ಬದಲಾವಣೆಗಳು

Jump to navigation Jump to search
ಚು
Text replacement - "|Flash]]</mm>" to "]]"
೨೪ ನೇ ಸಾಲು: ೨೪ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
<mm>[[Karnatakada_jalasarige.mm|Flash]]</mm>
+
[[File:Karnatakada_jalasarige.mm]]
    
=ಪಠ್ಯಪುಸ್ತಕ =9  ನೇ  ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ  
 
=ಪಠ್ಯಪುಸ್ತಕ =9  ನೇ  ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ  
೪೩ ನೇ ಸಾಲು: ೪೩ ನೇ ಸಾಲು:  
http://www.ask.com/question/history-of-water-transportation
 
http://www.ask.com/question/history-of-water-transportation
 
https://www.google.co.in/search?q=new+mangalore+harbour+photo&client=ubuntu&hs=oyK&channel=fs&tbm=isch&tbo=u&source=univ&sa=X&ei=my88UvjZHuy4iAfF1YGABA&ved=0CDAQsAQ&biw=1366&bih=572&dpr=1
 
https://www.google.co.in/search?q=new+mangalore+harbour+photo&client=ubuntu&hs=oyK&channel=fs&tbm=isch&tbo=u&source=univ&sa=X&ei=my88UvjZHuy4iAfF1YGABA&ved=0CDAQsAQ&biw=1366&bih=572&dpr=1
 +
http://corporatedir.com/company/kumarakom-water-transport-private-limited
    
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
೫೮ ನೇ ಸಾಲು: ೫೯ ನೇ ಸಾಲು:  
ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ  ಸುಮಾರು 25  ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ.  1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು  1974  ರ ಮೇ 4  ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು .  ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ.  
 
ಹಡಗು ನಿಲ್ಲುವ ಸಮುದ್ರ ತೀರದ ಸ್ಥಳಗಳನ್ನು ಬಂದರುಗಳೆನ್ನುವರು. ಮೀನುಗಾರಿಕೆ , ವ್ಯಾಪಾರ , ಜನರ ಪ್ರಯಾಣ , ಮತ್ತು ಸರಕುಗಳನ್ನು ಸಾಗಾಣಿಕೆಗೆ ಹಡಗುಗಳನ್ನು ಬಳಸುತ್ತಾರೆ. ಕರ್ನಾಟಕದಲ್ಲಿ  ಸುಮಾರು 25  ಸಣ್ಣ ಮತ್ತು ದೊಡ್ಡ ಪ್ರಮಾಣದ ಬಂದರುಗಳಿವೆ.  1957 ರಲ್ಲಿ ಬಂದರು ಅಭಿವೃಧ್ದಿ ಇಲಾಖೆಯು ಸ್ಥಾಪಿತಗೊಂಡು ಸೌಲಬ್ಯಗಳ ವಿಸ್ತರಣೆ ಆರಂಭಗೊಂಡಿತು. ನವ ಮಂಗಳೂರು  1974  ರ ಮೇ 4  ರಂದು ಭಾರತದ 9ನೇ ಪ್ರಮುಖ ಬಂದರು ಆಯಿತು . ಇದನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವರು .  ಕಾರವಾರ ಬಂದರು ಅತಿ ಸುಂದರವಾದ ಬಂದರು ಎಂದು ಪ್ರಸಿದ್ಧಿಯಾಗಿದೆ.  
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
೧ )ಹಿಂದೆ ಒಳ ನಾಡಿನ ಜಲಸಾರಿಗೆಯು ನಾಡದೋಣಿ, ಹರುಗೋಲು, ತೆಪ್ಪಗಳಿಗೆ ಸೀಮಿತಗೊಂಡಿತ್ತು  ಎಂಬುದನ್ನು ತಿಳಿಸುವುದು.
 +
೨)ಒಳನಾಡಿನ ಜಲಸಂಚಾರವು ಉತ್ತರ ಕನ್ನಡ , ಊಡುಪಿ, ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ  ಕಂಡುಬರುವುದು ಎಂದು ಹೇಳುವುದು.
 +
೩) ಆಂತರಿಕ  ಜಲಸಾರಿಗೆಯ ಅಭಿವೃದ್ದಿಯ ಬಗ್ಗೆ ವಿವರಿಸುವುದು.
 +
೪) ಸಮುದ್ರ  ಸಾರಿಗೆಯ ಬಗ್ಗೆ ತಿಳಿಸುವುದು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಸಮುದ್ರ ಸಾರಿಗೆಯಲ್ಲಿ ಮುಖ್ಯವಾಗಿ ಹಡಗುಗಳನ್ನು ಬಳಸುತ್ತಾರೆ .  ಈ ಹಡಗುಗಳಲ್ಲಿ  ಲೈನರ್ಸ , ಟ್ರಾಂಪ್ಸ , ಮತ್ತು ಟ್ಯಾಂಕರ್ಸ ಎಂಬ ಮೂರು ಪ್ರಕಾರಗಳಿವೆ.
 +
ಲೈನರ್ಸ ಎಂದರೆ ಹೆಚ್ಚು ಭಾರವಿಲ್ಲದ ಸರಕುಗಳನ್ನು ಮತ್ತು ಪ್ರಯಾಣಿಕರನ್ನು ಒಂದು ನಿರ್ಧಿಷ್ಟ ಮಾರ್ಗದ ಮೂಲಕ ಸಾಗಿಸುವ ಹಡಗುಗಳು.
 +
  ಟ್ರಾಂಪ್ಸ ಎಂದರೆ ಸ ರಕುಗಳನ್ನು ಮಾತ್ರ ಸಾಗಿಸುವ ದೊಡ್ಡ ದೊಡ್ಡ ಹಡಗುಗಳು.
 +
  ಟ್ಯಾಂಕರ್ಸ ಎಂದರೆ ತೈಲಗಳನ್ನು ಸಾಗಿಸುವ ಹಡಗುಗಳು .
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 +
ಹರಿಗೋಲು , ತೆಪ್ಪಗಳು , ಹಡಗುಗಳ ಚಿತ್ರಗಳನ್ನು ಸಂಗ್ರಹಿ ಸಿ  ಅವುಗಳ  ಬಗ್ಗೆ  ವಿವರವಾದ ಮಾಹಿತಿಯನ್ನು ಸಂಗ್ರಹಿಸಿ.
 +
 +
೨) INS  ಅರಿಹಂತ ಹಡಗಿನ ಬಗ್ಗೆ  ಪತ್ರಿಕೆಗಳಲ್ಲಿ ಬಂದಿರು ಮಾಹಿತಿಯನ್ನು  ಸಂಗ್ರಹಿಸಿರಿ.
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ 30 ನಿಮಿಷಗಳು.
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
೭೪ ನೇ ಸಾಲು: ೮೮ ನೇ ಸಾಲು:  
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"

ಸಂಚರಣೆ ಪಟ್ಟಿ