"ನೀರುಕೊಡದ ನಾಡಿನಲ್ಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(೨೫ intermediate revisions by ೨ users not shown)
೧ ನೇ ಸಾಲು: ೧ ನೇ ಸಾಲು:
 
===ಪರಿಕಲ್ಪನಾ ನಕ್ಷೆ===
 
===ಪರಿಕಲ್ಪನಾ ನಕ್ಷೆ===
[[File:Maggada_Saheba_Lesson_Plan_edited.mm]]
+
[[File:ನೀರುಕೊಡದನಾಡಿನಲ್ಲಿ.mm]]
 
+
 
===ಕಲಿಕೋದ್ದೇಶಗಳು ===
 
===ಕಲಿಕೋದ್ದೇಶಗಳು ===
  
 
==== ಪಾಠದ ಉದ್ದೇಶ ====
 
==== ಪಾಠದ ಉದ್ದೇಶ ====
# ಸಣ್ಣ ಕಥೆ ಸಾಹಿತ್ಯದ ಪರಿಚಯ
+
# ಲೇಖನ ಸಾಹಿತ್ಯವನ್ನು ಅರ್ಥೈಸುವುದು
# ಅಜ್ಞಾತ ಸಾಹಿತಿಯ ಪರಿಚಯ
+
# ನೀರಿನ ಮಹತ್ವದ ಪರಿಚಯಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಅರ್ಥೈಸುವುದು
# ಪ್ರಾದೇಶಿಕತೆಯ ಪರಿಚಯ
+
# ಮಾನವನ ಸಾಂಸ್ಕೃತಿಕ ದುರಾಸೆಯನ್ನು ಜೀವನಕ್ಕೆ ಹೋಲಿಸಿ ಪರಿಚಯಿಸುವುದು
# ಧಾರ್ಮಿಕ ಸಹಿಷ್ಣತೆಯನ್ನು ಅರ್ಥೈಸುವುದು
+
# ಮೂಲಭೂತ ಅವಶ್ಯಕತೆಗಳನ್ನು ಶ್ಲಾಘಿಸುವುದು
# ಮಕ್ಕಳಲ್ಲಿ ಔದ್ಯೋಗಿಕ ಶಿಕ್ಷಣ, ಸ್ವಯಂ ಉದ್ಯೋಗ, ನವೀನ ಶಿಕ್ಷಣದ ಮಹತ್ವವನ್ನು ತಿಳಿಸುವುದು.
+
# ಒಂದು ಭಾಷೆಯನ್ನು ಬಹುಭಾಷೆಯ ಮೂಲಕ ತಿಳಿಯುವುದು
# ಗುಡಿ ಕೈಗಾರಿಕೆಯ ಪ್ರಸ್ತುತ ಪರಿಸ್ಥಿತಿಯ ಅವಲೋಕನ
 
  
 
==== ಭಾಷಾ ಕಲಿಕಾ ಗುರಿಗಳು ====
 
==== ಭಾಷಾ ಕಲಿಕಾ ಗುರಿಗಳು ====
# ಗ್ರಾಮೀಣ ವೃತ್ತಿಗಳನ್ನು ಪರಿಚಯಿಸಲು ಚಿತ್ರ ಸಂಪನ್ಮೂಲದ ಬಳಕೆ
+
# ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ನೀರಿನ ಮಹತ್ವವನ್ನು ತಿಳಿಯುವುದು
# ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಅದಲು ಬದಲಾದ ಅಕ್ಷರಗಳ ಮೂಲಕ ಪದವನ್ನು ಗುರುತಿಸಲು ಇಂಡಿಕ್‌ ಅನಾಗ್ರಾಮ್ ಅನ್ವಯಕದ ಬಳಕೆ
+
# ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅರ್ಥವನ್ನು ತಿಳಿಯುವುದು
# ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸಲು ವೀಡಿಯೋ ಸಂಪನ್ಮೂಲ ಬಳಕೆ
+
# ಮೂಲಭೂತ ಅವಶ್ಯಕತೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
# ಕಠಿಣ ಪದಗಳ ಅರ್ಥ ತಿಳಿಯಲು  ಗೋಲ್ಡನ್‌ ಶಬ್ಧಕೋಶದ ಬಳಕೆ
+
# ಲೇಖನಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 +
# ದೈನಂದಿನ ಪರಿಸ್ಥಿತಿಗಳನ್ನು ಆಧರಿಸಿದ ಲೇಖನಗಳನ್ನು ಮರುಸೃಷ್ಟಿಸುವುದು
  
 
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
 
=== ಘಟಕ - ೧  ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ ===
  
 +
=== ಪಾಠದ ಹಿನ್ನೆಲೆ / ಸಂದರ್ಭ ===
 +
ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು.
 +
 +
ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
 
==== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ====
 
==== ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ ====
ಸಣ್ಣ ಕಥೆ ಅದರ ಹೆಸರೇ ತಿಳಿಸುವಂತೆ ಗಾತ್ರದಲ್ಲಿ ಚಿಕ್ಕದು. ಆದರೆ ಪ್ರಭಾವದಲ್ಲಿ ಭಾವಗೀತೆಯಷ್ಟು ತೀವ್ರವಾದುದು. ಬಿಸಿಬಿಸಿಯಾದ ಯಾವುದೋ ಒಂದು ಘಟನೆಯನ್ನು ಅದು ಎತ್ತಿಕೊಂಡು ನೇರವಾಗಿ ಸ್ವಲ್ಪದರಲ್ಲಿ ಹೇಳಿ ಮುಗಿಸುತ್ತದೆ. ಕಥೆ ಇಲ್ಲಿ ಪಂದ್ಯದ ಕುದುರೆಯಂತೆ. ನೇರ ಗುರಿ ಮುಟ್ಟುವುದೇ ಅದರ ಉದ್ದೇಶ.  
+
ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ.  
  
ಕನ್ನಡದ ಜಾಯಮಾನಕ್ಕೆ ಕಥೆಗಳು ಹೊಸದಲ್ಲ ಇದರ ಅಸ್ಥಿತ್ವವನ್ನು ಕವಿರಾಜಮಾರ್ಗಕಾರನೇ ಪ್ರಸ್ತಾಪಿಸಿದ್ದಾನೆ. ಆದರೂ ಅಧಿಕೃತವಾಗಿ ಕನ್ನಡದ ಮೊದಲ ಉಪಲಬ್ಧ ಗ್ರಂಥ ವಡ್ಡಾರಾಧನೆಯಲ್ಲಿ ಅನೇಕ ಕಥೆಗಳು ಉಪಕಥೆಗಳಾಗಿ ಸಣ್ಣ ಕಥೆಗಳಾಗಿ ಹರಿದಿರುವ ಪರಿಯನ್ನು ಗುರುತಿಸಬಹುದು.  
+
[http://vishvakannada.com/%E0%B2%B2%E0%B3%87%E0%B2%96%E0%B2%A8/wikipedia/ ವಿಕಿಪೀಡಿಯಾ ಲೇಖನಗಳ ಬಗ್ಗೆ ಮಾಹಿತಿ]
  
ಭಾರತೀಯ ಕಥಾ ಪರಂಪರೆಯು ಆರಂಭದಲ್ಲಿ ಧಾರ್ಮಿಕ ನೆರಳಿನಲ್ಲಿ ಬೆಳೆಯುತ್ತಾ ಬಂದಿದೆ. ದುರ್ಗಸಿಂಹನ ಪಂಚತಂತ್ರ, ಗುಣಾಢ್ಯನ ಬೃಹತ್ ಕಥಾಕೋಶ ಸೋಮನಾಥ ಸೂರಿಯ ಕಥಾ ಸರಿತ್ಸಾಗರ, ಅಲ್ಲದೆ ಜಾನಪದ ಸಾಹಿತ್ಯದಲ್ಲಿ ಇದರ ಸುಳಿವನ್ನು ಗುರುತಿಸಬಹುದಾಗಿದೆ. 
+
==== ಲೇಖಕರ ಪರಿಚಯ ====
 
 
ಕನ್ನಡದಲ್ಲಿನ 'ಸಣ್ಣ ಕಥೆ' ಎಂಬ ಶಬ್ಧವನ್ನು ಇಂಗ್ಲೀಷ್‌ನ 'Short Story' ಎಂಬುದರ ನೇರ ಭಾಷಾಂತವಾಗಿದೆ. 
 
 
 
ಜೀವನದ ವಾಸ್ತವವಾದ ವಾತ್ಸವದ ಹಾಗೆಯೇ ರಸವತ್ತಾದ ಚಿತ್ರಗಳನ್ನು ಕೊಡುವುದಷ್ಟೇ ನನ್ನ ಕೆಲಸ ಎಂಬುದು ಮಾಸ್ತಿಯವರ ಅಭಿಪ್ರಾಯವಾಗಿದೆ. ಇವರನ್ನು ಕನ್ನಡದ ಸಣ್ಣಕಥೆಗಳ ಜನಕ ಎಂದು ಬಿರುದು ನೀಡಲಾಗಿದೆ. 
 
 
 
ಶಾಂತಿನಾಥ ದೇಸಾಯಿ ಯವರು ಹೇಳುವಂತೆ 'ಕಾವ್ಯ ಹೇಳಿ ಕೇಳಿ ಒಳಧ್ವನಿಯ ಹೊರ ಅಭಿವ್ಯಕ್ತಿ. ಸಣ್ಣ ಕಥೆ ಹೊರಜಗತ್ತಿನ ಅಭಿವ್ಯಕ್ತಿ. 
 
 
 
ಹೊಸಗನ್ನಡದ ಸಾಹಿತ್ಯದ ಸಂದರ್ಭದಲ್ಲಿ ಸಣ್ಣ ಕಥೆಗಳು ವಿವಿಧ ಘಟ್ಟಗಳಲ್ಲಿ ಬೆಳೆದು ಬಂದಿರುವುದನ್ನು ಸಾಹಿತ್ಯಕ ಇತಿಹಾಸಕಾರರು ಗುರುತಿಸಿದ್ದಾರೆ. ನವೋದಯ ಪ್ರಗತಿಶೀಲ ನವ್ಯ ದಲಿತ-ಬಂಡಾಯ ಸ್ತ್ರೀವಾದಿ , ಸಂವೇದನಾತ್ಮಕ ಚಿಂತನೆ, ತಾತ್ವಿಕ ಪ್ರಣಾಳಿಕೆಯ ಹಂತದಲ್ಲಿ ಈ ಸಾಹಿತ್ಯವು ನಡೆದು ಬಂದಿರುವುದನ್ನು ಇವರು ಗುರುತಿಸುತ್ತಾರೆ.
 
