"ನೀರುಕೊಡದ ನಾಡಿನಲ್ಲಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧ ನೇ ಸಾಲು: | ೧ ನೇ ಸಾಲು: | ||
===ಪರಿಕಲ್ಪನಾ ನಕ್ಷೆ=== | ===ಪರಿಕಲ್ಪನಾ ನಕ್ಷೆ=== | ||
− | [[File:ನೀರುಕೊಡದನಾಡಿನಲ್ಲಿ.mm]] | + | [[File:ನೀರುಕೊಡದನಾಡಿನಲ್ಲಿ.mm]] |
+ | === ಪಾಠದ ಹಿನ್ನೆಲೆ / ಸಂದರ್ಭ === | ||
+ | ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು. | ||
+ | |||
+ | ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ. | ||
===ಕಲಿಕೋದ್ದೇಶಗಳು === | ===ಕಲಿಕೋದ್ದೇಶಗಳು === | ||
೨೩ ನೇ ಸಾಲು: | ೨೭ ನೇ ಸಾಲು: | ||
ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ. | ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ. | ||
− | [http://vishvakannada.com/%E0%B2%B2%E0%B3%87%E0%B2%96%E0%B2%A8/wikipedia/ ವಿಕಿಪೀಡಿಯಾ ಲೇಖನಗಳ ಬಗ್ಗೆ ಮಾಹಿತಿ] | + | [http://vishvakannada.com/%E0%B2%B2%E0%B3%87%E0%B2%96%E0%B2%A8/wikipedia/ ವಿಕಿಪೀಡಿಯಾ ಲೇಖನಗಳ ಬಗ್ಗೆ ಮಾಹಿತಿ] |
− | |||
− | |||
− | |||
− | |||
− | |||
==== ಲೇಖಕರ ಪರಿಚಯ ==== | ==== ಲೇಖಕರ ಪರಿಚಯ ==== |
೦೫:೫೫, ೩ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ
ಪರಿಕಲ್ಪನಾ ನಕ್ಷೆ
ಪಾಠದ ಹಿನ್ನೆಲೆ / ಸಂದರ್ಭ
ಇಂದು ಮಾನವ ಕೊಳ್ಳುಬಾಕ ಸಂಸ್ಕೃತಿಯ ಮೊರೆ ಹೋಗಿ ತನ್ನ ದೈನಂದಿನ ಜೀವನದಲ್ಲಿ ಹಲವು ಬದಲಾವಣೆಗಳನ್ನು ಕಂಡಿದ್ದಾನೆ. ಇದಕ್ಕೆ ಹಣದ ಹೆಚ್ಚಿನ ಹರಿವು, ಅಂತರ್ಜಾಲ, ಜಾಗತಿಕರಣ, ಇತ್ಯಾದಿ ಕಾರಣಗಳನ್ನು ನೀಡಬಹುದು.
ನೀರು ಪ್ರಕೃತಿದತ್ತವಾಗಿ ಸಿಗುವ ವಸ್ತು. ಆದರೆ ಇಂದು ಅದರ ಬಳಕೆಗೂ ಕಡ್ಡಾಯವಾಗಿ ಹಣ ನೀಡಬೇಕಾದ ಪರಿಸ್ಥಿಯಲ್ಲಿದ್ದೇವೆ. ಮುಂದೆ ಉಸಿರಾಟದ ಗಾಳಿಗೂ ಸುಂಕ ನೀಡಬೇಕಾಗಬಹುದು. ಈ ನಿಟ್ಟಿನಲ್ಲಿ ಯುವ ಜಗತ್ತಿಗೆ ಇದರ ಮಹತ್ವವನ್ನು ತಿಳಿಸಿಕೊಡಬೇಕಾದ ಜವಾಬ್ಧಾರಿ ನಮ್ಮೆಲ್ಲರ ಮೇಲಿದೆ.
ಕಲಿಕೋದ್ದೇಶಗಳು
ಪಾಠದ ಉದ್ದೇಶ
- ಲೇಖನ ಸಾಹಿತ್ಯವನ್ನು ಅರ್ಥೈಸುವುದು
- ನೀರಿನ ಮಹತ್ವದ ಪರಿಚಯಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಅರ್ಥೈಸುವುದು
- ಮಾನವನ ಸಾಂಸ್ಕೃತಿಕ ದುರಾಸೆಯನ್ನು ಜೀವನಕ್ಕೆ ಹೋಲಿಸಿ ಪರಿಚಯಿಸುವುದು
- ಮೂಲಭೂತ ಅವಶ್ಯಕತೆಗಳನ್ನು ಶ್ಲಾಘಿಸುವುದು
- ಒಂದು ಭಾಷೆಯನ್ನು ಬಹುಭಾಷೆಯ ಮೂಲಕ ತಿಳಿಯುವುದು
ಭಾಷಾ ಕಲಿಕಾ ಗುರಿಗಳು
- ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ನೀರಿನ ಮಹತ್ವವನ್ನು ತಿಳಿಯುವುದು
- ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅರ್ಥವನ್ನು ತಿಳಿಯುವುದು
- ಮೂಲಭೂತ ಅವಶ್ಯಕತೆಗಳನ್ನು ಸಹವರ್ತಿಗಳೊಂದಿಗೆ ಸಂವಹನ ಮಾಡುವುದು
- ಲೇಖನಗಳನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
- ದೈನಂದಿನ ಪರಿಸ್ಥಿತಿಗಳನ್ನು ಆಧರಿಸಿದ ಲೇಖನಗಳನ್ನು ಮರುಸೃಷ್ಟಿಸುವುದು
ಘಟಕ - ೧ ಸಾಹಿತ್ಯ ಪ್ರಕಾರ ಮತ್ತು ಲೇಖಕರ ಪರಿಚಯ
ಪ್ರಸ್ತುತ ಗದ್ಯದ ಸಾಹಿತ್ಯ ಪ್ರಕಾರದ ಪರಿಚಯ
ಲೇಖನ ಸಾಹಿತ್ಯವು ದಲಿತ ಮತ್ತು ಬಂಡಾಯದ ನೆಲೆಯಲ್ಲಿ ಹೆಚ್ಚು ತನ್ನತನವನ್ನು ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಇದು ಪತ್ರಿಕೆ ಮತ್ತು ಪ್ರಕಟಣೆಗಳ ಪ್ರಭಾವ ಹೆಚ್ಚಾಗಿದೆ. ಇದು ಸರಳವಾಗಿದ್ದು ಮನಸ್ಸಿನ ಭಾವನೆಗಳನ್ನು ಹೊರಹಾಕಲು ಯಾವುದೇ ನಿಯಮಗಳಿಲ್ಲದ ಕಾರಣ ಬರವಣಿಗೆ ತನ್ನ ಸರಳತೆಯನ್ನು ಮೈಗೂಡಿಸಿಕೊಂಡಿದೆ.
ವಿಕಿಪೀಡಿಯಾ ಲೇಖನಗಳ ಬಗ್ಗೆ ಮಾಹಿತಿ
ಲೇಖಕರ ಪರಿಚಯ
ವಿಕಿಪೀಡಿಯಾದಲ್ಲಿನ ಲೇಖಕಿಯವರ ಹೆಚ್ಚಿನ ಮಾಹಿತಿ
ಈ ಕೃತಿಯ ಲೇಖಕಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರ್ತಿಯಾಗಿ ಪರಿಚಿತರು.
೪೫ ಲೇಖನಗಳ ಕೃತಿ ಬಹುಕು ಬದಲಿಸಬಹುದು -
ಪರುವಿನ ಕಣಿವೆಯಲ್ಲಿ ಇವರ ಪ್ರಸಿದ್ದ ಪ್ರವಾಸಕಥನ
- ಬದುಕು ಬದಲಿಸಬಹುದು ಪ್ರತಿಷ್ಠಿತ ಡಾ|| ಹಾ. ಮಾ. ನಾ. ಪ್ರಶಸ್ತಿ ಪುರಸ್ಕೃತ ಕೃತಿ.
