"ಸಾರ್ಥಕ ಬದುಕಿನ ಸಾಧಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೬ ನೇ ಸಾಲು: | ೩೬ ನೇ ಸಾಲು: | ||
=ಶಿಕ್ಷಕರಿಗೆ ಟಿಪ್ಪಣಿ= | =ಶಿಕ್ಷಕರಿಗೆ ಟಿಪ್ಪಣಿ= | ||
− | [https://www.youtube.com/watch?v=Q5AOqhSHLRQ ಗುಂಡಪ್ಪರವರ ಸಾಕ್ಷ್ಯಚಿತ್ರ] | + | [https://www.youtube.com/watch?v=Q5AOqhSHLRQ ಗುಂಡಪ್ಪರವರ ಸಾಕ್ಷ್ಯಚಿತ್ರ] |
+ | |||
+ | ಪಾಠದ ಜ್ಞಾನ | ||
+ | * 1. ಇವರೆ ಡಿ ವಿ ಜಿ | ||
+ | |||
+ | * 2. ದಿವಾನರೊಂದಿಗೆ ಮಾತುಕತೆ | ||
+ | |||
+ | * 3. ಖಾಸಗಿ ಜೀವನದಲ್ಲಿ ಡಿವಿಜಿ | ||
+ | |||
+ | * 4. ಕಗ್ಗದ ವ್ಖಾಖ್ಯಾನ | ||
+ | ವ್ಯಕ್ತಿ ಪರಿಚಯ- ಸಾಹಿತ್ಯ ಪರಿಚಯ | ||
+ | |||
+ | ಡಿವಿಜಿಯವರ ವ್ಯಕ್ತಿತ್ವದ ಹಿನ್ನೆಲೆ | ||
+ | |||
+ | ಸರಳ ಜೀವನದಿಂದ ಮಹಾನ್ ಸಾಧನೆ | ||
=ಹೆಚ್ಚುವರಿ ಸಂಪನ್ಮೂಲ= | =ಹೆಚ್ಚುವರಿ ಸಂಪನ್ಮೂಲ= | ||
'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/4.html ಇಲ್ಲಿ ಕ್ಲಿಕ್ ಮಾಡಿರಿ] | 'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ [http://kannadadeevige.blogspot.in/2013/11/4.html ಇಲ್ಲಿ ಕ್ಲಿಕ್ ಮಾಡಿರಿ] | ||
− | [https://www.youtube.com/watch?v=8FqXxvqQW3E ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು] | + | [https://www.youtube.com/watch?v=8FqXxvqQW3E ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು]ಸಾರಾಂಶ |
− | |||
− | |||
==ಪರಿಕಲ್ಪನೆ ೧== | ==ಪರಿಕಲ್ಪನೆ ೧== | ||
===ಚಟುಟವಟಿಕೆ-೧=== | ===ಚಟುಟವಟಿಕೆ-೧=== | ||
− | #'''ವಿಧಾನ/ಪ್ರಕ್ರಿಯೆ ;''' | + | #'''ಚಟುವಟಿಕೆಯ ಹೆಸರು :''' ಸರಣಿ ಚಿತ್ರವನ್ನು ನೋಡಿ ಕಥೆ ಹೇಳಿರಿ ಮತ್ತು ಬರೆಯಿರಿ |
− | #'''ಸಮಯ :''' | + | #'''ವಿಧಾನ/ಪ್ರಕ್ರಿಯೆ ;''' ಮೈಸೂರಿನ ಭೇಟಿಯ ಅನುಭವದ ಪ್ರವಾಸ ಲೇಖನ ಬರೆಯಲು ಮಕ್ಕಳಿಗೆ ಪ್ರೇರೇಪಿಸುವುದು. ಮೊದಲು ಮಕ್ಕಳಿಗೆ ಶಿಕ್ಷಕರು ತಮ್ಮ ಅನುಭವವನ್ನು ಚಿತ್ರಗಳನ್ನು ಬಳಸಿ ಹೇಳಬೇಕು. ನಂತರ ಮಕ್ಕಳಲ್ಲಿ ಯಾರಾದರು ಇಬ್ಬರು ಭೇಡಿಮಾಡಿದ ಅನುಭವವನ್ನು ಹಂಚಿಕೊಳ್ಳುವರು. |