 
 
1900 ರಲ್ಲಿ ಪಂಜೆಮಂಗೇಶರಾಯರ ನನ್ನ ಚಿಕ್ಕತಾಯಿ, ನನ್ನ ಚಿಕ್ಕ ತಂದೆ, ಎಂಬ ಕಥೆಗಳು ಸುಹಾಸಿನಿ ಪತ್ರಿಕೆಯಲ್ಲಿ ಪ್ರಕಟವಾಯಿತು. 
 
 
 
'''ನವೋದಯ'''
 
 
 
ಈ ಕಾಲ ಘಟ್ಟದ ಪ್ರಮುಖರೆಂದರೆ ಪಂಜೆಮಂಗೇಶರಾಯರ, ಕೆರೂರು ವಾಸುದೇವಾಚಾರ್ಯ, ಎಂ ಎಸ್‌ ಕಾಮತ್‌ ದೇವುಡು ಮಾಸ್ತಿ, ಸಿ ಕೆ ವೆಂಕಟರಾಮಯ್ಯ, ಕುವೆಂಪು ಬೇಂದ್ರೆ, ನರಸಿಂಹಶಾಸ್ತ್ರಿ ಸೇಡಿಯಾಪು ಕೃಷ್ಟಭಟ್ಟ ಆನಂದ ಕಂದ ಆನಂದ ಎಂ ವಿ ಸೀತಾರಾಮಯ್ಯ, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಬಾಗಲೋಡಿ ದೇವರಾಯ, ಕೊಡಗಿನ ಗೌರಮ್ಮ ಮೊದಲಾದವರು ಪ್ರಮುಖರು   
 
 
 
'''ಪ್ರಗತಿಶೀಲ'''
 
 
 
ಮುಖ್ಯವಾಗಿ ಹಿಂದಿ ಸಾಹಿತ್ಯದಿಂದ ಹಾಗೂ ಭಾರತೀಯ ಲೇಖಕರ ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಪ್ರಗತಿಶೀಲ ಸಾಹಿತ್ಯಕ್ಕೆ ಸ್ಫೂರ್ತಿಯೊದಗಿತು. ಅ.ನ.ಕೃ. ಕನ್ನಡದಲ್ಲಿ ಈ ಚಳವಳಿಯ ಮುಂದಾಳಾದರು. ತ.ರಾ.ಸು., ಬಸವರಾಜ ಕಟ್ಟೀಮನಿ, ನಿರಂಜನ, ಚದುರಂಗ, ಅರ್ಚಕ ವೆಂಕಟೇಶ, ಕುಮಾರ ವೆಂಕಣ್ಣ, ಎಸ್. ಅನಂತನಾರಾಯಣ ಮುಂತಾದವರು ಈ ಪಂಥದ ಇತರ ಲೇಖಕರು.
 
 
 
'''ನವ್ಯ'''
 
 
 
೧೯೪೭ ರ ಭಾರತದ ಸ್ವಾತಂತ್ರ್ಯಾನಂತರ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಹೊಸ ಸಾಹಿತ್ಯ ಪ್ರಕಾರದ ಉಗಮವಾಯಿತು: '''ನವ್ಯ'''. ಈ ಪ್ರಕಾರದ ಪಿತಾಮಹರೆಂದರೆ '''ಗೋಪಾಲಕೃಷ್ಣ ಅಡಿಗರು'''. ನವ್ಯ ಕವಿಗಳು ನಿರಾಶಾವಾದಿ ಬುದ್ಧಿಜೀವಿಗಳಿಗಾಗಿ ಹಾಗೂ ನಿರಾಶಾವಾದಿ ಬುದ್ಧಿಜೀವಿಗಳಂತೆ ಕಾವ್ಯ ರಚಿಸಿದರು. ಭಾಷಾಪ್ರಯೋಗದ ಚಮತ್ಕಾರ ಹಾಗೂ ಕಾವ್ಯತಂತ್ರ ಹೊಸ ಎತ್ತರವನ್ನು ಈ ಪ್ರಕಾರದಲ್ಲಿ ಕಂಡಿತು.
 
 
 
ಶಾಂತಿನಾಥ ದೇಸಾಯಿ (ಮಂಜುಗಡ್ಡೆ, ಕ್ಷಿತಿಜ, ದಂಡೆ), ಯಶವಂತ ಚಿತ್ತಾಲ (ಸಂದರ್ಶನ, ಆಬೋಲಿನ, ಆಟ, ಕತೆಯಾದಳು ಹುಡುಗಿ), ಪಿ.ಲಂಕೇಶ್, (ನಾನಲ್ಲ, ಕೆರೆಯ ನೀರನು ಕೆರೆಗೆ ಚೆಲ್ಲಿ, ಉಮಾಪತಿಯ ಸ್ಕಾಲರ್ಶಿಪ್ ಯಾತ್ರೆ), ಕೆ.ಸದಾಶಿವ (ತುಣುಕುಗಳು, ನಲ್ಲಿಯಲ್ಲಿ ನೀರು ಬಂತು), ಟಿ.ಜಿ.ರಾಘವ (ಜ್ವಾಲೆ ಆರಿತು), ಕಾಮರೂಪಿ (ಒಂದು ತೊಲ ಪುನುಗು ಮತ್ತು ಇತರ ಕಥೆಗಳು), ಗಿರಡ್ಡಿ ಗೋವಿಂದರಾಜ (ಆ ಮುಖಾ ಈ ಮುಖಾ), ಪೂರ್ಣಚಂದ್ರ ತೇಜಸ್ವಿ (ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟ್‌ ಆಫೀಸು) ಮುಂತಾದವರು ಹಲವಾರು ಉತ್ತಮ ನವ್ಯಕಥೆಗಳನ್ನು ನೀಡಿದ್ದಾರೆ. 
 
 
 
'''ದಲಿತ-ಬಂಡಾಯ''' 
 
 
 
'''ಸ್ತ್ರೀವಾದಿ ,''' 
 
 
 
'''ಸಂವೇದನಾತ್ಮಕ ಚಿಂತನೆ,''' 
 
 
 
'''ತಾತ್ವಿಕ ಪ್ರಣಾಳಿಕೆ'''       
 
 
 
ವಿಕಿಪೀಡಿಯದಲ್ಲಿನ [https://kn.wikipedia.org/wiki/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%B8%E0%B2%A3%E0%B3%8D%E0%B2%A3_%E0%B2%95%E0%B2%A5%E0%B3%86%E0%B2%97%E0%B2%B3%E0%B3%81 ಕನ್ನಡದಲ್ಲಿ ಸಣ್ಣಕಥೆ]ಯ ಮಾಹಿತಿ
 
 
 
==== ಪಾಠದ ಸನ್ನಿವೇಶ ====
 
ಈ ಗದ್ಯಪಾಠವನ್ನು  ಬಾಗಲೋಡಿ ದೇವರಾಯರ ಸಣ್ಣಕಥೆಯಿಂದ ಆಯ್ದುಕೊಳ್ಳಲಾಗಿದೆ. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಇಲ್ಲಿ ಸ್ವತಂತ್ರ ಪೂರ್ವದ ಕಾಲದಲ್ಲಿ ಮೊದಲಿಗೆ ಕೈಗಾರಿಕೀಕರಣವು ಭಾರತದ ಮೇಲೆ ಪರಿಣಾಮ ಬೀರಿದ ಸನ್ನಿವೇಶದಲ್ಲಿ ಇದು ನಡೆದಿರಬಹುದಾದ ಸುಳಿವನ್ನು ಲೇಖಕರು ನೀಡಿದ್ದು ಪಾಠಭಾಗದ ಎಲ್ಲಿಯೂ ಇದನ್ನು ಪ್ರಸ್ತಾಪಿಸಿಲ್ಲ. ಗುಡಿ ಕೈಗಾರಿಕೆಯು ಪ್ರಧಾನವಾಗಿದ್ದ ದೇಶದ ಮೇಲಡ ಕೈಗಾರಿಕೀಕರಣ ಮಾಡಿದ ಪರಿಣಾಮದ ಸನ್ನಿವೇಶವನ್ನು ಈ ಪಾಠವನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸಮಾಡಬೇಕು. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ತಂದೆಯು ಮಗನಿಗಿದ್ದ ಮಗ್ಗದ ಬಗೆಗಿನ ಒಲವಿಗೆ ವಿರೋಧ ವ್ಯಕ್ತಪಡಿಸಿದರು. ಇದರಿಂದ ಮನನೊಂದ ಮಗ ತನ್ನ ಮಾರ್ಗವನ್ನು ಸ್ವತಂತ್ರವಾಗಿ ಕಂಡುಕೊಂಡನು.
 
