ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೧ ನೇ ಸಾಲು: ೨೧ ನೇ ಸಾಲು:  
=ಕವಿ ಪರಿಚಯ =
 
=ಕವಿ ಪರಿಚಯ =
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
ಕಂಸಾಳೆ :
+
'''ವೀರಗಾಸೆ'''
 +
 
 +
ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ಧಾರ್ಮಿಕ ವೀರನೃತ್ಯ. ನೃತ್ಯದ ನಡುವೆ ಕನಿಷ್ಠ ಎರಡು ಜನ ಕಲಾವಿದರುಗಳು ಸೇರಿ ಒಡಪು ಹೇಳುವ ಕಾರ್ಯಕ್ರಮ ನಡೆಸಿಕೊಟ್ಟರೆ, ಗರಿಷ್ಠ ಮೂವತ್ತು ಮಂದಿ ಇದರಲ್ಲಿ ಭಾಗವಹಿಸುವರು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ತಾಳ, ಶ್ರುತಿ, ಚಮಾಳ (ಸಮ್ಮೇಳ ಸಂಬಾಳ), ಓಲಗ ಅಥವಾ ಮೌರಿ, ಕರಡೆವಾದ್ಯ-ಈ ಪಂಚವಾದ್ಯಗಳು ಇಲ್ಲಿ ಬಳಕೆಯಾಗುತ್ತವೆ. ಕರಡೆ- ಈ ಕುಣಿತದಲ್ಲಿ ಅನಿವಾರ್ಯ ವಾದ್ಯ ಎನಿಸಿದೆ.
 +
 
 +
ಪೌರಾಣಿಕ ಹಿನ್ನೆಲೆ
 +
 
 +
ಈ ಕಲೆಯ ಸೃಷ್ಟಿ ಹೇಗೆ ಬಂದಿತೆನ್ನುವುದಕ್ಕೆ ಜನಪದರ ಪೌರಾಣಿಕ ಕಥೆಯಿದೆ: ತಂದೆಯ ಮಾತನ್ನು ಮೀರಿ ಪಾರ್ವತಿ ಶಿವನನ್ನು ವರಿಸುತ್ತಾಳೆ. ಇದೇ ಕಾರಣವಾಗಿ ಪಾರ್ವತಿಯ ತಂದೆ ದಕ್ಷಬ್ರಹ್ಮ ಶಿವನನ್ನು ದ್ವೇಷಿಸತೊಡಗುತ್ತಾನೆ. ಹೀಗಿರುವಾಗ ದಕ್ಷಬ್ರಹ್ಮ ಆಚರಿಸಿದ ಯಾಗಕ್ಕೆ ಶಿವನೊಬ್ಬನನ್ನು ಹೊರತುಪಡಿಸಿ ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆಂದು ಭಾವಿಸಿದ ಪಾರ್ವತಿ ಉಗ್ರಳಾಗುವಳು. ನ್ಯಾಯ ಕೇಳುವ ಸಲುವಾಗಿ ಗಂಡನ ತಡೆಯನ್ನು ಉಲ್ಲಂಘಿಸಿ ತಂದೆಯ ಬಳಿಗೆ ಬರುತ್ತಾಳೆ. ಅಳಿಯನ ಮೇಲಿನ ಕೋಪದಿಂದ ಮಗಳೆಂಬ ಮಮತೆಯನ್ನೂ ತೊರೆದು ದಕ್ಷಬ್ರಹ್ಮ ಪಾರ್ವತಿಯನ್ನು ತಿರಸ್ಕಾರದಿಂದ ನಡೆಸಿಕೊಂಡದ್ದಲ್ಲದೆ ಅವಳೆದುರಿಗೆ ಶಿವನನ್ನು ನಿಂದಿಸುತ್ತಾನೆ; ಪತಿನಿಂದೆಯನ್ನು ಸಹಿಸಲಾಗದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಪ್ರಾಣಾರ್ಪಣೆ ಮಾಡಿಕೊಳ್ಳುತ್ತಾಳೆ. ಈ ದುರ್ಘಟನೆಯಿಂದ ಕುಪಿತನಾದ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನು ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಮುಂದೆ ವೀರಭದ್ರ ದಕ್ಷಬ್ರಹ್ಮನ ಯಾಗಶಾಲೆಗೆ ಬಂದು ಅದನ್ನು ಹಾಳುಗೈಯುತ್ತಾನೆ. ಹೀಗೆ ವೀರಭದ್ರ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ ಎಂದೂ ಅಂದಿನಿಂದ ಈ ಕಲೆ ಬೆಳೆದುಬಂದಿತೆಂದೂ ಕಲಾವಿದರ ಹೇಳಿಕೆ.
 +
 