− | #'''ಸಾಮಗ್ರಿಗಳು/ಸಂಪನ್ಮೂಲಗಳು:''' | + | #'''ಸಮಯ :''' ೧೫ ನಿಮಿಷಗಳು |
− | #'''ಹಂತಗಳು:''' | + | #'''ಸಾಮಗ್ರಿಗಳು/ಸಂಪನ್ಮೂಲಗಳು:''' [https://www.google.com/search?safe=active&client=ubuntu&hs=113&channel=fs&biw=1138&bih=477&tbs=sur%3Afmc&tbm=isch&sa=1&ei=1EQTXLm4J5ucvQTRraugCg&q=mysore+visiting+place&oq=mysore+visiting&gs_l=img.1.0.0l4j0i8i30l3j0i24l3.242809.244886..248070...0.0..0.101 ಮೈಸೂರು ಭೇಟಿಯ ಅನುಭವದ ಚಿತ್ರಗಳು] |
− | #'''ಚರ್ಚಾ ಪ್ರಶ್ನೆಗಳು :''' | + | #'''ಹಂತಗಳು:''' ಮೊದಲು ಚಿತ್ರ ಪ್ರದರ್ಶನ ಮತ್ತು ಅದಕ್ಕೆ ತಕ್ಕ ವಿವರಣೆ |
+ | #'''ಚರ್ಚಾ ಪ್ರಶ್ನೆಗಳು :''' ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ | ||
===ಚಟುಟವಟಿಕೆ-೨=== | ===ಚಟುಟವಟಿಕೆ-೨=== | ||
− | #ವಿಧಾನ/ಪ್ರಕ್ರಿಯೆ ; | + | #'''ಚಟುವಟಿಕೆಯ ಹೆಸರು :''' ಟೈಮ್ಲೈನ್ - ಬಳಸಿ ಡಿವಿಜಿಯವರ ಪರಿಚಯ |
− | #ಸಮಯ | + | #'''ವಿಧಾನ/ಪ್ರಕ್ರಿಯೆ''' ; ಕೆಳಗಿನ ಲಿಂಕ್ ಬಳಸಿ |
− | #ಸಾಮಗ್ರಿಗಳು/ಸಂಪನ್ಮೂಲಗಳು ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0 | + | #'''ಸಮಯ:''' ೧೫ ನಿಮಿಷಗಳು |
− | #ಹಂತಗಳು | + | #'''ಸಾಮಗ್ರಿಗಳು/ಸಂಪನ್ಮೂಲಗಳು''' ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0 http://www.kannadakavi.com/gallery3/index.php/kannada-literature-legends/doyen-spirits-of-kannada-literature/dvg |
− | #ಚರ್ಚಾ ಪ್ರಶ್ನೆಗಳು | + | #'''ಹಂತಗಳು :''' ಚಿತ್ರಗಳು ಮತ್ತು ಟೈಮ್ಲೈನ್ ಬಳಸಿ ಮಕ್ಕಳಿಗೆ ವಿವಿಧ ಕಾಲ ಟಿವಿಜಿಯವರ ಘಟ್ಟಗಳ ಪರಿಚಯ |
+ | #'''ಚರ್ಚಾ ಪ್ರಶ್ನೆಗಳು :''' ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು? | ||
==ಪರಿಕಲ್ಪನೆ ೨== | ==ಪರಿಕಲ್ಪನೆ ೨== | ||
− | === | + | ===ಚಟುವಟಿಕೆ-೧=== |
− | #ವಿಧಾನ/ಪ್ರಕ್ರಿಯೆ | + | #ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ - |
− | #ಸಮಯ | + | #ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ. |
