಎಂಬ ಮನೋಬಾವಣೆ ಬಂದಿತು.ಇದು ಶ್ರೀಮಂತ ವರ್ಗದವರ ಅಸಮಾಧಾನಕ್ಕೆ ಕಾರಣವಾಯಿತು ಆದರೆ ಬ್ರಿಟಿಷರ ಕುರಿತ ಯಾವುದೇ ವ್ಯಾಜ್ಯ ಭಾರತದಲ್ಲಿರುವ ನ್ಯಾಯಾಲಯದಲ್ಲಿ ಆಗುತ್ತಿರಲಿಲ್ಲ.ಇದರಿಂದ ಬ್ರಿಟಿಷರು ಯಾವುದೇ ಅನ್ಯಾಯ ಮಾಡಿದರೂ ಅವರ ವಿರುದ್ಧ ತೀಪುFಗಳು ಬರುತ್ತಿರಲಿಲ್ಲ.ಇದು ಭಾರತೀಯರ ಅಸಮಾಧಾನಕ್ಕೆ ಕಾರಣವಾಗಿತ್ತು.