"Test ಬೆಡಗಿನ ತಾಣ ಜಯಪುರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೮ ನೇ ಸಾಲು: ೧೮ ನೇ ಸಾಲು:
 
*ಆಕರ ಗ್ರಂಥ  :-ಅಬೂವಿನಿಂದ ಬರಾಮಕ್ಕೆ<br>
 
*ಆಕರ ಗ್ರಂಥ  :-ಅಬೂವಿನಿಂದ ಬರಾಮಕ್ಕೆ<br>
 
*ಪ್ರಕಟಿತ ಕೃತಿಗಳು<br>
 
*ಪ್ರಕಟಿತ ಕೃತಿಗಳು<br>
'''ಕವಿತೆ'''
+
'''ಕವಿತೆ'''<br>
 
ನೀಳ್ಗವಿತೆಗಳು (1990),ರಾಷ್ಟ್ರಗೀತೆ ಸುಧಾಕರ (1924)
 
ನೀಳ್ಗವಿತೆಗಳು (1990),ರಾಷ್ಟ್ರಗೀತೆ ಸುಧಾಕರ (1924)
ನಾಟಕ:<br>
+
'''ನಾಟಕ:'''<br>
 
ವಿಜಯದಶಮಿ,ಡುಮಿಂಗೊ (1928),ಬೆವರಿಗೆ ಜಯವಾಗಲಿ (1930),ಹಣೆಬರಹ (1933),ಕಟ್ಟೆ ಪುರಾಣ (1933),ಸಾವಿರ ಮಿಲಿಯ (1930),ಏಕಾಂಕ ನಾಟಕಗಳು (1933), ಬೌದ್ಧಯಾತ್ರಾ (1933),ಗೊಂಬೆಯಮನೆ (1936),ದೆವ್ವದ ಜಾಲ (1936),ವಿನಾಶದ ಒಸಗೆ (1936),ಅವಳಿ ನಾಟಕಗಳು(1937),ಕನ್ಯಾರ್ಥಿಗಳು (1955),ಸರಳ ವಿರಳ ನಾಟಕಗಳು(1991),ಐದು ನಾಟಕಗಳು (1948),ಕರ್ಣಾರ್ಜುನ (1927),ಗರ್ಭಗುಡಿ (1932),ಗೀತ ನಾಟಕಗಳು(1946),ಜಂಬದ ಜಾನಕಿ (1957),ದೃಷ್ಟಿಸಂಗಮ (1926),ನವೀನ ನಾಟಕಗಳು (1946),ನಾರದ ಗರ್ವಭಂಗ (1932),ಬಿತ್ತಿದ ಬೆಳೆ (1947),ಮಂಗಳಾರತಿ(1957),ಮುಕ್ತದ್ವಾರ (1934),ವಿಜಯ (1944),ಹಿರಿಯಕ್ಕನಚಾಳಿ (1924),ಹಾಗೆಂದರೇನು? (1937),ಹೇಮಂತ (1982),ಕೀಚಕ  ̧ಸೈರಂದ್ರಿ (1960).,
 
ವಿಜಯದಶಮಿ,ಡುಮಿಂಗೊ (1928),ಬೆವರಿಗೆ ಜಯವಾಗಲಿ (1930),ಹಣೆಬರಹ (1933),ಕಟ್ಟೆ ಪುರಾಣ (1933),ಸಾವಿರ ಮಿಲಿಯ (1930),ಏಕಾಂಕ ನಾಟಕಗಳು (1933), ಬೌದ್ಧಯಾತ್ರಾ (1933),ಗೊಂಬೆಯಮನೆ (1936),ದೆವ್ವದ ಜಾಲ (1936),ವಿನಾಶದ ಒಸಗೆ (1936),ಅವಳಿ ನಾಟಕಗಳು(1937),ಕನ್ಯಾರ್ಥಿಗಳು (1955),ಸರಳ ವಿರಳ ನಾಟಕಗಳು(1991),ಐದು ನಾಟಕಗಳು (1948),ಕರ್ಣಾರ್ಜುನ (1927),ಗರ್ಭಗುಡಿ (1932),ಗೀತ ನಾಟಕಗಳು(1946),ಜಂಬದ ಜಾನಕಿ (1957),ದೃಷ್ಟಿಸಂಗಮ (1926),ನವೀನ ನಾಟಕಗಳು (1946),ನಾರದ ಗರ್ವಭಂಗ (1932),ಬಿತ್ತಿದ ಬೆಳೆ (1947),ಮಂಗಳಾರತಿ(1957),ಮುಕ್ತದ್ವಾರ (1934),ವಿಜಯ (1944),ಹಿರಿಯಕ್ಕನಚಾಳಿ (1924),ಹಾಗೆಂದರೇನು? (1937),ಹೇಮಂತ (1982),ಕೀಚಕ  ̧ಸೈರಂದ್ರಿ (1960).,
ಸಣ್ಣಕಥೆ:<br>
+
'''ಸಣ್ಣಕಥೆ:'''<br>
 
ತೆರೆಯಮರೆಯಲ್ಲಿ (1966),ಹಸಿವು (1931),ಹಾವು (1931),ಕವಿ ಕರ್ಮ(1933)
 
ತೆರೆಯಮರೆಯಲ್ಲಿ (1966),ಹಸಿವು (1931),ಹಾವು (1931),ಕವಿ ಕರ್ಮ(1933)
ಕಾದಂಬರಿ:<br>
+
'''ಕಾದಂಬರಿ:'''<br>
 
ಆ1⁄4À-ನಿರಾ1⁄4À (1962),ಇದ್ದರೂ ಚಿಂತೆ (1964),ಇನ್ನೊಂದೇ ದಾರಿ ( 1968),ಒಡಠುಟ್ಟಿz Àಚಿ Àರು (1958).,ಒಂಟಿz Àನಿ (1966),ಔದಾರ್ಯz À ಉರು1⁄4Àಲ್ಲಿ (1947),ಕನ್ಯಾಬಲಿ ಅx ÀಚಿÁ  ̧Àೂ1⁄4Éಂi Àು  ̧Àಂ ̧Áರ (1932),ಕರು1⁄2£ À ಕರೆ (1949),ಕುಡಿಂi Àುರ ಕೂ ̧Àು (1933),ಗೊಂಡಾರಣ್ಯ (1954)
 
ಆ1⁄4À-ನಿರಾ1⁄4À (1962),ಇದ್ದರೂ ಚಿಂತೆ (1964),ಇನ್ನೊಂದೇ ದಾರಿ ( 1968),ಒಡಠುಟ್ಟಿz Àಚಿ Àರು (1958).,ಒಂಟಿz Àನಿ (1966),ಔದಾರ್ಯz À ಉರು1⁄4Àಲ್ಲಿ (1947),ಕನ್ಯಾಬಲಿ ಅx ÀಚಿÁ  ̧Àೂ1⁄4Éಂi Àು  ̧Àಂ ̧Áರ (1932),ಕರು1⁄2£ À ಕರೆ (1949),ಕುಡಿಂi Àುರ ಕೂ ̧Àು (1933),ಗೊಂಡಾರಣ್ಯ (1954)
 
ಚಿಗುರಿz À ಕ£ À ̧ Àು (1951),ಚೋಚಿ Àುನ ದುಡಿ (1933),ಜಗz Éೂೀದ್ಧಾರ ನಾ (1960),ಜಾರುಚಿ Àದಾರಿಂi Àುಲ್ಲಿ (1952),ದೇಚಿ Àದೂತರು (1928),ನಂಬಿದಚಿ Àರ ನಾಕ-ನರP À (1958),ನಿ ̈sರ್Áಗ್ಯ ಜನ್ಮ (1925),ಬತ್ತz Àತೊರೆ (1953), ̈Éಟ್ಟz À ಜೀಚಿÀ (1943),sÀೂತ (1925),ಚಿÀುರ1⁄2ಚಿ Àುಣಿ ್ಣಗೆ (1942),ಚಿÀುುಗಿz À ಯುz À್ಧ (1948),ಚಿÀುೂP Àಜ್ಜಿಂi Àು ಕ£ À ̧Àುಗ1⁄4 Àು (1968),ಚಿÉೂಗ¥ Àಡೆz À ಚಿÀು£ À (1948),ವಿಚಿತ್ರ P Àೂಟ (1924),ಶನೀಶ್ವರ£ À ನೆರ1⁄4 Àಲ್ಲಿ (1960),Àನ್ಯಾ1ಂi Àು ಬದುP Àು (1948),ÀಮೀP ್ಷÉ (1956) ̧Àರ ̧ ÀಚಿÀ್ಮು£ À  ̧Àಚಿ ÀುÁದಿ s (1948)
 
ಚಿಗುರಿz À ಕ£ À ̧ Àು (1951),ಚೋಚಿ Àುನ ದುಡಿ (1933),ಜಗz Éೂೀದ್ಧಾರ ನಾ (1960),ಜಾರುಚಿ Àದಾರಿಂi Àುಲ್ಲಿ (1952),ದೇಚಿ Àದೂತರು (1928),ನಂಬಿದಚಿ Àರ ನಾಕ-ನರP À (1958),ನಿ ̈sರ್Áಗ್ಯ ಜನ್ಮ (1925),ಬತ್ತz Àತೊರೆ (1953), ̈Éಟ್ಟz À ಜೀಚಿÀ (1943),sÀೂತ (1925),ಚಿÀುರ1⁄2ಚಿ Àುಣಿ ್ಣಗೆ (1942),ಚಿÀುುಗಿz À ಯುz À್ಧ (1948),ಚಿÀುೂP Àಜ್ಜಿಂi Àು ಕ£ À ̧Àುಗ1⁄4 Àು (1968),ಚಿÉೂಗ¥ Àಡೆz À ಚಿÀು£ À (1948),ವಿಚಿತ್ರ P Àೂಟ (1924),ಶನೀಶ್ವರ£ À ನೆರ1⁄4 Àಲ್ಲಿ (1960),Àನ್ಯಾ1ಂi Àು ಬದುP Àು (1948),ÀಮೀP ್ಷÉ (1956) ̧Àರ ̧ ÀಚಿÀ್ಮು£ À  ̧Àಚಿ ÀುÁದಿ s (1948)

೦೯:೪೨, ೧೭ ಮೇ ೨೦೧೬ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

<mm>Flash</mm>

ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರ ಪರಿಚಯ

ಕನ್ನಡ ವಿಷಯ ವಿಶ್ವಕೋಶದಲ್ಲಿನ ಪ್ರವಾಸ ಕಥನ ಲೇಖನವನ್ನು ಓದಲು ಇಲ್ಲಿ ಕಿಕ್ಕಿಸಿರಿ

ಲೇಖಕರ ಪರಿಚಯ

  • ಸಾಲುದೀಪದಲ್ಲಿನ ಕಾರಂತರ ಮಾಹಿತಿ ಜೀವನ ಪಥ
    ಕೋಟ ಶಿವರಾಮ ಕಾರಂತ
  • ಸಾಲುದೀಪದಲ್ಲಿನ ಕಾರಂತರ ಮಾಹಿತಿ ಸಾಹಿತ್ಯ ಪಥ
  • ಸಾಲುದೀಪದಲ್ಲಿನ ಕಾರಂತರ ಮಾಹಿತಿ ಲೇಖನ
  • ಕಾರಂತರ ವಿವಿಧ ಚಿತ್ರಗಳನ್ನು ಇಲ್ಲಿ ವೀಕ್ಷಿಸಿರಿ
  • ಪೂರ್ಣ ಹೆಸರು: ಕೋಟ ಶಿವರಾಮ ಕಾರಂತ
  • ಜನನ:ಅಕ್ಟೋಬರ್ ೧೦, ೧೯೦೨
  • ಜನನ ಸ್ಥಳ:ಸಾಲಿಗ್ರಾಮ, ಉಡುಪಿ ಜಿಲ್ಲೆ
  • ನಿಧನ:ಡಿಸೆಂಬರ್ ೯,೧೯೯೭ (ಮಣಿಪಾಲ, ಉಡುಪಿ)
  • ವೃತ್ತಿ:ಲೇಖಕಕರು
  • ಸಾಹಿತ್ಯ ಪ್ರಕಾರಗಳು:ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
  • ಸಾಹಿತ್ಯ ಶೈಲಿ:ನವೋದಯ
  • ಆಕರ ಗ್ರಂಥ :-ಅಬೂವಿನಿಂದ ಬರಾಮಕ್ಕೆ
  • ಪ್ರಕಟಿತ ಕೃತಿಗಳು

ಕವಿತೆ
ನೀಳ್ಗವಿತೆಗಳು (1990),ರಾಷ್ಟ್ರಗೀತೆ ಸುಧಾಕರ (1924) ನಾಟಕ:
ವಿಜಯದಶಮಿ,ಡುಮಿಂಗೊ (1928),ಬೆವರಿಗೆ ಜಯವಾಗಲಿ (1930),ಹಣೆಬರಹ (1933),ಕಟ್ಟೆ ಪುರಾಣ (1933),ಸಾವಿರ ಮಿಲಿಯ (1930),ಏಕಾಂಕ ನಾಟಕಗಳು (1933), ಬೌದ್ಧಯಾತ್ರಾ (1933),ಗೊಂಬೆಯಮನೆ (1936),ದೆವ್ವದ ಜಾಲ (1936),ವಿನಾಶದ ಒಸಗೆ (1936),ಅವಳಿ ನಾಟಕಗಳು(1937),ಕನ್ಯಾರ್ಥಿಗಳು (1955),ಸರಳ ವಿರಳ ನಾಟಕಗಳು(1991),ಐದು ನಾಟಕಗಳು (1948),ಕರ್ಣಾರ್ಜುನ (1927),ಗರ್ಭಗುಡಿ (1932),ಗೀತ ನಾಟಕಗಳು(1946),ಜಂಬದ ಜಾನಕಿ (1957),ದೃಷ್ಟಿಸಂಗಮ (1926),ನವೀನ ನಾಟಕಗಳು (1946),ನಾರದ ಗರ್ವಭಂಗ (1932),ಬಿತ್ತಿದ ಬೆಳೆ (1947),ಮಂಗಳಾರತಿ(1957),ಮುಕ್ತದ್ವಾರ (1934),ವಿಜಯ (1944),ಹಿರಿಯಕ್ಕನಚಾಳಿ (1924),ಹಾಗೆಂದರೇನು? (1937),ಹೇಮಂತ (1982),ಕೀಚಕ ̧ಸೈರಂದ್ರಿ (1960)., ಸಣ್ಣಕಥೆ:
ತೆರೆಯಮರೆಯಲ್ಲಿ (1966),ಹಸಿವು (1931),ಹಾವು (1931),ಕವಿ ಕರ್ಮ(1933) ಕಾದಂಬರಿ:
ಆ1⁄4À-ನಿರಾ1⁄4À (1962),ಇದ್ದರೂ ಚಿಂತೆ (1964),ಇನ್ನೊಂದೇ ದಾರಿ ( 1968),ಒಡಠುಟ್ಟಿz Àಚಿ Àರು (1958).,ಒಂಟಿz Àನಿ (1966),ಔದಾರ್ಯz À ಉರು1⁄4Àಲ್ಲಿ (1947),ಕನ್ಯಾಬಲಿ ಅx ÀಚಿÁ ̧Àೂ1⁄4Éಂi Àು ̧Àಂ ̧Áರ (1932),ಕರು1⁄2£ À ಕರೆ (1949),ಕುಡಿಂi Àುರ ಕೂ ̧Àು (1933),ಗೊಂಡಾರಣ್ಯ (1954) ಚಿಗುರಿz À ಕ£ À ̧ Àು (1951),ಚೋಚಿ Àುನ ದುಡಿ (1933),ಜಗz Éೂೀದ್ಧಾರ ನಾ (1960),ಜಾರುಚಿ Àದಾರಿಂi Àುಲ್ಲಿ (1952),ದೇಚಿ Àದೂತರು (1928),ನಂಬಿದಚಿ Àರ ನಾಕ-ನರP À (1958),ನಿ ̈sರ್Áಗ್ಯ ಜನ್ಮ (1925),ಬತ್ತz Àತೊರೆ (1953), ̈Éಟ್ಟz À ಜೀಚಿÀ (1943),sÀೂತ (1925),ಚಿÀುರ1⁄2ಚಿ Àುಣಿ ್ಣಗೆ (1942),ಚಿÀುುಗಿz À ಯುz À್ಧ (1948),ಚಿÀುೂP Àಜ್ಜಿಂi Àು ಕ£ À ̧Àುಗ1⁄4 Àು (1968),ಚಿÉೂಗ¥ Àಡೆz À ಚಿÀು£ À (1948),ವಿಚಿತ್ರ P Àೂಟ (1924),ಶನೀಶ್ವರ£ À ನೆರ1⁄4 Àಲ್ಲಿ (1960),Àನ್ಯಾ1ಂi Àು ಬದುP Àು (1948),ÀಮೀP ್ಷÉ (1956) ̧Àರ ̧ ÀಚಿÀ್ಮು£ À ̧Àಚಿ ÀುÁದಿ s (1948)

̧À್ವಪ್ನz À ಠೊ1⁄4 É (1966),ಠೆತ್ತ1⁄4Áತಾಯಿ (1945),ಗೆದ್ದ z Éೂಡ್ಡ1 ್ತP É (1979). ಕಣಿ ್ಣದ್ದೂ ಕಾಣರು (1981),ಕೇಚಿ Àಲ ಚಿÀು£ Àುಷ್ಯರು (1971)

