"ಇತಿಹಾಸದ ಚಕ್ಕಡಿ ಅರವಿಂದ ಮಾಲಗತ್ತಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
ಚು (Text replacement - "|Flash]]</mm>" to "]]")
 
(೧೭೦ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 
=ಪಠ್ಯದ ಗುರಿ ಮತ್ತು ಉದ್ದೇಶ=
 
=ಪಠ್ಯದ ಗುರಿ ಮತ್ತು ಉದ್ದೇಶ=
*'''ಜೀವನ ಕೌಶಲಗಳು'''<br>
+
[[File:Itihasada chakkadi.mm]]
#ಬಡ ವಿದ್ಯಾರ್ಥಿಗಳ ಓದಿನ ಹಂಬಲ ಮತ್ತು ಯಶಸ್ಸು
+
 
#ಗ್ರಾಮೀಣ ಕಲಿಕಾ ಪರಿಸರ
 
#ಓದುವ ಮಕ್ಕಳಿಗೆ ಗಾಮೀಣ ಪರಿಸರದ ಸಹಾಯ
 
*'''ಭಾಷಾ ಕೌಶಲಗಳು'''<br>
 
#ಮೇರು ಕವಿಯ ಪರಿಚಯ
 
#ಹಳಗನ್ನಡದ ರಗಳೆಸಾಹಿತ್ಯ ಪರಿಚಯ
 
#ಕನ್ನಡ ಛಂದಸ್ಸಿನ ಪರಿಚಯ
 
#ಪೂರ್ವ  ಪ್ರಾದೇಶಿಕ ಭಾಷೆಯ ಪರಿಚಯ
 
#ಸನ್ನಿವೇಶ ಪರಿಚಯದ ಮೂಲಕ ಭಾಷೆ ಬರವಣಿಗೆ ಮತ್ತು ಓದು
 
 
=ಘಟಕ -1=
 
=ಘಟಕ -1=
 
==ಪರಿಕಲ್ಪನೆ==
 
==ಪರಿಕಲ್ಪನೆ==
ಪದ ಬೇಕು
+
'''ಗದ್ಯ ಭಾಗದ ಪೂರ್ವ ಪೀಠಿಕೆ''' (ಘಟಕದ ಪರಿಕಲ್ಪನೆ ಶೀರ್ಷಿಕೆ ದೊಡ್ಡದಾಗಬೇಕು)
 +
 
 +
==ಘಟಕ ಭಾಗ-1 ರ ಗುರಿ ಮತ್ತು ಉದ್ದೇಶ==
 +
[[File:Itihasada chakkdi purva petike.mm]]
  
 
==ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ==
 
==ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ==
#ಇಂಗ್ಲೀಷ್ ವಿಕಿಪೀಡಿಯಾದಲ್ಲಿನ [https://en.wikipedia.org/wiki/Autobiography ಆತ್ಮಕಥೆ ಬಗೆಗಿನ ವಿಚಾರ]
+
#'''ದಲಿತ ಸಾಹಿತ್ಯ'''
 +
ದಲಿತ ಸಂವೇದನೆಯ ಸಾಹಿತ್ಯ ಪ್ರಕಾರವೇ ದಲಿತ ಸಾಹಿತ್ಯ. ದಲಿತಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಮಾತ್ರ ಕಾಣಿಸಿಕೊಂಡದ್ದಲ್ಲ, ಈಚೀಚೆಗೆ ಭಾರತದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯಪ್ರಭೇದ.  ಜಗತ್ತಿನಾದ್ಯಂತ, ಎಚ್ಚರುತ್ತಿರುವ, ಶತಶತಮಾನಗಳ ಕಾಲ ದಮನಕ್ಕೆ ಒಳಗಾದ, ಕೆಳಪದರದ ವಿಶಿಷ್ಟ ದನಿ ಇದು.ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೇ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ-ಲಕ್ಷಣ ಧೋರಣೆಗಳಿವೆ. ಯಾವುದೇ ಸಾಹಿತ್ಯಕ ಆಂದೋಲನಗಳಿಗಿರುವಂತೆ ಇಲ್ಲಿಯೂ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದಷ್ಟಕ್ಕೆ ಯಾವುದೇ ಸಾಹಿತ್ಯ ಚಳುವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಅಥವಾ ಹಿನ್ನೆಲೆಗೆ ಯಾವ ಸೈದ್ಧಾಂತಿಕ ನಿಲುವುಗಳಿವೆ ಎನ್ನುವುದು ಮುಖ್ಯ. ಹಾಗೆಂದು, ಈ ಸೈದ್ಧಾಂತಿಕ ನಿಲುವುಗಳೂ ಸಹ, ಪರಿಸ್ಥಿತಿಯ ಅನಿವಾರ‍್ಯತೆಯಿಂದ, ತಕ್ಕಷ್ಟು ಚಿಂತನೆಯಿಂದ ನಿಷ್ಪನ್ನಗೊಂಡವುಗಳಾಗದೆ, ಯಾವ್ಯಾವೋ ರಾಜಕೀಯ ಪಕ್ಷಗಳ ವಿವಿಧೋದ್ದೇಶ ಮೂಲವಾದ ತಂತ್ರಗಳಾಗಿದ್ದರಂತೂ, ಅಲ್ಲಿ ಸಾಹಿತ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಯಾವುದೇ ಸಾಹಿತ್ಯ ನಿರ್ಮಿತಿ ಸಿದ್ಧಾಂತಗಳನ್ನು ಮೀರಿ ನಿಲ್ಲುವುದರಿಂದ ಮಾತ್ರ ನಿಜವಾಗಿಯೂ ಮೌಲಿಕವಾಗಬಲ್ಲದು.(ಸಂಗ್ರಹ:ಕಣಜ)
 +
#'''ಆತ್ಮ ಕಥೆ'''
 +
ಜೀವನ ಚರಿತ್ರೆಯ ಒಂದು ವಿಶಿಷ್ಟ ಪ್ರಕಾರದ ಆತ್ಮಕಥೆ.ವ್ಯಕ್ತಿ ತನ್ನ ಜೀವನ ವಿವರವನ್ನು ಸ್ವತಃ ಬರೆದು ಧಾಖಲಿಸುವುದೇ ಆತ್ಮಕತೆ.ಬದುಕಿನ ಸಿಹಿ ಕಹಿಗಳೆರಡನ್ನೂ ಸ್ವತಂತ್ರವಾಗಿ ಮನಬಿಚ್ಚಿ ಹೇಳುವ ಅನುಭವ ನಿರೂಪಣೆ.ಸಿಂಹಾವಲೋಕನ ಕ್ರಮದಲ್ಲಿ ಸಾದರಪಡಿಸುವ ಸ್ಮೃತಿ ಚಿತ್ರಗಳೇ ಆತ್ಮಕಥೆ.<br>
 +
'''ಹೆಚ್ಚಿನ ಮಾಹಿತಿ'''<br>
 +
*ಇಂಗ್ಲೀಷ್ ವಿಕಿಪೀಡಿಯಾದಲ್ಲಿನ [https://en.wikipedia.org/wiki/Autobiography ಆತ್ಮಕಥೆ ಬಗೆಗಿನ ವಿಚಾರ]
 +
*ಕಣಜದಲ್ಲಿನ ದಲಿತ ಸಾಹಿತ್ಯದ ಮಾಹಿತಿಗಾಗಿ [http://www.kanaja.in/%E0%B3%A8%E0%B3%A6-%E0%B2%A6%E0%B2%B2%E0%B2%BF%E0%B2%A4-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%92%E0%B2%82%E0%B2%A6%E0%B3%81-%E0%B2%B5%E0%B2%BF%E0%B2%B5%E0%B3%87/ ಇಲ್ಲಿ ಕ್ಲಿಕ್ಕಿಸಿರಿ]
  
 
==ಲೇಖಕರ ಪರಿಚಯ==
 
==ಲೇಖಕರ ಪರಿಚಯ==
 +
ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.<ref>ಈ ಮಾಹಿತಿಯನ್ನು [https://kn.wikipedia.org/wiki/ಅರವಿಂದ_ಮಾಲಗತ್ತಿ ವಿಕೀಪೀಡಿಯಾ] ದಿಂದ ಆಯ್ಕೆ ಮಾಡಲಾಗಿದೆ</ref> ಇವರ <br>
 +
*'''ಕವನ ಸಂಕಲನಗಳು''' - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು<br>
 +
*'''ಕಥಾ ಸಂಕಲನಗಳು''' - ಮುಗಿಯದ ಕಥೆಗಳು<br>
 +
*'''ಕಾದಂಬರಿ''' -ಕಾರ್ಯ <br> 
 +
*'''ಆತ್ಮ ಕಥೆ''' - ಗೌರ್ಮೆಂಟ್ ಬ್ರಾಹ್ಮಣ<br>
 +
*'''ವಿಮರ್ಶಾಕೃತಿಗಳು''' - ಜಾನಪದ ಶೋಧ,ಭೂತಾರಾಧನೆ  <br>
 +
*'''ಪ್ರಶಸ್ತಿ/ಪುರಸ್ಕಾರ''' -ಮೂಕನಿಕೆ ಬಾಯಿ ಬಂದಾಗ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ,ಗೌರ್ಮೆಂಟ್ ಬ್ರಾಹ್ಮಣ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ <br>
 +
 +
'''ಹೆಚ್ಚಿನ ವಿವರಗಳಿಗಾಗಿ''' <br>
 +
#ಮಾಲಗತ್ತಿರವರ ಭಾವಚಿತ್ರವನ್ನು ನೋಡಲು [https://www.google.co.in/search?q=%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6+%E0%B2%AE%E0%B2%BE%E0%B2%B2%E0%B2%97%E0%B2%A4%E0%B3%8D%E0%B2%A4%E0%B2%BF&client=ubuntu&hs=7uL&channel=fs&source=lnms&tbm=isch&sa=X&ved=0ahUKEwjbvqf5tJjQAhWBN48KHZLiCs8Q_AUICCgB&biw=1252&bih=516 ಇಲ್ಲಿ ಕ್ಲಿಕ್ಕಿಸಿರಿ]
 
#ಕನ್ನಡ ವಿಕಿಪೀಡೀಯಾದಲ್ಲಿನ ಅರವಿಂದ ಮಾಲಗತ್ತಿರವರ ವಿಚಾರವನ್ನು ತಿಳಿಯಲು [https://kn.wikipedia.org/wiki/%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6_%E0%B2%AE%E0%B2%BE%E0%B2%B2%E0%B2%97%E0%B2%A4%E0%B3%8D%E0%B2%A4%E0%B2%BF ಇಲ್ಲಿ ಕ್ಲಿಕ್ಕಿಸಿರಿ]
 
#ಕನ್ನಡ ವಿಕಿಪೀಡೀಯಾದಲ್ಲಿನ ಅರವಿಂದ ಮಾಲಗತ್ತಿರವರ ವಿಚಾರವನ್ನು ತಿಳಿಯಲು [https://kn.wikipedia.org/wiki/%E0%B2%85%E0%B2%B0%E0%B2%B5%E0%B2%BF%E0%B2%82%E0%B2%A6_%E0%B2%AE%E0%B2%BE%E0%B2%B2%E0%B2%97%E0%B2%A4%E0%B3%8D%E0%B2%A4%E0%B2%BF ಇಲ್ಲಿ ಕ್ಲಿಕ್ಕಿಸಿರಿ]
 
# ಕ ಸಾ ಅಕಾಡೆಮಿಯ ಸ್ವಂತ ಕವಿಯ ಓದು ವೀಕ್ಷಸಲು [http://karnatakasahithyaacademy.org/?page_id=1076 ಇಲ್ಲಿ ಕ್ಲಿಕ್ಕಿಸಿರಿ]
 
# ಕ ಸಾ ಅಕಾಡೆಮಿಯ ಸ್ವಂತ ಕವಿಯ ಓದು ವೀಕ್ಷಸಲು [http://karnatakasahithyaacademy.org/?page_id=1076 ಇಲ್ಲಿ ಕ್ಲಿಕ್ಕಿಸಿರಿ]
 
#ಕನ್ನಡ ಸಂಸ್ಕೃತಿ ಇಲಾಖೆಯ ಅರವಿಂದ ಮಾಲಗತ್ತಿರವರ ಕಿರುಚಿತ್ರ ವೀಕ್ಷಿಸಲು [https://www.youtube.com/watch?v=0HzH5TueKk4 ಇಲ್ಲಿ ಕ್ಲಿಕ್ಕಿಸಿರಿ]  
 
#ಕನ್ನಡ ಸಂಸ್ಕೃತಿ ಇಲಾಖೆಯ ಅರವಿಂದ ಮಾಲಗತ್ತಿರವರ ಕಿರುಚಿತ್ರ ವೀಕ್ಷಿಸಲು [https://www.youtube.com/watch?v=0HzH5TueKk4 ಇಲ್ಲಿ ಕ್ಲಿಕ್ಕಿಸಿರಿ]  
*ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಿಸಿರುವ 'ಸಾಲುದೀಪಗಳು' ಕೃತಿಯಲ್ಲಿನ ಕಾರಂತರ ಮಾಹಿತಿ ಮತ್ತು ಸಂಪೂರ್ಣ ಕೃತಿಯ ಪಟ್ಟಿಯನ್ನು ವೀಕ್ಷಿಸಲು (ಸಾಹಿತ್ಯ ಪಥ) [http://www.karnatakasahithyaacademy.org/downloads/Sahithyapatha_Karanth.pdf ಇಲ್ಲಿ ಕ್ಲಿಕ್ಕಿಸಿರಿ]
+
 
*ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಿಸಿರುವ 'ಸಾಲುದೀಪಗಳು' ಕೃತಿಯಲ್ಲಿನ ಕಾರಂತರ ಮಾಹಿತಿ ಮತ್ತು ಸಂಪೂರ್ಣ ಜೀವನ ಪಥದ ಮಾಹಿತಿಯ ಬಗ್ಗೆ ತಿಳಿಯಲು [http://www.karnatakasahithyaacademy.org/downloads/Jeevanapatha_Karanth.pdfಇಲ್ಲಿ ಕ್ಲಿಕ್ಕಿಸಿರಿ ]
+
====ಪಠ್ಯ ಚಟುವಟಿಕೆ - 01====
*ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಪ್ರಕಟಿಸಿರುವ 'ಸಾಲುದೀಪಗಳು' ಕೃತಿಯಲ್ಲಿನ ಕಾರಂತರ ಮಾಹಿತಿ ಮತ್ತು ಸಂಪೂರ್ಣ ಜೀವನದ ಬಗ್ಗೆ ಟಿ ಪಿ ಅಶೋಕ ರವರ
+
#'''ಚಟುವಟಿಕೆಯ ಹೆಸರು;''' ಲೇಖಕರ ಜೀವನದ ಚರಿತ್ರೆಯ ಸಾಕ್ಷ್ಯಚಿತ್ರ ವೀಕ್ಷಣೆ
===ಚಟುವಟಿಕೆ===
+
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''<br>
ಮಾಲಗತ್ತಿ ರವರ ಅಣಕು ಸಂದರ್ಶನ ಮಾಡಿಸುವುದು
+
'''ಜೀವನ ಕೌಶಲ ;'''<br>
 +
1.ಜೀವನ ಸ್ಪೂರ್ತಿ<br>
 +
2.ಕಷ್ಟ ಜೀವನದ ಮಹತ್ವ<br>
 +
'''ಭಾಷಾ ಕೌಶಲ ;''' <br>
 +
1.ಕೇಳುವುದು ಮತ್ತು ನೋಡುವುದು<br>
 +
2.ಚರ್ಚೆ ಮತ್ತು ಅವಲೋಕನ<br>
 +
#'''ಸಮಯ:''' 15ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;'''ಸಾಕ್ಷ್ಯಚಿತ್ರಕ್ಕಾಗಿ [https://www.youtube.com/watch?v=0HzH5TueKk4 ಇಲ್ಲಿ ಕ್ಲಿಕ್ಕಿಸಿ ]
 +
#''' ವಿಧಾನ/ಪ್ರಕ್ರಿಯೆ:''' ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಮಾಲಗತ್ತಿಯವರ  ಬಗೆಗಿನ ವೀಡಿಯೋ ಮತ್ತು ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
 +
#'''ಚರ್ಚಾ ಪ್ರಶ್ನೆಗಳು;'''
 +
೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?<br>
 +
. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ?
 +
#'''ಮೌಲ್ಯಮಾಪನ ಪ್ರಶ್ನೆಗಳು;'''
 +
1.ಕನ್ನಡದ ಪ್ರಸಿದ್ದ ದಲಿತ ಸಾಹಿತಿಗಳನ್ನು ಹೆಸರಿಸಿರಿ?<br>
 +
2.ಯಾವುದಾದರು ದಲಿತ ಸಂವೇದನೆಯ ಪದ್ಯವನ್ನು ಸಂಗ್ರಹಿಸಿ ತರಗತಿಯಲ್ಲಿ ಓದಿರಿ?
  
 
==ನೀಡಿರುವ ಗದ್ಯಭಾಗದ ಹಿನ್ನಲೆ==
 
==ನೀಡಿರುವ ಗದ್ಯಭಾಗದ ಹಿನ್ನಲೆ==
ಅರವಿಂದ ಮಾಲಗತ್ತಿಯವರ ಸುಪ್ರಸಿದ್ದ ಆತ್ಮಕಥೆ 'ಗೌರ್ಮಟ್ ಬ್ರಾಹ್ಮಣ'ಕೃತಿಯ ಕೆಲವು ಮಹತ್ವದ ಘಟನೆಗಳಿಂದ ಈ ಭಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ.
+
ಅರವಿಂದ ಮಾಲಗತ್ತಿಯವರ ಸುಪ್ರಸಿದ್ದ ಆತ್ಮಕಥೆ 'ಗೌರ್ಮಟ್ ಬ್ರಾಹ್ಮಣ'ಕೃತಿಯ ಕೆಲವು ಮಹತ್ವದ ಘಟನೆಗಳಿಂದ ಈ ಭಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ.ಈ ಭಾಗವನ್ನು ಮೂರನೇ ಅಧ್ಯಯದ ಪುಟದ ಸಂಖ್ಯೆ 72-75ರ ವರೆಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.<ref> ಲೇಖಕರ ಗೌರ್ನಮೆಂಟ್ ಬ್ರಾಹ್ಮಣ ಕೃತಿಯ ಮೂರನೇ ಅಧ್ಯಯ</ref>.<br>.ಪದೇ ಪದೇ ಬಲ್ಬ್ ದುರಸ್ಥಿಗಳ್ಳುತ್ತಿದ್ದ ಕಾರಣವನ್ನು ತಿಳಿಯಲು ಮತ್ತು ಸ್ವಾರಸ್ಯವನ್ನು ತಿಳಿದುಕೊಳ್ಳಲು ಬಹುದು
  
 
==ಪ್ರಸ್ತುತ ಗದ್ಯ ಪೀಠಿಕೆ==
 
==ಪ್ರಸ್ತುತ ಗದ್ಯ ಪೀಠಿಕೆ==
ಅವರ ಬಾಲ್ಯದ ಓದು ಮತ್ತು ಕಲಿಕಾ ಪರಿಸರವನ್ನು ಉಲ್ಲೇಖಿಸುವಾಗ ಈ ಸನ್ನಿವೇಗಳು ಬಂದಿವೆ
+
ಪೂರ್ಣ ಪಾಠದ ವಿವರ,ಅವರ ಬಾಲ್ಯದ ಓದು ಮತ್ತು ಕಲಿಕಾ ಪರಿಸರವನ್ನು ಉಲ್ಲೇಖಿಸುವಾಗ ಈ ಸನ್ನಿವೇಶಗಳು ಬಂದಿವೆ
 
 
==ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು==
 
*'''ಜೀವನ ವಿಚಾರಗಳು'''
 
ದಲಿತ ಮಕ್ಕಳ ಓದು,ಶಾಲಾ ಪರಿಸರ ,ಶಿಕ್ಷಕರ ಸಹಾಯ, ಕೇರಿಯವರ ಗೇಲಿ,ಸ್ನೇಹಿತನನ್ನು ನೋಡಿ ಓದಲು ಕಲಿತ್ತದ್ದು
 
*'''ಭಾಷಾ ವಿಚಾರಗಳು'''
 
ಉತ್ತರ ಕರ್ನಾಟಕದ ಭಾಷೆ,ನಿರೂಪಣಾ ಶೈಲಿ,
 
<mm>[[Bedagina taana Jayapura-1.mm|Flash]]</mm>
 
 
 
==ಶಿಕ್ಷಕರಿಗೆ ಸಂಪನ್ಮೂಲ==
 
*ಪಠ್ಯದ ಮಾಹಿತಿ ಇರುವ ಅರವಿಂದ ಮಾಲಗತ್ತಿಯವರ ಸಂದರ್ಶನವನ್ನು ಕೇಳಲು [http://yourlisten.com/stfkoer/etihasadachakkadiaravinda-malagatti ಇಲ್ಲಿ ಕ್ಲಿಕ್ಕಿಸಿರಿ]
 
  
==ಪ್ರಸ್ತುತ ಮಾಡಬೇಕಾದ ಪಾಠದ ವಿವರ==
+
==ಘಟಕ - 1 ರ ಮೌಲ್ಯಮಾಪನ==
ಹಿನ್ನಲೆ>ಪ್ರಸ್ತುತ>ನಂತರ
+
*ಆತ್ಮ ಕಥೆ ಎಂದರೇನು? ನಮಗೆ ಯಾರ ಆತ್ಮ ಕಥೆ ಓದಬೇಕೆಂದು ಆಸೆ ಇದೆ.
ಅಮ್ಮನ ಗುಡ್ಡಕ್ಕೆ ಹೋಗಿ ಓದಿತ್ತಿದ್ದದ್ದು.ಅವರ ಓದಿನ ಪರಿ
+
*ಲೇಖಕರ ಸಂಪೂರ್ಣ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ
 
 
==ಪಾಠದ ಬೆಳವಣಿಗೆ==
 
  
 
=ಘಟಕ-2=
 
=ಘಟಕ-2=
 
===ಪರಿಕಲ್ಪನೆ===
 
===ಪರಿಕಲ್ಪನೆ===
'''ಮಾಲಗತ್ತಿಯವರ ಓದಿನ ಹವ್ಯಾಸ'''
+
'''ಮೊಳಕೆಯೊಡೆದ ಓದಿನ ಹವ್ಯಾಸ'''
===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1===
+
==ಘಟಕ ಭಾಗ-2 ರ ಗುರಿ ಮತ್ತು ಉದ್ದೇಶ==
9ನೇ ತರಗತಿಯ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಡೌನ್‌ಲೋಡ್‌ ಮಾಡಿಕೊಳ್ಳಲು [http://ktbs.kar.nic.in/New/website%20textbooks/class9/9th%20standard/9th-language-kannada-1.pdf ಇಲ್ಲಿ ಕ್ಲಕಿಸಿರಿ]
+
[[File:Molakeyodeda Odina havyasa.mm]]
 +
===ಪೀಠಿಕೆ===
 +
'ನೋಡಿ ಕಲಿ ಮಾಡಿ ತಿಳಿ' ಎಂಬಂತೆ ಹಾಗು ಸಹವಾಸದಂತೆ ಬುದ್ದಿ ಬರುತ್ತದೆ ಎಂಬಂತೆ ಇಟ್ಟಪ್ಪ ಎಂಬುವವನ ಜೊತೆ ಸೇರಿ ಲೇಖಕರಿಗೆ ಓದಿನ ಗೀಳು ಹತ್ತುತ್ತದೆ.ಗೀಳು ಹವ್ಯಾಸವಾಗಿ,ಹವ್ಯಾಸ ಸಾಧನೆಗೆ ದಾರಿಮಾಡಿಕೊಡುತ್ತದೆ.
  