− | #ಸಾಮಗ್ರಿಗಳು/ಸಂಪನ್ಮೂಲಗಳು | + | #ಸಮಯ : ೧೫ ನಿಮಿಷಗಳು |
− | #ಹಂತಗಳು | + | #ಸಾಮಗ್ರಿಗಳು/ಸಂಪನ್ಮೂಲಗಳು : [https://upload.wikimedia.org/wikipedia/commons/c/cf/Kaveri_KRS.jpg ಕೆ ಆರ್ಎಸ್] ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು |
− | #ಚರ್ಚಾ ಪ್ರಶ್ನೆಗಳು | + | #ಹಂತಗಳು : |
+ | #ಚರ್ಚಾ ಪ್ರಶ್ನೆಗಳು : | ||
+ | |||
+ | === ಚಟುವಟಿಕೆ - ೨ === | ||
+ | *ಚಟುವಟಿಕೆಯ ಹೆಸರು : ಇಂಡಿಕ್ ಅನಾಗ್ರಾಮ್ ತಂತ್ರಾಂಶದ ಮೂಲಕ ಪದ ಪರಿಚಯ | ||
+ | *ವಿಧಾನ/ಪ್ರಕ್ರಿಯೆ : ಇಂಡಿಕ್ ಅನಾಗ್ರಾಮ್ ಮೂಲಕ ಹೊಸ ಪದಗಳ ಪರಿಚಯ . ಇದರಿಂದ ಮಕ್ಕಳ ಶಬ್ಧಸಂಪತ್ತು ವೃದ್ಧಿಯಾಗುತ್ತದೆ. ಶಿಕ್ಷಕರು ಆಟದ ಮೂಲಕ ಭಾಷೆಯನ್ನು ಕಲಿಸಬಹುದಾಗಿದೆ. | ||
+ | *ಸಮಯ : ೧೦ ನಿಮಿಷಗಳು | ||
+ | *ಸಾಮಗ್ರಿಗಳು/ಸಂಪನ್ಮೂಲಗಳು : [http://karnatakaeducation.org.in/KOER/images1/e/e4/%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95_%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8_%E0%B2%B8%E0%B2%BE%E0%B2%A7%E0%B2%95.csv ಇಂಡಿಕ್ ಅನಾಗ್ರಾಮ್ ಸಂಪನ್ಮೂಲ] | ||
+ | *ಹಂತಗಳು : ಪ್ರತಿ ತಂಡದಿಂದ ಒಂದು ಮಗುವಿಗೆ ಪ್ರದರ್ಶಿತ ಪುಟವನ್ನು ನೋಡಿ ಅಸ್ಥವ್ಯಸ್ಥ ಪದವನ್ನು ಅರ್ಥಗರ್ಭಿತವಾಗಿ ಹೇಳಲು ತಿಳಿಸುವುದು. ಉಳಿದ ಮಕ್ಕಳು ಕೇಳಿಸಿಕೊಳ್ಳುತ್ತಾರೆ ಮತ್ತು ಅವರೂ ಸಹ ಕಲಿಯುತ್ತಾರೆ. | ||
+ | *ಚರ್ಚಾ ಪ್ರಶ್ನೆಗಳು : ಕಂಪ್ಯೂಟರ್ ಬಳಕೆಯ ಸಂದರ್ಭದಲ್ಲಿ ತಮ್ಮದೆ ಆದ ಪದಪಟ್ಟಿಯನ್ನು ರೂಪಿಸಿ | ||
+ | |||
=ಭಾಷಾ ವೈವಿಧ್ಯತೆಗಳು = | =ಭಾಷಾ ವೈವಿಧ್ಯತೆಗಳು = | ||
==ಶಬ್ದಕೋಶ == | ==ಶಬ್ದಕೋಶ == | ||
+ | ಇಳೆ - ಕಾನನ - ತಿರುಪೆ - ಮೇಧಾವಿ - ಸುಮ | ||
+ | |||
+ | ಗೋಲ್ಡನ್ ಶಬ್ಧಕೋಶ ಬಳಸಿ ಕಠಿಣ ಪದಗಳ ಅರ್ಥ ತಿಳಿಯಿರಿ | ||
+ | |||
==ವ್ಯಾಕರಣ== | ==ವ್ಯಾಕರಣ== | ||
+ | ವಿಭಕ್ತಿ ಹೆಸರಿಸಿ | ||
+ | |||
+ | ದಿವಾನರನ್ನು - ದಿನದಿನದ - ಶಿಕ್ಷಣವನ್ನು | ||
+ | |||
+ | ನಾಮಪದವನ್ನು ಗುರುತಿಸಿ | ||
+ | * ಡಿವಿಜಿಯವರ ಊರು ಮುಳಬಾಗಿಲು | ||
+ | * ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ | ||
+ | |||
=ಮೌಲ್ಯಮಾಪನ = | =ಮೌಲ್ಯಮಾಪನ = | ||
+ | # ಡಿವಿಜಿ ಯಂತೆ ಸರಳವಾಗಿ ಬದುಕಿದ ಯಾರಾದರು ಸಾಮಾನ್ಯ ಅಥವ ಮಹಾನ್ ವ್ಯಕ್ತಿಯ ಪರಿಚಯವನ್ನು ಸಂಗ್ರಹಮಾಡಿ | ||
+ | # ಲಕ್ಷ್ಮೀನಾರಾಯಣ ಭಟ್ಟರ ಮತ್ತು ಗುಂಡಪ್ಪನವರ ಭಾವಗೀತೆಗಳನ್ನು ಸಂಗ್ರಹಿಸಿ,ಕೇಳಿರಿ ಮತ್ತು ಹಾಡಿರಿ | ||
+ | |||
=ಭಾಷಾ ಚಟುವಟಿಕೆಗಳು/ ಯೋಜನೆಗಳು= | =ಭಾಷಾ ಚಟುವಟಿಕೆಗಳು/ ಯೋಜನೆಗಳು= | ||
− | + | # ಡಿಎಸ್ಸಿಆರ್ಟಿ ವೀಡಿಯೋ ವೀಕ್ಷಣೆ - ಚರ್ಚಿಸಿರಿ | |
+ | # ಚಿತ್ರಗಳ (ಭಾವಗೀತೆಯ) ಮೂಲಕ ಕವಿ ಪರಿಚಯ - ಪ್ರಸ್ತುತಿ | ||
+ | # ಕಗ್ಗದ ಧ್ವನಿ ಅಥವ ವೀಡಿಯೋ ವೀಕ್ಷಣೆಯ ಮೂಲಕ ಸಾಹಿತ್ಯದ ರಸ ಸವಿಯುವುದು ಮತ್ತು ೨ ಕಗ್ಗವನ್ನು ಪುನರುಚ್ಚರಿಸುವುದು | ||
=ಪಠ್ಯ ಬಗ್ಗೆ ಹಿಮ್ಮಾಹಿತಿ= | =ಪಠ್ಯ ಬಗ್ಗೆ ಹಿಮ್ಮಾಹಿತಿ= |
೦೬:೩೫, ೧೪ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
ಚಿತ್ರ:Sarthka badukin sadaka.mm
ಹಿನ್ನೆಲೆ/ಸಂದರ್ಭ
ಈ ಗದ್ಯಭಾಗವನ್ನು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಬರೆದಿರುವ 'ಸಾಹಿತ್ಯ ರತ್ನ ಸಂಪುಟ' ಕೃತಿಯಿಂದ ತೆಗೆದುಕೊಳ್ಳಲಾಗಿದೆ.
ಕಲಿಕೋದ್ದೇಶಗಳು
ಪಠ್ಯ ವಿಷಯದ ಉದ್ದೇಶಗಳು
- ಕನ್ನಡದ ಶ್ರೇಷ್ಠ ವ್ಯಕ್ತಿ ವಿವರಣೆ, ಅರ್ಥೈಸುವುದು
- ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ಗುಂಡಪ್ಪನವರನ್ನು ಅರ್ಥೈಸುವುದು
- ಗುಂಡಪ್ಪನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸುವುದು
- ಇತರರೊಂದಿಗೆ ಹೋಲಿಕೆ ಮಾಡುವುದು
ಭಾಷಾ ಉದ್ದೇಶಗಳು
- ಚಿತ್ರ ಸಂಪನ್ಮೂಲದ ಬಳಸಿ ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು
- ಇಂಡಿಕ್ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
- ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸುವುದು.
- ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ)
- ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.
ಲೇಖಕ/ಕವಿ ಪರಿಚಯ
ಲಕ್ಷ್ಮೀನಾರಾಯಣ ಭಟ್ಟರ ಪರಿಚಯ - ಸ್ವಗತ
ಜನನ: ೧೯೩೬ ಅಕ್ಟೋಬರ್ ೨೯
ಹುಟ್ಟೂರು: ಶಿವಮೊಗ್ಗ
ಪೂರ್ಣಹೆಸರು: 'ಶಿವಮೊಗ್ಗ ಶಿವರಾಮಭಟ್ಟ ಲಕ್ಷ್ಮೀನಾರಾಯಣ ಭಟ್ಟ.
ತಂದೆ: ಶಿವರಾಮ ಭಟ್ಟ,
ತಾಯಿ: ಮೂಕಾಂಬಿಕೆ.
ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಶಿಕ್ಷಕರಿಗೆ ಟಿಪ್ಪಣಿ
ಪಾಠದ ಜ್ಞಾನ
- 1. ಇವರೆ ಡಿ ವಿ ಜಿ
- 2. ದಿವಾನರೊಂದಿಗೆ ಮಾತುಕತೆ
- 3. ಖಾಸಗಿ ಜೀವನದಲ್ಲಿ ಡಿವಿಜಿ
- 4. ಕಗ್ಗದ ವ್ಖಾಖ್ಯಾನ
ವ್ಯಕ್ತಿ ಪರಿಚಯ- ಸಾಹಿತ್ಯ ಪರಿಚಯ
ಡಿವಿಜಿಯವರ ವ್ಯಕ್ತಿತ್ವದ ಹಿನ್ನೆಲೆ
ಸರಳ ಜೀವನದಿಂದ ಮಹಾನ್ ಸಾಧನೆ
ಹೆಚ್ಚುವರಿ ಸಂಪನ್ಮೂಲ
'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ
ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜುಸಾರಾಂಶ
ಪರಿಕಲ್ಪನೆ ೧
ಚಟುಟವಟಿಕೆ-೧
- ಚಟುವಟಿಕೆಯ ಹೆಸರು : ಸರಣಿ ಚಿತ್ರವನ್ನು ನೋಡಿ ಕಥೆ ಹೇಳಿರಿ ಮತ್ತು ಬರೆಯಿರಿ
- ವಿಧಾನ/ಪ್ರಕ್ರಿಯೆ ; ಮೈಸೂರಿನ ಭೇಟಿಯ ಅನುಭವದ ಪ್ರವಾಸ ಲೇಖನ ಬರೆಯಲು ಮಕ್ಕಳಿಗೆ ಪ್ರೇರೇಪಿಸುವುದು. ಮೊದಲು ಮಕ್ಕಳಿಗೆ ಶಿಕ್ಷಕರು ತಮ್ಮ ಅನುಭವವನ್ನು ಚಿತ್ರಗಳನ್ನು ಬಳಸಿ ಹೇಳಬೇಕು. ನಂತರ ಮಕ್ಕಳಲ್ಲಿ ಯಾರಾದರು ಇಬ್ಬರು ಭೇಡಿಮಾಡಿದ ಅನುಭವವನ್ನು ಹಂಚಿಕೊಳ್ಳುವರು.
- ಸಮಯ : ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು: ಮೈಸೂರು ಭೇಟಿಯ ಅನುಭವದ ಚಿತ್ರಗಳು
- ಹಂತಗಳು: ಮೊದಲು ಚಿತ್ರ ಪ್ರದರ್ಶನ ಮತ್ತು ಅದಕ್ಕೆ ತಕ್ಕ ವಿವರಣೆ
- ಚರ್ಚಾ ಪ್ರಶ್ನೆಗಳು : ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ
ಚಟುಟವಟಿಕೆ-೨
- ಚಟುವಟಿಕೆಯ ಹೆಸರು : ಟೈಮ್ಲೈನ್ - ಬಳಸಿ ಡಿವಿಜಿಯವರ ಪರಿಚಯ
- ವಿಧಾನ/ಪ್ರಕ್ರಿಯೆ ; ಕೆಳಗಿನ ಲಿಂಕ್ ಬಳಸಿ
- ಸಮಯ: ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0 http://www.kannadakavi.com/gallery3/index.php/kannada-literature-legends/doyen-spirits-of-kannada-literature/dvg
- ಹಂತಗಳು : ಚಿತ್ರಗಳು ಮತ್ತು ಟೈಮ್ಲೈನ್ ಬಳಸಿ ಮಕ್ಕಳಿಗೆ ವಿವಿಧ ಕಾಲ ಟಿವಿಜಿಯವರ ಘಟ್ಟಗಳ ಪರಿಚಯ
- ಚರ್ಚಾ ಪ್ರಶ್ನೆಗಳು : ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು?
ಪರಿಕಲ್ಪನೆ ೨
ಚಟುವಟಿಕೆ-೧
- ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
- ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.
- ಸಮಯ : ೧೫ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು : ಕೆ ಆರ್ಎಸ್ ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು
- ಹಂತಗಳು :
- ಚರ್ಚಾ ಪ್ರಶ್ನೆಗಳು :
ಚಟುವಟಿಕೆ - ೨
- ಚಟುವಟಿಕೆಯ ಹೆಸರು : ಇಂಡಿಕ್ ಅನಾಗ್ರಾಮ್ ತಂತ್ರಾಂಶದ ಮೂಲಕ ಪದ ಪರಿಚಯ
- ವಿಧಾನ/ಪ್ರಕ್ರಿಯೆ : ಇಂಡಿಕ್ ಅನಾಗ್ರಾಮ್ ಮೂಲಕ ಹೊಸ ಪದಗಳ ಪರಿಚಯ . ಇದರಿಂದ ಮಕ್ಕಳ ಶಬ್ಧಸಂಪತ್ತು ವೃದ್ಧಿಯಾಗುತ್ತದೆ. ಶಿಕ್ಷಕರು ಆಟದ ಮೂಲಕ ಭಾಷೆಯನ್ನು ಕಲಿಸಬಹುದಾಗಿದೆ.