 +
ಆಚರಣೆ
 +
 
 +
ಸಾಮಾನ್ಯವಾಗಿ ಜಾತ್ರೆ ದೇವರ ಮೆರವಣಿಗೆ, ಹಬ್ಬ, ಹುಣ್ಣೆಮೆ, ವೀರಶೈವರ ಮದುವೆ, ಗೃಹ ಪ್ರವೇಶ ಮೊದಲಾದ ಸಂದರ್ಭಗಳಲ್ಲಿ ವೀರಗಾಸೆ ನಡೆಯುತ್ತದೆ.ವೀರಶೈವರಲ್ಲಿ ವೀರಭದ್ರನನ್ನು ಮನೆ ದೇವರಾಗಿ ನಂಬುವವರು ವೀರಗಾಸೆ ಮಾಡಿದಾಗ ಅದನ್ನು 'ಆಡಣಿ' ಎಂದು ಕರೆಯಲಾಗುತ್ತದೆ.ಇದು ಒಂದು ರೀತಿಯ ವೈಶಿಷ್ಠ್ಯ ಪೂರ್ಣವಾದ ಆಚರಣೆಯೇ ಆಗಿರುತ್ತದೆ. ಸಾಮಾನ್ಯವಾಗಿ ವೀರಭದ್ರ ದೇವರ ಒಕ್ಕಲಿನವರು ತಮ್ಮ ಹಿರಿಯ ಮಗನ ಮದುವೆಯಲ್ಲಿ ಮಾತ್ರ ವೀರಗಾಸೆಯನ್ನು ಮಾಡುತ್ತಾರೆ. ಆ ದಿವಸ ಐದು ಜನ ಮುತ್ತೈದೆಯರು ಮತ್ತು ಐದು ಜನ ಗಂಡು ಮಕ್ಕಳು ಉಪವಾಸವಿರುತ್ತಾರೆ. ಆ ದಿವಸ ಐದು ಜನ ಹೆಣ್ಣು ಮಕ್ಕಳಿಗೆ ಮತ್ತು ಗಂಡಸರಿಗೆ ಶಸ್ತ್ರ ಹಾಕುತ್ತಾರೆ. ಇದರ ಮೇಲೆ ಮದುಮಗ ಹಾಗೂ ಮುತ್ತೈದೆಯರು ಕೊಂಬಿ ದೇವರನ್ನು ತೆಗೆದುಕೊಂಡು ನಡೆಯುತ್ತಿರುತ್ತಾರೆ. ಹಾಗೆ ಹೋಗುವಾಗ ವೀರಭದ್ರ ದೇವರ ಹಾಗೂ ಹಲವು ದೇವರುಗಳ ಒಡಬುಗಳನ್ನು ಹೇಳುತ್ತಾರೆ. ದೇವಸ್ಥಾನ ಮುಂಬಾಗದಲ್ಲಿ ಒಂದು ಅಡಿ ಆಳ. ಒಂದು ಅಡಿ ಉದ್ದ ಹಾಗೂ ಎರಡು ಅಡಿ ಅಗಲದ ಗುಂಡಿಯನ್ನು ತೆಗೆದು ಅತ್ತಿ, ಆಲ, ಶ್ರೀಗಂಧ ಮರದ (ಈಗ ಗಂಧದ ಮರ ಇರುವುದಿಲ್ಲ) ಹತ್ತು ಹೊರೆ ಕಟ್ಟಿಗೆಗಳನ್ನು ಗುಂಡಿಗೆ ಹಾಕಿ ವೀರಗಾಸೆಯವರಿಂದ ಬೆಂಕಿಯನ್ನು ಹಚ್ಚಿಸುತ್ತಾರೆ, ಈ ಯಜ್ಞಕುಂಡದಲ್ಲಿ ಹಾಲುಕ್ಕಿಸಿ ಎಡೆಕೊಡುತ್ತಾರೆ. ಸ್ವಾಮಿಗಳು, ಪುರವಂತರು, ಮದುಮಕ್ಕಳು, ಮುತ್ತೈದೆಯರು ಯಜ್ಞಕುಂಡವನ್ನು ಹಾಯ‍್ದು ದೇವಸ್ಥಾನವನ್ನು ಪ್ರವೇಶಿಸುತ್ತಾರೆ. ಕೊಂಬಿ ದೇವರು ಈ ಆಚರಣೆಯಲ್ಲಿ ಬಹುಮುಖ್ಯವಾದುದು.
 +
 
 +
ವೇಷಭೂಷಣ
 +
 
 +
ವೀರಗಾಸೆ ಕುಣಿತದವರ ವೇಷ ಭೂಷಣಗಳು ಕಾಲಕಾಲಕ್ಕೆ ಬದಲಾಗುತ್ತಾ ಬಂದಿವೆ, ಕನಿಷ್ಠ ಎಂಟು ಅಥವಾ ಅದಕ್ಕೆ ಮೇಲ್ಪಟ್ಟ ಸಮ ಸಂಖ್ಯೆಯ ಕಲಾವಿದರು ತಲೆಗೆ ಪೇಟ, ಕಿವಿಗೆ ಕಡಕು,ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಹಾಗೂ ನಾಗಾಭರಣ, ಎದೆಗೆ ವೀರಭದ್ರ ಸ್ವಾಮಿಯ ಹಲಗೆ, ಸೊಂಟಕ್ಕೆ ದಕ್ಷಬ್ರಹ್ಮನ ಶಿರ ಕಟ್ಟಿಕೊಳ್ಳುತ್ತಾರೆ. ಕೈಯಲ್ಲಿ ಕತ್ತಿ, ಕಾಲಿಗೆ ಕಡಗ ಮತ್ತು ಗೆಜ್ಜೆ ಮೈಗೆ ಕಾವಿ ಜುಬ್ಬ ಮತ್ತು ಕಾವಿಯ ಕಾಸೆಗಳಿರುತ್ತವೆ. ವೀರಶೈವರಿಗೆ ಮಾತ್ರ ವಿಶಿಷ್ಟವಾದ ಈ ಕಲೆ ಅವರ ವೇಷಭೂಷಣದಿಂದಲೇ ಈ ಹೆಸರು ಪಡೆದುಕೊಂಡಿದೇ ಎನಿಸುತ್ತದೆ. (ವೀರ+ಕಾಸೆ=ವೀರಗಾಸೆಯಾಗಿರುತ್ತದೆ) ಕಾಸೆ ಕಟ್ಟಿದವರೇ ಈ ಕಲೆಯ ಪ್ರಮುಖ ಕಲಾವಿದರು. ವೀರಗಚ್ಚೆಯೇ, ವೀರಕಾಸೆಯಾಗಿ ನಂತರ ವೀರಗಾಸೆಯಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕಂಡುಬರುವ ಈ ವೀರಗಾಸೆಯ ವೇಷಭೂಷಣಗಳು ಪ್ರಾದೇಶಿಕತೆಗೆ ತಕ್ಕಂತೆ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿವೆ. ಹಲವು ಕಡೆ ತಲೆಗೆ ಕೂದಲು ಮತ್ತು ರೇಷ್ಮೆದಾರದಿಂದ ತಯಾರಿಸಿದ ಚೌಲಿಯನ್ನು ಧರಿಸಲಾಗುತ್ತದೆ. ಕಾವಿ ಬಣ್ಣದ ಗರಿ ಅಂಚಿನ ಪೇಟವನ್ನು ತಲೆಗೆ ಸುತ್ತಿ, ಅದರ ಮುಂಭಾಗಕ್ಕೆ ಜಯ ಪಟ್ಟಿಯನ್ನು ಕಟ್ಟುತ್ತಾರೆ. ಸೊಂಟಕ್ಕೆ ಕಸೂತಿಗಳಿಂದ ಕೂಡಿದ ಕೆಂಪು ಬಣ್ಣದ ಜೊಲುಗಳಿದ್ದು, ಸೊಂಟದ ಎರಡು ಕಡೆ ಕಪ್ಪು ಬಣ್ಣದ ಚವರಿ ಕುಚ್ಚುಗಳಿರುತ್ತವೆ. ಸೊಂಟಕ್ಕೆ ಬಿಳಿ ಪಂಚೆಯನ್ನು ವೀರಗಚ್ಚೆಯಾಗಿ ತೊಡುತ್ತಾರೆ. ಕೆಂಪು ಬಣ್ಣದ ಪೈಜಾಮ, ಕಾಲಿಗೆ ಗೆಜ್ಜೆ, ಬಲಗೈಯಲ್ಲಿ ಮರದ ಖಡ್ಗ, ಕೊರಳಲ್ಲಿ ಬೆಳ್ಳಿಯ ಲಿಂಗದಕಾಯಿ (ಅಡ್ಗಾಯಿ) ಎಡಗೈಯಲ್ಲಿ ಕರವಸ್ತ್ರಗಳಿರುತ್ತವೆ. ಹಾಗೆಯೇ ಕೆಲವರ ಕೈಯಲ್ಲಿ ತ್ರಿಶೂಲಾಕಾರದ ಶಸ್ತ್ರಗಳಿರುವುದು ಉಂಟು. ಸಮಾಳೆ, ಮುಖವೀಣೆ, ಕಂಚಿನ ತಾಳಗಳು ಈ ಕಲೆಗೆ ಬೇಕಾದ ಮುಖ್ಯ ವಾದ್ಯ ಪರಿಕರಗಳು, ಕಾಸೆ ಕಟ್ಟುವವರು, ಎದೆಯ ಮೇಲೆ ಲಿಂಗಧಾರಣೆ ಮಾಡಬೇಕು. ಹೀಗೆ ವೇಷ-ಭೂಷಣವನ್ನು ಕಲಾವಿದರು ಧರಿಸಿಕೊಂಡು ಸಾಮೂಹಿಕ ನೃತ್ಯವನ್ನು ಅಟ್ಟಹಾಸದಲ್ಲಿ ಕೊಡಬಲ್ಲರು, ಹೀಗಾಗಿ ಈ ಕಲೆಯನ್ನು ಜನರು ಇದೊಂದು ಗಂಡು ಕಲೆ ಎಂದು ಗುರುತಿಸಿರುವರು. ಇತ್ತೀಚಿನ ದಿನಗಳಲ್ಲಿ ರಾಜ್ಯದ ಹೆಣ್ಣುಮಕ್ಕಳೂ ಈ ಕಲೆಯನ್ನು ಕರಗತಮಾಡಿಕೊಂಡು ಪ್ರದರ್ಶನ ನೀಡುವಲ್ಲಿ ಯಶಸ್ಸನ್ನು ಸಾಧಿಸಿರುವರು.
 +
 
 +
ಪ್ರದರ್ಶನ
 +
 
 +
ವೀರಗಾಸೆಯ ಪ್ರಕಾರದಲ್ಲಿ ಹಿರಿಯ ಕಲಾವಿದರು ಗಂಡಕ್ಷರಗಳಿಂದ ಕೂಡಿದ ಕನ್ನಡದ ಗದ್ಯ ಸಾಹಿತ್ಯದ ನುಡಿಗಟ್ಟನ್ನು ಆವೇಶಭರಿತರಾಗಿ ನುಡಿಯುತ್ತಾರೆ, ಇಂತಹ ಆವೇಶಭರಿತ ನುಡಿಗಟ್ಟುಗಳನ್ನು 'ಒಡಪು' ಅಥವಾ 'ಒಡಬು' ಗಳೆಂದು ಕರೆಯಲಾಗಿದೆ. ಇಂತಹ ಒಡಪು ಅಥವಾ ಒಡಬು ಸಾಹಿತ್ಯ ಹೇಗಿರುತ್ತದೆ ಎಂದರೆ ಉದಾಹರಣೆಗೆ:- ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲುಮಾಡದೆ ನೀವು ಕೇಳಿರಿ, ಅಹಹ ರುದ್ರಾ ಅಹಹಾ ದೇವಾ....... ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಈ ಕುಣಿತದಲ್ಲಿ ವೀರಭದ್ರನ ವರ್ಣನೆಯೇ ಪ್ರಧಾನವಾಗಿರುತ್ತದೆ. ವೀರಭದ್ರ ಹುಟ್ಟಿದ ಸಂದರ್ಭದ ಒಂದು ವರ್ಣನೆ ಹೀಗಿದೆ: "ವೀರಭದ್ರದೇವರು ಹುಟ್ಟಿದ ರೂಪೆಂತೆಂದೊಡೆ, ಹುಟ್ಟಿದಾಗಲೆ ಹೂವಿನಗಾಸೆ, ಮಂಜುಳಗಾಸೆ, ಬ್ರಹ್ಮಗಾಸೆ, ವಿಷ್ಣುಗಾಸೆ, ರುದ್ರಗಾಸೆ, ಮೆಟ್ಟಿದ ಹೊನ್ನಾವಿಗೆ, ಸಾವಿರ ಶಿರ, ಮೂರು ಸಾವಿರ ನಯನ, ಎರಡು ಸಾವಿರ ಭುಜ, ಕೆಕ್ಕರಿಸಿದ ಕಣ್ಣು, ಜುಂಜುಮಂಡೆ ಇಂತಪ್ಪ ಶ್ರೀ ವೀರಭದ್ರ ದೇವರು ಹೋಮದ ಕುಂಡದ ಬಳಿಗೆ ಹೇಗೆ ಬರುತ್ತಾರೆಂದರೆ .........." ಇಂತಹ ಒಡಪು-ಒಡಬುಗಳನ್ನು ಹೇಳಿದ ಬಳಿಕ ಸಮ್ಮಾಳದ (ಚರ್ಮ ವಾದ್ಯದ) ಹಾಗೂ ಕರಡೆಯ (ಚರ್ಮ ವಾದ್ಯ) ನುಡಿತಗಳು ಕಲಾವಿದರ ಕುಣಿತಕ್ಕೆ ಸ್ಪೂರ್ತಿ ನೀಡುತ್ತವೆ. ನಾಲ್ಕೈದು ಗತಿಗಳಿರುವ ವೀರಗಾಸೆಯ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರಾದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಗತಿಯಿಂದ ಗತಿಗೆ ಕುಣಿತ, ಬಡಿತಗಳ ವೇಗ ಹೆಚ್ಚುತ್ತಾ ಹೋಗುತ್ತದೆ.
 +
 