 
===ವಿವರಣೆ===
 
===ವಿವರಣೆ===
ಜಯಪುರ ಕಾರಂತರ ಪಾಲಿಗೆ ಹೊಸತಾಗಿರಲಿಲ್ಲ. ಅವರು ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದರು. ಈ ಬಾರಿ ಕಾರಂತರು ಮತ್ತು ಶ್ರೀಪತಿರವರು ರೈಲಿನಿಂದ ಇಳಿದಾಗ ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು. ಅವರ ಮಿತ್ರರಾದ ರೈ ಗಳು ನಿಲ್ದಾಣಕ್ಕೆ ಬಂದು ಇವರುಗಳಿಗಾಗಿ ಕಾದಿದ್ದರು. ಅವರನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡು ಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನದ ವೇಳೆ ಸ್ನಾನಕ್ಕೆ ನೀರುಕಾಯಿಸುವ ಅಗತ್ಯವಿರಲಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರಿತ್ತಿತ್ತು. ಕಾರಂತರೇನೋ ಬಿಸಿನೀರು ಸ್ನಾನ ಮಾಡುವವರು. ಆದರೆ ಅವರಿಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದರು. ನೀರನ್ನು ಆರಿಸಿ ತಣ್ಣೀರಿನ ಸ್ನಾನ ಮಾಡಿದರು. ಅನಂತರ ಊಟ ಮಾಡಿ ಒಂದೆರಡು ತಾಸು ವಿಶ್ರಾಂತಿ ಪಡೆದರು. ಅವರ ಮೊದಲ ಕಾರ್ಯಕ್ರಮವೆಂದರೆ ಅಂಬೇರಕ್ಕೆ ಹೋಗುವುದು, ಊರ ಹೊರಗಿರುವ ಅವರ ಮಿತ್ರ 'ರೈ' ಗಳಿಗೆ, ಅಂಬೇರಕ್ಕೂ, ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ಟಾಂಗಾವನ್ನು ಗೊತ್ತುಮಾಡಿಕೊಂಡು ನಗರದ ಮಧ್ಯಭಾಗದಿಂದ ಹಾದು ಹೋದರು.
+
ಆಯ್ದು ಕೊಂಡಿರು ಪಠ್ಯದ ಪ್ರಮಾಣ - ಇತಿಹಾಸದ ಚಕ್ಕಡಿ ------- ಗುಡ್ಡಕ್ಕೆ ಬರಲು ಪ್ರಾರಂಭಿಸಿದರು<br>
ಜಯಪುರದ ಮುಖ್ಯಬೀದಿಗಳು ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮವನ್ನು ಬೀರಿದವು. ಒಂದು ಶತಮಾನದ ಹಿಂದೆ ಆ ನಗರದ ಬೀದಿಗಳು ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು; ನೇರವಾದವುಗಳು.ಬಹು ದೂರದಿಂದ ಕಾಣಿಸುವ ಅಂಗಡಿ - ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತಿತ್ತು.ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ, ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ಕಾರಂತರಿಗೆ ಅವುಗಳ ಮೇಲೆ ಮೋಹ. ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ. ಕೆಲವೊಂದು ಕಡೆಯಲ್ಲಿ ಭವ್ಯವಾದ ಮಹಾದ್ವಾರಗಳಿವೆ. ಅಲ್ಲದೆ ಜಯಪುರ ಬಣ್ಣಗಾರರ ತವರೂರು.ಬಣ್ಣ ಹಾಕುವ ಕುಶಲಿಗರು ಬಹಳಮಂದಿ ಇದ್ದಾರೆ. ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ. ಗಿಡಮರಗಳಿಲ್ಲದ ಸ್ಥಳಗಳಲ್ಲಿ ವಾಸಿಸುವ ಜನರಿಗೆ ಕಣ್ಣಿನ ತಣಿವು ಹೇಗೆ ಬರಬೇಕು? ಹಾಗೆಂದೋ ಏನೋ, ಇಲ್ಲಿನ ಜನರು ಅದರಲ್ಲೂ ಹೆಂಗಸರು ರಂಗು ರಂಗಿನ ಲಂಗ, ಪಾಯಿಜಾಮಾ,ಸೀರೆ,ರವಿಕೆ,ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು,ಕಿತ್ತಳೆ, ಹಳದಿ ಎಂದರೆ ಪ್ರಾಣ. ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚೆಲ್ಲಾಟ ಅವರ ಬಟ್ಟೆಗಳಲ್ಲಿ. ಗಂಡಸರೂ ರಂಗುಗಾರರೇ. ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದೇ ಇದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಸುವುದುಂಟು. ಸುತ್ತು ಸುತ್ತಿನ ಅವರ ದೇಶೀ ಮುಂಡಾಸನ್ನು ಚನ್ನಾಗಿ ಬಿಗಿದು ಕೊಂಡಾಗ ಬಲು ಗಂಭೀರವಾಗಿಯೇ ಕಾಣಿಸುತ್ತದೆ.
+
ಚರ್ಚಿಸಬೇಕು ತಿಳಿಸಬೇಕಾದ ಪ್ರಮುಖ ಅಂಶ
 +
ಪದ್ಮಾವತಿ ಗುಡ್ಡ,ಇಟ್ಟಪ್ಪ ,ಜನರ ಗೇಲಿಯ ಮಾತುಗಳು
 +
'''ಪಠ್ಯ ಸ್ವಾರಸ್ಯ'''<br>
 +
*ಅಳಬುರುಕ ಕಲ್ಲು =
 +
*ಚೌಕಟ್ಟಿನಾಗ ಬರುತ್ತಾನೆ= ದಿನಪತ್ರಿಕೆಯಲ್ಲಿ ಬರುತ್ತಾನೆ
 +
====ಪಠ್ಯ ಚಟುವಟಿಕೆ 2====
 +
#'''ಚಟುವಟಿಕೆಯ ಹೆಸರು;''' ನನ್ನ ಓದುನ ಹವ್ಯಾಸ
 +
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''<br>
 +
'''ಜೀವನ ಕೌಶಲ ;'''
 +
1.ಓದುವ ಹವ್ಯಾಸದ ವೃದ್ದಿ<br>
 +
2.ಕಲಿಕಾ ಪರಿಸರದ ಸೃಷ್ಟಿ<br>
 +
3.ಇತರರ ಉತ್ತಮ ಮಾದರಿಯ ಆಯ್ಕೆ<br>
 +
'''ಭಾಷಾ ಕೌಶಲ ;''' <br>
 +
1.ಬರವಣಿಗೆ ಮತ್ತು ಚರ್ಚೆ
 +
2.ಅಭಿವ್ಯಕ್ತಿ
 +
3.ಓದುಗಾರಿಕೆ
 +
#'''ಸಮಯ:''' 15ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;'''  
 +
#''' ವಿಧಾನ/ಪ್ರಕ್ರಿಯೆ:''' ಪ್ರತಿಯೊಬ್ಬ ಮಗುವೂ ಮೊದಲು ತನ್ನ ಓದಿನ ಹವ್ಯಾಸದ ಬಗ್ಗೆ ತಂಡ ಜೊತೆ ಚರ್ಚಿಸಬೇಕು. ನಂತರ ಸುಮಾರು ಒಂದು ಪುಟದಷ್ಟು ತನ್ನ ಅನಿಸಿಕೆ ಬರೆಯ ಬೇಕು. ಮತ್ತು ತರಗತಿಯಲ್ಲಿ ಹಂಚಿಕೊಳ್ಳಬೇಕು.ಮೂರನೇ ಮೂರನೇ ಗುಂಪಿನ ಮಕ್ಕಳು ಸಹ ತಪ್ಪಾದರೂ ಸಹ ಕಡ್ಡಾಯವಾಗಿ ಬರೆಯಬೇಕು . ಇದರಿಂದ ಮಕ್ಕಳ ಭಾಗವಹಿಸುವಿಕೆ ಹೆಚ್ಚಾಗಿ ಕಲಿಕೆಯ ಮೇಲೆ ಪ್ರಭಾವ ಬೀರಬಹುದು.
 +
#'''ಚರ್ಚಾ ಪ್ರಶ್ನೆಗಳು;'''
 +
??????
 +
#'''ಮೌಲ್ಯಮಾಪನ ಪ್ರಶ್ನೆಗಳು;'''
 +
1.ಮುಂಜಾನೆಯ ಓದು ನಿನಗೆ ಏಕೆ ಇಷ್ಟ ಅಥವ ಇಷ್ಟ ಇಲ್ಲ?
 +
2.ಏಕಾಂತದ ಓದು ಇಷ್ಟವೋ ಅಥವ ಗುಂಪು ಓದು ಇಷ್ಡವೋ?
  
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿ ತೋರಿದ ಕಡೆ ಬಳಸಬಹುದು)===
+
===ವ್ಯಾಕರಣಾಂಶ/ಛಂದಸ್ಸು===
 +
====ಶಬ್ದಕೋಶ/ಪದ ವಿಶೇಷತೆ====
 +
*ಕೇರಿ = ನಾವಿರುವ ಪ್ರದೇಶ
 +
*ಗುಡ್ಡ = ಚಿಕ್ಕ ಬೆಟ್ಟ
 +
====ಸರ್ವನಾಮ====
 +
ಪದೇ ಪದೇ ಬರುವ ನಾಮಪದಗಳ ಸ್ಥಾನದಲ್ಲಿ ಬಳಸುವ ಪದಗಳಿಗೆ ಸರ್ವನಾಮಗಳೆಂದು ಹೆಸರು.
 +
ಉದಾ; ಅವನು ಅವಳು ಅದು
 +
====ಭಾಷಾ ಚಟುವಟಿಕೆ - 1====
 +
#'''ಚಟುವಟಿಕೆಯ ಹೆಸರು;''' ಮೊದಲ ಪುಟದಲ್ಲಿನ ಸರ್ವನಾಮಗಳನ್ನು ಗುರುತಿಸಿ ಬರೆಯಿರಿ
 +
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''<br>
 +
'''ಜೀವನ ಕೌಶಲ ;'''????<br>
 +
'''ಭಾಷಾ ಕೌಶಲ ;''' <br>
 +
*ಸರ್ವನಾಮಗಳನ್ನು ಗುರುತಿಸುವುದು
 +
#'''ಸಮಯ:''' 10 ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;''' ಪಠ್ಯ ಪುಸ್ತಕ
 +
#''' ವಿಧಾನ/ಪ್ರಕ್ರಿಯೆ:''' ಮೊದಲು ಸರ್ವನಾಮ ಎಂದರೇನು? ಎಂದು ತಿಳಿಸಿಕೊಟ್ಟು ನಂತರ ಪ್ರಸ್ತುತ ಪಠ್ಯದ ಮೊದಲ ಅವಧಿಯ ಭಾಗದಲ್ಲಿರುವ ಸರ್ವನಾಮಗಳನ್ನು ಗುರುತಿಸಿ ಬರೆವಂತೆ ತಿಳಿಸುವುದು. ತಂಡದ ನಾಯಕರು ಇದರ ಮೇಲ್ವಿಚಾರಣೆ ಮಾಡುವರು
 +
#'''ಚರ್ಚಾ ಪ್ರಶ್ನೆಗಳು;'''
 +
#'''ಮೌಲ್ಯಮಾಪನ ಪ್ರಶ್ನೆಗಳು;'''
  
===ವ್ಯಾಕರಣಾಂಶ===
+
===ಘಟಕ 2ರ  ಮೌಲ್ಯಮಾಪನ===
===ಶಬ್ದಕೋಶ/ಪದ ವಿಶೇಷತೆ===
 
*ಮೀ= ಸ್ನಾನ ಮಾಡು
 
===ಚಟುವಟಿಕೆ===
 
*'''ಚಟುವಟಿಕೆಯ ಹೆಸರು;'''ಅರವಿಂದ ಮಾಲಗತ್ತಿಯವರ ಪರಿಚಯ
 
*'''ವಿಧಾನ/ಪ್ರಕ್ರಿಯೆ:'''ಗುಂಪು ಚಟುವಟಿಕೆ/ವೀಡಿಯೋ ವೀಕ್ಷಣೆ
 
*'''ಸಮಯ:'''15ನಿಮಿಷಗಳು
 
* '''ಹಂತಗಳು:'''ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಈ ಕವಿಯ ಬಗೆಗಿನ ವೀಡಿಯೋ ಅಥವಾ ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
 
*'''ಸಾಮಗ್ರಿಗಳು/ಸಂಪನ್ಮೂಲಗಳು;''' ಭಾವಚಿತ್ರ, ವೀಡಿಯೋ,ಪುಸ್ತಕಗಳು
 
*'''ಚರ್ಚಾ ಪ್ರಶ್ನೆಗಳು;'''<br>
 
೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?<br>
 
೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ?
 
 
 
===೧ನೇ ಅವಧಿ ಮೌಲ್ಯಮಾಪನ===
 
  
 
=ಘಟಕ -3=
 
=ಘಟಕ -3=
 
===ಪರಿಕಲ್ಪನೆ===
 
===ಪರಿಕಲ್ಪನೆ===
 
'''ಮಾಲಗತ್ತಿಯವರ ಪರೀಕ್ಷಾ ತಯಾರಿ'''
 
'''ಮಾಲಗತ್ತಿಯವರ ಪರೀಕ್ಷಾ ತಯಾರಿ'''
===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೨===
+
==ಘಟಕ ಭಾಗ-3 ರ ಗುರಿ ಮತ್ತು ಉದ್ದೇಶ==
 +
[[File:Malgattiyavara pariksha tayari.mm]]
 +
===ಪೀಠಕೆ===
 +
ಒಬೊಬ್ಬರಿಗೂ ಒಂದೊಂದು ರೀತಿ ಓದುವ ಹವ್ಯಾಸ ವಿರುತ್ತದೆ.ಬೆಳಗಿನ ಓದಿ ಹಗಲಿನ ಓದು,ಇರುಳಿನ ಓದಿ ಹೀಗೆ ಹಲವು ರೀತಿಯಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.ಅದಕ್ಕೆ ಕಾರಣವೋ ಇರಬಹುದು ಹಾಗೆ ಮನಸ್ಥಿತಿಯೂ ಇರಬಹುದು.ಇಲ್ಲಿ ಲೇಖಕರ ಓದಿನ ಪರಿಯನ್ನು ತಿಳಿದುಕೊಳ್ಳೋಣ
 +
 