ಪಠ್ಯ ವಾಚನ ಪ್ರಕ್ರಿಯೆ
ಶಿಕ್ಷಕರ ವಾಚನ - ವಿದ್ಯಾರ್ಥಿ ಓದು - ಮೌನ ಓದು
ಪಾಠದ ಬೆಳವಣಿಗೆ
ಘಟಕ -೨ ನೀರುಕೊಡದ ನಾಡುಗಳು
ಘಟಕ-೨ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆ - ೧
ಚಟುವಟಿಕೆ - ೨
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ
No | Activity | Details | Language Dimension |
1 | ಗದ್ಯದ ಗಟ್ಟಿ ವಾಚನ | ಗದ್ಯದ ಓದನ್ನು ಕೇಳುವರು | ಆಲಿಸುವುದು |
2 | ನೀರಿನ ಮಹತ್ವದ ವೀಡಿಯೋ ವೀಕ್ಷಣೆ | ವೀಡಿಯೋ ವೀಕ್ಷಣೆ | ಮಾತನಾಡುವುದು |
3 | ಪಾಠದಲ್ಲಿನ ಕೆಲವು ವಾಕ್ಯದ ಧ್ವನಿಯನ್ನು ಆಲಿಸಿ ಅನ್ಯದೇಶಿಯ ಪದಗಳನ್ನು ಗುರುತಿಸಿ ಹೇಳಿ | ಧ್ವನಿ ಆಲಿಸುವುದು | ಆಲಿಸುವುದು / ಮಾತನಾಡುವುದು |
4 | ಅರ್ಥ ತಿಳಿಯಿರಿ | ಆಲಿಸುವುದು / ಓದು | |
5 | ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ | ಮಾತನಾಡುವುದು | |
6 | Picture stories -ನೀರು ಮತ್ತು ಭೂಮಿ | ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - | ಬರಹ/ಅಭಿವ್ಯಕ್ತಿ |
7 | ಭಾಷಾ ಸಮೃದ್ಧಿ | ಶಬ್ಧಕೋಶ - ಇಂಡಿಕ್ ಅನಾಗ್ರಾಮ್ ಬಳಸಿ | ಕೇಳುವುದು / ಮಾತನಾಡುವುದು |
8 | ಲೇಖಕಿ ಪರಿಚಯ |
೧ನೇ ಅವಧಿ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಘಟಕ - ೩. ದಾಹದ ಬವಣೆ
ಘಟಕ-೩ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆ
ಚಟುವಟಿಕೆ ೧
ಚಟುವಟಿಕೆ ೨
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ /
೨ನೇ ಅವಧಿಯ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಘಟಕ - ೪. ಜಾಗತಿಕರಣದ ಪ್ರಭಾವ
ಘಟಕ - ೪ - ಪರಿಕಲ್ಪನಾ ನಕ್ಷೆ
ವಿವರಣೆ
ಚಟುವಟಿಕೆಗಳು
ಚಟುವಟಿಕೆ ೧
ಚಟುವಟಿಕೆ ೨
ಶಬ್ದಕೋಶ/ಪದ ವಿಶೇಷತೆ
ವ್ಯಾಕರಣಾಂಶ
ಶಿಕ್ಷಕರಿಗೆ ಟಿಪ್ಪಣಿ
ಘಟಕ-3ರ ಮೌಲ್ಯಮಾಪನ
ಹೆಚ್ಚುವರಿ ಸಂಪನ್ಮೂಲ
ಪೂರ್ಣ ಪಾಠದ ಉಪಸಂಹಾರ
ಪೂರ್ಣ ಪಾಠದ ಮೌಲ್ಯಮಾಪನ
ಮಕ್ಕಳ ಚಟುವಟಿಕೆ
೧.