 +
ಉಲ್ಲೇಖ
 +
# `ಸಂಪಾದಕರು: ಗೊ.ರು.ಚನ್ನಬಸಪ್ಪ, ಕರ್ನಾಟಕದ ಜನಪದ ಕಲೆಗಳು, ಕನ್ನಡ ಸಾಹಿತ್ಯಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು, ಪುಟ: ೭೭-೭೮.
 +
 
 +
'''ಕಂಸಾಳೆ :'''
    
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. `ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
 
ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ. ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. `ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ;
೪೭ ನೇ ಸಾಲು: ೭೦ ನೇ ಸಾಲು:  
ಗಂಡಸರನ್ನು`ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.
 
ಗಂಡಸರನ್ನು`ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.
   −
ಉಮ್ಮತ್ತಾಟ್ :  
+
'''ಉಮ್ಮತ್ತಾಟ್ :'''
    
ಕೊಡಗು ಜಿಲ್ಲೆಗೇ ಸೀಮಿತವಾದ ವಿಶಿಷ್ಟ ಕಲೆ `ಉಮ್ಮತ್ತಾಟ್’. ಪೌರಾಣಿಕ ಹಿನ್ನಲೆಯ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೇ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ `ಉಮ್ಮತ್ತಾಟ್’ ಎಂದು ಕೊಡವರ ನಂಬಿಕೆ.  
 
ಕೊಡಗು ಜಿಲ್ಲೆಗೇ ಸೀಮಿತವಾದ ವಿಶಿಷ್ಟ ಕಲೆ `ಉಮ್ಮತ್ತಾಟ್’. ಪೌರಾಣಿಕ ಹಿನ್ನಲೆಯ ಈ ಕಲೆಯಲ್ಲಿ ಪಾಲುಗೊಳ್ಳುವವರೆಲ್ಲ ಮಹಿಳೆಯರೇ. ಸಮುದ್ರ ಮಥನ ಕಾಲದಲ್ಲಿ ವಿಷ್ಣು ಮೋಹಿನಿ ರೂಪ ತಾಳಿ ಉಮಾದೇವಿಯ ನಾನಾ ರೀತಿಯ ನೃತ್ಯಗಳಿಂದ ಸುರಾಸುರರ ಮನವೊಲಿಸಿ ಅವರನ್ನೆಲ್ಲ ಬೆರಗು ಮಾಡಿ ಅಮೃತವನ್ನು ಹಂಚಿದ ಸಂಕೇತವೇ `ಉಮ್ಮತ್ತಾಟ್’ ಎಂದು ಕೊಡವರ ನಂಬಿಕೆ.  
೮೩ ನೇ ಸಾಲು: ೧೦೬ ನೇ ಸಾಲು:  
ಹಾಡುಸಹಿತ ಮತ್ತು ಹಾಡುರಹಿತವಾದ ಚರ್ಮವಾದ್ಯಗಳಲ್ಲಿ ಒಳಗೆ ಪೊಳ್ಳಾಗಿರುವ ಸಿಲಿಂಡರಾಕಾರ ವೃತ್ತಾಕಾರವಾದ ಬಳೆ ಮತ್ತು ಬೋಗಾಣಿ ಆಕಾರದ ಮಣ್ಣಿನ, ಕಟ್ಟಿಗೆಯ, ಇಲ್ಲವೆ ಲೋಹದ “ಪಡಗ” ಪ್ರಮುಖವಾಗಿರುವದು. ಅವುಗಳ ಮುಖಕ್ಕೆ ತೊಗಲನ್ನು ಹೊಂದಿಸಿ ಕಂಪಿತ ಧ್ವನಿ ಹೊರಡಿಸಲು ಕೈ, ಕಟ್ಟಿಗೆಯ ಗುಣಿ, ಬಿದಿರು ಬೆತ್ತಗಳನ್ನು ಬಳಸುತ್ತಾರೆ. ಇವೆಲ್ಲ ವಸ್ತುಗಳೂ ಸುಲಭ ಸಾಧ್ಯವಾದವುಗಳು.
 
ಹಾಡುಸಹಿತ ಮತ್ತು ಹಾಡುರಹಿತವಾದ ಚರ್ಮವಾದ್ಯಗಳಲ್ಲಿ ಒಳಗೆ ಪೊಳ್ಳಾಗಿರುವ ಸಿಲಿಂಡರಾಕಾರ ವೃತ್ತಾಕಾರವಾದ ಬಳೆ ಮತ್ತು ಬೋಗಾಣಿ ಆಕಾರದ ಮಣ್ಣಿನ, ಕಟ್ಟಿಗೆಯ, ಇಲ್ಲವೆ ಲೋಹದ “ಪಡಗ” ಪ್ರಮುಖವಾಗಿರುವದು. ಅವುಗಳ ಮುಖಕ್ಕೆ ತೊಗಲನ್ನು ಹೊಂದಿಸಿ ಕಂಪಿತ ಧ್ವನಿ ಹೊರಡಿಸಲು ಕೈ, ಕಟ್ಟಿಗೆಯ ಗುಣಿ, ಬಿದಿರು ಬೆತ್ತಗಳನ್ನು ಬಳಸುತ್ತಾರೆ. ಇವೆಲ್ಲ ವಸ್ತುಗಳೂ ಸುಲಭ ಸಾಧ್ಯವಾದವುಗಳು.
   −
ನಗಾರಿ :
+
'''ನಗಾರಿ :'''
    
ನಗಾರಿ ಎತ್ತ ಮುಂದ ಮುಂದ
 
ನಗಾರಿ ಎತ್ತ ಮುಂದ ಮುಂದ
೧೦೧ ನೇ ಸಾಲು: ೧೨೪ ನೇ ಸಾಲು:  
ಹೀಗೆ ನವಿಲಿನ ಕುಣಿತಕ್ಕೆ ಬೇಕಾದ ಗುಡುಗು ಸಿಡಿಲು ಗಂಭೀರ ಧ್ವನಿಗಳಿಗೆ ನಗಾರಿಯ ಮೊಳಗನ್ನು ಉದಾಹರಿಸುತ್ತಾನೆ ಜನಪದಕವಿ.
 
ಹೀಗೆ ನವಿಲಿನ ಕುಣಿತಕ್ಕೆ ಬೇಕಾದ ಗುಡುಗು ಸಿಡಿಲು ಗಂಭೀರ ಧ್ವನಿಗಳಿಗೆ ನಗಾರಿಯ ಮೊಳಗನ್ನು ಉದಾಹರಿಸುತ್ತಾನೆ ಜನಪದಕವಿ.
   −
ಸಂಬಾಳ :
+
'''ಸಂಬಾಳ :'''
    
ಇದು ಜೋಡು ಬೋಗಾಣಿಯುಳ್ಳ ಚರ್ಮವಾದ್ಯ ಬೋಗಾಣಿಲೋಹ, ಕಟ್ಟಿಗೆ ಇಲ್ಲವೇ ಮಣ್ಣಿನಿಂದ ತಯಾರಿಸುತ್ತಾರೆ. ಈ ಎರಡೂ ಬೊಗಾಣಿಗಳ ಬಾಯಿ ಸುಮಾರು ೧೦ ಅಂಗುಲ ವ್ಯಾಸವುಳ್ಳದ್ದಾಗಿರುತ್ತದೆ. ಬೊಗಾಣಿಗಳ ಬಾಯಿಗೆ ಆಡಿನ ಚರ್ಮ ಬಿಗಿದಿರುತ್ತಾರೆ. ಬಲಭಾಗದ್ದು ದಪ್ಪಚರ್ಮ ಎಡಭಾಗದ್ದು ತಿಳುಚರ್ಮವುಳ್ಳದ್ದಾಗಿರುತ್ತದೆ. ಬಲಭಾಗದ ಚರ್ಮಕ್ಕೆ ಕರಣಿಯನ್ನು ಮೇಲ್ಭಾಗ ಇಲ್ಲವೆ ಒಳಭಾಗದಲ್ಲಿ ಲೇಪಿಸಿರುತ್ತಾರೆ. ಗೊಂದಲಿಗರು ವಿಶೇಷವಾಗಿ ಈ ವಾದ್ಯವನ್ನು ಬಳಸುತ್ತಾರೆ. ಪುರವಂತರಕುಣಿತ, ಕಂಬಿ ಹಾಡುಗಳಲ್ಲಿ ಈ ವಾದ್ಯವೇ ಪ್ರಧಾನವಾಗಿರುತ್ತದೆ. ಹಾಡಿನ ಸ್ವರಕ್ಕನುಗುಣವಾಗಿ ಹಗ್ಗಗಳನ್ನು ಬಿಗಿ ಅಥವಾ ಸಡಿಲುಮಾಡಿಕೊಂಡು ಕೊರಳಿಗೆ ತೂಗಿಹಾಕಿಕೊಂಡು ಒಂದು ಬೊಗಾಣಿಯಾಕಾರದ ವಾದ್ಯವನ್ನು ವಾದನಕಾರ ತನ್ನ ಎರಡೂ ತೊಡೆಗಳ ಸಂದಿನಲ್ಲಿಟ್ಟು ಬಿಗಿದ ಹಗ್ಗಕ್ಕೆ ಒತ್ತು ಕೊಡುತ್ತಾ ಬಾರಿಸುವಾಗ ಒಂದು ರೀತಿಯ ವಿಲಕ್ಷಣ ಧ್ವನಿ ಹೊರಡುತ್ತದೆ. ಶ್ರೋತೃಗಳನ್ನು ರಂಜಿಸುತ್ತದೆ. ನಾದದ ಇಂಪು ಹೆಚ್ಚಾಗಲು ಇದನ್ನು ಕಾಸಲಾಗುತ್ತದೆ. ಹೆಚ್ಚಾಗಿ ಇದರಲ್ಲಿ ಚೌತಾಳ, ತ್ರಿತಾಳಗಳನ್ನು ಬಳಸುತ್ತಾರೆ. ನಾನು ಒಬ್ಬ ವಾದನಕಾರನಿಗೆ ಕೇಳಿದ್ದೆ. ಅದು ಪುರವಂತರ ಕುಣಿತದ ಸಮಯದಲ್ಲಿ-ಸದ್ಯ ಬಾರಿಸುವ ತಾಳ ಯಾವುದು ಎಂದು ಪ್ರಶ್ನಿಸಿದಾಗ ಆ ವಾದನಕಾರ ಇದು ಅಡತಾಳರಿ ಎಂದು ಹೇಳಿದ. ಬಹುಶಃ ಇದು ಅರ್ಧತಾಳ ಇಲ್ಲವೇ ಅಟತಾಳ ಆಗರಿಬೇಕು.
 