 
 
ಜಾನಪದ, ಪ್ರಾದೇಶಿಕ ಸಂಸ್ಕೃತಿ
 
 
 
[https://kn.wikipedia.org/wiki/%E0%B2%97%E0%B3%83%E0%B2%B9_%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 ಗೃಹ ಕೈಗಾರಿಕೆಗಳು] ಮತ್ತು [https://kn.wikipedia.org/wiki/%E0%B2%95%E0%B3%88%E0%B2%97%E0%B2%BE%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81 ದೊಡ್ಡ ಪ್ರಮಾಣದ ಕೈಗಾರಿಕೆ]
 
 
 
ಖಾದಿ ಉದ್ಯಮದ ಇತಿಹಾಸ ([https://en.wikipedia.org/wiki/Khadi ಆಂಗ್ಲದಲ್ಲಿದೆ])
 
  
ಆಧುನಿಕ - ಮತ್ತು ಗುಡಿ ಕೈಗಾರಿಕೆಯ ಪೈಪೋಟಿ
+
[https://kn.wikipedia.org/wiki/%E0%B2%A8%E0%B3%87%E0%B2%AE%E0%B2%BF%E0%B2%9A%E0%B2%82%E0%B2%A6%E0%B3%8D%E0%B2%B0_(%E0%B2%B2%E0%B3%87%E0%B2%96%E0%B2%95%E0%B2%BF) ವಿಕಿಪೀಡಿಯಾದಲ್ಲಿನ ಲೇಖಕಿಯವರ ಹೆಚ್ಚಿನ ಮಾಹಿತಿ]
  
==== ಲೇಖಕರ ಪರಿಚಯ ====
+
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರ್ತಿಯಾಗಿ ಪರಿಚಿತರು.
ಬಾಗಲೋಡಿ ದೇವರಾಯರ (ಜನನ; ೨೭-೨-೧೯೨೭,ಮರಣ ೨೫-೭-೧೯೮೫) ತಂದೆ ಬಾಗಲೋಡಿ ಕೃಷ್ಣರಾಯರು. ಬಾಗಲೋಡಿ ದೇವರಾಯರು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕಿನ್ನಿಕಂಬಳ ಗ್ರಾಮದವರು. ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಮುಗಿಸಿದ ಇವರು ನಂತರ ಮಂಗಳೂರಿಗೆ ಬಂದರು. ನಂತರ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಇಂಟರ್ ಮೀಡಿಯೇಟ್ ಮುಗಿಸಿ, ನಂತರ ಮದರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಬಿ.ಎ.( ಆನರ್ಸ್) ಮಾಡಿದರು. ಅಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೇ ಮೊದಲ ರ‍್ಯಾಂಕ್ ಪಡೆದರು.  
 
  
ಆಗಲೇ ಕತೆಗಳನ್ನು ಬರೆಯಲಾರಂಭಿಸಿ ಲೇಖಕರೆನಿಸಿದ್ದರು. ನಂತರ ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು. ಐ.ಎ.ಎಸ್ ಮುಗಿಸಿ ಫಾರಿನ್ ಸರ್ವಿಸ್‌ಗೆ ಅಯ್ಕೆಯಾದರು. ಭಾರತದ ರಾಯಭಾರಿಯಾಗಿ ಇಟಲಿ, ನೇಪಾಳ, ನೈಜೀರಿಯಾ, ಫಿಲಿಫೈನ್ಸ್, ನ್ಯೂಜಿಲ್ಯಾಂಡ್, ಬಲ್ಗೇರಿಯಾ ಮೊದಲಾದ ದೇಶಗಳಲ್ಲಿ ಕಾರ್ಯ ನಿರ್ವಹಿಸಿದರು. ಇವರು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಮಕಾಲೀನರು. ನಿವೃತ್ತಿ ಹೊಂದಿ ಬೆಂಗಳೂರಿಗೆ ಬಂದ ಒಂದೇ ವರ್ಷದ ಒಳಗೆ ಅಂದರೆ ೧೯೮೫ರಲ್ಲಿ ತೀರಿಕೊಂಡರು. ಇವರ ಪ್ರಮುಖ ಕಥಾ ಸಂಕಲನಗಳು: 'ಹುಚ್ಚುಮನಸಿನ ಮುನಸೀಫ ಮತ್ತು ಇತರ ಕತೆಗಳು', 'ಆರಾಧನಾ', 'ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು' ಮುಂತಾದವುಗಳು.
+
೪೫ ಲೇಖನಗಳ ಕೃತಿ ಬಹುಕು ಬದಲಿಸಬಹುದು - 
  
'ಮಗ್ಗದ ಸಾಹೇಬ' ಎಂಬ ಗದ್ಯವನ್ನು ಇವರು ಬರೆದಿರುವ 'ಸಮಗ್ರ ಕತೆಗಳು' ಎಂಬ ಕಥಾಸಂಕಲನದ 185 ರಿಂದ 189ನೇ ವರೆಗಿನ ಪುಟಗಳಿಂದ ಆರಿಸಿಕೊಳ್ಳಲಾಗಿದೆ.
+
ಪರುವಿನ ಕಣಿವೆಯಲ್ಲಿ ಇವರ ಪ್ರಸಿದ್ದ ಪ್ರವಾಸಕಥನ
 +
* ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.
  
 
==== ಪಠ್ಯ ವಾಚನ ಪ್ರಕ್ರಿಯೆ  ====
 
==== ಪಠ್ಯ ವಾಚನ ಪ್ರಕ್ರಿಯೆ  ====
೮೩ ನೇ ಸಾಲು: ೪೪ ನೇ ಸಾಲು:
  
 
==== ಪಾಠದ ಬೆಳವಣಿಗೆ ====
 
==== ಪಾಠದ ಬೆಳವಣಿಗೆ ====
ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು.ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು.ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು
 
  
=== ಘಟಕ -೨ . ಮಗ್ಗದ ಸಾಹೇಬನ ಮನೆತನದ ಹಿನ್ನೆಲೆ ===
+
=== ಘಟಕ -೨ ನೀರುಕೊಡದ ನಾಡುಗಳು ===
  
 
==== ಘಟಕ-೨ - ಪರಿಕಲ್ಪನಾ ನಕ್ಷೆ ====
 
==== ಘಟಕ-೨ - ಪರಿಕಲ್ಪನಾ ನಕ್ಷೆ ====
[[File:Maggada_Saheba_manetanada_Hinnele_Edited.mm]]
+
 
 
==== ವಿವರಣೆ ====
 
==== ವಿವರಣೆ ====
[[File:Assamese woman using traditional handloom.jpg|thumb|right|200px|ಮಗ್ಗ]]
+
 
ಈ ಭಾಗದಲ್ಲಿ ಮಗ್ಗದ ಸಾಹೇಬನ ಹಿನ್ನಲೆ, ಮಕ್ಕಳು ಮತ್ತು ಅವನ ಕುಟುಂಬದ ಸಾಮಾಜಿಕ ಹೊಂದಾಣಿಕೆಯನ್ನು ಪ್ರಸ್ತುತಪಡಿಸಲಾಗಿದೆ. ಅವನು ಮಗ್ಗವನ್ನು ತ್ಯಜಿಸಿದ್ದರೂ ಅವನನ್ನು ಮಗ್ಗದ ಸಾಹೇವನೆಂಸು ಕರೆಯುತ್ತಿದ್ದ ಕಾರಣ. ಅವನ ಕೌಟುಂಬಿಕ ಬದ್ದತೆಯನ್ನು ತಿಳಿಸಲಾಗಿದೆ.
 
  
 
==== ಚಟುವಟಿಕೆಗಳು ====
 
==== ಚಟುವಟಿಕೆಗಳು ====
  
 
===== ಚಟುವಟಿಕೆ - ೧  =====
 
===== ಚಟುವಟಿಕೆ - ೧  =====
* '''ಚಟುವಟಿಕೆಯ ಹೆಸರು'''; ಈ ಚಿತ್ರದಲ್ಲಿರುವ ಗ್ರಾಮೀಣ ವೃತ್ತಿಗಳನ್ನು ಗುರುತಿಸಿ
 
* '''ವಿಧಾನ/ಪ್ರಕ್ರಿಯೆ''': ಗ್ರಾಮೀಣ ಕೈಗಾರಿಕೆಗಳನ್ನು ಪ್ರತಿಬಿಂಬಿಸುವ ಆರು ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ - ಮಕ್ಕಳಿಗೆ ಪ್ರತಿಯೊಂದು ಚಿತ್ರವನ್ನು ತೋರಿಸಿ ಅದರ ವಿವರಣೆಯನ್ನು ಶಿಕ್ಷಕರು ಮತ್ತು ಮಕ್ಕಳು ತಿಳಿಸುತ್ತಾರೆ. ಉಳಿದವರು ಕೇಳಿಸಿಕೊಳ್ಳುತ್ತಾರೆ ಮತ್ತು ತಮಗೆ ತಿಳಿದ ಮಾಹಿತಿಗಳನ್ನು ತರಗತಿಯ ಜೊತೆ ಹಂಚಿಕೊಳ್ಳುತ್ತಾರೆ.
 
 
* '''ಸಮಯ:''' 10 ನಿಮಿಷಗಳು
 
* '''ಹಂತಗಳು:''' ಪ್ರೊಜೆಕ್ಟರ್‌ನಲ್ಲಿ ಚಿತ್ರ ಪ್ರದರ್ಶನ - ಚಿತ್ರನೋಡಿ ಮಕ್ಕಳೊಂದಿಗೆ ಚರ್ಚೆ
 
* '''ಸಾಮಗ್ರಿಗಳು/ಸಂಪನ್ಮೂಲಗಳು;''' ಪ್ರೊಜೆಕ್ಟರ್‌, [https://teacher-network.in/?q=node/225 ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳು] (H5P),
 
* '''ಚರ್ಚಾ ಪ್ರಶ್ನೆಗಳು;'''
 
*# ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿಯನ್ನು ತಿಳಿಸಿ
 
*# ಗೃಹ ಕೈಗಾರಿಕೆಗಳಲ್ಲಿ ತಯಾರಾಗುವ ೧೦ ವಸ್ತುಗಳನ್ನು ತಿಳಿಸಿ
 
*# ಮಕ್ಕಳ ತಪ್ಪನ್ನು ಹಿರಿಯರು ಕ್ಷಮಿಸಿ ಮುನ್ನಡೆಯ ಬೇಕು? ಸರಿ - ತಪ್ಪು ಎಂಬ ಆರೋಗ್ಯಕರ ಚರ್ಚೆ 
 
 
===== ಚಟುವಟಿಕೆ - ೨ =====
 
===== ಚಟುವಟಿಕೆ - ೨ =====
# '''ಚಟುವಟಿಕೆ;''' ಚಿತ್ರವನ್ನು ನೋಡಿ ಹಬ್ಬವನ್ನು ಗುರುತಿಸಿ
 
# '''ವಿಧಾನ/ಪ್ರಕ್ರಿಯೆ''' ; ಎಚ್‌ಫೈವ್‌ ಪಿ - ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಪ್ರಕಟಿಸಿರುವ ವಿವಿಧ ಹಬ್ಬಗಳ ಚಿತ್ರವನ್ನು ಬಳಸಿ ಮಕ್ಕಳಿಗೆ ನಿರ್ದಿಷ್ಟ ಹಬ್ಬವನ್ನು ಗುರುತಿಸಲು ತಿಳಿಸುವುದು. ಗುರುತಿಸಲು ಸಾಧ್ಯವಾಗದಿದ್ದರೆ ಹಬ್ಬದ ಹೆಸರಿನ ಮುದ್ರಣವಾದ ಧ್ವನಿಯನ್ನು ಕೇಳಿಸುವುದು. ತಂಡದಿಂದ ಹೇಳಿದ ಮಗು ಅಥವ ಯಾರಾದರೊಬ್ಬರು ಆ ಹಬ್ಬದ ಮಹತ್ವವನ್ನು ತಿಳಿಸಬೇಕು.
 