 
===ವಿವರಣೆ===
 
===ವಿವರಣೆ===
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)===
+
ಮೊದ ಮೊದಲು ನಾನು ------ಓದುವ ವಾಡಿಕೆ ಇತ್ತು
===ಶಬ್ದಕೋಶ/ಪದ ವಿಶೇಷತೆ===
+
====ಪಠ್ಯ ಚಟುವಟಿಕೆ-3====
===ವ್ಯಾಕರಣಾಂಶ===
+
# '''ಚಟುವಟಿಕೆ;''' ಕೆಲವು ಮಹಾನ್ ವ್ಯಕ್ತಿಗಳ ಬಾಲ್ಯದ ಚಿತ್ರಗಳನ್ನು ಗುರುತಿಸಿ ಹೇಳಿ
===ಚಟುವಟಿಕೆ===
+
# '''ವಿಧಾನ/ಪ್ರಕ್ರಿಯೆ''' ;ಇಮೇಜ್ ವ್ಯೂವರ್ ಬಳಸಿ ಸ್ಲೈಡ್ ಬದಲವಣೆ ಈ ಮೊದಲೇ ಕೆಲವು ಮಹಾನ್ ವ್ಯಕ್ತಿಗಳ ಚಿತ್ರದ ಸಂಗ್ರಹ ವಿರಬೇಕು.
# '''ಚಟುವಟಿಕೆ;''' ಪ್ರವಾಸಾನುಭವದ ಪ್ರಬಂಧ ರಚನೆ
 
# '''ವಿಧಾನ/ಪ್ರಕ್ರಿಯೆ''' ;ಬರವಣಿಗೆ ಮತ್ತು ಚರ್ಚೆ
 
 
# '''ಸಮಯ''' ;೨೦ ನಿಮಿಷ  
 
# '''ಸಮಯ''' ;೨೦ ನಿಮಿಷ  
#'''ಸಾಮಗ್ರಿಗಳು/ಸಂಪನ್ಮೂಲಗಳು''':ಪುಸ್ತಕದಲ್ಲಿ ಬರೆಯುವುದು
+
#'''ಸಾಮಗ್ರಿಗಳು/ಸಂಪನ್ಮೂಲಗಳು''':ಚಿತ್ರ ಸಂಗ್ರಹ ಪ್ರೋಜೆಕ್ಟರ್,
#'''ಹಂತಗಳು''' ;ಮಕ್ಕಳಿಗೆ ಈ ಮೊದಲೇ ಭೇಟಿ ನೀಡಿರುವ ಪ್ರೇಕ್ಷಣೀಯ ಸ್ಥಳದ ಭೇಟಿ ಮತ್ತು ಅನುಭವವನ್ನು ದಾಖಲಿಸುವಂತೆ ತಿಳಿಸುವುದು .ಮೊದಲ ಮತ್ತು ಎರಡನೇ ಗುಂಪಿನ  ಮಕ್ಕಳು ಬರೆಯುವರು . ಮೂರನೇ ಗುಂಪಿನ ಮಕ್ಕಳಿಗೆ ಅವರಿಗೆ ತಿಳಿದಿರುವ ಕರ್ನಾಟಕದ ವಿವಿಧ ಪ್ರೇಕ್ಷಣೀಯ  ಸ್ಥಳದ ಹೆಸರನ್ನು ಪುಸ್ತಕದಲ್ಲಿ ಬರೆಯಲು ತಿಳಿಸುವುದು
+
#'''ಹಂತಗಳು''' ; ಮೊದಲು ಪ್ರತಿ ತಂಡಕ್ಕೆ ಒಂದರಂತೆ ಮಕ್ಕಳು ಚಿತ್ರವನ್ನು ಗುರುತಿಸಿ ಹೇಳಬೇಕು ಮತ್ತು ಅವರ ಸಾಧನೆಯ ಬಗ್ಗೆ ತಂಡದಿಂದ ಯಾರಾದರು ಒಬ್ಬರು ಅವರ ಬಗ್ಗೆ ತಮಗೆ ತಿಳಿದ ವಿಷಯವನ್ನು ಹಂಚಿಕೊಳ್ಳಬೇಕು.ಇದರಿಂದ ಅವರ ಮಾತನಾಡುವ ಕೌಶಲ,ಚರ್ಚಾ ಸಾಮರ್ಥ್ಯ ವೃದ್ದಿಯಾಗುತ್ತದೆ,ನಂತರ ಮನೆಗೆಲಸವಾಗಿ ಆ ವ್ಯಕ್ತಿಗಳ ಬಗ್ಗೆ ಒಂದು ಪುಟದಷ್ಟು ವಿಚಾರವನ್ನು ಬರೆದು ಕೊಂಡು ಬರಬೇಕು.  
 
#'''ಚರ್ಚಾ ಪ್ರಶ್ನೆಗಳು''';
 
#'''ಚರ್ಚಾ ಪ್ರಶ್ನೆಗಳು''';
*ಪ್ರವಾಸದ ಅನುಭವವನ್ನು ಏಕೆ ಬರೆದಿದಬೇಕು?
+
* ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು
*ಎಷ್ಟು ದಿನದ ಪ್ರವಾಸಗಳು ಹೆಚ್ಚು ಉಪಯೋಗಕಾರಿ?
+
 
 +
===ವ್ಯಾಕರಣಾಂಶ===
 +
====ಶಬ್ದಕೋಶ/ಪದ ವಿಶೇಷತೆ====
 +
 
 +
====ಭಾಷಾ ಚಟುವಟಿಕೆ - 2====
 +
#'''ಚಟುವಟಿಕೆಯ ಹೆಸರು;''' ವಿಭಕ್ತಿ ಪ್ರತ್ಯಯ ಗುರುತಿಸಿ
 +
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;''' ವ್ಯಾಕರಣ ಸಂಬಂಧಿ ವಿಭಕ್ತಿ ಪ್ರತ್ಯಯ ಗುರುತಿಸುವಿಕೆ<br>
 +
'''ಜೀವನ ಕೌಶಲ ;'''<br>
 +
'''ಭಾಷಾ ಕೌಶಲ ;''' <br>
 +
#'''ಸಮಯ:''' 15ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;''' ಪದ ಸಂಗ್ರಹ
 +
#''' ವಿಧಾನ/ಪ್ರಕ್ರಿಯೆ:'''''' , 10 ಪದಗಳನ್ನು ಮೊದಲೇ ಪಟ್ಟಿಮಾಡಿ ಮಕ್ಕಳಿಗೆ ನೀಡಬೇಕು. ಮೂರನೇ ಗುಂಪಿನ ಮಕ್ಕಳು ಪದವನ್ನು ಬಿಡಿಸಿ ವಿಭಕ್ತಿ ಪ್ರತ್ಯಯ ಮತುತ ವಿಭಕ್ತಿಯನ್ನು ಪಟ್ಟಿನೋಡಿ ಹೇಳುತ್ತಾರೆ.
 +
#'''ಚರ್ಚಾ ಪ್ರಶ್ನೆಗಳು;'''
 +
#'''ಮೌಲ್ಯಮಾಪನ ಪ್ರಶ್ನೆಗಳು;'''
  
===೨ನೇ ಅವಧಿಯ ಮೌಲ್ಯಮಾಪನ===
+
===ಘಟಕ 3ರ ಮೌಲ್ಯಮಾಪನ===
 +
1.ನಿಮ್ಮ ಓದಿನ ಹವ್ಯಾಸದ ಬಗ್ಗೆ ತರಗತಿಯಲ್ಲಿ ಚರ್ಚಿಸಿ ಅಥವ ಠಿಪ್ಪಣಿ ಬರೆಯಿರಿ<br>
 +
2.ಲೇಖಲರಿ ತಲೆ ಬೋಳಿಸಿಕೊಳ್ಳಲು ಕಾಋಣ ತಿಳಿಸಿ
  
 
=ಘಟಕ -4=
 
=ಘಟಕ -4=
 
===ಪರಿಕಲ್ಪನೆ===
 
===ಪರಿಕಲ್ಪನೆ===
 
'''ಬಲ್ಬ ಬದಲಾವಣೆಯ ಪ್ರಸಂಗ'''
 
'''ಬಲ್ಬ ಬದಲಾವಣೆಯ ಪ್ರಸಂಗ'''
===ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-೩===
+
==ಘಟಕ ಭಾಗ-4 ರ ಗುರಿ ಮತ್ತು ಉದ್ದೇಶ==
 +
===ಪೀಠಿಕೆ===
 +
ಹೀಗೆಯೇ ಚಲಬಿಡದೆ ಓದಿದ ಮಾಲತ್ತಿಯವರಿಗೆ ಆಗಿದ್ದಾಗ್ಗೆ ತೊಂದರೆಗಳು ಬಂದೊದಗುತ್ತಿದ್ದವು. ತಾವು ಓದುತ್ತಿದ್ದ ವಿದ್ಯುತ್ ಕಂಭದ ಬಲ್ಬ ನಿಷ್ಕ್ರಿಯವಾದಗ ಗ್ರಾಮಪಂಚಾಯತಿ ಅಧಿಕಾರಿಗಳ ಸಹಾಯದಿಂದ ಹೊಸ ಬಲ್ಬ್ ಪಡೆದದ್ದು ನಿಜಕ್ಕೂ ಸ್ವಾರಸ್ಯವಾಗಿದೆ.
 +
 
 
===ವಿವರಣೆ===
 
===ವಿವರಣೆ===
===ಬಳಸಬಹುದಾದ ಬೋಧನೋಪಕರಣಗಳು (ತಮಗೆ ಸರಿತೋರಿದ ಕಡೆ ಬಳಸಬಹುದು)===
+
ಇದ್ದಕ್ಕಿದ್ದಂತೆ ಒಂದು ದಿನ ------ಹೂ ಬನವಾಗಿ ಅರಳುತ್ತ
===ಶಬ್ದಕೋಶ/ಪದ ವಿಶೇಷತೆ===
 
 
[[:File:ಚಟುವಟಿಕೆಯ ಮಾದರಿ ರೂಪುರೇಷೆ.odt]]
 
[[:File:ಚಟುವಟಿಕೆಯ ಮಾದರಿ ರೂಪುರೇಷೆ.odt]]
 
+
====ಪಠ್ಯ ಚಟುವಟಿಕೆ - 4====
===ವ್ಯಾಕರಣಾಂಶ===
 
#ಶಿಕ್ಷಕರು ದ್ವಿರುಕ್ತಿ ,ಅನುಕರಣಾವ್ಯಯ ಮತ್ತು ಜೋಡುನುಡಿ  ಪದಗೊಂಚಲುಗಳ  ಮಿಶ್ರಣ ಮಾಡಿ  ಪ್ರದರ್ಶಿಸುವುದು.<br>
 
#ವಿದ್ಯಾರ್ಥಿಗಳು ಪರಸ್ಪರ ಚರ್ಚಿಸಿ ವಿಭಾಗೀಕರಿಸುವುದು.<br>
 
#ವಿದ್ಯಾರ್ಥಿಗಳ ಅನುಮಾನವನ್ನು ಪರಿಹರಿಸುವುದು ಮತ್ತು ತಾವೇ ಅಂತಹ ಪದಗಳನ್ನು ಪಟ್ಟಿ ಮಾಡುವಂತೆ ಪ್ರೇರೇಪಿಸುವುದು. <br>
 
#ಕರ್ತರಿ-ಕರ್ಮಣಿ ವಾಕ್ಯವನ್ನು ಕರಿಹಲಗೆಯ ಮೇಲೆ ಬರೆದು ವಿದ್ಯಾರ್ಥಿಗಳು ಅವುಗಳ ವ್ಯತ್ಯಾಸವನ್ನು  ಗುರುತಿಸುವಂತೆ ಮಾಡುವುದು. ಅವುಗಳ  ಬಗ್ಗೆ ಅರಿಯುವುದು. <br>
 
#ಬೇರೆ ಬೇರೆ ಕ್ರಿಯಾಪದಗಳನ್ನು ನೀಡಿ  , ವುಗಳ ಅರ್ಥವ್ಯತ್ಯಾಸಗಳನ್ನು ಚರ್ಚಿಸಿ ಅರಿತುಕೊಳ್ಳುವುದು.<br>
 
 
 
===ಚಟುವಟಿಕೆ===
 
 
#'''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು  
 
#'''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು  
#''' ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು  
+
#''' ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು [https://www.google.co.in/search?q=picture+sequence&safe=active&client=ubuntu&hs=at3&channel=fs&biw=1252&bih=517&source=lnms&tbm=isch&sa=X&ved=0ahUKEwjPuaes8c3QAhVJMI8KHZEBBwwQ_AUIBigB#safe=active&channel=fs&tbm=isch&q=picture+story+for+kids+in+sequence ಈ ಚಿತ್ರಗಳಿಗಾಗಿ ಇಲ್ಲಿ ಕ್ಲಕ್ಕಿಸಿರಿ]
#'''ಸಮಯ:''' 15ನಿಮಿಷಗಳು
+
#'''ಸಮಯ:''' 20 ನಿಮಿಷಗಳು
 
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
#'''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,  
 
#'''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ  ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15  -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು  ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ  ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,  
೧೨೨ ನೇ ಸಾಲು: ೧೭೫ ನೇ ಸಾಲು:
 
*ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
 
*ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
 
*ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?  
 
*ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?  
*ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?  
+
*ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?
  