ಇದು ಜೋಡು ಬೋಗಾಣಿಯುಳ್ಳ ಚರ್ಮವಾದ್ಯ ಬೋಗಾಣಿಲೋಹ, ಕಟ್ಟಿಗೆ ಇಲ್ಲವೇ ಮಣ್ಣಿನಿಂದ ತಯಾರಿಸುತ್ತಾರೆ. ಈ ಎರಡೂ ಬೊಗಾಣಿಗಳ ಬಾಯಿ ಸುಮಾರು ೧೦ ಅಂಗುಲ ವ್ಯಾಸವುಳ್ಳದ್ದಾಗಿರುತ್ತದೆ. ಬೊಗಾಣಿಗಳ ಬಾಯಿಗೆ ಆಡಿನ ಚರ್ಮ ಬಿಗಿದಿರುತ್ತಾರೆ. ಬಲಭಾಗದ್ದು ದಪ್ಪಚರ್ಮ ಎಡಭಾಗದ್ದು ತಿಳುಚರ್ಮವುಳ್ಳದ್ದಾಗಿರುತ್ತದೆ. ಬಲಭಾಗದ ಚರ್ಮಕ್ಕೆ ಕರಣಿಯನ್ನು ಮೇಲ್ಭಾಗ ಇಲ್ಲವೆ ಒಳಭಾಗದಲ್ಲಿ ಲೇಪಿಸಿರುತ್ತಾರೆ. ಗೊಂದಲಿಗರು ವಿಶೇಷವಾಗಿ ಈ ವಾದ್ಯವನ್ನು ಬಳಸುತ್ತಾರೆ. ಪುರವಂತರಕುಣಿತ, ಕಂಬಿ ಹಾಡುಗಳಲ್ಲಿ ಈ ವಾದ್ಯವೇ ಪ್ರಧಾನವಾಗಿರುತ್ತದೆ. ಹಾಡಿನ ಸ್ವರಕ್ಕನುಗುಣವಾಗಿ ಹಗ್ಗಗಳನ್ನು ಬಿಗಿ ಅಥವಾ ಸಡಿಲುಮಾಡಿಕೊಂಡು ಕೊರಳಿಗೆ ತೂಗಿಹಾಕಿಕೊಂಡು ಒಂದು ಬೊಗಾಣಿಯಾಕಾರದ ವಾದ್ಯವನ್ನು ವಾದನಕಾರ ತನ್ನ ಎರಡೂ ತೊಡೆಗಳ ಸಂದಿನಲ್ಲಿಟ್ಟು ಬಿಗಿದ ಹಗ್ಗಕ್ಕೆ ಒತ್ತು ಕೊಡುತ್ತಾ ಬಾರಿಸುವಾಗ ಒಂದು ರೀತಿಯ ವಿಲಕ್ಷಣ ಧ್ವನಿ ಹೊರಡುತ್ತದೆ. ಶ್ರೋತೃಗಳನ್ನು ರಂಜಿಸುತ್ತದೆ. ನಾದದ ಇಂಪು ಹೆಚ್ಚಾಗಲು ಇದನ್ನು ಕಾಸಲಾಗುತ್ತದೆ. ಹೆಚ್ಚಾಗಿ ಇದರಲ್ಲಿ ಚೌತಾಳ, ತ್ರಿತಾಳಗಳನ್ನು ಬಳಸುತ್ತಾರೆ. ನಾನು ಒಬ್ಬ ವಾದನಕಾರನಿಗೆ ಕೇಳಿದ್ದೆ. ಅದು ಪುರವಂತರ ಕುಣಿತದ ಸಮಯದಲ್ಲಿ-ಸದ್ಯ ಬಾರಿಸುವ ತಾಳ ಯಾವುದು ಎಂದು ಪ್ರಶ್ನಿಸಿದಾಗ ಆ ವಾದನಕಾರ ಇದು ಅಡತಾಳರಿ ಎಂದು ಹೇಳಿದ. ಬಹುಶಃ ಇದು ಅರ್ಧತಾಳ ಇಲ್ಲವೇ ಅಟತಾಳ ಆಗರಿಬೇಕು.
   −
ತಾಸೆ :
+
'''ತಾಸೆ :'''
    
ತಾಯಿ ಮಕ್ಕಳ ಧ್ವನಿಯು ತಾಳ ಬಾರಿಸಿದಾಂಗ
 
ತಾಯಿ ಮಕ್ಕಳ ಧ್ವನಿಯು ತಾಳ ಬಾರಿಸಿದಾಂಗ
೧೧೫ ನೇ ಸಾಲು: ೧೩೮ ನೇ ಸಾಲು:  
ಮಕ್ಕಳ ಧ್ವನಿಯನ್ನು ತಾಸೆಯಿಂದ ಹೊರಡುವ ವಾದನದ ನಾದಕ್ಕೆ ಇಲ್ಲಿ ಉಪಮಿಸಲಾಗಿದೆ. ಸರ್ಕಸ್ಸು, ಡಂಬರಾಟ ಮುಂತಾದ ಪ್ರಚಾರ ಮಾಧ್ಯಮಕ್ಕೆ ಮಂದಿರ ಮಸೀದಿಗಳಲ್ಲಿಯೂ ಈ ವಾದ್ಯದ ಉಪಯೋಗವಾಗುತ್ತದೆ. ಒಂದು ಅಡಿ ವ್ಯಾಸ ಬಾಯಿಯಿರುವ ಕಂಚಿನ ಬೊಗಾಣಿಗೆ ಆಡಿನ ಚರ್ಮವನ್ನು ಉಂಗರುಗಳ ಮೂಲಕ ಹಾದು ಬರುವ ಹಗ್ಗಗಳಿಂದ ಬಿಗಿದಿರುತ್ತಾರೆ. ಸುತ್ತ ನಾಲ್ಕೂ ಕಡೆ ಸಿಲೆಂಡರಿನ ಆಕಾರವಿರುವ ಮರದ ಚೂರುಗಳನ್ನು ಹಗ್ಗಕ್ಕೆ ಬರುವಂತೆ ಜೋಡಿಸಿರುತ್ತಾರೆ. ಈ ವಾದ್ಯವನ್ನು ಕತ್ತಿನಿಂದ ಇಳಿಬಿಟ್ಟು ಇಲ್ಲವೇ ನೆಲದ ಮೇಲಿಟ್ಟು ಎರಡೂ ಕೈಯಿಂದ ಬಿದಿರುಕಡ್ಡಿಗಳಿಂದ ಟಪ-ಟಪ ಟಪವೆಂದು ಬಾರಿಸುತ್ತಾರೆ.
 