# '''ಸಮಯ''' ; ೧೦ ನಿಮಿಷಗಳು
 
# '''ಸಾಮಗ್ರಿಗಳು/ಸಂಪನ್ಮೂಲಗಳು''' : [https://teacher-network.in/?q=node/158#overlay-context=comment/reply/227%3Fq%3Dcomment/reply/227 ಸಂಪನ್ಮೂಲ]
 
# '''ಹಂತಗಳು''' ; ಮೊದಲು ಚಿತ್ರಗಳನ್ನು ತಂಡದಿಂದ ಒಬ್ಬರು ವೀಕ್ಷಿಸುತ್ತಾರೆ. ನಂತರ ಉಳಿದವರ ಜೊತೆ ಚರ್ಚಿಸಿ ತರಗತಿಯ ಜೊತೆ ಪ್ರಸ್ತುತಪಡಿಸುತ್ತಾರೆ. ಪ್ರತಿ ಚಿತ್ರವೂ ಸಾಧ್ಯವಾದಷ್ಟು ಮಕ್ಕಳು ಗುರುತಿಸುವ ಮಟ್ಟದಲ್ಲಿದ್ದು ಹಬ್ಬದ ಆಚರಣೆಯ ಕಾರಣ, ಹಿನ್ನೆಲೆ, ಮಹತ್ವ, ಮತ್ತು ಅವರವರ ಮನೆಯಲ್ಲಿ ಆಚರಿಸುವ ಬಗೆಯನ್ನು ಮಕ್ಕಳು ತಿಳಿಸುತ್ತಾರೆ ಮತ್ತು ಉಳಿದವರು ತಿಳಿದುಕೊಳ್ಳುತ್ತಾರೆ. 
 
# '''ಚರ್ಚಾ ಪ್ರಶ್ನೆಗಳು''';
 
## ನಿಮ್ಮ ಮನೆಯಲ್ಲಿ ಆಚರಿಸುವ ಮತ್ತು ವಿಶೇಷವಾಗಿ ನಿಮ್ಮ ಮನೆತನದವರು ಮಾತ್ರ ಮಾಡುವ ವಿಶೇಷ ಹಬ್ಬ ಯಾವುದು?
 
## ಹಬ್ಬಗಳು ನಮಗೆ ಬೇಕು. ಯಾಕೆ? ಚರ್ಚಿಸಿ
 
## ನಿಮಗೆ ಇಷ್ಟವಾದ ಯಾವುದಾದರೊಂದು ಹಬ್ಬದ ತಯಾರಿಯನ್ನು ತಿಳಿಸಿ 
 
 
 
==== ಶಬ್ದಕೋಶ/ಪದ ವಿಶೇಷತೆ ====
 
==== ಶಬ್ದಕೋಶ/ಪದ ವಿಶೇಷತೆ ====
* ಈ ಪದಗಳಿಗೆ ಗೋಲ್ಡನ್‌ ಶಬ್ದಕೋಶ ಬಳಸಿ ಅರ್ಥ ತಿಳಿಯಿರಿ - - ವಾಡಿಕೆ - ಪ್ರತಿನಿಧಿ - ಸದಾಚಾರ - ಉರ್ಸ್‌
+
*  
* ಅನ್ಯಭಾಷೆಯದು ಎನಿಸುವ ೫ ಪದಗಳನ್ನು ಪಟ್ಟಿಮಾಡಿ ಅದರ ಅರ್ಥ ತಿಳಿಯಿರಿ
 
 
 
==== ವ್ಯಾಕರಣಾಂಶ ====
 
ಸಜಾತಿಯ ಒತ್ತಕ್ಷರ - ವಿಜಾತಿಯ ಒತ್ತಕ್ಷರ ಪಟ್ಟಿಮಾಡಿ
 
  
ಉದಾ: ಕಟ್ಟಿಸಿದ್ದರು - ಸದ್ಭಾವನೆ
+
==== ವ್ಯಾಕರಣಾಂಶ ====
  
 
====  ಶಿಕ್ಷಕರಿಗೆ ಟಿಪ್ಪಣಿ ====
 
====  ಶಿಕ್ಷಕರಿಗೆ ಟಿಪ್ಪಣಿ ====
(ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು)
+
{| class="wikitable"
 +
|'''No'''
 +
|'''Activity'''
 +
|'''Details'''
 +
|'''Language Dimension'''
 +
|-
 +
|1
 +
|ಗದ್ಯದ ಗಟ್ಟಿ ವಾಚನ
 +
|ಗದ್ಯದ ಓದನ್ನು ಕೇಳುವರು
 +
|ಆಲಿಸುವುದು
 +
|-
 +
|
 +
|
 +
|
 +
|
 +
|-
 +
|2
 +
|ನೀರಿನ ಮಹತ್ವದ ವೀಡಿಯೋ ವೀಕ್ಷಣೆ
 +
|[https://www.youtube.com/watch?v=FY3TEaMkVFY ವೀಡಿಯೋ ವೀಕ್ಷಣೆ]
 +
|ಮಾತನಾಡುವುದು
 +
|-
 +
|
 +
|
 +
|
 +
|
 +
|-
 +
|3
 +
|ಪಾಠದಲ್ಲಿನ ಕೆಲವು ವಾಕ್ಯದ ಧ್ವನಿಯನ್ನು ಆಲಿಸಿ ಅನ್ಯದೇಶಿಯ ಪದಗಳನ್ನು ಗುರುತಿಸಿ ಹೇಳಿ
 +
|ಧ್ವನಿ ಆಲಿಸುವುದು
 +
|ಆಲಿಸುವುದು / ಮಾತನಾಡುವುದು
 +
|-
 +
|
 +
|
 +
|
 +
|
 +
|-
 +
|4
 +
|ಅರ್ಥ ತಿಳಿಯಿರಿ
 +
|
 +
|ಆಲಿಸುವುದು / ಓದು
 +
|-
 +
|
 +
|
 +
|
 +
|
 +
|-
 +
|5
 +
|ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ
 +
|
 +
|ಮಾತನಾಡುವುದು
 +
|-
 +
|
 +
|
 +
|
 +
|
 +
|-
 +
|6
 +
|Picture stories -ನೀರು ಮತ್ತು ಭೂಮಿ
 +
|[https://www.google.com/search?q=%E0%B2%A8%E0%B3%80%E0%B2%B0%E0%B3%81+%E0%B2%89%E0%B2%B3%E0%B2%BF%E0%B2%B8%E0%B2%BF&safe=active&client=ubuntu&hs=A3V&channel=fs&tbm=isch&source=lnms&sa=X&ved=0ahUKEwiTpY6S8J_kAhXEuY8KHfJACC84ChD8BQgKKAE&biw=1366&bih=572&dpr= ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು -]
 +
|ಬರಹ/ಅಭಿವ್ಯಕ್ತಿ
 +
|-
 +
|
 +
|
 +
|
 +
|
 +
|-
 +
|7
 +
|ಭಾಷಾ ಸಮೃದ್ಧಿ
 +
|ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ
 +
|ಕೇಳುವುದು / ಮಾತನಾಡುವುದು
 +
|-
 +
|
 +
|
 +
|
 +
|
 +
|-
 +
|8
 +
|ಲೇಖಕಿ ಪರಿಚಯ
 +
|
 +
|
 +
|}
  
ಆರು ಘಟಕಗಳಾಗಿ ಮಾಡಿಕೊಂಡಿದ್ದರೂ ಶಿಕ್ಷಕರು ಅವರವರ ತರಗತಿಯ ಅನುಕೂಲಕ್ಕೆ ತಕ್ಕಂತೆ ವಿಭಾಗಿಸಿಕೊಳ್ಳಬಹುದು. ಮೊದಲನೆಯ ಅವಧಿಯಲ್ಲಿ ಸಣ್ಣ ಕಥೆಯನ್ನು ಕೇಳಿಸಿ ಅದರ ಕಲ್ಪನೆಯನ್ನು ಮೂಡಿಸಿದ ಬಳಿಕ ಲೇಖಕ ದೇವರಾಯರ ಪರಿಚಯನ್ನು ಭಾವಚಿತ್ರ ತೋರಸುವುದರ ಮೂಲಕ ಮಾಡಬಹುದು. ಅಲ್ಲದೆ ಪಠ್ಯಾಧಾರಿತ ಪದಗಳ, ಅರ್ಥೈಸಿ ಓದಿ, ಆಶಯಗಳನ್ನು  ತಿಳಿಸಬಹುದು. ಎರಡನೆ, ಮೂರನೆ, ನಾಲ್ಕನೆ ಅವಧಿಯಲ್ಲಿ ಪಾಠದ ವಿವರಣೆಯನ್ನು ವಿವಿಧ ಚಟುವಟಿಕೆಗಳನ್ನು ಮಾಡಿಸುವುದರ ಮೂಲಕ ಮಾಡಬಹುದು. ಐದನೆಯ ಅವಧಿಯಲ್ಲಿ ವ್ಯಾಕರಣಾಂಶಗಳ ಬಗ್ಗೆ ತಿಳಸಬಹುದು. ಆರನೆಯ ಅವಧಿಯಲ್ಲಿ ಪ್ರಶ್ನೋತ್ತರಗಳ ಬಗ್ಗೆ ಚರ್ಚೆ ಮಾಡಬಹುದು.  <br> ಶಿಕ್ಷಕರಾದ ನಮಗೆ ಒಂದು ತರಗತಿಯಲ್ಲಿ ಪಾಠ ಮಾಡುವಾಗ ಆ ತರಗತಿಯಲ್ಲಿ ವಿವಿಧ ಸಾಮರ್ಥ್ಯವುಳ್ಳ ಮಕ್ಕಳನ್ನು ನಾವು ನೋಡುತ್ತೇವೆ. ತರಗತಿ ಹಂತದಲ್ಲಿ ನಾವು ಚಟುವಟಿಕೆಗಳನ್ನು ನೀಡುವಾಗ ಎಲ್ಲಾ ವಿದ್ಯಾರ್ಥಿಗಳಿಗೂ ಒಂದೇ ಚಟುವಟಿಕೆಗಳನ್ನು ನೀಡಲು ಸಾಧ್ಯವಾಗುವುದಿಲ್ಲ, ಏಕೆಂದರೆ ಎಲ್ಲಾ ಮಕ್ಕಳು ಒಂದೇ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಆ ಕಾರಣದಿಂದ ಮಕ್ಕಳ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ನೀಡಬೇಕಾಗುತ್ತದೆ. ಆ ಉದ್ದೇಶದಿಂದ ತರಗತಿಯಲ್ಲಿರುವ ಮಕ್ಕಳನ್ನು ಅವರ ಕಲಿಕಾ ಸಾಮರ್ಥ್ಯಗಳಿಗೆ ಅನುಗುಣವಾಗಿ ಮೂರು ಗುಂಪುಗಳನ್ನಾಗಿ ಮಾಡಿ ಅವರ ಕಲಿಕೆಗೆ ಅನುಗುಣವಾಗುವಂತೆ ಚಟುವಟಿಕೆಗಳನ್ನು ಮಾಡಲಾಗಿದೆ, ಶಿಕ್ಷಕರು ತಮ್ಮ ತರಗತಿಯಲ್ಲಿ ಇವುಗಳನ್ನು ಬಳಸಿಕೊಳ್ಳಬಹುದು. ತರಗತಿಯಲ್ಲಿ ಮಕ್ಕಳಿಗೆ ನೀಡಬಹುದಾದ [http://karnatakaeducation.org.in/KOER/index.php/ಮಗ್ಗದ_ಸಾಹೇಬ-_ಗುಂಪು_ಚಟುವಟಿಕೆಗಳು ಗುಂಪು ಚಟುವಟಿಕೆಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ]
+
==== ೧ನೇ ಅವಧಿ ಮೌಲ್ಯಮಾಪನ ====   
 