ಚಿÉುೈಚಿÀು£ Àಗ1⁄4 À ̧Àು1⁄2ಂi Àುಲ್ಲಿ (1970),ಅಂಟಿದ ಅಪರಂಜಿ (1986),ನಷ್ಟದಿಗ್ಗಜಗ1⁄4Àು (1983),ಉಕ್ಕಿz À ನೊರೆ (1970),ಧಚಿ ರ್Àುರಾಂi Àುನ ̧Àಂ ̧Áರ (1972),ಚಿÀುೂಜನ್ಮ (1974),ಇ1⁄4ÉಂುÉುಂಬ (1975),ಕ£ À್ನಡಿಯಲ್ಲಿ P Àಂಡಾತ (1976),ಅದೇ ಊರು ಅದೇ ಚಿÀುರ (1977),ನಾಚಿÀÅ P Àಟ್ಟಿದ ̧À್ವರ್ಗ (1980), ಠರm É-ಚಿ À್ಯಂಗ್ಯ-ಪ್ರಬಂz sÀ:
ಗ್ನಾನ (1932),ಚಿಕ್ಕz Éೂಡ್ಡಚಿ Àರ (1941),ಚಿÉುೈಗ1⁄4 À್ಳ£ À ದಿನZ Àರಿಯಿಂದ (1951),ಚಿÉುೈಲಿP Àಲ್ಲಿ£ Éೂq À£ É ಚಿÀುÁತುP Àತೆಗ1⁄4 Àು (1944),ಠ1⁄್ಳ2ಂi Àು ಠತ್ತು ̧ ÀಚಿÀು ̧ À್ತರು (1944),ಚಿಕ್ಕz Éೂಡ್ಡಚಿ Àರು (1941),ದೇಠ ಜ್ಯೋತಿಗ1⁄4 Àು ಚಿ Àುತ್ತು ಪ್ರಾಣಿ ಪ್ರಬಂz sÀಗ1⁄4Àು (1948) ವಿಚಾರ ̧Áಹಿತ್ಯ:

(ಅ) ಕೋಶಗ1⁄4Àು: Áಲ ಪ್ರ¥ ÀಂZ À ( ̧Àಂ. I-III 1936) ವಿe್ಞÁನ ¥ À್ರಪಂZ À ( ̧Àಂ¥ ÀÅಟಗ1⁄4 Àು I-Iಗಿ 1959 1960 1962 1964). (ಆ) ¥ À್ರಚಿÁ ̧À ̧Áಹಿತ್ಯ/ ̈sÀೂಗೋ1⁄4À: ಅಪೂಚಿ ರ್À ಪ್ಚ2ಚಿ Àು (1954)ಚಿತ್ರಚಿÀುಂi Àು ದಕ್ಷಿಣ ಹಿಂz Àೂ ̧Á್ಥನ (1932).ಅರ1ಕರಲ್ಲ (1987)ಪೂಚಿ ರ್Àದಿಂದ ಆತ್ಮ¥ ÀÇಚಿರ್ÀP É್ಕ (1982) ಉಷ್ಣಚಿ Àಲಂi Àುದ ಆಗ್ನೇ ̧ À್ಯ (1983)ಪಾತಾ1⁄4 ÀP É್ಕ ಪಯಣ (1973)ಯP ್ಷÀರಂಗಕ್ಕಾಗಿ ಪ್ರಚಿÁ ̧ À (1992) ಜೀಚಿ Àನಚಿ Àೃತ್ತ/ಆತ್ಮಕx É:

ಕೆ. ಕೆ. ಠೆ ̈Á್ಬರ (1955),ಠುಚ್ಚು ಚಿ Àು£ À್ಸ1£ À ಠತ್ತು ಚಿ Àುುಖಗ1⁄4 Àು (1948)

ಆತ್ಮಕx Àನ ರಾಚಿÀುP Àೃಷ್ಣ ¥ Àರಚಿ Àುಠಂ ̧Àರು (1954), ̧À್ಮ ೃತಿಪಟಲದಿಂz À ( ̧Àಂ¥ ÀÅಟ I-III 1977 1978 1979).ಠುಚ್ಚು ಚಿ Àು£ À್ಸ1£ À ಠತ್ತು ಚಿ Àುುಖಗ1⁄4 Àು-ಅ1⁄2ದು1⁄2z À ನೆ£ À¥ ÀÅಗ1⁄4 Éೂಂದಿಗೆ (1995),ಅ1⁄2ದು1⁄2ದ £ Éನ¥ ÀÅಗ1⁄4 Àು (1995)

ಬಾಲ ಸಾಹಿತ್ಯ:

ಒಂದೇ ರಾತ್ರಿ- ಒಂದೇ ಠಗಲು (1947),ಡುಮಿಂಗೊ (1929),ಚಿÀುರಿಂi Àು¥ À್ಪ£ À ̧Áಠ ̧ Àಗ1⁄4 Àು (1947),ಚಿÀುಂಗ£ À ಚಿÀುz ÀುಚಿÉ (1948) Àೂಂi ರ್Àು ಚಂದ್ರ (1946),ಠುಲಿರಾಂi Àು (1933),ಢಂ ಢಂ ಡೋಲು (1933),ಗೆದ್ದಚಿ Àರ ̧Àತ್ಯ,ಗುಜರಾತ,ನರ£ Éೂೀ ಚಿÁನರ£ Éೂೀ,ಜೋಗಿ ಕಂq À ಊರು,ದೇಚಿ À ಒಲಿz À ಊರು,Àಚಿ ÀುÁಜನೀತಿ (1940),1ರಿಗ£ À್ನಡ ಪಾಠಶಾ ̄É 1-7,ಠೂಗನ್ನq À ಪಾಠಶಾ ̄É 1-7 1935-37, ̧ÁಚಿÀುÁ£ À್ಯ ವಿe ್ಞÁನ 1 2 3 (1936),ಪ್ರಾಣಿ ಪ್ರ¥ ÀಂZ À (1990),ನಾಗರಿಕತೆಂi Àು ಠೊ1 ್ತಲಲ್ಲಿ (1969),ಚಿತ್ರಚಿÀುಂi Àು ದಕ್ಷಿಣ P Àನ್ನq À ಅಂದು ಇಂದು (1991)

ಓದುಚಿ À ಆಟ 1-7 1991-95

ಐ.ಬಿ.ಎಚ್. ಪ್ರಕಾಶ£ À P À£ À್ನಡ ರೂಪಾಂತರ-ಅಚಿ Àುರ ಚಿತ್ರP Àx É - 118 ಪು ̧ À್ತP Àಗ1⁄4 Àು 1971-83

ಕ£ À್ನಡನಾq Àು-ಪರಂ¥ Àರೆ ಚಿÀುÁ ̄É 10 ಪು ̧ À್ತP Àಗ1⁄4 Àು

ವಿe್ಞÁನz À ಎರq Àು ಅನುಚಿÁz Àಗ1⁄4 Àು

`ಇಕೋ' ಚಿÀುÁ ̄Éಂi Àು 14 ಅನುಚಿÁದಗ1⁄4 Àು.

ತಾತಿ ್ವಕ:

ಜೀಚಿÀ£ À ರಠ ̧ À್ಯ (1928)

ಪ್ರಜಾ¥ À್ರ ̈sÀುತ್ವಚಿ À£ À್ನು ಕುರಿತು (1946).

̈Á1⁄4É್ವಂುÉುೀ  ̈É1⁄4ÀP Àು (1945)

2P ್ಷÀಣ ಪದ್ಧತಿ ̧Áx ರ್ÀಕಚಿÁಗಲು (1967)

ವಿಚಾರ ̧Áಹಿತ್ಯ:

ತಾತ್ವಿP À ವಿಚಾರ ̧Áಹಿತ್ಯ ನಿರ್ಮಾಣ (1968)

ಚಿÀು£ Éೂೀದೇಹಿಂi ÀುÁz À ಚಿÀುÁ£ Àಚಿ À (1975)

̧Á್ವರ್ಥಿಚಿÀುÁ£ ÀಚಿÀ (1981)

ಕರ್ನಾಟP À ಇಂದು ಚಿÀುತ್ತು ನಾ1⁄4 É (1986)

ಪರಿ ̧ Àರ -ಚಿÀುೂರು ಉ¥ Àನ್ಯಾ ̧ Àಗ1⁄4Àು (1995)

ಚಿ Àಯ ̧ À್ಕರ 2P್ಷÀಣ:

8 ಪು ̧ À್ತP Àಗ1⁄4 Àು

ಕ ̄É: P À ̄Éಂi Àು ದರ್ಶ£ À (1950)

̈sÁರತೀಂi Àು ಚಿತ್ರP À ̄É (1930)

ಯP ್ಷÀಗಾ£ À ಬಂi Àು ̄Áಟ (1957)

ಚಾಲುಕ್ಯ ಚಿÁ ̧À್ತು 2ಲ್ಪ (1969)

̈sÁರತೀಂi Àು 2ಲ್ಪ (1985). P À ̄Á¥ À್ರ¥ ÀಂZ À (1978)

ಕರ್ನಾಟP Àz Àಲ್ಲಿ ಚಿತ್ರP À ̄É (1971)

ಚಿತ್ರ

2ಲ್ಪ

ಚಿÁ ̧À್ತುP À ̄Éಗ1⁄4 Àು (1975)

ಯP ್ಷÀಗಾ£ À (1975)

̧Ëಂದಂi ರ್Àು ಪ್ರe É್ಞಯ£ À್ನು  ̈É1⁄4É ̧ Àಲು (1978).

ಅನುಚಿÁದ:

̧Áಹಿತ್ಯ

ಕಾz Àಂಬರಿ/ಕv É:

ಪಂZ Àಋತು (1952)

ಯÁರು ಲಕ್ಷಿ ̧ Àುಚಿ Àರು ? (1959)

ಜಾತP À ಕx Éಗ1⁄4Àು (1969).

ಚಿ Àಯ ̧ À್ಕರ 2P್ಷÀಣ:

8 ಪು ̧ À್ತP Àಗ1⁄4 Àು.

ನಾಟಕ:

ಜೂಲಿಯ ̧ï 1ೀ ̧Àರ್ (1984).

ವಿe್ಞÁನ: ನಚಿ À್ಮು ̧Àುತ್ತಲಿ£ À P Àq Àಲು (1956).

ಪರಚಿ ÀುÁಣು ಇಂದು - ನಾ1⁄4É (1952).

ಇತಿಠಾ ̧ À: ̈sÀರತಚಿ Àರ್ಷz Àಲ್ಲಿ ಬಿ ್ರಟೀಷರು (1929).

ಪರಿ ̧ Àರ ವಿe ್ಞÁನ: ̈sÁರತz À ¥ Àರಿ ̧Àರz À ಪರಿ್ಥ1ತಿ (1984)

` ̈sÁರತz À ¥ Àರಿ ̧Àರ' ದಿ ್ವತೀಯ ̧ÀಮೀP್ಷÉ (1986).

ನಚಿ É್ಮುಲ್ಲರಿಗೂ ಒಂದೇ ̈sÀವಿಷ್ಯ (1989)

ಪ್ರಾಣಿ¥ À್ರ¥ Àಂಚ ವಿ ̧À್ಮಯಚಿÁಗಲು (1984).

̧ Àಂಪಾದನ:

ಕೌ2ಕ ರಾಚಿ ÀುÁಂi Àುಣ (1966).

ಪಂe Éಯಚಿ Àರ ನೆ£ Àಪಿಗಾಗಿ (1952).

ಇತರೆ: ನಿμÁಚಿ Àುಹಿಚಿ Éು (`ಏP Àಜ್‍ಪ್ಯಾ ̄Áz À ಅನುಚಿÁz À).

1ರಿಗ£ À್ನಡz À ಅರ್ಥP Éೂೀಶ (1941)

ಗೃಠವಿe ್ಞÁನ ( ̧Àಂ. 13 1939)

ಕೋ1⁄2 ̧Áಕಣೆ (1949).

ಇತರೆ:

ಪ್ರಾಣಿ ಪ್ರ¥ ÀಂZ À (1990).

ಅನುಚಿÁದ:

ಕೋಟ ಚಿ Àುಠಾಜಗತ್ತು (1985)

ಪರಚಿ ÀುÁಣು ಇಂದು-ನಾ1⁄4É (1957)

ಕೀಟನಾಶP Àಗ1⁄4 À ಪಿq Àುಗುಗ1⁄4 Àು (1983)

ಜನತೆಂi Àುೂ ಅರಣ್ಯಗ1⁄4 Àೂ (1983)

̈É1⁄4 Éಂi Àುುತ್ತಿರುಚಿ À  ̧Àಚಿ Àು ̧É್ಯ (1983)

ನಚಿ À್ಮು ಪರಚಿÀುÁಣು Z Éೈತ£ À್ಯ-ಉತ್ಪಾz À£ À ̧Áಧ£ Àಗ1⁄4 Àು (1986)

ನಚಿ À್ಮು 2P್ಷÀಣ ಪz À್ಧತಿಂi Àುು ̧ ÀಚಿÀು ̧ É್ಯಗ1⁄4 Àೂ ̈sÀವಿಷ್ಯಚಿ ÀÇ (1990)

ಚಿÀುÁತಿ£ À ̧ Éೀತುಚಿ É (1996).

ಇಂಗ್ಲಿಷಿನಲ್ಲಿ :
Dance Rituals of Karnataka,Folt Art of Karnataka (1961),South Indian Rivers (1961).,Picturesque South Kanara (1934).

Karnataka Paintings (1973),Yakshagana (1975)My Concern for Life,Literature and Art (1990),Yakshagana (1997) (Delhi)

. ಙಚಿಞshಚಿgಚಿಟಿಚಿ (1997) (ಆeಟhi).

̧ Àು. 930 ಬಿಡಿಬರಠಗ1⁄4 Àು `2ಚಿÀರಾಚಿ Àು ಕಾರಂತರ  ̄Éೀಖ£ Àಗ1⁄4 Àು' ಚಿÀುÁ ̄Éಂi Àುಲ್ಲಿ 8  ̧ Àಂ¥ ÀÅಟಗ1⁄4 Àಲ್ಲಿ ¥ À್ರP ÀಟಚಿÁಗಿಚಿ É.

¥ Àತ್ರಚಿ À್ಯಚಿ Àಠಾರ ಚಿÀುತ್ತು ನಾ£ Àು 1998 (ಆಯ್ದ ¥ Àತ್ರ ̧ÀಂP Àಲ£ À).

ಕಾರಂತರ ಉಚಿತ ಪುಸ್ತಕಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಇಲ್ಲ ನೋಡಿರಿ ಅಬೂವಿನಿಂದ ಬರಾಮಕ್ಕೆ
ಪಾತಾಳಕ್ಕೆ ಪಯಣ
ಅಪೂರ್ವ ಪಶ್ಚಿಮ
ಶಿವರಾಮ ಕಾರಂತ (ಅಕ್ಟೋಬರ್ ೧೦, ೧೯೦೨-ಸೆಪ್ಟೆಂಬರ್ ೧೨ ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.
ಜ್ಞಾನ ಪೀಠ ಪ್ರಶಸ್ತಿ, ಪಂಪ ಪ್ರಶಸ್ತಿ, ಸಾಹಿತ್ಯ ಅಕಾಡಮಿ ಪ್ರಶಸ್ತಿ, ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಇವರನ್ನು ಅಲಂಕರಿಸಿರುವುದು ಇವರ ಬಹುಮುಖ ಪ್ರತಿಭೆಯನ್ನು ತೋರಿಸುತ್ತವೆ.

ಕಾರಂತರ ಹೆಚ್ಚಿನ ಮಾಹಿತಿಯ ವೀಡಿಯೋಗಳು

ನೀಡಿರುವ ಗದ್ಯಭಾಗದ ಹಿನ್ನಲೆ

`ದೇಶ ̧ಸುತ್ತು, ಕೋಶ ಓದು' ಎಂಬ ಗಾದೆಯನ್ನು ಕಾರಂತರಂಥವರನ್ನು ಗಮನಿಸಿಯೇ ಕಟ್ಟಿದ್ದಾರೋ ಏನೋ, ಕಾರಂತರ ವ್ಯಕ್ತಿತ್ವದ ಬಹು ವಿಶಿಷ್ಟ ಅಂಶವೇ ಇದೆಂದು ತೋರುತ್ತದೆ. ಅವರಿಗೆ ಬದುಕಿನೊಂದಿಗೆ ಇಂದ್ರಿಯ ಗ್ರಾಹ್ಯ ನಿಕಟ ̧ಸಂಪರ್ಕವೂ ಬೇಕು;ಅದನ್ನು ವೈಜ್ಞಾನಿಕವಾಗಿ,ಬೌದ್ಧಿಕವಾಗಿ ನಿಜಗೊಳಿಸುವ ಆಳವಾದ ಓದೂ ಬೇಕು. ಕಾರಂತರ ಪ್ರವಾಸ ಗ್ರಂಥಗಳು ಕನ್ನಡ ಗದ್ಯದಲ್ಲಿ ಪ್ರಮುಖ ಆಕರ್ಷಣೆಗಳು.`ಅಬೂವಿನಿಂದ ಬರಾಮಕ್ಕೆ',`ಅಪೂರ್ವ ಪಶ್ಚಿಮ', ಪೂರ್ವದಿಂದ ಅತ್ಯಪೂರ್ವಕ್ಕೆ' ಮುಂತಾದ ಕೃತಿಗಳು ನಮಗೆ ನೀಡುವ ಮಾಹಿತಿ, ಆ ಮಾಹಿತಿಯ ಬಗ್ಗೆ ಹುಟ್ಟಿಸುವ ಕುತೂಹಲ ಮುಖ್ಯವಾದದ್ದು. ಕಾರಂತರ ಪ್ರವಾಸ ಕಥನಗಳನ್ನು ಓದುವುದೆಂದರೆ ಅವರೊಂದಿಗೆ ಪ್ರವಾಸ ಮಾಡಿದಂತೆಯೇ, ಒಂದು ಪ್ರದೇಶದ ಚಾರಿತ್ರಿಕ, ಭೌಗೋಳಿಕ ̧ಸಾಂಸ್ಕೃತಿಕ ವಿವರಗಳು, ಅಲ್ಲಿನ ̧ಸಸ್ಯ, ಪ್ರಾಣಿ ಜಗತ್ತು, ಜನಜೀವನ ಯಾವುದೂ ಕಾರಂತರ ಕಣ್ಣು ತಪ್ಪಿಸಿಕೊಳ್ಳುವುದಿಲ್ಲ. ಕಾರಂತರ ಕೃತಿಗಳಲ್ಲಿ ಈ ಮಾಹಿತಿಗಳಿದ್ದರೂ ಕೇವಲ ದಾಖಲೆಗಳಾಗಿ ಮೂಡಿ ಬರದೆ ಒಟ್ಟು ಜೀವನಕ್ಕೆ ಅನ್ವಯವಾಗುವಂತೆಂಯೇ ಮೂಡಿಬರುವುದರಿಂದ ಮಹತ್ತ್ವಪೂರ್ಣವೆನಿಸುತ್ತದೆ. ಕಾರಂತರು ಪ್ರತ್ಯಕ್ಷ ಕಂಡಿದ್ದನ್ನು ಪ್ರಾಮಾಣಿಸಿ ನೋಡುವಂಥವರು. ಆದ್ದರಿಂದಲೇ ಅವರಿಗೆ ಗಾಸಿಪ್ಪುಗಳೂ, ಕಾಡು ಹರಟೆಗಳೂ ̧ಸೇರುವುದಿಲ್ಲ. ಅವರಿಗೆ ಹಾಸ್ಯಪ್ರಜ್ಞೆ ಇಲ್ಲವೆಂದಲ್ಲ. ಆದರೆ ಅದು ಕೇವಲ ಜೋಕುಗಳಲ್ಲಿ ಪರ್ಯವಸಾನಗೊಳ್ಳುವ ಹಾಗೆ ಪ್ರಜ್ಞೆಯಲ್ಲ. ಕಾರಂತರ ಹಾಸ್ಯಕ್ಕಿಂತ ವ್ಯಂಗ್ಯವೇ ಅತ್ಯಂತ ಕಟುವಾದದ್ದು. ಸಮಾಜದ ಮೌಢ್ಯವನ್ನು ಬಯಲಿಗೆಳೆಯಲು ಕಾರಂತರ ವ್ಯಂಗ್ಯ, ಚಾಟಿ ಏಟಿನಂತೆ ಬಳಕೆಯಾಗುತ್ತದೆ. ತಾವೇ ಹೊರಡಿಸುತ್ತಿದ್ದ `ವಸಂತ' ಪತ್ರಿಕೆಯಲ್ಲಿ, `ಗ್ನಾನ',`ದೇವದೂತರು', ಮೊದಲಾದ ಕೃತಿಗಳಲ್ಲಿ ಇದನ್ನು ಗಮನಿಸಬಹುದು. ಆದರೆ ಕಾರಂತರದು ಕೇವಲ ಮೂರ್ತಿಬಂಜಕ ಪ್ರವೃತ್ತಿ ಅಲ್ಲವಾದ್ದರಿಂದ ಅವರಿಗೆ ವ್ಯಂಗ್ಯವೇ ಒಂದು ಮೌಲ್ಯವಾಗಲಿಲ್ಲ.`ಹಳ್ಳಿಯ ಹತ್ತು ಸಮಸ್ತರು',`ಮೈಲಿಕಲ್ಲಿನೊಡನೆ ಮಾತುಕತೆಗಳು' ಕೃತಿಗಳಲ್ಲಿ ಕಾರಂತರ ವ್ಯಕ್ತಿತ್ವದ ಮತ್ತೊಂದು ಪದರ ವ್ಯಕ್ತವಾಗುವುದನ್ನು ಕಂಡಾಗ `ಕಾರಂತರು ಇದೇ' ಎಂದು ಹಣೆಪಟ್ಟಿ ಹಚ್ಚಾಗುವುದಿಲ್ಲ ಎಂಬುದನ್ನು ಗುರುತಿಸಿಕೊಳ್ಳುತ್ತೇವೆ.

ಪ್ರಸ್ತುತ ಗದ್ಯ ಪೀಠಿಕೆ

ಈ ಪಠ್ಯ ಭಾಗದಲ್ಲಿ ಲೇಖಕರು ರಾಜಸ್ಥಾನದ ತಮ್ಮ ಪ್ರವಾಸದ ಅನುಭವವನ್ನು ತಮ್ಮ ಸ್ವ ಅನುಭವದಂತೆ ಪಠ್ಯದ ಮೂಲಕ ತಿಳಿಸಿದ್ದಾರೆ? . ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಗಳಲ್ಲಿ ಒಂದಾದ ಜಯಪುರದ ಅಂದ ಚಂದ,ಅಲ್ಲಿನ ಜನರ ಉಡುಗೆ-ತೊಡುಗೆ,ಐತಿಹಾಸಿಕ ವೈಭವ ಜಾನಪದ ಕಲೆಗಳ ಸೊಗಸು,ಮೊದಲಾದ ವಿಚಾರಗಳ ಬಗ್ಗೆ ಲೇಖಕರು ತಿಳಿಸಿದ್ದಾರೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ-ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ.