ಮಕ್ಕಳ ಧ್ವನಿಯನ್ನು ತಾಸೆಯಿಂದ ಹೊರಡುವ ವಾದನದ ನಾದಕ್ಕೆ ಇಲ್ಲಿ ಉಪಮಿಸಲಾಗಿದೆ. ಸರ್ಕಸ್ಸು, ಡಂಬರಾಟ ಮುಂತಾದ ಪ್ರಚಾರ ಮಾಧ್ಯಮಕ್ಕೆ ಮಂದಿರ ಮಸೀದಿಗಳಲ್ಲಿಯೂ ಈ ವಾದ್ಯದ ಉಪಯೋಗವಾಗುತ್ತದೆ. ಒಂದು ಅಡಿ ವ್ಯಾಸ ಬಾಯಿಯಿರುವ ಕಂಚಿನ ಬೊಗಾಣಿಗೆ ಆಡಿನ ಚರ್ಮವನ್ನು ಉಂಗರುಗಳ ಮೂಲಕ ಹಾದು ಬರುವ ಹಗ್ಗಗಳಿಂದ ಬಿಗಿದಿರುತ್ತಾರೆ. ಸುತ್ತ ನಾಲ್ಕೂ ಕಡೆ ಸಿಲೆಂಡರಿನ ಆಕಾರವಿರುವ ಮರದ ಚೂರುಗಳನ್ನು ಹಗ್ಗಕ್ಕೆ ಬರುವಂತೆ ಜೋಡಿಸಿರುತ್ತಾರೆ. ಈ ವಾದ್ಯವನ್ನು ಕತ್ತಿನಿಂದ ಇಳಿಬಿಟ್ಟು ಇಲ್ಲವೇ ನೆಲದ ಮೇಲಿಟ್ಟು ಎರಡೂ ಕೈಯಿಂದ ಬಿದಿರುಕಡ್ಡಿಗಳಿಂದ ಟಪ-ಟಪ ಟಪವೆಂದು ಬಾರಿಸುತ್ತಾರೆ.
   −
ಗುಮಟೆ :
+
'''ಗುಮಟೆ :'''
    
ಸುಮಾರು ಎರಡುವರೆ ಅಡಿ ಉದ್ದದ ಹೂಜಿಯಾಕಾರದ ಮಣ್ಣಿನ ಕಲಸದ ಒಂದು ಕಡೆ ಬಾಯಿ ಚಿಕ್ಕದಾಗಿದ್ದು ಮತ್ತೊಂದು ಕಡೆಯ ಬಾಯಿ ದೊಡ್ಡದಾಗಿ ಇರುವ ಚರ್ಮವಾದ್ಯ. ಅಗಲವಾದ ಚಾಪ(ಉಡ)ದ ಇಲ್ಲವೇ ಕುರಿಯ ಚರ್ಮವನ್ನು ಬಿಗಿಯಾಗಿ ಕಟ್ಟುತ್ತಾರೆ. ಎಡಗಡೆಯ ಕಿರಿಯಗಲದ ಬಾಯಿಮಾತ್ರ ತೆರೆದೇ ಇರುತ್ತದೆ. ಬೇರೆ ಬೇರೆ ಪ್ರಸಂಗ ಉದ್ದೇಶಗಳಿಗೆ ಬಳಸುವಲ್ಲಿ ಇದರಲ್ಲಿ ಮೂರು ಪ್ರಕಾರಗಳನ್ನು ಗುರುತಿಸಲಾಗುವುದು, (೧) ಪಾಂಗು ಪಾಕು-ಇದು ಕೊಡದಾಕಾರದಲ್ಲಿದ್ದು ಒಂದುವರೆ ಫೂಟಿನಷ್ಟು ಉದ್ದವಾಗಿರುವದು. (೨) ಕೋಲು ಗುಮಟೆ- ಇದು ಹೂಜಿಯಾಕಾರದಲ್ಲಿದ್ದು ಸುಮಾರು ಮೂರು ಫೂಟು ಉದ್ದವಾಗಿರುವದು. (೩) ಸಾದಾ ಗುಮಟೆ- ಕೋಲು ಗುಮಟೆಯಂತಿದ್ದರೂ ಸ್ವಲ್ಪ ಚಿಕ್ಕದಾಗಿ ಎರಡರಿಂದ ಎರಡುವರೆ ಫೂಟಿನಷ್ಟು ಉದ್ದವಾಗಿರುವದು. ಕುತ್ತಿಗೆಗೆ ತೂಗು ಹಾಕಿಕೊಂಡು, ಸೊಂಟಕ್ಕೆ ಕಟ್ಟಿಕೊಂಡು, ನೆಲದ ಮೇಲೆ ಇಟ್ಟುಕೊಂಡು ಬಲ ಅಂಗೈ ಮತ್ತು ಬೆರಳುಗಳನ್ನು ಚರ್ಮದ ಹೊದಿಕೆಯ ಮೇಲೆ ಆಡಿಸುತ್ತಲೂ ಅದೇ ಕಾಲಕ್ಕೆ ಎಡಗೈಯನ್ನು ತೆರೆದ ಬಾಯಿಯ ಮೇಲೆ ಇಟ್ಟು ಮುಚ್ಚಿ ತೆಗೆಯುತ್ತಲೂ ನುಡಿಸುವರು. ಹಾಡಿನ ಲಯಕ್ಕನುಗುಣವಾಗಿ ಅದರ ಧ್ವನಿಯ ಏರಿಳಿತಗಳನ್ನು ನಿಯಂತ್ರಿಸುತ್ತಾರೆ. ಇದಕ್ಕೆ ವಿಶೇಷ ತರಬೇತಿ ಬೇಕಾಗುವದು, ಕರಾವಳಿ ಪ್ರದೇಶದ ಹಾಲಕ್ಕಿ, ನಾಮಧಾರಿ, ಅಂಬಿಗ, ಉಪ್ಪಾರ ಮುಂತಾದವರ ಗಂಡು ಚರ್ಮವಾದ್ಯವೆಂದೇ ಇದು ಪ್ರಸಿದ್ಧ. ಉತ್ಸಾಹ, ಆವೇಶ ಹುಟ್ಟಿಸುವ ಗುಮಟೆಯ ವಾದನಕ್ಕೆ ತುಂಬಾ ರಟ್ಟೆಬಲ ಮತ್ತು ಅವಶ್ಯಕವಾದ ಗತ್ತಿನ ಜ್ಞಾನವಿರಬೇಕಾಗುತ್ತದೆ. ನಾದದ ಇಂಪು ಹೆಚ್ಚಾಗಬೇಕಾದರೆ ಇದನ್ನು ಕಾಸಲಾಗುತ್ತದೆ. ಇದು ಹಾಡುರಹಿತ ವಾದ್ಯವೂ ಹೌದು, ಹಾಡುಸಹಿತ ವಾದ್ಯವೂ ಹೌದು.
 