 
==== ೧ನೇ ಅವಧಿ ಮೌಲ್ಯಮಾಪನ ====
 
ಕವಿ ಪರಿಚಯವನ್ನು ಪಾಠದ ಆರಂಭದಲ್ಲಿ ಅಥವ ತರಗತಿ ಆರಂಭವಾದ ಮಧ್ಯದಲ್ಲಿ ಕಲಿಸಬಹುದು. ಆದರೆ ಈ ಲೇಖಕರು ಕೆಲವು ಮಕ್ಕಳಿಗೆ ಅಪರಿಚಿತರಾಗಿರುವುದರಿಂದ ಸಣ್ಣ ಕಥೆ ಕೇಳಿಸಿ ನಂತರ ಇವರ ಪರಿಚಯವನ್ನು ಮಾಡಿಕೊಡಲಾಗಿದೆ. ಇದರಿಂದ ಮಕ್ಕಳಿಗೆ ಸಣ್ಣ ಕಥೆಗಳ ಮಹತ್ವ ತಿಳಿದುಕೊಳ್ಳುವುದರ ಜೊತೆ ಪ್ರಾಣಿ ಆಧಾರಿತ ಕಥೆಗಳಿಗೂ ದೈನಂದಿನ ಕಥೆಯಲ್ಲಿನ ಮನುಷ್ಯನನ್ನು ಕುರಿತು ಹೇಳುವ ಕಥೆಗೂ ವ್ಯತ್ಯಾಸ ತಿಳಿಯುತ್ತದೆ. ಕಥೆಯನ್ನು ಅರ್ಥಮಾಡಿಕೊಳ್ಳುವ ರೀತಿ ಮಕ್ಕಳಿಗೆ ತಿಳಿಯುತ್ತದೆ. ಆದರೂ ತರಗತಿಯ ನಿರ್ಣಯ ನಿರ್ವಹಿಸುವ ಶಿಕ್ಷಕರಿಗೆ ಬಿಟ್ಟಿರುತ್ತದೆ.  
 
  
 
====ಹೆಚ್ಚುವರಿ ಸಂಪನ್ಮೂಲ====
 
====ಹೆಚ್ಚುವರಿ ಸಂಪನ್ಮೂಲ====
*'ಕನ್ನಡ ದೀವಿಗೆ'ಯಲ್ಲಿನ 'ಮಗ್ಗದ ಸಾಹೇಬ' ಗದ್ಯ ಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/1.html ಇಲ್ಲಿ ಕ್ಲಿಕ್ ಮಾಡಿರಿ]
+
{| class="wikitable"
*ಹಿಂದೂಗಳಿಂದ ಮುಸ್ಲಿಂ ಉರೂಸ್ [https://www.udayavani.com/district-news/tumkur-news/hindu-muslim-passionate-urus (ಆಚರಣೆ ಧಾರ್ಮಿಕ ಸಹಿಷ್ಣತೆ) ತಿಳಿಯಲು ಇಲ್ಲಿ ಕ್ಲಿಕ್ಕಿಸಿರಿ]
+
|{{Youtube|EqEAzXulTic}}[https://www.youtube.com/watch?v=EqEAzXulTic ನೀರಿನ ಮಹತ್ವದ ವೀಡಿಯೋ]
* ಕೈ ಮಗ್ಗದ ಹಳ್ಳಿಯ (ಬಲರಾಮಪುರಂ) ವೀಡಿಯೋ ವೀಕ್ಷಿಸಲು [https://www.youtube.com/watch?v=cyIXlmtYfko ಇಲ್ಲಿ ಕ್ಲಿಕ್ಕಿಸಿರಿ]
+
|{{Youtube|NV58vW-qtG8}}[https://www.youtube.com/watch?v=NV58vW-qtG8 ನೀರಿನ ಮಹತ್ವದ ವೀಡಿಯೋ ಭವಿಷ್ಯದಲ್ಲಿ ಹೀಗೂ ಆಗಬಹುದು]
{{Youtube|cyIXlmtYfko}}
+
|}  
  
=== ಘಟಕ - ೩. ಕರೀಮನ ಚಟುವಟಿಕೆಗಳು ===
+
=== ಘಟಕ - ೩. ದಾಹದ ಬವಣೆ  ===
[[File:Karimana_Chatuvatike.mm]]
 
  
 
==== ಘಟಕ-೩ - ಪರಿಕಲ್ಪನಾ ನಕ್ಷೆ ====
 
==== ಘಟಕ-೩ - ಪರಿಕಲ್ಪನಾ ನಕ್ಷೆ ====
  
 
==== ವಿವರಣೆ  ====
 
==== ವಿವರಣೆ  ====
ತಂದೆಯು ಮಗ್ಗದ ಸಹವಾಸ ಬೇಡವೆಂದರೂ ಕರೀಮ್‌ ಮಗ್ಗದ ಬಳಕೆಯನ್ನು ಕಲಿತು ಶಾಲೆಯಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಣ ಮಾಡಿದನು. ಬಹುಮಾನ ಗಳಿಸಿದನು. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಟಕದಲ್ಲಿ ಅಭಿನಯಿಸಲು ತಾಯಿಯಿಂದ ವಡವೆ ತೆಗೆದುಕೊಂಡು ಹೋಗಿ ನಂತರ ಮನೆಬಿಟ್ಟು ಹೋಗುತ್ತಾನೆ. ಆದರೆ ವಡವೆ ಏನಾಯಿತು? ಎಂದು ತಿಳಿಸಿರುವುದಿಲ್ಲ. ಇಲ್ಲಿ ಅವನ ಸಾಧನೆಯ ಜೀವನದ ಆರಂಭವನ್ನು ಇಲ್ಲಿ ಪರಿಚಯಿಸಿಕೊಡಲಾಗಿದೆ. ಅಂದರೆ ಆರರಲ್ಲಿಯೇ ಅರವತ್ತಕ್ಕೆ ಏನಾಗುತ್ತಾನೆಂದು ತಿಳಿಸಲಾಗಿದೆ. ಕಥೆಯ ಆರಂಭವು ಕಥೆಗೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ. 
 
 
 
==== ಚಟುವಟಿಕೆ ====
 
==== ಚಟುವಟಿಕೆ ====
  
 
===== ಚಟುವಟಿಕೆ ೧ =====
 
===== ಚಟುವಟಿಕೆ ೧ =====
# '''ಚಟುವಟಿಕೆಯ ಹೆಸರು;''' '''ಈಜೀಪುರ ಶಾಲೆಯ ಮಕ್ಕಳ ಕೈ ಮಗ್ಗದ ಸ್ಥಳಕ್ಕೆ ಭೇಟಿ'''
+
*  
# '''ವಿಧಾನ/ಪ್ರಕ್ರಿಯೆ:''' ವೀಡಿಯೋ ವೀಕ್ಷಣೆ ಮತ್ತು ಪ್ರಶ್ನೆಗಳಿಗೆ ಉತ್ತರ
 
# '''ಸಮಯ:''' 15ನಿಮಿಷಗಳು
 
# '''ಹಂತಗಳು:''' ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. 
 
# '''ಸಾಮಗ್ರಿಗಳು/ಸಂಪನ್ಮೂಲಗಳು; ಈಜೀಪುರ ಶಾಲೆಯ ಮಕ್ಕಳ [https://www.youtube.com/watch?v=o2bqPhwab3Y ಕೈ ಮಗ್ಗಕ್ಕೆ ಭೇಟಿಯ ಡಿಜಿಟಲ್‌ ಕಥಾ ಪ್ರಸ್ತುತಿ]'''
 
{{Youtube|o2bqPhwab3Y}}
 
# '''ಚರ್ಚಾ ಪ್ರಶ್ನೆಗಳು;'''
 
* ನಿಮ್ಮಲ್ಲಿ ಯಾರಾದರು ಮಗ್ಗಕ್ಕೆ ಭೇಟಿ ನೀಡಿರುವಿರಾ? ಎಲ್ಲಿ ? ಅದರ ಅನುಭವವನ್ನು ಹಂಚಿಕೊಳ್ಳಿರಿ
 
 
 
*ದಿನದಿಂದ ದಿನಕ್ಕೆ ಮಗ್ಗಗಳ ಸಂಖ್ಯೆ ಕಡಿಮೆಯಾಗಲು ಕಾರಣ ತಿಳಿಸಿ?
 
*ಮಗ್ಗದ ಬಟ್ಟೆ ಮತ್ತು ಕೈಗಾರಿಕೆಯಲ್ಲಿ ತಯಾರಾದ ಬಟ್ಟೆಯಲ್ಲಿ ಯಾವುದು ಬಳಕೆಗೆ ಚಂದ ಮತ್ತು ಯಾವುದು ದುಬಾರಿ? ಏಕೆ
 
  
 
===== ಚಟುವಟಿಕೆ ೨ =====
 
===== ಚಟುವಟಿಕೆ ೨ =====
 
==== ಶಬ್ದಕೋಶ/ಪದ ವಿಶೇಷತೆ ====
 
ಅದಲು ಬದಲಾದ ಪದಗಳನ್ನು ಗುರುತಿಸುವ, ಗುರುತಿಸಿದ ಪದದ ಬಗ್ಗೆ ಮಾಹಿತಿ ಪಡೆಯುವ (ಶಿಕ್ಷಕರಿಂದ) ಪದ ಸಂಪತ್ತನ್ನು ವೃದ್ದಿಸುವುದು ಚಟುವಟಿಕೆ 
 
* '''ಚಟುವಟಿಕೆಯ ಹೆಸರು;''' ಅದಲು-ಬದಲಾದ ಪದಗಳನ್ನು ಗುರುತಿಸಿ ಹೇಳಿ 
 
* '''ವಿಧಾನ/ಪ್ರಕ್ರಿಯೆ:''' ಮೇಲಿನ ಇಡಿಂಕ್‌ ಅನಾಗ್ರಾಮ್‌ ಕಡತವನ್ನು ಇಳಿಸಿಕೊಂಡು ತರಗತಿಯಲ್ಲಿ ಬಳಸಿ
 
* '''ಸಮಯ:''' 1೦ನಿಮಿಷಗಳು
 
* '''ಹಂತಗಳು:''' ವೀಡಿಯೋ ಪ್ರದರ್ಶನ ಮಾಡುವುದು. ನಂತರ ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದು. 
 
* '''ಸಾಮಗ್ರಿಗಳು/ಸಂಪನ್ಮೂಲಗಳು; [http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:%E0%B2%AE%E0%B2%97%E0%B3%8D%E0%B2%97%E0%B2%A6_%E0%B2%B8%E0%B2%BE%E0%B2%AC%E0%B3%87%E0%B2%AC%E0%B2%A8_%E0%B2%AE%E0%B2%A8%E0%B3%86%E0%B2%A4%E0%B2%A8%E0%B2%A6_%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86.csv.csv ಇಂಡಿಕ್‌ ಅನಾಗ್ರಾಮ್‌ ಅನ್ವಯಕ ಬಳಸಿ]'''
 
* '''ಚರ್ಚಾ ಪ್ರಶ್ನೆಗಳು;'''
 
** ಪದಗಳಿಗೆ ಅರ್ಥ ಮತ್ತು ಅದರ ಬಳಕೆಯನ್ನು ಸ್ವಂತ ವಾಕ್ಯದಲ್ಲಿ ಬಳಸಲು ಶಿಕ್ಷಕರು ಮಾರ್ಗದರ್ಶನ ಮಾಡುತ್ತಾರೆ.
 
 
 
==== ವ್ಯಾಕರಣಾಂಶ ====
 
==== ವ್ಯಾಕರಣಾಂಶ ====
# ಕ್ರಿಯಾ ಪದದ ಪರಿಚಯ ([https://teacher-network.in/?q=node/151#overlay-context=node/229%3Fq%3Dnode/229 ಚಿತ್ರ ಸಂಪನ್ಮೂಲ ಬಳಸಿ ಬಳಸಿ])
+
#  
  
 
==== ಶಿಕ್ಷಕರಿಗೆ ಟಿಪ್ಪಣಿ /  ====
 
==== ಶಿಕ್ಷಕರಿಗೆ ಟಿಪ್ಪಣಿ /  ====
ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
 
  
 
==== ೨ನೇ ಅವಧಿಯ ಮೌಲ್ಯಮಾಪನ ====
 
==== ೨ನೇ ಅವಧಿಯ ಮೌಲ್ಯಮಾಪನ ====
೧೮೫ ನೇ ಸಾಲು: ೧೭೨ ನೇ ಸಾಲು:
 
==== ಹೆಚ್ಚುವರಿ ಸಂಪನ್ಮೂಲ ====
 
==== ಹೆಚ್ಚುವರಿ ಸಂಪನ್ಮೂಲ ====
  
=== ಘಟಕ - ೪. ಮನೆ ಬಿಟ್ಟ ಕರೀಮ್‌ ವಿಖ್ಯಾತಿಯಾದದ್ದು ===
+
=== ಘಟಕ - ೪. ಜಾಗತಿಕರಣದ ಪ್ರಭಾವ  ===
  
 
==== ಘಟಕ - ೪ - ಪರಿಕಲ್ಪನಾ ನಕ್ಷೆ ====
 
==== ಘಟಕ - ೪ - ಪರಿಕಲ್ಪನಾ ನಕ್ಷೆ ====
[[File:Mane_bitta_Kareem.mm]]
 
  
==== ವಿವರಣೆ ====
+
 
ಮಗ್ಗದ ಕೈಗಾರಿಕೆಯಲ್ಲಿ ಯಶಸ್ವಿಯಾದ ಕರೀಮ್‌ ಮನೆಗೆ ಹಿಂದಿರುಗಿ ತನ್ನ ತಂದೆ ಮತ್ತು ತಾಯಿಗೆ ಕಾಣಿಕೆಯನ್ನು ತಂದಿರುತ್ತಾನೆ. ಆದರೂ ತಂದೆ ಒಪ್ಪುವುದಿಲ್ಲ. ಶಂಕರಪ್ಪ ಶಿಕ್ಷಕರೂ ಬಂದು ತಿಳಿಸಿದರೂ ತಂದೆ ಒಪ್ಪದೆ ಕರೀಮನ ಮುಖವನ್ನು ನೋಡುವುದುದಿಲ್ಲ. ನನಗೆ ಇಬ್ಬರೇ ಮಕ್ಕಳೆಂಬ ನಿರ್ಧಾರಕ್ಕೆ ಬಂದಿರುತ್ತಾನೆ. ಕೊನೆಗೆ ಕರೀಮನಿಗೆ ರಾಷ್ಟ್ರಮಟ್ಟದ ಬಹುಮಾನ ಬಂದಿರುವುದನ್ನು ಪತ್ರಿಕೆಯಲ್ಲಿ ಗಮನಿಸಿ ಆನಂದದ ಕಣ್ಣೀರನ್ನು ಇಡುತ್ತಾನೆ. ಕರೀಮನ ಸಾಧನೆಯನ್ನು ಕಂಡು ಸಂತೋಷಡುತ್ತಾನೆ.
+
==== ವಿವರಣೆ ====  
  
 
==== ಚಟುವಟಿಕೆಗಳು ====
 
==== ಚಟುವಟಿಕೆಗಳು ====
  
===== ಚಟುವಟಿಕೆಗಳು ೧ =====
+
===== ಚಟುವಟಿಕೆ ೧ =====
# '''ಚಟುವಟಿಕೆಯ ಹೆಸರು;''' ವಿವಿಧ ಚಿತ್ರಗಳನ್ನು ನೋಡಿ ಕಥೆ ಹೇಳುವುದು
 
# '''ವಿಧಾನ/ಪ್ರಕ್ರಿಯೆ:''' ವಿವಿಧ ಗುಂಪಿಗೆ ವಿವಿಧ ಚಿತ್ರಗಳನ್ನು ನೀಡುವುದು ಮತ್ತು ಅಲ್ಲಿರುವ ಚಿತ್ರಗಳನ್ನು ಮಾತ್ರ ನೋಡಿ ಗುಂಪಿನೊಡನೆ ಚರ್ಚಿಸಿ ಕತೆ ಹೇಳುವುದು
 
# '''ಸಮಯ:''' 15ನಿಮಿಷಗಳು
 
# '''ವೃದ್ದಿಗೊಳ್ಳುವ ಸಾಮರ್ಥ್ಯಗಳು  ;''' ಇದರಿಂದ ಮಕ್ಕಳಲ್ಲಿ ಕಲ್ಪನೆ,ಮಾತುಗಾರಿಕೆ,ಕೇಳಿಸಿಕೊಳ್ಳುವುದು. ಚಿತ್ರದ ಅವಲೋಕನ ,ಸಾಮಾಜಿಕ ಹೊಂದಾಣಿಕೆ, ಕತೆ ಕಟ್ಟುವುದು ಮೊದಲಾದ ಸಾಮರ್ಥ್ಯ ವೃದ್ದಿಯಾಗುತ್ತದೆ.
 
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಅರಮನೆ - ಕಾಡು -ರಾಣಿ -ಸಂತ -ಮಕ್ಕಳು ಹೀಗೆ ಸುಮಾರು 10 ರಿಂದ 15 -ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು,
 
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ಚಿತ್ರಗಳನ್ನು [https://teacher-network.in/?q=node/229 ಆಯ್ಕೆಮಾಡಿ ನಿಮಗೆ ತೋಚಿದಂತೆ ಕಥೆ ರಚನೆ ಮಾಡಿ]
 
# '''ಚರ್ಚಾ ಪ್ರಶ್ನೆಗಳು;'''
 
* ಈ ಕಥೆಯಿಂದ ಏನನ್ನು ಕಲಿತುಕೊಂಡಿರಿ ? (ನೀತಿ,ಮೌಲ್ಯ)
 
* ಕತೆ ಹೇಳುವಾಗಿನ ತಪ್ಪು ಉಚ್ಚಾರಣೆಯ ಪದಗಳಾವುವು ?
 
* ಈ ಕತೆಯನ್ನು ಬದಲಿಸಿ ಹೇಗೆ ಹೇಳ ಬಹುದಿತ್ತು?
 
