ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೧೩ ನೇ ಸಾಲು: ೨೧೩ ನೇ ಸಾಲು:     
==== ಅವಧಿ-3ರ ಮೌಲ್ಯಮಾಪನ ====
 
==== ಅವಧಿ-3ರ ಮೌಲ್ಯಮಾಪನ ====
 +
ಪ್ರಸ್ತುತ ಪಾಠದಲ್ಲಿ ಗಾಂಧಿಜೀಯವರ ಮೂಲ ಶಿಕ್ಷಣವನ್ನು ಪ್ರತಿಬಿಂಬಿಸುವಂತಿದ್ದರೂ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ. ಮಕ್ಕಳು ತಮಗೆ ಇಷ್ಟವಾದ ಕ್ಷೇತ್ರದಲ್ಲಿ ವಿದ್ಯೆಯನ್ನು ಕಲಿತರೆ ಅದು ಅವರಿಗೆ ತೃಪ್ತಿಯನ್ನು ಮತ್ತು ಸಾಧನೆಯನ್ನು ಮಾಡಲು ದಾರಿಯನ್ನು ತೋರಿಸುತ್ತದೆ ಎಂಬುದು ಇದರ ಸಾರಾಂಶವಾಗಿದೆ. ಯಾವ ಕೆಲಸವನ್ನೇ ಮಾಡಿದರೂ ಆಸಕ್ತಿಯಿಂದ ಶ್ರದ್ದೆಯಿಂದ ಮಾಡಿದರೆ ಅದು ಪ್ರತಿಫಲವನ್ನು ನೀಡುತ್ತದೆ ಎಂಬುದು ಇಲ್ಲಿನ ತಿರುಳಾಗಿದೆ.
 +
 +
ಇಲ್ಲಿ ಧಾರ್ಮಿಕ ಸಮಾನತೆ ಮತ್ತು ಸಹಿಷ್ಣುತೆ, ಹಳ್ಳಿಯ ಬಡ ಕುಟುಂಬ ಮತ್ತು ಅವರ ಸಾಮಾಜಿಕ ಬದ್ದತೆ, ನಾಗರೀಕರಲ್ಲಿ (ಶಂಕರಪ್ಪ ಮೇಷ್ಟ್ರು) ಪರಸ್ಪರ ಹೊಂದಾಣಿಕೆ ಮೊದಲಾದನ್ನು ಗುರುತಿಸಬಹುದಾಗಿದೆ. 
    
==== ಹೆಚ್ಚುವರಿ ಸಂಪನ್ಮೂಲ ====
 
==== ಹೆಚ್ಚುವರಿ ಸಂಪನ್ಮೂಲ ====