#'''ಚಟುವಟಿಕೆಯ ಹೆಸರು ;'''ಉತ್ತರ ಕರ್ನಾಟಕದ ಜಾನಪದ ಕುಣಿತಗಳ ಪರಿಚಯ
+
====ವ್ಯಾಕರಣಾಂಶ====
#'''ಸಮಯ ;'''15 ನಿಮಿಷಗಳು
 
#'''ಸಾಮಗ್ರಿಗಳು/ಸಂಪನ್ಮೂಲಗಳು ;''' ಪೇಪರ್ ಮತ್ತು ಪೆನ್
 
#'''ವಿಧಾನ/ಪ್ರಕ್ರಿಯೆ ;''' ಕೆಲವು ಜಾನಪದ ಕುಣಿತಗಳನ್ನು ಪಟ್ಟಿಮಾಡಲು ತಿಳಿಸುವುದು . ಪ್ರತಿ ತಂಡಕ್ಕೂ ಯಾವುದಾದರು ಒಂದು ಜಾನಪದ ಕುಣಿತವನ್ನು ನೀಡಿ ಚರ್ಚೆ ಮಾಡಿ ಪ್ರಬಂಧ ಬರೆದು ಮಂಡಿಸಲು ತಿಳಿಸುವುದು. (ಒಂದು ಕುಣಿತ ಮಾತ್ರ ನೀಡುವುದು ಹಾಗು ತಂಡದ ನಾಯಕ ಮಂಡನೆ ಮಾಡಬಹುದು). ಮೂರನೇ ಗುಂಪಿನ ಮಕ್ಕಳಿಗೆ ಪಾಠದ ಯಾವುದಾದರು ಪುಟವನ್ನು ನೀಡಿ ಸ್ವರಾಕ್ಷರ ಪದಗಳು ಅಥವ ವ್ಯಂಜನಾಕ್ಷರ ಪದ  ಗುರ್ತಿಸಿ ಬರೆಯಲು ತಿಳಿಸುವುದು (ಪಠ್ಯಪುಸ್ತಕದ ಪರಿಚಯವಾಗುತ್ತದೆ).
 
#'''ಚರ್ಚಾ ಪ್ರಶ್ನೆಗಳು ;'''
 
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''ಮಾತನಾಡುವುದು,ಆಲಿಸುವುದು,ಓದುವುದು,ಸಾಮಾಜಿಕ ಹೊಂದಾಣಿಕೆ,ಅಕ್ಷರ ಪರಿಚಯ,ಬರವಣಿಗೆ
 
#'''ಮೌಲ್ಯಮಾಪನ ಪ್ರಶ್ನೆಗಳು ;'''
 
*ನಿಮಗೆ ಇಷ್ಟವಾದ ಜಾನಪದ ಕುಣಿತ ಯಾವುದು? ಏಕೆ ?
 
*ಜಾನಪದ ಕಲೆಗಳನ್ನು ಉಳಿಸಬೇಕು,ಏಕೆ?
 
  
===ಅವಧಿ-3ರ ಮೌಲ್ಯಮಾಪನ===
+
====ಶಬ್ದಕೋಶ/ಪದ ವಿಶೇಷತೆ====
  
 +
====ಭಾಷಾ ಚಟುವಟಿಕೆ====
 +
#'''ಚಟುವಟಿಕೆಯ ಹೆಸರು;''' ಆಡುಭಾಷೆಯನ್ನು ಪಟ್ಟಿಮಾಡಿ ಮತ್ತು ಪಠ್ಯಭಾಷೆಗೆ ಅನುವಾದಿಸಿ ಬರೆಯಿರಿ
 +
#'''ವೃದ್ದಿಗೊಳ್ಳುವ ಸಾಮರ್ಥ್ಯಗಳು ;'''
 +
1.'''ಜೀವನ ಸಾಮರ್ಥ್ಯ'''
 +
2.''' ಭಾಷಾ ಸಾಮರ್ಥ್ಯ'''
 +
#'''ಸಮಯ:''' 15ನಿಮಿಷಗಳು
 +
#'''ಸಾಮಗ್ರಿಗಳು/ಸಂಪನ್ಮೂಲಗಳು;'''ಪಠ್ಯ ಪುಸ್ತಕ
 +
#''' ವಿಧಾನ/ಪ್ರಕ್ರಿಯೆ:''' ಮಾಲಗತ್ತಿಯವರ ಪಠ್ಯದಲ್ಲಿ ಬಂದಿರುವ ಆಡುಭಾಷೆಯನ್ನು ಮೊದಲು ಪಟ್ಟಿಮಾಟಲು ತಿಳಿಸುವುದು ನಂತರ ಅದನ್ನು ಪಠ್ಯಭಾಷೆಗೆ ಅನುವಾದಿಸಿ ಬರೆಯುತ್ತಾರೆ ಮೂರನೇ ಗುಂಪಿನ ಮಕ್ಕಳೂ ಸಹ ಉಳಿದವರ ಜೊತೆ ಚರ್ಚಿಸಿ ನೋಡಿ ಬರೆದುಕೊಳ್ಳುತ್ತಾರೆ.
 +
#'''ಚರ್ಚಾ ಪ್ರಶ್ನೆಗಳು;'''
 +
1.ಆಡುಭಾಷೆಗೂ ಪಠ್ಯ ಭಾಷೆಗೂ ವ್ಯತ್ಯಾಸವೇನು?
 +
#'''ಮೌಲ್ಯಮಾಪನ ಪ್ರಶ್ನೆಗಳು;'''
 +
 +
===ಘಟಕ 4ರ ಮೌಲ್ಯಮಾಪನ===
 +
1.ಮಾಲಗತ್ತಿಯವರ ಓದಿಗೆ ಉಂಟಾದ ತೊಡಕುಗಳೇನು?
 +
2.ಶಿಕ್ಷಕರ ಜೊತೆ ಇವರ ಬಾಂಧವ್ಯ ಹೇಗಿತ್ತು?
  
 
=ಉಪಸಂಹಾರ=
 
=ಉಪಸಂಹಾರ=
===ಪಠ್ಯದ ಮೌಲ್ಯಮಾಪನ===
+
ಅಂಬೇಡ್ಕರ್ ರವರ ಕಾಲಕ್ಕೆ ತರಗತಿಯ ಮೂಲೆಯಲ್ಲಿ ಕೂರಿಸಿ ಕೂಡಿಯಲು ನೀರನ್ನು ಲೋಟದಲ್ಲಿ ಕೊಡದೆ ಕೈಗೆ ಬಿಡುತ್ತಿದ್ದರು. ಆದರೆ ಈಗ ಕಾಲ ಸ್ವಲ್ಪ ಸುಧಾರಿಸಿದೆ. ಜಾತಿಪದ್ದತಿಯ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ದೇಶದ ಎಲ್ಲಾ ಪ್ರಜೆಗೂ ಸಮಾನ ಅವಕಾಶ ಮತ್ತು ಸಮಾನ ಆಧ್ಯತೆ ನೀಡಲಾಗುತ್ತಿದೆ. ಆದರೂ ಬುಡ ಸಮೇತ ಕಿತ್ತೊಗೆಯದಿದ್ದರು ನಿಯಂತ್ರಣದಲ್ಲಿದೆ. ಸಿದ್ದಲಿಂಗಯ್ಯ,ದೇವನೂರು ಮಹಾದೇವ.ಕೆ .ಶಿವರಾಮ್ ನಂತಹ ಅನೇಕ ವ್ಯಕ್ತಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದವರೇ ಆಗಿದ್ದಾರೆ.ಮಾಲಗತ್ತಿಯವರಂತೆ ಅನೇಕ ಸಾಧಕರು ತಮ್ಮ ತಮ್ಮ ಭಾಲ್ಯದಲ್ಲಿ ಕಹಿಯನ್ನ ಉಂಡು ನಂತರ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.
#ಹತ್ತಿರದ ಯಾವುದಾದರೂ ಒಂದು ಪ್ರವಾಸಿ ತಾಣಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ,ಪಡೆದ ಅನುಭವವನ್ನು ಕುರಿತು ಬರೆಯುವಂತೆ ಹೇಳುವುದು.<br>
+
 
#ಕರ್ನಾಟಕದ ಪ್ರಸಿದ್ದ ಕವಿಗಳ ಪಟ್ಟಿಯನ್ನು ತಯಾರಿಸಿಕೊಂಡು ಬರುವಂತೆ ಮಾಡುವುದು.<br>
+
=ಪಠ್ಯದ ಮೌಲ್ಯಮಾಪನ=
#ಕೆಲವು ಐತಿಹಾಸಿಕ , ಪೌರಾಣಿಕ ಸ್ಥಳಗಳನ್ನು ಕುರಿತು ರಸಪ್ರಶ್ನೆಯನ್ನು ನಡೆಸುವುದು.<br>
+
#ಈ ಗದ್ಯ ಭಾಗ ದಿಂದ ತಿಳಿದ ಅಂಶಗಳೇನು?
#ಕನ್ನಡದ ೧೦ ಪ್ರಮುಖ ಆತ್ಮಕಥೆಗಳನ್ನು  ಪಟ್ಟಿಮಾಡಿ <br>
+
#ಪ್ರಸ್ತುತ ದಲಿತರ ಸ್ಥಾನಮಾನಗಳೇನು?
===ಮಕ್ಕಳ ಚಟುವಟಿಕೆ===
+
 
 +
=ಶಿಕ್ಷಕರಿಗೆ ಸಂಪನ್ಮೂಲ=
 +
*ದಲಿತ ಚಳುವಳಿಯ ಇತಿಹಾಸವನ್ನು ತಿಳಿಯಲು [https://www.youtube.com/watch?v=7yVFpaKNVeY Mavalli Shanker, DSS state secretary Karnataka. ಇವರ ಸಂದರ್ಶನದ ವೀಡಿಯೋ]
 +
*ಪಠ್ಯದ ಮಾಹಿತಿ ಇರುವ ಅರವಿಂದ ಮಾಲಗತ್ತಿಯವರ ಸಂದರ್ಶನವನ್ನು ಕೇಳಲು [http://yourlisten.com/stfkoer/etihasadachakkadiaravinda-malagatti ಇಲ್ಲಿ ಕ್ಲಿಕ್ಕಿಸಿರಿ]
 +
*ದೇವನೂರು ಮಹಾದೇವರವರ ಆಂಗ್ಲ ಸಂಭಾಷಣೆಯನ್ನು ನೋಡಲು ಇಲ್ಲಿ [https://www.youtube.com/watch?v=bhJ8fd5B45M ಕ್ಲಿಕ್ಕಿಸಿರಿ]
 +
ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು ಕೇಳಿಸಿಕೊಂಡು ನಂತರ ಚರ್ಚಿಸಿರಿ
 +
 
 +
=ಮಕ್ಕಳ ಚಟುವಟಿಕೆ=
 +
#ಈ ಪಠ್ಯದ ಡಿಜಿಟಲ್ ಕಥೆ ತಯಾರಿಸಿರಿ ತರಗತಿಯಲ್ಲಿ ಪ್ರಸ್ತುತ ಪಡಿಸಿರಿ
 +
#ಈ ಪಠ್ಯವನ್ನು ಸಣ್ಣ ಕಥೆ ರೂಪದಲ್ಲಿ ಕತೆಯನ್ನು ಮಾರ್ಪಡಿಸಿ ಬರೆಯಿರಿ
 +
#ಉತ್ತರ ಕರ್ನಾಟಕದ ಪದಗಳನ್ನು ಸಂಗ್ರಹಿಸಿ ತಾವು ಆಡುವ ಭಾಷೆಯಲ್ಲಿನ ಅರ್ಥ ತಿಳಿಯಿರಿ.
 +
#ತರಗತಿಯಲ್ಲಿ ಮಾಲಗತ್ತಿರವರ ಅಣಕು ಸಂದರ್ಶನ ಮಾಡಿಸಿವಿದು
 +
#ಮಹಾತ್ಮಾ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಓದಿರಿ.
 +
#ದೇವನೂರು ಮಹಾದೇವ ರವರ ಕುಸುಮಬಾಲೆ ಮತ್ತು ಸಿದ್ದಲಿಂಗಯ್ಯರವರ ಊರು ಕೇರಿ ಕೃತಿಯನ್ನು ಓದಿರಿ.
 
ಯಾವುದು ಎಂಬುದರ ಬಗ್ಗೆ ಗೊಂದಲವಿದೆ.
 
ಯಾವುದು ಎಂಬುದರ ಬಗ್ಗೆ ಗೊಂದಲವಿದೆ.
  