 
 
 
===== ಚಟುವಟಿಕೆ ೨ =====
 
===== ಚಟುವಟಿಕೆ ೨ =====
# '''ಚಟುವಟಿಕೆಯ ಹೆಸರು;''' ಒಂದು ಚಿತ್ರವನ್ನು ನೋಡಿ ಕಥೆಯನ್ನು ಕಟ್ಟಿರಿ
 
# '''ವಿಧಾನ/ಪ್ರಕ್ರಿಯೆ:''' ಕೆಲವು ಚಿತ್ರಗಳನ್ನು ನೀಡಿದ್ದು ಅದನ್ನು ನೋಡಿ ಮಕ್ಕಳು ಅವರಿಗೆ ತೋಚಿದಂತೆ ತಂಡದ ಜೊತೆ ಚರ್ಚೆಮಾಡಿ ಕಥೆಯನ್ನು ಕಟ್ಟ ಬಹುದು 
 
# '''ಸಮಯ:''' ೧೫ ನಿಮಿಷಗಳು
 
# '''ಹಂತಗಳು:''' ಮಕ್ಕಳನ್ನು ತರಗತಿಯಲ್ಲಿನ ಲಭ್ಯತೆಯ ಆಧಾರದ ಮೇಲೆ ನಾಲ್ಕು ಗುಂಪುಗಳಾಗಿ ಉದ್ದೇಶಿತ ಕೆಲವು ಚಿತ್ರಗಳಾದ ಮಳೆ - ಕೃಷಿ - ಬರ - ಹಳ್ಳಿ ಮನೆ ಹೀಗೆ ಭಾವಚಿತ್ರವನ್ನು ನೋಡಲು ನೀಡಿ ತಮ್ಮ ತಮ್ಮ ತಂಡದ ಜೊತೆ ಚರ್ಚಿಸಿ ಕತೆ ಹೇಳಲು ತಿಳಿಸುವುದು, ಮೊದಲ ಮತ್ತು ಎರಡನೇ ಗುಂಪಿನ ಮಕ್ಕಳಲ್ಲಿ ಯಾರಾದರೊಬ್ಬರು ಕತೆಯನ್ನು ಬರೆಯುವರು ಮತ್ತು ಓದುವರು, ಮೂರನೇ ಗುಂಪಿನ ಮಕ್ಕಳು ಕತೆಯನ್ನು ಆಲಿಸುವ ಮೂಲಕ ಮತ್ತು ಚಿತ್ರದ ಆಧಾರದ ಮೇಲೆ ಪುನಃ ತರಗತಿಯಲ್ಲಿ ಕತೆ ಹೇಳಬೇಕು. ನಂತರ ಶಿಕ್ಷಕರು ಈ ಕತೆಯ ಬಗೆಗಿನ ವಿವರಣೆ ನೀಡಬಹುದು ಅಥವಾ ತಮ್ಮ ಮನದ ಕತೆ ಹೇಳಬಹುದು. ಮೂರನೆ ಗುಂಪಿನ ಮಕ್ಕಳು ಒಂದು ಚಿತ್ರವನ್ನು ನೋಡಿ ಅದರಿಂದ ಪದಗಳನ್ನು ಪಟ್ಟಿ ಮಾಡುವರು ಅಥವ ಹೇಳುವರು.
 
# '''ಸಾಮಗ್ರಿಗಳು/ಸಂಪನ್ಮೂಲಗಳು;''' ಈ ಮುಶೈಸಂ ಚಿತ್ರಗಳನ್ನು [https://teacher-network.in/?q=node/229 ಆಯ್ಕೆಮಾಡಿ ಪದ ಅಥವ ಕತೆ ರಚನೆ ಮಾಡಿ]
 
# '''ಚರ್ಚಾ ಪ್ರಶ್ನೆಗಳು;'''
 
#* ಕಥೆಯ ಆಯ್ಕೆಗೆ ತಕ್ಕಂತೆ ಮಕ್ಕಳ ಗ್ರಹಿಕೆಯ ಮಟ್ಟಕ್ಕೆ ಶಿಕ್ಷಕರೇ ಅವರ ಕಥೆಯನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಬೇಕು
 
 
 
==== ಶಬ್ದಕೋಶ/ಪದ ವಿಶೇಷತೆ ====
 
==== ಶಬ್ದಕೋಶ/ಪದ ವಿಶೇಷತೆ ====
ಈ ಪಾಠದಲ್ಲಿ ಕಂಡು ಬಂದಿರುವ ಅನ್ಯ ದೇಶೀಯ ಪದಗಳನ್ನು ಪಟ್ಟಿಮಾಡಿ - ಅವು ಯಾವ ಭಾಷೆಯ ಪದಗಳೆಂದು ತಿಳಿಯಿರಿ
 
 
ಉದಾ: ಉರ್ಸ್‌ - ಹೆಡ್‌ ಮಾಸ್ಟರ್‌
 
 
ಅಭೀಷ್ಟ - ಆಚ್ಪಾದಿತ - ಆಧಿಪತ್ಯ - ಕಳೇಬರ - ಗೌಪ್ಯ - ಚಿಂದಿ - ಭಿಕಾರಿ - ವಿಲಾಯತಿ
 
 
 
==== ವ್ಯಾಕರಣಾಂಶ ====
 
==== ವ್ಯಾಕರಣಾಂಶ ====
* ಅಲ್ಪ ಪ್ರಾಣ ಮತ್ತು ಮಹಾ ಪ್ರಾಣದ ಬಗ್ಗೆ ತಿಳಿಯಿರಿ
+
*  
* ವರ್ಗೀಯ ವ್ಯಂಜನ ಮತ್ತು ಅವರ್ಗೀಯ ವ್ಯಂಜನ ಗಳ ಬಗ್ಗೆ ತಿಳಿಯಿರಿ
 
  
 
==== ಶಿಕ್ಷಕರಿಗೆ ಟಿಪ್ಪಣಿ  ====
 
==== ಶಿಕ್ಷಕರಿಗೆ ಟಿಪ್ಪಣಿ  ====
ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
 
 
==== ಘಟಕ-3ರ ಮೌಲ್ಯಮಾಪನ ====
 
ಪ್ರಸ್ತುತ ಪಾಠದಲ್ಲಿ ಗಾಂಧಿಜೀಯವರ ಮೂಲ ಶಿಕ್ಷಣವನ್ನು ಪ್ರತಿಬಿಂಬಿಸುವಂತಿದ್ದರೂ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ. ಮಕ್ಕಳು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ವಿದ್ಯೆಯನ್ನು ಕಲಿತರೆ ಅದು ಅವರಿಗೆ ತೃಪ್ತಿಯನ್ನು ಮತ್ತು ಸಾಧನೆಯನ್ನು ಮಾಡಲು ದಾರಿಯನ್ನು ತೋರಿಸುತ್ತದೆ ಎಂಬುದು ಇದರ ಸಾರಾಂಶವಾಗಿದೆ. ಯಾವ ಕೆಲಸವನ್ನೇ ಮಾಡಿದರೂ ಆಸಕ್ತಿಯಿಂದ ಶ್ರದ್ದೆಯಿಂದ ಮಾಡಿದರೆ ಅದು ಪ್ರತಿಫಲವನ್ನು ನೀಡುತ್ತದೆ ಎಂಬುದು ಇಲ್ಲಿನ ತಿರುಳಾಗಿದೆ.
 
  
ಇಲ್ಲಿ ಧಾರ್ಮಿಕ ಸಮಾನತೆ ಮತ್ತು ಸಹಿಷ್ಣುತೆ, ಹಳ್ಳಿಯ ಬಡ ಕುಟುಂಬ ಮತ್ತು ಅವರ ಸಾಮಾಜಿಕ ಬದ್ದತೆ, ನಾಗರೀಕರಲ್ಲಿ (ಶಂಕರಪ್ಪ ಮೇಷ್ಟ್ರು) ಪರಸ್ಪರ ಹೊಂದಾಣಿಕೆ ಮೊದಲಾದನ್ನು ಗುರುತಿಸಬಹುದಾಗಿದೆ. 
+
==== ಘಟಕ-3ರ ಮೌಲ್ಯಮಾಪನ ====
  
 
==== ಹೆಚ್ಚುವರಿ ಸಂಪನ್ಮೂಲ ====
 
==== ಹೆಚ್ಚುವರಿ ಸಂಪನ್ಮೂಲ ====
  
 
=== ಪೂರ್ಣ ಪಾಠದ ಉಪಸಂಹಾರ ===
 
=== ಪೂರ್ಣ ಪಾಠದ ಉಪಸಂಹಾರ ===
ಬಾಗಲೋಡಿಯವರ ಊರಿನಲ್ಲಿ ಹಿಂದು ಮುಸಲ್ಮಾನರು ಅನ್ಯೋನ್ಯತೆಯಿಂದ ಬಾಳುತ್ತಿದ್ದರು. ಪರಸ್ಪರ ಅವರು ತಮ್ಮ ತಮ್ಮ ಹಬ್ಬಗಳಲ್ಲಿ ಭಾಗವಹಿಸಿ ಧಾರ್ಮಿಕ ಸಹಿಷ್ಣತೆಯನ್ನು ಮೆರೆದರು. ಆ ಊರಿನಲ್ಲಿರುವ ರಹೀಮನಿಗೆ ತನ್ನ ಮಗ ಕರೀಮನನ್ನು ಓದಿಸಿ ನೌಕರಿ ಕೊಡಿಸಬೇಕೆಂಬ ಮಹದಾಸೆ ಇತ್ತು. ಆದರೆ ಅವನು ನೌಕರಿ ಹಿಡಿಯದೆ ಮಗ್ಗದ ಬಗ್ಗೆ ಆಸಕ್ತಿ ಹೊಂದಿ ಅದರಲ್ಲಿ ಸಾಧನೆ ಮಾಡಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದನು. ಇದರಿಂದ ತಂದೆ ತನ್ನ ಅಂತ್ಯಕಾಲದಲ್ಲಿ ಆನಂದ ಪಟ್ಟನು.
 