ಪ್ರಸ್ತುತ ಮಾಡಬೇಕಾದ ಪಾಠದ ವಿವರ

ಹಿನ್ನಲೆ>ಪ್ರಸ್ತುತ>ನಂತರ ಕ್ಷೇತ್ರ ಪರಿಚಯ ಗ್ರಂಥಗಳಲ್ಲಿ ಶಿವರಾಮ ಕಾರಂತರ ಅಬುವಿನಿಂದ ಬರಾಮಕ್ಕೆ ಒಂದು ಅಪೂರ್ವ ಕೃತಿ. ಅಬು, ಅಜ್ಮೀರ, ಪುಷ್ಕರ, ಜಯಪುರ, ಸಿಮ್ಲಾ, ಆಗ್ರ, ಕಾಶಿ, ಡಾಲ್ಮಿಯಾ, ಕಲ್ಕತ್ತ ಮತ್ತು ಬರಾಮಗಳಲ್ಲಿ ಸಂಚರಿಸಿ ಅಲ್ಲಿನ ನಿಸರ್ಗ ಮತ್ತು ಸಂಗೀತ, ಸಾಹಿತ್ಯ, ಜನಜೀವನಾದಿಗಳನ್ನು ಈ ಗ್ರಂಥದಲ್ಲಿ ಕಂಡರಿಸಿದ್ದಾರೆ. ಡಾ.ಕೋಟ ಶಿವರಾಮ ಕಾರಂತರು ತಮ್ಮ ಸ್ನೇಹಿತರ ಜೊತೆ ರಾಜಸ್ಥಾನದ ರಾಜಧಾನಿ ಜಯಪುರದ ಐತಿಹಾಸಿಕ ಸ್ಥಳಗಳಿಗೆ ಭೇಟಿಕೊಟ್ಟು ಪಡೆದ ಅನುಭವವನ್ನು ಈ 'ಅಬೂವಿನಿಂದ ಬರಾಮಕ್ಕೆ' ಪ್ರವಾಸ ಕಥನದಲ್ಲಿ ಸವಿವರವಾಗಿ ವಿವರಿಸಿದ್ದಾರೆ (ಪುಟದ ಸಂಖ್ಯೆ, ವಿಭಾಗ ಮತ್ತು ಪ್ರಾಮುಖ್ಯತೆ ಇತ್ಯಾದಿ)

ಪಾಠದ ಬೆಳವಣಿಗೆ

ಪಾಠದ ಅವದಿ ಸರ್ಕಾರ ನೀಡಿದೆ/ಪಾಠದ ಪಠ್ಯವನ್ನು ಪೋರ್ಣಬೆರೆಯುವುದು ಸರಿಯೇ? ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-1
ಜಯಪುರ ನನ್ನ ಪಾಲಿಗೆ ಹೊಸತಾಗಿರಲಿಲ್ಲ. ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದೆ. ಈ ಬಾರಿ ನಾನು ಶ್ರೀಪತಿಯೂ ರೈಲಿನಿಂದ ಇಳಿದಾಗ ಬೆಳಗಿನ ಹನ್ನೊಂದು ಗಂಟೆಯ ಬಿಸಿಲು ಬಡಿಯುತ್ತಿತ್ತು.ಮಿತ್ರರಾದ ರೈ ಗಳು ನಿಲ್ದಾಣಕ್ಕೆ ಬಂದು ನಮಗಾಗಿ ಕಾದಿದ್ದರು. ನಮ್ಮನ್ನು ಊರ ಹೊರಗಿನ ಅವರ ಮನೆಗೆ ಕರೆದುಕೊಂಡುಹೋದರು. ಹೊರಗಡೆ ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರಿಭೂಮಿಯಲ್ಲಿ ಅವರ ಮನೆಯಿತ್ತು. ಅಲ್ಲಿ ಮಧ್ಯಾಹ್ನದ ವೇಳೆ ಸ್ನಾನಕ್ಕೆ ನೀರುಕಾಯಿಸುವ ಅಗತ್ಯವಿರಲಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರಿತ್ತಿತ್ತು. ನಾನೇನೋ ಬಿಸಿನೀರು ಸ್ನಾನ ಮಾಡುವವ. ಆದರೆ ನನಗೆ ಆದದ್ದು ಶ್ರೀಪತಿಗೆ ಆಗದು. ಶ್ರೀಪತಿ ತಣ್ಣೀರು ಮೀಯುತ್ತಿದ್ದ. ನೀರನ್ನು ಆರಿಸಿ ತಣ್ಣೀರಿನ ಸ್ನಾನ ಮಾಡಿದ. ಅನಂತರ ಊಟ ಮಾಡಿ ಒಂದೆರಡುತಾಸು ವಿಶ್ರಾಂತಿ ಪಡೆದೆವು. ನಮ್ಮ ಮೊದಲ ಕಾರ್ಯಕ್ರಮವೆಂದರೆ ಅಂಬೇರಕ್ಕೆ ಹೋಗುವುದು, ಊರ ಹೊರಗಿರುವ ನಮ್ಮ ಮಿತ್ರ ರೈಗಳಿಗೆ, ಅಂಬೇರಕ್ಕೂ,ಜಯಪುರಕ್ಕೂ ನಡುವೆ ಸಿಟಿ ಬಸ್ ನಡೆಯುತ್ತಿತ್ತೆಂದು ಸಹ ಗೊತ್ತಿರಲಿಲ್ಲ. ಹೀಗಾಗಿ ಟಾಂಗಾವನ್ನು ಗೊತ್ತುಮಾಡಿಕೊಂಡು,ನಗರದ ಮದ್ಯಭಾಗದಿಂದ ಹಾದು ಹೋದೆವು.
ವಿವರಣೆ
ಬಳಸಬಹುದಾದ ಬೋಧನೋಪಕರಣಗಳು ತಮಗೆ ಸರಿತೋರಿದ ಕಡೆ ಬಳಸಬಹುದು
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಚಟುವಟಿಕೆ
ಮೌಲ್ಯಮಾಪನ
ಪಠ್ಯ ಪುಸ್ತಕದಲ್ಲಿನ ಪಠ್ಯಭಾಗ-2

ವ್ಯಾಕರಣ/ಛಂದಸ್ಸು/ಅಲಂಕಾರ

ಉಪಸಂಹಾರ

ಮೌಲ್ಯಮಾಪನ