೧ ನೇ ಸಾಲು:
೧ ನೇ ಸಾಲು:
#[http://karnatakaeducation.org.in/KOER/index.php/ರಾಜೀವ_ಪೂಜಾರಿ ''' ಉಡುಪಿ ಜಿಲ್ಲೆಯ ರಾಜೀವ ಪೂಜಾರಿರವರ ಕವನಗಳು]
#[http://karnatakaeducation.org.in/KOER/index.php/ರಾಜೀವ_ಪೂಜಾರಿ ''' ಉಡುಪಿ ಜಿಲ್ಲೆಯ ರಾಜೀವ ಪೂಜಾರಿರವರ ಕವನಗಳು]
#[http://geluvejeevana.blogspot.in/ ಐ.ಟಿ.ಫಾರ್ ಚೇಂಜ್ ತಂಡದ ವೆಂಕಟೇಶ್ರವರ ಕವನಗಳು]
#[http://geluvejeevana.blogspot.in/ ಐ.ಟಿ.ಫಾರ್ ಚೇಂಜ್ ತಂಡದ ವೆಂಕಟೇಶ್ರವರ ಕವನಗಳು]
+
<br>
+
+
'''ನುಡಿ-ಹೆಮ್ಮೆ'''
+
+
ಹೊನ್ನುಡಿಯು ನಮ್ಮದು<br>
+
ಚೆನ್ನುಡಿಯು ನಮ್ಮದು<br>
+
ಎಲ್ಲಿಹುದು ಇದಕೆ ಸಾಟಿ<br>
+
ದಶದಿಶೆಗಳಲ್ಲಿ ಹಬ್ಬುತಾ<br>
+
ಕಸ್ತೂರಿ ಕಂಪು ಹರಡುತಾ<br>
+
ಚೆಲ್ಲಿಹುದು ಭಾವದೀಟಿ / ೧ /<br>
+
+
ಇದರಿಂಪು ಮಧುರ<br>
+
ಕೆನೆ ಹಾಲಿನಲ್ಲಿ ಬೆರೆತಂತೆ<br>
+
ಸಹ್ಯಾದ್ರಿ ಕಾನಜೇನು<br>
+
ಎಲ್ಲಿದ್ದರೇನು?ಹೇಗಿದ್ದರೇನು?<br>
+
ತಾಯ್ನುಡಿಯ ಮರೆವೆವೇನು ?/೨/<br>
+
+
ಇರ್ -ಸಾಸಿರ ವರುಷ<br>
+
ಹಲ್ -ಮಿಡಿಯ ಹರುಷ<br>
+
ಸಕ್ಕದದ ಹೂರಣ<br>
+
ಆಂಗ್ಲದ ಸಂಕರಣ<br>
+
"ಬಾಡಿಲ್ಲ ನುಡಿಯ ತೋರಣ"<br>
+
ಕನ್ನುಡಿಯ ಡಿಂಡಿಮಾನುರಣನ<br>
+
ಕಟ್ಟಾಳು ಜಾಗರಣ ,ಗಡಿನಾಡಲೂ<br>
+
ಹೊರನಾಡಲೂ ಡಂಡಣಣ ಡಣಣ /೩/<br>
+
+
ಪಂಪನ ಪೆಂಪು, ಕುವೆಂಪು ಕಂಪು<br>
+
ಜನಪದದ ಇಂಪು,"ನುಡಿ ಆಲ "ಸೊಂಪು ಸೊಂಪು<br>
+
ಶರಣರ ವಚನ,ದಾಸರ ಕೀರ್ತನ<br>
+
ಲಕುಮೀಶ ಕುವರವ್ಯಾಸ<br>
+
ಪೊನ್ನ ರತ್ನಾಕರಣ್ಣ<br>
+
ರಾಘವಾಂಕ ಜನ್ನ ರನ್ನ<br>
+
ನೆಲವೆನಿತು ಪುಣ್ಯವಣ್ಣ /೪/<br>
+
+
ಬೇಂದ್ರೆ ಕಾರಂತ ಮಾಸ್ತಿ<br>
+
ಸಿರಿನುಡಿಯಸಮೃದ್ಧ ಆಸ್ತಿ<br>
+
ಗೋಕಾಕ ಕಾರ್ನಾಡ ಕಂಬಾರ ಮೂರ್ತಿ<br>
+
ನುಡಿದೀಪಕೆ ತೈಲವೆರೆದ ಧವಳಕೀರ್ತಿ<br>
+
ಸಂದಿಹುದು ಶ್ರೇಷ್ಠತೆಗೆ ಏಳೆಂಟು ಜ್ಞಾನಪೀಠ<br>
+
ಸಾರ್ಥಕವು ಸಾಹಿತ್ಯಕೃಷಿಯ ಸರಸದಾಟ/೫/<br>
+
+
ಬಂದರೆ ಕುತ್ತು ಹೋಗುವೆವು ಸತ್ತು <br>
+
ತಾಯ್ನಾಡೆ ಹೆಚ್ಚು ತಾಯ್ನುಡಿಯ ಕಿಚ್ಚು<br>
+
ಧಗಧಗವು ಕನ್ನಡಿಗರೆದೆಯೆಕುಲುಮೆ<br>
+
ಅನವರತ ಆಜ್ಯಧಾರೆ ಸುರಿಯುತ ಒಲುಮೆಒಲುಮೆ/೬/<br>
+
'''ರಚನೆ'''..:<br>
+
ಚಂದ್ರೇಗೌಡ ನಾರಮ್ನಳ್ಳಿ, ಎಂ.ಎ,ಕನ್ನಡಪಂಡಿತ್.ಬಿ.ಇಡಿ. ಶಿಕ್ಷಕರು,<br>
+
ಸರ್ಕಾರಿ ಪ್ರೌಢಶಾಲೆ,ಕೆಂಕೆರೆ,ಅರಸೀಕೆರೆ ತಾ ಮೊ8722199344<br>