<ref>'ಜಯಪುರದೊಳಗೊಂದು ಸುತ್ತು 'ವೀಡಿಯೋ ವೀಕ್ಷಿಸಲು [https://docs.google.com/file/d/0B93zhCaficQxMlFLMG1vZ2JZcFE/edit ಇಲ್ಲಿ ಕ್ಲಿಕ್ಕಿಸಿರಿ]</ref>.<br>
+
=ಆಕರ ಸೂಚಿ=
<ref>'ಜಯಪುರ ಬಣ್ಣಗಾರರ ತವರೂರು' ವೀಡಿಯೋ ವೀಕ್ಷಿಸಲು [https://www.youtube.com/watch?v=LLin5WBqCus ಇಲ್ಲಿ ಕ್ಲಿಕ್ಕಿಸಿರಿ]</ref>
+
<references/>
===ಆಕರ ಸೂಚಿ===
 
 
*ಕಣಜ
 
*ಕಣಜ
*ಲೇಖಕರ ಗರ್ನಮೆಂಟ್ ಬ್ರಾಹ್ಮಣ ಕೃತಿ
+
*ಲೇಖಕರ ಗರ್ನಮೆಂಟ್ ಬ್ರಾಹ್ಮಣ ಕೃತಿ, ಪುಟದ ಸಂಖ್ಯೆ-72-76
 
*ವಿಕಿಪೀಡಿಯಾ
 
*ವಿಕಿಪೀಡಿಯಾ
<references/>
 

೦೪:೫೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಪಠ್ಯದ ಗುರಿ ಮತ್ತು ಉದ್ದೇಶ

ಚಿತ್ರ:Itihasada chakkadi.mm

ಘಟಕ -1

ಪರಿಕಲ್ಪನೆ

ಗದ್ಯ ಭಾಗದ ಪೂರ್ವ ಪೀಠಿಕೆ (ಘಟಕದ ಪರಿಕಲ್ಪನೆ ಶೀರ್ಷಿಕೆ ದೊಡ್ಡದಾಗಬೇಕು)

ಘಟಕ ಭಾಗ-1 ರ ಗುರಿ ಮತ್ತು ಉದ್ದೇಶ

ಚಿತ್ರ:Itihasada chakkdi purva petike.mm

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

  1. ದಲಿತ ಸಾಹಿತ್ಯ

ದಲಿತ ಸಂವೇದನೆಯ ಸಾಹಿತ್ಯ ಪ್ರಕಾರವೇ ದಲಿತ ಸಾಹಿತ್ಯ. ದಲಿತಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಮಾತ್ರ ಕಾಣಿಸಿಕೊಂಡದ್ದಲ್ಲ, ಈಚೀಚೆಗೆ ಭಾರತದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯಪ್ರಭೇದ. ಜಗತ್ತಿನಾದ್ಯಂತ, ಎಚ್ಚರುತ್ತಿರುವ, ಶತಶತಮಾನಗಳ ಕಾಲ ದಮನಕ್ಕೆ ಒಳಗಾದ, ಕೆಳಪದರದ ವಿಶಿಷ್ಟ ದನಿ ಇದು.ನವೋದಯ, ಪ್ರಗತಿಶೀಲ, ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೇ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ-ಲಕ್ಷಣ ಧೋರಣೆಗಳಿವೆ. ಯಾವುದೇ ಸಾಹಿತ್ಯಕ ಆಂದೋಲನಗಳಿಗಿರುವಂತೆ ಇಲ್ಲಿಯೂ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದಷ್ಟಕ್ಕೆ ಯಾವುದೇ ಸಾಹಿತ್ಯ ಚಳುವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಅಥವಾ ಹಿನ್ನೆಲೆಗೆ ಯಾವ ಸೈದ್ಧಾಂತಿಕ ನಿಲುವುಗಳಿವೆ ಎನ್ನುವುದು ಮುಖ್ಯ. ಹಾಗೆಂದು, ಈ ಸೈದ್ಧಾಂತಿಕ ನಿಲುವುಗಳೂ ಸಹ, ಪರಿಸ್ಥಿತಿಯ ಅನಿವಾರ‍್ಯತೆಯಿಂದ, ತಕ್ಕಷ್ಟು ಚಿಂತನೆಯಿಂದ ನಿಷ್ಪನ್ನಗೊಂಡವುಗಳಾಗದೆ, ಯಾವ್ಯಾವೋ ರಾಜಕೀಯ ಪಕ್ಷಗಳ ವಿವಿಧೋದ್ದೇಶ ಮೂಲವಾದ ತಂತ್ರಗಳಾಗಿದ್ದರಂತೂ, ಅಲ್ಲಿ ಸಾಹಿತ್ಯಕ್ಕೆ ಅಪಾಯ ತಪ್ಪಿದ್ದಲ್ಲ. ಯಾವುದೇ ಸಾಹಿತ್ಯ ನಿರ್ಮಿತಿ ಸಿದ್ಧಾಂತಗಳನ್ನು ಮೀರಿ ನಿಲ್ಲುವುದರಿಂದ ಮಾತ್ರ ನಿಜವಾಗಿಯೂ ಮೌಲಿಕವಾಗಬಲ್ಲದು.(ಸಂಗ್ರಹ:ಕಣಜ)

  1. ಆತ್ಮ ಕಥೆ

ಜೀವನ ಚರಿತ್ರೆಯ ಒಂದು ವಿಶಿಷ್ಟ ಪ್ರಕಾರದ ಆತ್ಮಕಥೆ.ವ್ಯಕ್ತಿ ತನ್ನ ಜೀವನ ವಿವರವನ್ನು ಸ್ವತಃ ಬರೆದು ಧಾಖಲಿಸುವುದೇ ಆತ್ಮಕತೆ.ಬದುಕಿನ ಸಿಹಿ ಕಹಿಗಳೆರಡನ್ನೂ ಸ್ವತಂತ್ರವಾಗಿ ಮನಬಿಚ್ಚಿ ಹೇಳುವ ಅನುಭವ ನಿರೂಪಣೆ.ಸಿಂಹಾವಲೋಕನ ಕ್ರಮದಲ್ಲಿ ಸಾದರಪಡಿಸುವ ಸ್ಮೃತಿ ಚಿತ್ರಗಳೇ ಆತ್ಮಕಥೆ.
ಹೆಚ್ಚಿನ ಮಾಹಿತಿ

ಲೇಖಕರ ಪರಿಚಯ

ಈ ಆತ್ಮಕಥೆಯ ಲೇಖಕರಾದ ಶ್ರೀ ಅರವಿಂದ ಮಾಲಗತ್ತಿರವರು ಕ್ರಿ.ಶ 1956 ರಲ್ಲಿ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.ಕರ್ನಾಟಕ ವಿವಿ ಇಂದ ಎಮ್ ಎ ಪಿ ಎಚ್ ಡಿ ಪದವಿ ಪಡೆದು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.[೧] ಇವರ

  • ಕವನ ಸಂಕಲನಗಳು - ಮೂಕನಿಗೆ ಬಾಯಿ ಬಂದಾಗ,ಕಪ್ಪು ಕಾವ್ಯ,ಮೂರನೇ ಕಣ್ಣು
  • ಕಥಾ ಸಂಕಲನಗಳು - ಮುಗಿಯದ ಕಥೆಗಳು
  • ಕಾದಂಬರಿ -ಕಾರ್ಯ
  • ಆತ್ಮ ಕಥೆ - ಗೌರ್ಮೆಂಟ್ ಬ್ರಾಹ್ಮಣ
  • ವಿಮರ್ಶಾಕೃತಿಗಳು - ಜಾನಪದ ಶೋಧ,ಭೂತಾರಾಧನೆ
  • ಪ್ರಶಸ್ತಿ/ಪುರಸ್ಕಾರ -ಮೂಕನಿಕೆ ಬಾಯಿ ಬಂದಾಗ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ,ಗೌರ್ಮೆಂಟ್ ಬ್ರಾಹ್ಮಣ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ

ಹೆಚ್ಚಿನ ವಿವರಗಳಿಗಾಗಿ

  1. ಮಾಲಗತ್ತಿರವರ ಭಾವಚಿತ್ರವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿರಿ
  2. ಕನ್ನಡ ವಿಕಿಪೀಡೀಯಾದಲ್ಲಿನ ಅರವಿಂದ ಮಾಲಗತ್ತಿರವರ ವಿಚಾರವನ್ನು ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ
  3. ಕ ಸಾ ಅಕಾಡೆಮಿಯ ಸ್ವಂತ ಕವಿಯ ಓದು ವೀಕ್ಷಸಲು ಇಲ್ಲಿ ಕ್ಲಿಕ್ಕಿಸಿರಿ
  4. ಕನ್ನಡ ಸಂಸ್ಕೃತಿ ಇಲಾಖೆಯ ಅರವಿಂದ ಮಾಲಗತ್ತಿರವರ ಕಿರುಚಿತ್ರ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿರಿ

ಪಠ್ಯ ಚಟುವಟಿಕೆ - 01

  1. ಚಟುವಟಿಕೆಯ ಹೆಸರು; ಲೇಖಕರ ಜೀವನದ ಚರಿತ್ರೆಯ ಸಾಕ್ಷ್ಯಚಿತ್ರ ವೀಕ್ಷಣೆ
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

ಜೀವನ ಕೌಶಲ ;
1.ಜೀವನ ಸ್ಪೂರ್ತಿ
2.ಕಷ್ಟ ಜೀವನದ ಮಹತ್ವ
ಭಾಷಾ ಕೌಶಲ ;
1.ಕೇಳುವುದು ಮತ್ತು ನೋಡುವುದು
2.ಚರ್ಚೆ ಮತ್ತು ಅವಲೋಕನ

  1. ಸಮಯ: 15ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು;ಸಾಕ್ಷ್ಯಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
  3. ವಿಧಾನ/ಪ್ರಕ್ರಿಯೆ: ಮಕ್ಕಳಿಗೆ ಪ್ರಮುಖ ಕವಿಗಳ ಭಾವಚಿತ್ರವನ್ನು ತೋರಿಸುವುದು,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳು ಕವಿಗಳ ಹೆಸರನ್ನು ಹೇಳುವರು ಮತ್ತು ಕವಿಗಳ ಹೆಸರನ್ನು ಕಪ್ಪು ಹಲಗೆಯ ಮೇಲೆ ಬರೆಯಲು ತಿಳಿಸುವುದು.ಮೂರನೇ ಗುಂಪಿನ ಮಕ್ಕಳು ಕವಿಗಳ ಹೆಸರಗಳನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಉಚ್ಚಾರ ಮಾಡಲು ತಿಳಿಸುವುದು ಮತ್ತು ಬೋರ್ಡ್ ಮೇಲೆ ಬರೆದಿರುವ ಕವಿಗಳ ಹೆಸರನ್ನು ಓದಿಕೊಂಡು ಬರೆಯಲು ತಿಳಿಸುವುದು.ನಂತರ ಶಿಕ್ಷಕರು ಮಾಲಗತ್ತಿಯವರ ಬಗೆಗಿನ ವೀಡಿಯೋ ಮತ್ತು ಚಿತ್ರ ತೋರಿಸುತ್ತಾ ,ಈ ಕವಿ ಪರಿಚಯವನ್ನು ಮಕ್ಕಳಿಗೆ ಮಾಡಿಸುವುದು.
  4. ಚರ್ಚಾ ಪ್ರಶ್ನೆಗಳು;

೧. ಕನ್ನಡ ಸಾಹಿತ್ಯಕ್ಕೆ ಮಾಲಗತ್ತಿಯವರ ಕೊಡುಗೆ ಏನು?
೨. ಮಾಲಗತ್ತಿಯವರ ಇತರೇ ಆಸಕ್ತಿ ತಿಳಿಸಿರಿ?

  1. ಮೌಲ್ಯಮಾಪನ ಪ್ರಶ್ನೆಗಳು;

1.ಕನ್ನಡದ ಪ್ರಸಿದ್ದ ದಲಿತ ಸಾಹಿತಿಗಳನ್ನು ಹೆಸರಿಸಿರಿ?
2.ಯಾವುದಾದರು ದಲಿತ ಸಂವೇದನೆಯ ಪದ್ಯವನ್ನು ಸಂಗ್ರಹಿಸಿ ತರಗತಿಯಲ್ಲಿ ಓದಿರಿ?

ನೀಡಿರುವ ಗದ್ಯಭಾಗದ ಹಿನ್ನಲೆ

ಅರವಿಂದ ಮಾಲಗತ್ತಿಯವರ ಸುಪ್ರಸಿದ್ದ ಆತ್ಮಕಥೆ 'ಗೌರ್ಮಟ್ ಬ್ರಾಹ್ಮಣ'ಕೃತಿಯ ಕೆಲವು ಮಹತ್ವದ ಘಟನೆಗಳಿಂದ ಈ ಭಾಗವನ್ನು ಆಯ್ಕೆಮಾಡಿಕೊಳ್ಳಲಾಗಿದೆ.ಈ ಭಾಗವನ್ನು ಮೂರನೇ ಅಧ್ಯಯದ ಪುಟದ ಸಂಖ್ಯೆ 72-75ರ ವರೆಗಿನ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.[೨].
.ಪದೇ ಪದೇ ಬಲ್ಬ್ ದುರಸ್ಥಿಗಳ್ಳುತ್ತಿದ್ದ ಕಾರಣವನ್ನು ತಿಳಿಯಲು ಮತ್ತು ಸ್ವಾರಸ್ಯವನ್ನು ತಿಳಿದುಕೊಳ್ಳಲು ಬಹುದು

ಪ್ರಸ್ತುತ ಗದ್ಯ ಪೀಠಿಕೆ

ಪೂರ್ಣ ಪಾಠದ ವಿವರ,ಅವರ ಬಾಲ್ಯದ ಓದು ಮತ್ತು ಕಲಿಕಾ ಪರಿಸರವನ್ನು ಉಲ್ಲೇಖಿಸುವಾಗ ಈ ಸನ್ನಿವೇಶಗಳು ಬಂದಿವೆ

ಘಟಕ - 1 ರ ಮೌಲ್ಯಮಾಪನ

  • ಆತ್ಮ ಕಥೆ ಎಂದರೇನು? ನಮಗೆ ಯಾರ ಆತ್ಮ ಕಥೆ ಓದಬೇಕೆಂದು ಆಸೆ ಇದೆ.
  • ಲೇಖಕರ ಸಂಪೂರ್ಣ ಸಾಹಿತ್ಯ ಪ್ರಕಾರಗಳನ್ನು ಪಟ್ಟಿಮಾಡಿ

ಘಟಕ-2

ಪರಿಕಲ್ಪನೆ

ಮೊಳಕೆಯೊಡೆದ ಓದಿನ ಹವ್ಯಾಸ

ಘಟಕ ಭಾಗ-2 ರ ಗುರಿ ಮತ್ತು ಉದ್ದೇಶ

ಚಿತ್ರ:Molakeyodeda Odina havyasa.mm

ಪೀಠಿಕೆ

'ನೋಡಿ ಕಲಿ ಮಾಡಿ ತಿಳಿ' ಎಂಬಂತೆ ಹಾಗು ಸಹವಾಸದಂತೆ ಬುದ್ದಿ ಬರುತ್ತದೆ ಎಂಬಂತೆ ಇಟ್ಟಪ್ಪ ಎಂಬುವವನ ಜೊತೆ ಸೇರಿ ಲೇಖಕರಿಗೆ ಓದಿನ ಗೀಳು ಹತ್ತುತ್ತದೆ.ಗೀಳು ಹವ್ಯಾಸವಾಗಿ,ಹವ್ಯಾಸ ಸಾಧನೆಗೆ ದಾರಿಮಾಡಿಕೊಡುತ್ತದೆ.

ವಿವರಣೆ

ಆಯ್ದು ಕೊಂಡಿರು ಪಠ್ಯದ ಪ್ರಮಾಣ - ಇತಿಹಾಸದ ಚಕ್ಕಡಿ ------- ಗುಡ್ಡಕ್ಕೆ ಬರಲು ಪ್ರಾರಂಭಿಸಿದರು
ಚರ್ಚಿಸಬೇಕು ತಿಳಿಸಬೇಕಾದ ಪ್ರಮುಖ ಅಂಶ ಪದ್ಮಾವತಿ ಗುಡ್ಡ,ಇಟ್ಟಪ್ಪ ,ಜನರ ಗೇಲಿಯ ಮಾತುಗಳು ಪಠ್ಯ ಸ್ವಾರಸ್ಯ

  • ಅಳಬುರುಕ ಕಲ್ಲು =
  • ಚೌಕಟ್ಟಿನಾಗ ಬರುತ್ತಾನೆ= ದಿನಪತ್ರಿಕೆಯಲ್ಲಿ ಬರುತ್ತಾನೆ

ಪಠ್ಯ ಚಟುವಟಿಕೆ 2

  1. ಚಟುವಟಿಕೆಯ ಹೆಸರು; ನನ್ನ ಓದುನ ಹವ್ಯಾಸ
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

ಜೀವನ ಕೌಶಲ ; 1.ಓದುವ ಹವ್ಯಾಸದ ವೃದ್ದಿ
2.ಕಲಿಕಾ ಪರಿಸರದ ಸೃಷ್ಟಿ
3.ಇತರರ ಉತ್ತಮ ಮಾದರಿಯ ಆಯ್ಕೆ
ಭಾಷಾ ಕೌಶಲ ;
1.ಬರವಣಿಗೆ ಮತ್ತು ಚರ್ಚೆ 2.ಅಭಿವ್ಯಕ್ತಿ 3.ಓದುಗಾರಿಕೆ

  1. ಸಮಯ: 15ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು;
  3. ವಿಧಾನ/ಪ್ರಕ್ರಿಯೆ: ಪ್ರತಿಯೊಬ್ಬ ಮಗುವೂ ಮೊದಲು ತನ್ನ ಓದಿನ ಹವ್ಯಾಸದ ಬಗ್ಗೆ ತಂಡ ಜೊತೆ ಚರ್ಚಿಸಬೇಕು. ನಂತರ ಸುಮಾರು ಒಂದು ಪುಟದಷ್ಟು ತನ್ನ ಅನಿಸಿಕೆ ಬರೆಯ ಬೇಕು. ಮತ್ತು ತರಗತಿಯಲ್ಲಿ ಹಂಚಿಕೊಳ್ಳಬೇಕು.ಮೂರನೇ ಮೂರನೇ ಗುಂಪಿನ ಮಕ್ಕಳು ಸಹ ತಪ್ಪಾದರೂ ಸಹ ಕಡ್ಡಾಯವಾಗಿ ಬರೆಯಬೇಕು . ಇದರಿಂದ ಮಕ್ಕಳ ಭಾಗವಹಿಸುವಿಕೆ ಹೆಚ್ಚಾಗಿ ಕಲಿಕೆಯ ಮೇಲೆ ಪ್ರಭಾವ ಬೀರಬಹುದು.
  4. ಚರ್ಚಾ ಪ್ರಶ್ನೆಗಳು;

??????

  1. ಮೌಲ್ಯಮಾಪನ ಪ್ರಶ್ನೆಗಳು;

1.ಮುಂಜಾನೆಯ ಓದು ನಿನಗೆ ಏಕೆ ಇಷ್ಟ ಅಥವ ಇಷ್ಟ ಇಲ್ಲ? 2.ಏಕಾಂತದ ಓದು ಇಷ್ಟವೋ ಅಥವ ಗುಂಪು ಓದು ಇಷ್ಡವೋ?

ವ್ಯಾಕರಣಾಂಶ/ಛಂದಸ್ಸು

ಶಬ್ದಕೋಶ/ಪದ ವಿಶೇಷತೆ

  • ಕೇರಿ = ನಾವಿರುವ ಪ್ರದೇಶ
  • ಗುಡ್ಡ = ಚಿಕ್ಕ ಬೆಟ್ಟ

ಸರ್ವನಾಮ

ಪದೇ ಪದೇ ಬರುವ ನಾಮಪದಗಳ ಸ್ಥಾನದಲ್ಲಿ ಬಳಸುವ ಪದಗಳಿಗೆ ಸರ್ವನಾಮಗಳೆಂದು ಹೆಸರು. ಉದಾ; ಅವನು ಅವಳು ಅದು

ಭಾಷಾ ಚಟುವಟಿಕೆ - 1

  1. ಚಟುವಟಿಕೆಯ ಹೆಸರು; ಮೊದಲ ಪುಟದಲ್ಲಿನ ಸರ್ವನಾಮಗಳನ್ನು ಗುರುತಿಸಿ ಬರೆಯಿರಿ
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

ಜೀವನ ಕೌಶಲ ;????
ಭಾಷಾ ಕೌಶಲ ;

  • ಸರ್ವನಾಮಗಳನ್ನು ಗುರುತಿಸುವುದು
  1. ಸಮಯ: 10 ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು; ಪಠ್ಯ ಪುಸ್ತಕ
  3. ವಿಧಾನ/ಪ್ರಕ್ರಿಯೆ: ಮೊದಲು ಸರ್ವನಾಮ ಎಂದರೇನು? ಎಂದು ತಿಳಿಸಿಕೊಟ್ಟು ನಂತರ ಪ್ರಸ್ತುತ ಪಠ್ಯದ ಮೊದಲ ಅವಧಿಯ ಭಾಗದಲ್ಲಿರುವ ಸರ್ವನಾಮಗಳನ್ನು ಗುರುತಿಸಿ ಬರೆವಂತೆ ತಿಳಿಸುವುದು. ತಂಡದ ನಾಯಕರು ಇದರ ಮೇಲ್ವಿಚಾರಣೆ ಮಾಡುವರು
  4. ಚರ್ಚಾ ಪ್ರಶ್ನೆಗಳು;
  5. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 2ರ ಮೌಲ್ಯಮಾಪನ

ಘಟಕ -3

ಪರಿಕಲ್ಪನೆ

ಮಾಲಗತ್ತಿಯವರ ಪರೀಕ್ಷಾ ತಯಾರಿ

ಘಟಕ ಭಾಗ-3 ರ ಗುರಿ ಮತ್ತು ಉದ್ದೇಶ

ಚಿತ್ರ:Malgattiyavara pariksha tayari.mm

ಪೀಠಕೆ

ಒಬೊಬ್ಬರಿಗೂ ಒಂದೊಂದು ರೀತಿ ಓದುವ ಹವ್ಯಾಸ ವಿರುತ್ತದೆ.ಬೆಳಗಿನ ಓದಿ ಹಗಲಿನ ಓದು,ಇರುಳಿನ ಓದಿ ಹೀಗೆ ಹಲವು ರೀತಿಯಲ್ಲಿ ಓದುವುದನ್ನು ಅಭ್ಯಾಸ ಮಾಡಿಕೊಂಡಿರುತ್ತಾರೆ.ಅದಕ್ಕೆ ಕಾರಣವೋ ಇರಬಹುದು ಹಾಗೆ ಮನಸ್ಥಿತಿಯೂ ಇರಬಹುದು.ಇಲ್ಲಿ ಲೇಖಕರ ಓದಿನ ಪರಿಯನ್ನು ತಿಳಿದುಕೊಳ್ಳೋಣ

ವಿವರಣೆ

ಮೊದ ಮೊದಲು ನಾನು ------ಓದುವ ವಾಡಿಕೆ ಇತ್ತು

ಪಠ್ಯ ಚಟುವಟಿಕೆ-3

  1. ಚಟುವಟಿಕೆ; ಕೆಲವು ಮಹಾನ್ ವ್ಯಕ್ತಿಗಳ ಬಾಲ್ಯದ ಚಿತ್ರಗಳನ್ನು ಗುರುತಿಸಿ ಹೇಳಿ
  2. ವಿಧಾನ/ಪ್ರಕ್ರಿಯೆ ;ಇಮೇಜ್ ವ್ಯೂವರ್ ಬಳಸಿ ಸ್ಲೈಡ್ ಬದಲವಣೆ ಈ ಮೊದಲೇ ಕೆಲವು ಮಹಾನ್ ವ್ಯಕ್ತಿಗಳ ಚಿತ್ರದ ಸಂಗ್ರಹ ವಿರಬೇಕು.
  3. ಸಮಯ ;೨೦ ನಿಮಿಷ
  4. ಸಾಮಗ್ರಿಗಳು/ಸಂಪನ್ಮೂಲಗಳು:ಚಿತ್ರ ಸಂಗ್ರಹ ಪ್ರೋಜೆಕ್ಟರ್,
  5. ಹಂತಗಳು ; ಮೊದಲು ಪ್ರತಿ ತಂಡಕ್ಕೆ ಒಂದರಂತೆ ಮಕ್ಕಳು ಚಿತ್ರವನ್ನು ಗುರುತಿಸಿ ಹೇಳಬೇಕು ಮತ್ತು ಅವರ ಸಾಧನೆಯ ಬಗ್ಗೆ ತಂಡದಿಂದ ಯಾರಾದರು ಒಬ್ಬರು ಅವರ ಬಗ್ಗೆ ತಮಗೆ ತಿಳಿದ ವಿಷಯವನ್ನು ಹಂಚಿಕೊಳ್ಳಬೇಕು.ಇದರಿಂದ ಅವರ ಮಾತನಾಡುವ ಕೌಶಲ,ಚರ್ಚಾ ಸಾಮರ್ಥ್ಯ ವೃದ್ದಿಯಾಗುತ್ತದೆ,ನಂತರ ಮನೆಗೆಲಸವಾಗಿ ಆ ವ್ಯಕ್ತಿಗಳ ಬಗ್ಗೆ ಒಂದು ಪುಟದಷ್ಟು ವಿಚಾರವನ್ನು ಬರೆದು ಕೊಂಡು ಬರಬೇಕು.
  6. ಚರ್ಚಾ ಪ್ರಶ್ನೆಗಳು;
  • ಮಕ್ಕಳ ಅನುಭವ ಹಂಚಿಕೆಯ ನಂತರ ಅದಕ್ಕೆ ತಕ್ಕಂತೆ ಪೂರಕ ಪ್ರಶ್ನೆಗಳನ್ನು ಕೇಳಬಹುದು

ವ್ಯಾಕರಣಾಂಶ

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ - 2

  1. ಚಟುವಟಿಕೆಯ ಹೆಸರು; ವಿಭಕ್ತಿ ಪ್ರತ್ಯಯ ಗುರುತಿಸಿ
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ವ್ಯಾಕರಣ ಸಂಬಂಧಿ ವಿಭಕ್ತಿ ಪ್ರತ್ಯಯ ಗುರುತಿಸುವಿಕೆ

