"ಹೊಸ ಹಾಡು" ಆವೃತ್ತಿಗಳ ಮಧ್ಯದ ಬದಲಾವಣೆಗಳು
೨೧ ನೇ ಸಾಲು: | ೨೧ ನೇ ಸಾಲು: | ||
ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ [http://kanaja.in/archives/9631 ಇಲ್ಲಿ ಕ್ಲಿಕ್ಕಿಸಿರಿ] | ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ [http://kanaja.in/archives/9631 ಇಲ್ಲಿ ಕ್ಲಿಕ್ಕಿಸಿರಿ] | ||
===ಪಾಠದ ಬೆಳವಣಿಗೆ=== | ===ಪಾಠದ ಬೆಳವಣಿಗೆ=== | ||
− | ===ಘಟಕ - ೧ - | + | ===ಘಟಕ - ೧ - === |
====ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ==== | ====ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ==== | ||
====ವಿವರಣೆ==== | ====ವಿವರಣೆ==== | ||
+ | ಹೊಸ ಹಾಡು | ||
+ | |||
+ | ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ | ||
+ | |||
+ | ಹಾಡೊಮ್ಮೆ ಹಾಡಬೇಕು; | ||
+ | |||
+ | ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ | ||
+ | |||
+ | ವೀರಧ್ವನಿ ಯೇರಬೇಕು; | ||
+ | |||
+ | ಝಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು | ||
+ | |||
+ | ಎದೆ ಹಿಗ್ಗಿ ಹಾಡಬೇಕು; | ||
+ | |||
+ | ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲಿ | ||
+ | |||
+ | ಈ ಹಾಡು ಗುಡುಗಬೇಕು ; | ||
+ | |||
+ | ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ | ||
+ | |||
+ | ಹಾಡಲ್ಲಿ ಹಾಡಬೇಕು | ||
+ | |||
+ | ಹಾಡು ನುಡಿ ಗುಂಡುಗಳು ಹಾರಿ ದಶದಿಕ್ಕಿನಲಿ | ||
+ | |||
+ | ಭಯದ ಬೆನ್ನಟ್ಟ ಬೇಕು | ||
+ | |||
+ | ಗಂಡೆದೆಯ ಘರ್ಜನೆಗೆ ಮೂವತ್ತು ಮುಕ್ಕೋಟಿ | ||
+ | |||
+ | ಕಲಕಂಠ ಬೆರೆಸಬೇಕು | ||
+ | |||
+ | ಭೂಮ್ಯಂತರಾಳದಲಿ ನಭಚಕ್ರಗೋಳದಲಿ | ||
+ | |||
+ | ಮಾರ್ದನಿಗಳೇಳಬೇಕು ; | ||
+ | |||
+ | ಜಡನಿದ್ರೆ ಸಿಡಿದೆದ್ದ ವೀರಾಟ್ಟಸದಲಿ | ||
+ | |||
+ | ಬಾನುಭುವಿ ಬೆಳಗಬೇಕು ; | ||
+ | |||
+ | ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ | ||
+ | |||
+ | ಕ್ರಾಂತಿಕಿಡಿ ಕೆರಳಬೇಕು ; | ||
+ | |||
+ | ಜಯಜನನಿ ಶಿರವೆತ್ತಿ ವೀರಭರವಸೆಯಿಂದ | ||
+ | |||
+ | ಹೊಸಹಾಡ ಕೇಳಿನೋಡು ; | ||
+ | |||
+ | ಇದೋ ಮೊದಲು ಮುನ್ನಿಲ್ಲ - ಮುಗಿದುದಂದಿನಪಾಡು | ||
+ | |||
+ | ಹೊಸತಿಂದು ಹೊಸತುಹಾಡು ; | ||
+ | |||
====ಚಟುವಟಿಕೆಗಳು==== | ====ಚಟುವಟಿಕೆಗಳು==== | ||
=====ಚಟುವಟಿಕೆ - ೧===== | =====ಚಟುವಟಿಕೆ - ೧===== |
೦೫:೨೭, ೩೧ ಮೇ ೨೦೧೯ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
ಕಲಿಕೋದ್ದೇಶಗಳು
ಪದ್ಯದ ಉದ್ದೇಶ
- ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು
- ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು
- ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು
- ಪದ್ಯದ ತಿರುಳನ್ನು ಶ್ಲಾಘಿಸುವುದು
- ಪದ್ಯದ ಗುಣಲಕ್ಷಣವನ್ನು ಅರ್ಥೈಸುವುದು
- ಅರ್ಥೈಸಿಕೊಂಡ ಪದ್ಯದ ಗೂಡಾರ್ಥವನ್ನು ತಿಳಿಯುವುದು
ಭಾಷಾ ಕಲಿಕಾ ಗುರಿಗಳು
- ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ಪದ್ಯದ ಅರ್ಥವನ್ನು ತಿಳಿಯುವುದು
- ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಒಳ ಅರ್ಥವನ್ನು ತಿಳಿಯುವುದು
- ಅರ್ಥೈಸಿಕೊಂ ಡ ಕವನವನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
- ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
- ಕಥನ ಕವನದ ರೂಪದಲ್ಲಿ ಕವನದ ಮರುಸೃಷ್ಟಿಸುವುದು
- ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ
ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ
ಕವಿ ಪರಿಚಯ
ಕಣಜದಲ್ಲಿನ ಕಯ್ಯಾರ ಕಿಙ್ಞಣ್ಣ ರೈ ರವರ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿರಿ
ಪಾಠದ ಬೆಳವಣಿಗೆ
ಘಟಕ - ೧ -
ಪಠ್ಯಭಾಗ - 1 - ಪರಿಕಲ್ಪನಾ ನಕ್ಷೆ
ವಿವರಣೆ
ಹೊಸ ಹಾಡು
ನವ ಭಾವ - ನವ ಜೀವ- ನವಶಕ್ತಿ ತುಂಬಿಸುವ
ಹಾಡೊಮ್ಮೆ ಹಾಡಬೇಕು;
ತೀವ್ರತರ ಗಂಭೀರ ಭಾವನೆಯ ತೆರೆ ಮಸಗಿ
ವೀರಧ್ವನಿ ಯೇರಬೇಕು;
ಝಾತಿ ಕುಲ ಮತ ಧರ್ಮ ಪಾಶಗಳ ಕಡಿದೊಗೆದು
ಎದೆ ಹಿಗ್ಗಿ ಹಾಡಬೇಕು;
ಯುಗ ಯುಗಗಳಾಚೆಯಲಿ ಲೋಕ ಲೋಕಾಂತರದಲಿ
ಈ ಹಾಡು ಗುಡುಗಬೇಕು ;
ಉನ್ನತೋನ್ನತ ಘನ ಹಿಮಾದ್ರಿ ಶಿಖರವನ್ನೇರಿ
ಹಾಡಲ್ಲಿ ಹಾಡಬೇಕು
ಹಾಡು ನುಡಿ ಗುಂಡುಗಳು ಹಾರಿ ದಶದಿಕ್ಕಿನಲಿ
ಭಯದ ಬೆನ್ನಟ್ಟ ಬೇಕು
ಗಂಡೆದೆಯ ಘರ್ಜನೆಗೆ ಮೂವತ್ತು ಮುಕ್ಕೋಟಿ
ಕಲಕಂಠ ಬೆರೆಸಬೇಕು
ಭೂಮ್ಯಂತರಾಳದಲಿ ನಭಚಕ್ರಗೋಳದಲಿ
ಮಾರ್ದನಿಗಳೇಳಬೇಕು ;
ಜಡನಿದ್ರೆ ಸಿಡಿದೆದ್ದ ವೀರಾಟ್ಟಸದಲಿ
ಬಾನುಭುವಿ ಬೆಳಗಬೇಕು ;
ನಡೆನುಡಿಗಳೆಡೆಯಲ್ಲಿ ಪದತಾಳಗತಿಯಲ್ಲಿ
ಕ್ರಾಂತಿಕಿಡಿ ಕೆರಳಬೇಕು ;
ಜಯಜನನಿ ಶಿರವೆತ್ತಿ ವೀರಭರವಸೆಯಿಂದ
ಹೊಸಹಾಡ ಕೇಳಿನೋಡು ;
ಇದೋ ಮೊದಲು ಮುನ್ನಿಲ್ಲ - ಮುಗಿದುದಂದಿನಪಾಡು
ಹೊಸತಿಂದು ಹೊಸತುಹಾಡು ;
ಚಟುವಟಿಕೆಗಳು
ಚಟುವಟಿಕೆ - ೧
ಚಟುವಟಿಕೆ - ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ / ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಕವಿ ಕಯ್ಯಾರ ಕಿಙ್ಞಣ್ಣ ರೈ ರವರ ವಾಚನವನ್ನು ನೋಡಲು ಮತ್ತು ಕೇಳಲು ಇಲ್ಲಿ ಕ್ಲಿಕ್ಕಿಸಿರಿ
ಘಟಕ ೨ -
ಪಠ್ಯಭಾಗ -೨ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆ-೧
ಚಟುವಟಿಕೆ ೨
ಶಬ್ದಕೋಶ / ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /ಈ ಪಠ್ಯಭಾಗದಿಂದ ಉಗಮಿಸುವ ವಿಚಾರಗಳು
೨ನೇ ಪರಿಕಲ್ಪನೆಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ವ್ಯಾಕರಣ/ಅಲಂಕಾರ/ಛಂದಸ್ಸು
ಮೌಲ್ಯಮಾಪನ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
ಸೂಚನೆ: