ಬದಲಾವಣೆಗಳು

Jump to navigation Jump to search
೩೪ ನೇ ಸಾಲು: ೩೪ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
 +
ಪ್ರಿಯ ಶಿಕ್ಷಕ ಮಿತ್ರರೇ ನಾವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ತರಗತಿಯಲ್ಲಿ ಬೋಧಿಸ ಬೇಕಿದೆ.
 +
* ಭಾರತವು ಋಗ್ವೇದ ನಂತರದ ಕಾಲಖಂಡ ದಿಂದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟು ಹಾಕಿಕೊಂಡಿದೆ.
 +
* ಈಗ ಈ ಸಾಮಾಜಿಕ ಸಮಸ್ಯೆಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲ್ಪಟ್ಟಿದೆ.
 +
* ಬಹು ಧರ್ಮೀಯ ಈ ದೇಶದಲ್ಲಿ ಇವುಗಳ ನಿರ್ಮೂಲನೆಗೆ ಜಾಗೃತಾ ಕ್ರಾಂತಿ ಯಾಗಬೇಕಿದೆ.
 +
* ವಿದ್ಯಾರ್ಥಿ ಗಳೆಂಬ ಅಸ್ತ್ರ ಹೊಂದಿರುವ ನಾವು ಈ ಸಮಸ್ಯೆಗಳ ನಿರ್ಮೂಲನೆಯಲ್ಲಿ ಪಣ ತೊಡಬೇಕಾಗಿದೆ.
 +
* ಸಮಸ್ಯೆ ರಹಿತ ದೇಶ ಕಟ್ಟುವಲ್ಲಿ ನಮ್ಮ ಪಾತ್ರವನ್ನು ಗುರುತಿಸಿ ಕೊಳ್ಳಬೇಕಿದೆ.
 +
 +
 +
 +
 
{{#widget:YouTube|id=BPt8ElTQMIg}}  
 
{{#widget:YouTube|id=BPt8ElTQMIg}}  
  
೩೫

edits

ಸಂಚರಣೆ ಪಟ್ಟಿ