ಜೀವನ ಕೌಶಲ ;
ಭಾಷಾ ಕೌಶಲ ;

  1. ಸಮಯ: 15ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು; ಪದ ಸಂಗ್ರಹ
  3. ವಿಧಾನ/ಪ್ರಕ್ರಿಯೆ:' , 10 ಪದಗಳನ್ನು ಮೊದಲೇ ಪಟ್ಟಿಮಾಡಿ ಮಕ್ಕಳಿಗೆ ನೀಡಬೇಕು. ಮೂರನೇ ಗುಂಪಿನ ಮಕ್ಕಳು ಪದವನ್ನು ಬಿಡಿಸಿ ವಿಭಕ್ತಿ ಪ್ರತ್ಯಯ ಮತುತ ವಿಭಕ್ತಿಯನ್ನು ಪಟ್ಟಿನೋಡಿ ಹೇಳುತ್ತಾರೆ.
  4. ಚರ್ಚಾ ಪ್ರಶ್ನೆಗಳು;
  5. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 3ರ ಮೌಲ್ಯಮಾಪನ

1.ನಿಮ್ಮ ಓದಿನ ಹವ್ಯಾಸದ ಬಗ್ಗೆ ತರಗತಿಯಲ್ಲಿ ಚರ್ಚಿಸಿ ಅಥವ ಠಿಪ್ಪಣಿ ಬರೆಯಿರಿ
2.ಲೇಖಲರಿ ತಲೆ ಬೋಳಿಸಿಕೊಳ್ಳಲು ಕಾಋಣ ತಿಳಿಸಿ

ಘಟಕ -4

ಪರಿಕಲ್ಪನೆ

ಬಲ್ಬ ಬದಲಾವಣೆಯ ಪ್ರಸಂಗ

ಘಟಕ ಭಾಗ-4 ರ ಗುರಿ ಮತ್ತು ಉದ್ದೇಶ

ಪೀಠಿಕೆ

ಹೀಗೆಯೇ ಚಲಬಿಡದೆ ಓದಿದ ಮಾಲತ್ತಿಯವರಿಗೆ ಆಗಿದ್ದಾಗ್ಗೆ ತೊಂದರೆಗಳು ಬಂದೊದಗುತ್ತಿದ್ದವು. ತಾವು ಓದುತ್ತಿದ್ದ ವಿದ್ಯುತ್ ಕಂಭದ ಬಲ್ಬ ನಿಷ್ಕ್ರಿಯವಾದಗ ಗ್ರಾಮಪಂಚಾಯತಿ ಅಧಿಕಾರಿಗಳ ಸಹಾಯದಿಂದ ಹೊಸ ಬಲ್ಬ್ ಪಡೆದದ್ದು ನಿಜಕ್ಕೂ ಸ್ವಾರಸ್ಯವಾಗಿದೆ.

ವಿವರಣೆ

ಇದ್ದಕ್ಕಿದ್ದಂತೆ ಒಂದು ದಿನ ------ಹೂ ಬನವಾಗಿ ಅರಳುತ್ತ File:ಚಟುವಟಿಕೆಯ ಮಾದರಿ ರೂಪುರೇಷೆ.odt

ಪಠ್ಯ ಚಟುವಟಿಕೆ - 4

  1. ಚಟುವಟಿಕೆಯ ಹೆಸರು; ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
  2. ವಿಧಾನ/ಪ್ರಕ್ರಿಯೆ: ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು ಈ ಚಿತ್ರಗಳಿಗಾಗಿ ಇಲ್ಲಿ ಕ್ಲಕ್ಕಿಸಿರಿ
  3. ಸಮಯ: 20 ನಿಮಿಷಗಳು
  4. ವೃದ್ದಿಗೊಳ್ಳುವ ಸಾಮರ್ಥ್ಯಗಳು ; ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
  5. ಹಂತಗಳು: ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆಹೇಳಲು ತಿಳಿಸುವುದು ,ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಪುನಃ ತರಗತಿಯಲ್ಲಿ ಕತೆ ಹೇಳಬೇಕು . ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
  6. ಸಾಮಗ್ರಿಗಳು/ಸಂಪನ್ಮೂಲಗಳು; 10-15 ಭಾವಚಿತ್ರಗಳು, ಮಾದರಿ ಕತೆ (ಮಕ್ಕಳಿಗೆ ಮಾದರಿ ತೋರಿಸಿದರೆ ಬೇಗನೇ ಸಿದ್ದರಾಗುತ್ತಾರೆ)
  7. ಚರ್ಚಾ ಪ್ರಶ್ನೆಗಳು;
  • ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
  • ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
  • ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?

ವ್ಯಾಕರಣಾಂಶ

ಶಬ್ದಕೋಶ/ಪದ ವಿಶೇಷತೆ

ಭಾಷಾ ಚಟುವಟಿಕೆ

  1. ಚಟುವಟಿಕೆಯ ಹೆಸರು; ಆಡುಭಾಷೆಯನ್ನು ಪಟ್ಟಿಮಾಡಿ ಮತ್ತು ಪಠ್ಯಭಾಷೆಗೆ ಅನುವಾದಿಸಿ ಬರೆಯಿರಿ
  2. ವೃದ್ದಿಗೊಳ್ಳುವ ಸಾಮರ್ಥ್ಯಗಳು ;

1.ಜೀವನ ಸಾಮರ್ಥ್ಯ 2. ಭಾಷಾ ಸಾಮರ್ಥ್ಯ

  1. ಸಮಯ: 15ನಿಮಿಷಗಳು
  2. ಸಾಮಗ್ರಿಗಳು/ಸಂಪನ್ಮೂಲಗಳು;ಪಠ್ಯ ಪುಸ್ತಕ
  3. ವಿಧಾನ/ಪ್ರಕ್ರಿಯೆ: ಮಾಲಗತ್ತಿಯವರ ಪಠ್ಯದಲ್ಲಿ ಬಂದಿರುವ ಆಡುಭಾಷೆಯನ್ನು ಮೊದಲು ಪಟ್ಟಿಮಾಟಲು ತಿಳಿಸುವುದು ನಂತರ ಅದನ್ನು ಪಠ್ಯಭಾಷೆಗೆ ಅನುವಾದಿಸಿ ಬರೆಯುತ್ತಾರೆ ಮೂರನೇ ಗುಂಪಿನ ಮಕ್ಕಳೂ ಸಹ ಉಳಿದವರ ಜೊತೆ ಚರ್ಚಿಸಿ ನೋಡಿ ಬರೆದುಕೊಳ್ಳುತ್ತಾರೆ.
  4. ಚರ್ಚಾ ಪ್ರಶ್ನೆಗಳು;

1.ಆಡುಭಾಷೆಗೂ ಪಠ್ಯ ಭಾಷೆಗೂ ವ್ಯತ್ಯಾಸವೇನು?

  1. ಮೌಲ್ಯಮಾಪನ ಪ್ರಶ್ನೆಗಳು;

ಘಟಕ 4ರ ಮೌಲ್ಯಮಾಪನ

1.ಮಾಲಗತ್ತಿಯವರ ಓದಿಗೆ ಉಂಟಾದ ತೊಡಕುಗಳೇನು? 2.ಶಿಕ್ಷಕರ ಜೊತೆ ಇವರ ಬಾಂಧವ್ಯ ಹೇಗಿತ್ತು?

ಉಪಸಂಹಾರ

ಅಂಬೇಡ್ಕರ್ ರವರ ಕಾಲಕ್ಕೆ ತರಗತಿಯ ಮೂಲೆಯಲ್ಲಿ ಕೂರಿಸಿ ಕೂಡಿಯಲು ನೀರನ್ನು ಲೋಟದಲ್ಲಿ ಕೊಡದೆ ಕೈಗೆ ಬಿಡುತ್ತಿದ್ದರು. ಆದರೆ ಈಗ ಕಾಲ ಸ್ವಲ್ಪ ಸುಧಾರಿಸಿದೆ. ಜಾತಿಪದ್ದತಿಯ ನಿರ್ಮೂಲನೆಗೆ ಅನೇಕ ಕ್ರಮಗಳನ್ನು ತೆಗೆದು ಕೊಳ್ಳಲಾಗಿದೆ. ದೇಶದ ಎಲ್ಲಾ ಪ್ರಜೆಗೂ ಸಮಾನ ಅವಕಾಶ ಮತ್ತು ಸಮಾನ ಆಧ್ಯತೆ ನೀಡಲಾಗುತ್ತಿದೆ. ಆದರೂ ಬುಡ ಸಮೇತ ಕಿತ್ತೊಗೆಯದಿದ್ದರು ನಿಯಂತ್ರಣದಲ್ಲಿದೆ. ಸಿದ್ದಲಿಂಗಯ್ಯ,ದೇವನೂರು ಮಹಾದೇವ.ಕೆ .ಶಿವರಾಮ್ ನಂತಹ ಅನೇಕ ವ್ಯಕ್ತಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದವರೇ ಆಗಿದ್ದಾರೆ.ಮಾಲಗತ್ತಿಯವರಂತೆ ಅನೇಕ ಸಾಧಕರು ತಮ್ಮ ತಮ್ಮ ಭಾಲ್ಯದಲ್ಲಿ ಕಹಿಯನ್ನ ಉಂಡು ನಂತರ ಜೀವನವನ್ನು ಸಿಹಿಯಾಗಿಸಿಕೊಂಡಿದ್ದಾರೆ.

ಪಠ್ಯದ ಮೌಲ್ಯಮಾಪನ

  1. ಈ ಗದ್ಯ ಭಾಗ ದಿಂದ ತಿಳಿದ ಅಂಶಗಳೇನು?
  2. ಪ್ರಸ್ತುತ ದಲಿತರ ಸ್ಥಾನಮಾನಗಳೇನು?

ಶಿಕ್ಷಕರಿಗೆ ಸಂಪನ್ಮೂಲ

ಮಕ್ಕಳಿಗೂ ಕೇಳಿಸಬಹದೇ? 2. ಅರವಿಂದ ಮಾಲಗತ್ತಿಯವರ ಸಂಭಾಷಣೆಯನ್ನು ಕೇಳಿಸಿಕೊಂಡು ನಂತರ ಚರ್ಚಿಸಿರಿ

ಮಕ್ಕಳ ಚಟುವಟಿಕೆ

  1. ಈ ಪಠ್ಯದ ಡಿಜಿಟಲ್ ಕಥೆ ತಯಾರಿಸಿರಿ ತರಗತಿಯಲ್ಲಿ ಪ್ರಸ್ತುತ ಪಡಿಸಿರಿ
  2. ಈ ಪಠ್ಯವನ್ನು ಸಣ್ಣ ಕಥೆ ರೂಪದಲ್ಲಿ ಕತೆಯನ್ನು ಮಾರ್ಪಡಿಸಿ ಬರೆಯಿರಿ
  3. ಉತ್ತರ ಕರ್ನಾಟಕದ ಪದಗಳನ್ನು ಸಂಗ್ರಹಿಸಿ ತಾವು ಆಡುವ ಭಾಷೆಯಲ್ಲಿನ ಅರ್ಥ ತಿಳಿಯಿರಿ.
  4. ತರಗತಿಯಲ್ಲಿ ಮಾಲಗತ್ತಿರವರ ಅಣಕು ಸಂದರ್ಶನ ಮಾಡಿಸಿವಿದು
  5. ಮಹಾತ್ಮಾ ಗಾಂಧಿಯವರ ನನ್ನ ಸತ್ಯಾನ್ವೇಷಣೆ ಕೃತಿಯನ್ನು ಓದಿರಿ.
  6. ದೇವನೂರು ಮಹಾದೇವ ರವರ ಕುಸುಮಬಾಲೆ ಮತ್ತು ಸಿದ್ದಲಿಂಗಯ್ಯರವರ ಊರು ಕೇರಿ ಕೃತಿಯನ್ನು ಓದಿರಿ.

ಯಾವುದು ಎಂಬುದರ ಬಗ್ಗೆ ಗೊಂದಲವಿದೆ.

ಆಕರ ಸೂಚಿ

  1. ಈ ಮಾಹಿತಿಯನ್ನು ವಿಕೀಪೀಡಿಯಾ ದಿಂದ ಆಯ್ಕೆ ಮಾಡಲಾಗಿದೆ
  2. ಲೇಖಕರ ಗೌರ್ನಮೆಂಟ್ ಬ್ರಾಹ್ಮಣ ಕೃತಿಯ ಮೂರನೇ ಅಧ್ಯಯ
  • ಕಣಜ
  • ಲೇಖಕರ ಗರ್ನಮೆಂಟ್ ಬ್ರಾಹ್ಮಣ ಕೃತಿ, ಪುಟದ ಸಂಖ್ಯೆ-72-76
  • ವಿಕಿಪೀಡಿಯಾ