  
=== ಪೂರ್ಣ ಪಾಠದ ಮೌಲ್ಯಮಾಪನ ===
+
=== ಪೂರ್ಣ ಪಾಠದ ಮೌಲ್ಯಮಾಪನ ===  
ಇಲ್ಲಿ ಧಾರ್ಮಿಕ ಸಹಿಷ್ಣುವನ್ನು ಸಾರುವ ಕಥೆ ಇದೆ. ಕಥೆಯ ಓಟ ವೇಗವಾಗಿದ್ದರೂ ಸಣ್ಣ ಕಥೆಯಾದ್ದರಿಂದ ಬೇಗ ವಿಷಯವನ್ನು ದಾಟಿಸಿಬಿಡಬಹುದು. ಆದರೂ ಅವನು ಸರವನ್ನು ಏನು ಮಾಡಿದ ಎಂದು ಅಥವ ಅವನು ಕಳ್ಳ ಅಲ್ಲೆ ಎಂದು ಮಕ್ಕಳು ಕೇಳಬಹುದು. ಶಿಕ್ಷಕರು ಆಲೋಚಿಸಿ ಧನಾತ್ಮಕವಾಗಿ ಉತ್ತರಿಸಬೇಕು. ಇದರಲ್ಲಿ ಲೇಖಕರು ಅನೇಕ ಆಶಯವನ್ನು ತಿಳಿಸಿದ್ದಾರೆ. ಪಕೃತ ಗದ್ಯಭಾಗವು ಧಾರ್ಮಿಕ ಸಹಿಷ್ಣತೆ, ಗುಡಿಕೈಗಾರಿಕೆಗಳ ವಿನಾಶಕ್ಕೆ ಕಾರಣವಾದ ಅಂಶಗಳು, ಶಾಲೆಗಳಲ್ಲಿ ಔದ್ಯೋಗಿಕ ಶಿಕ್ಷಣ, ಮಕ್ಕಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವುದು, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. ಈ ಎಲ್ಲಾ ಅಂಶಗಳು ಪ್ರೌಢಾವಸ್ಥೆಗೆ ಬಂದ ಮಕ್ಕಳಿಗೆ ಹೊಸ ಹೊಸ ಕಲ್ಪನೆಯನ್ನು ಮೂಡಿಸುತ್ತದೆ.
 
  
 
=== ಮಕ್ಕಳ ಚಟುವಟಿಕೆ ===
 
=== ಮಕ್ಕಳ ಚಟುವಟಿಕೆ ===
೧. ನಿಮ್ಮ ಕುಟುಂಬದಲ್ಲಿ ಪೂರ್ವಜರು ನಿರ್ವಹಿಸುತ್ತಿದ್ದ ವೃತ್ತಿ ಮತ್ತು ಅದರ ಮಹತ್ವವನ್ನು ಕುರಿತು ಮಾಹಿತಿ ಸಂಗ್ರಹಿಸಿ
+
೧.
 
+
[[ವರ್ಗ:ನೀರುಕೊಡದ ನಾಡಿನಲ್ಲಿ]]
೨. ಸ್ವಂತ ಉದ್ಯೋಗ ಮತ್ತು ಕಚೇರಿಯಲ್ಲಿ ಮಾಸಿಕ ಸಂಬಳಕ್ಕೆ ಕೆಲಸಮಾಡುವುದು ಈ ಎರಡರಲ್ಲಿ ಯಾವುದು ಉತ್ತಮವೆನಿಸುತ್ತದೆ? ಏಕೆ
 
 
 
೩. ನಿಮ್ಮ ಸ್ವಂತ ಕೌಶಲವನ್ನು ಬಳಸಿ ಯಾವುದರೊಂದು ವಸ್ತುವನ್ನು ಸೃಷ್ಟಿಸಿ. ಉದಾ: ಮಡಕೆ, ಬಟ್ಟೆ. ಕಸೂತಿ, ಇತ್ಯಾದಿ
 
[[ವರ್ಗ:ಗದ್ಯ]]
 
[[ವರ್ಗ:೮ನೇ ತರಗತಿ]]
 

೦೬:೫೩, ೨೪ ಆಗಸ್ಟ್ ೨೦೨೦ ದ ಇತ್ತೀಚಿನ ಆವೃತ್ತಿ

ಪರಿಕಲ್ಪನಾ ನಕ್ಷೆ

ಚಿತ್ರ:ನೀರುಕೊಡದನಾಡಿನಲ್ಲಿ.mm

ಕಲಿಕೋದ್ದೇಶಗಳು

ಪಾಠದ ಉದ್ದೇಶ

  1. ಲೇಖನ ಸಾಹಿತ್ಯವನ್ನು ಅರ್ಥೈಸುವುದು
  2. ನೀರಿನ ಮಹತ್ವದ ಪರಿಚಯಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಅರ್ಥೈಸುವುದು
  3. ಮಾನವನ ಸಾಂಸ್ಕೃತಿಕ ದುರಾಸೆಯನ್ನು ಜೀವನಕ್ಕೆ ಹೋಲಿಸಿ ಪರಿಚಯಿಸುವುದು
  4. ಮೂಲಭೂತ ಅವಶ್ಯಕತೆಗಳನ್ನು ಶ್ಲಾಘಿಸುವುದು
  5. ಒಂದು ಭಾಷೆಯನ್ನು ಬಹುಭಾಷೆಯ ಮೂಲಕ ತಿಳಿಯುವುದು

ಭಾಷಾ ಕಲಿಕಾ ಗುರಿಗಳು

  1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ನೀರಿನ ಮಹತ್ವವನ್ನು ತಿಳಿಯುವುದು
  2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅರ್ಥವನ್ನು ತಿಳಿಯುವುದು
  3. ಮೂಲಭೂತ ಅವಶ್ಯಕತೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
  4. ಲೇಖನಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
  5. ದೈನಂದಿನ ಪರಿಸ್ಥಿತಿಗಳನ್ನು ಆಧರಿಸಿದ ಲೇಖನಗಳನ್ನು ಮರುಸೃಷ್ಟಿಸುವುದು

ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ

ಪಾಠದ ಹಿನ್ನೆಲೆ / ಸಂದರ್ಭ

ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು.

ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ

ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ.

ವಿಕಿಪೀಡಿಯಾ ಲೇಖನಗಳ ಬಗ್ಗೆ ಮಾಹಿತಿ

ಲೇಖಕರ ಪರಿಚಯ

ವಿಕಿಪೀಡಿಯಾದಲ್ಲಿನ ಲೇಖಕಿಯವರ ಹೆಚ್ಚಿನ ಮಾಹಿತಿ

ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರ್ತಿಯಾಗಿ ಪರಿಚಿತರು.

೪೫ ಲೇಖನಗಳ ಕೃತಿ ಬಹುಕು ಬದಲಿಸಬಹುದು -

ಪರುವಿನ ಕಣಿವೆಯಲ್ಲಿ ಇವರ ಪ್ರಸಿದ್ದ ಪ್ರವಾಸಕಥನ

  • ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.

ಪಠ್ಯ ವಾಚನ ಪ್ರಕ್ರಿಯೆ

ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು

ಪಾಠದ ಬೆಳವಣಿಗೆ

ಘಟಕ -೨ ನೀರುಕೊಡದ ನಾಡುಗಳು

ಘಟಕ-೨ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ - ೧
ಚಟುವಟಿಕೆ - ೨

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

No Activity Details Language Dimension
1 ಗದ್ಯದ ಗಟ್ಟಿ ವಾಚನ ಗದ್ಯದ ಓದನ್ನು ಕೇಳುವರು ಆಲಿಸುವುದು
2 ನೀರಿನ ಮಹತ್ವದ ವೀಡಿಯೋ ವೀಕ್ಷಣೆ ವೀಡಿಯೋ ವೀಕ್ಷಣೆ ಮಾತನಾಡುವುದು
3 ಪಾಠದಲ್ಲಿನ ಕೆಲವು ವಾಕ್ಯದ ಧ್ವನಿಯನ್ನು ಆಲಿಸಿ ಅನ್ಯದೇಶಿಯ ಪದಗಳನ್ನು ಗುರುತಿಸಿ ಹೇಳಿ ಧ್ವನಿ ಆಲಿಸುವುದು ಆಲಿಸುವುದು / ಮಾತನಾಡುವುದು
4 ಅರ್ಥ ತಿಳಿಯಿರಿ ಆಲಿಸುವುದು / ಓದು
5 ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ ಮಾತನಾಡುವುದು
6 Picture stories -ನೀರು ಮತ್ತು ಭೂಮಿ ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - ಬರಹ/ಅಭಿವ್ಯಕ್ತಿ
7 ಭಾಷಾ ಸಮೃದ್ಧಿ ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ ಕೇಳುವುದು / ಮಾತನಾಡುವುದು
8 ಲೇಖಕಿ ಪರಿಚಯ

೧ನೇ ಅವಧಿ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ನೀರಿನ ಮಹತ್ವದ ವೀಡಿಯೋ

ನೀರಿನ ಮಹತ್ವದ ವೀಡಿಯೋ ಭವಿಷ್ಯದಲ್ಲಿ ಹೀಗೂ ಆಗಬಹುದು

ಘಟಕ - ೩. ದಾಹದ ಬವಣೆ

ಘಟಕ-೩ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆ

ಚಟುವಟಿಕೆ ೧
ಚಟುವಟಿಕೆ ೨

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ /

೨ನೇ ಅವಧಿಯ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಘಟಕ - ೪. ಜಾಗತಿಕರಣದ ಪ್ರಭಾವ

ಘಟಕ - ೪ - ಪರಿಕಲ್ಪನಾ ನಕ್ಷೆ

ವಿವರಣೆ

ಚಟುವಟಿಕೆಗಳು

ಚಟುವಟಿಕೆ ೧
ಚಟುವಟಿಕೆ ೨

ಶಬ್ದಕೋಶ/ಪದ ವಿಶೇಷತೆ

ವ್ಯಾಕರಣಾಂಶ

ಶಿಕ್ಷಕರಿಗೆ ಟಿಪ್ಪಣಿ

ಘಟಕ-3ರ ಮೌಲ್ಯಮಾಪನ

ಹೆಚ್ಚುವರಿ ಸಂಪನ್ಮೂಲ

ಪೂರ್ಣ ಪಾಠದ ಉಪಸಂಹಾರ

ಪೂರ್ಣ ಪಾಠದ ಮೌಲ್ಯಮಾಪನ

ಮಕ್ಕಳ ಚಟುವಟಿಕೆ

೧.