- ಸಮಯ : ೧೦ ನಿಮಿಷಗಳು
- ಸಾಮಗ್ರಿಗಳು/ಸಂಪನ್ಮೂಲಗಳು : ಇಂಡಿಕ್ ಅನಾಗ್ರಾಮ್ ಸಂಪನ್ಮೂಲ
- ಹಂತಗಳು : ಪ್ರತಿ ತಂಡದಿಂದ ಒಂದು ಮಗುವಿಗೆ ಪ್ರದರ್ಶಿತ ಪುಟವನ್ನು ನೋಡಿ ಅಸ್ಥವ್ಯಸ್ಥ ಪದವನ್ನು ಅರ್ಥಗರ್ಭಿತವಾಗಿ ಹೇಳಲು ತಿಳಿಸುವುದು. ಉಳಿದ ಮಕ್ಕಳು ಕೇಳಿಸಿಕೊಳ್ಳುತ್ತಾರೆ ಮತ್ತು ಅವರೂ ಸಹ ಕಲಿಯುತ್ತಾರೆ.
- ಚರ್ಚಾ ಪ್ರಶ್ನೆಗಳು : ಕಂಪ್ಯೂಟರ್ ಬಳಕೆಯ ಸಂದರ್ಭದಲ್ಲಿ ತಮ್ಮದೆ ಆದ ಪದಪಟ್ಟಿಯನ್ನು ರೂಪಿಸಿ
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ಇಳೆ - ಕಾನನ - ತಿರುಪೆ - ಮೇಧಾವಿ - ಸುಮ
ಗೋಲ್ಡನ್ ಶಬ್ಧಕೋಶ ಬಳಸಿ ಕಠಿಣ ಪದಗಳ ಅರ್ಥ ತಿಳಿಯಿರಿ
ವ್ಯಾಕರಣ
ವಿಭಕ್ತಿ ಹೆಸರಿಸಿ
ದಿವಾನರನ್ನು - ದಿನದಿನದ - ಶಿಕ್ಷಣವನ್ನು
ನಾಮಪದವನ್ನು ಗುರುತಿಸಿ
- ಡಿವಿಜಿಯವರ ಊರು ಮುಳಬಾಗಿಲು
- ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ
ಮೌಲ್ಯಮಾಪನ
- ಡಿವಿಜಿ ಯಂತೆ ಸರಳವಾಗಿ ಬದುಕಿದ ಯಾರಾದರು ಸಾಮಾನ್ಯ ಅಥವ ಮಹಾನ್ ವ್ಯಕ್ತಿಯ ಪರಿಚಯವನ್ನು ಸಂಗ್ರಹಮಾಡಿ
- ಲಕ್ಷ್ಮೀನಾರಾಯಣ ಭಟ್ಟರ ಮತ್ತು ಗುಂಡಪ್ಪನವರ ಭಾವಗೀತೆಗಳನ್ನು ಸಂಗ್ರಹಿಸಿ,ಕೇಳಿರಿ ಮತ್ತು ಹಾಡಿರಿ
ಭಾಷಾ ಚಟುವಟಿಕೆಗಳು/ ಯೋಜನೆಗಳು
- ಡಿಎಸ್ಸಿಆರ್ಟಿ ವೀಡಿಯೋ ವೀಕ್ಷಣೆ - ಚರ್ಚಿಸಿರಿ
- ಚಿತ್ರಗಳ (ಭಾವಗೀತೆಯ) ಮೂಲಕ ಕವಿ ಪರಿಚಯ - ಪ್ರಸ್ತುತಿ
- ಕಗ್ಗದ ಧ್ವನಿ ಅಥವ ವೀಡಿಯೋ ವೀಕ್ಷಣೆಯ ಮೂಲಕ ಸಾಹಿತ್ಯದ ರಸ ಸವಿಯುವುದು ಮತ್ತು ೨ ಕಗ್ಗವನ್ನು ಪುನರುಚ್ಚರಿಸುವುದು