ಸುಮಾರು ಎರಡುವರೆ ಅಡಿ ಉದ್ದದ ಹೂಜಿಯಾಕಾರದ ಮಣ್ಣಿನ ಕಲಸದ ಒಂದು ಕಡೆ ಬಾಯಿ ಚಿಕ್ಕದಾಗಿದ್ದು ಮತ್ತೊಂದು ಕಡೆಯ ಬಾಯಿ ದೊಡ್ಡದಾಗಿ ಇರುವ ಚರ್ಮವಾದ್ಯ. ಅಗಲವಾದ ಚಾಪ(ಉಡ)ದ ಇಲ್ಲವೇ ಕುರಿಯ ಚರ್ಮವನ್ನು ಬಿಗಿಯಾಗಿ ಕಟ್ಟುತ್ತಾರೆ. ಎಡಗಡೆಯ ಕಿರಿಯಗಲದ ಬಾಯಿಮಾತ್ರ ತೆರೆದೇ ಇರುತ್ತದೆ. ಬೇರೆ ಬೇರೆ ಪ್ರಸಂಗ ಉದ್ದೇಶಗಳಿಗೆ ಬಳಸುವಲ್ಲಿ ಇದರಲ್ಲಿ ಮೂರು ಪ್ರಕಾರಗಳನ್ನು ಗುರುತಿಸಲಾಗುವುದು, (೧) ಪಾಂಗು ಪಾಕು-ಇದು ಕೊಡದಾಕಾರದಲ್ಲಿದ್ದು ಒಂದುವರೆ ಫೂಟಿನಷ್ಟು ಉದ್ದವಾಗಿರುವದು. (೨) ಕೋಲು ಗುಮಟೆ- ಇದು ಹೂಜಿಯಾಕಾರದಲ್ಲಿದ್ದು ಸುಮಾರು ಮೂರು ಫೂಟು ಉದ್ದವಾಗಿರುವದು. (೩) ಸಾದಾ ಗುಮಟೆ- ಕೋಲು ಗುಮಟೆಯಂತಿದ್ದರೂ ಸ್ವಲ್ಪ ಚಿಕ್ಕದಾಗಿ ಎರಡರಿಂದ ಎರಡುವರೆ ಫೂಟಿನಷ್ಟು ಉದ್ದವಾಗಿರುವದು. ಕುತ್ತಿಗೆಗೆ ತೂಗು ಹಾಕಿಕೊಂಡು, ಸೊಂಟಕ್ಕೆ ಕಟ್ಟಿಕೊಂಡು, ನೆಲದ ಮೇಲೆ ಇಟ್ಟುಕೊಂಡು ಬಲ ಅಂಗೈ ಮತ್ತು ಬೆರಳುಗಳನ್ನು ಚರ್ಮದ ಹೊದಿಕೆಯ ಮೇಲೆ ಆಡಿಸುತ್ತಲೂ ಅದೇ ಕಾಲಕ್ಕೆ ಎಡಗೈಯನ್ನು ತೆರೆದ ಬಾಯಿಯ ಮೇಲೆ ಇಟ್ಟು ಮುಚ್ಚಿ ತೆಗೆಯುತ್ತಲೂ ನುಡಿಸುವರು. ಹಾಡಿನ ಲಯಕ್ಕನುಗುಣವಾಗಿ ಅದರ ಧ್ವನಿಯ ಏರಿಳಿತಗಳನ್ನು ನಿಯಂತ್ರಿಸುತ್ತಾರೆ. ಇದಕ್ಕೆ ವಿಶೇಷ ತರಬೇತಿ ಬೇಕಾಗುವದು, ಕರಾವಳಿ ಪ್ರದೇಶದ ಹಾಲಕ್ಕಿ, ನಾಮಧಾರಿ, ಅಂಬಿಗ, ಉಪ್ಪಾರ ಮುಂತಾದವರ ಗಂಡು ಚರ್ಮವಾದ್ಯವೆಂದೇ ಇದು ಪ್ರಸಿದ್ಧ. ಉತ್ಸಾಹ, ಆವೇಶ ಹುಟ್ಟಿಸುವ ಗುಮಟೆಯ ವಾದನಕ್ಕೆ ತುಂಬಾ ರಟ್ಟೆಬಲ ಮತ್ತು ಅವಶ್ಯಕವಾದ ಗತ್ತಿನ ಜ್ಞಾನವಿರಬೇಕಾಗುತ್ತದೆ. ನಾದದ ಇಂಪು ಹೆಚ್ಚಾಗಬೇಕಾದರೆ ಇದನ್ನು ಕಾಸಲಾಗುತ್ತದೆ. ಇದು ಹಾಡುರಹಿತ ವಾದ್ಯವೂ ಹೌದು, ಹಾಡುಸಹಿತ ವಾದ್ಯವೂ ಹೌದು.
   −
ಚೌಗಡ :
+
'''ಚೌಗಡ :'''
    
ಇದನ್ನು ಹಲಿಗೆ ಮಜಲಿನಲ್ಲಿ ಪಕ್ಕವಾದ್ಯವಾಗಿ ಬಳಸುತ್ತಾರೆ. ಇದರ ಆಕಾರ ಡಗ್ಗಾದಂತೆ ಇರುತ್ತದೆ. ಕೆಲವು ಭಾಗದಲ್ಲಿ ಇದಕ್ಕೆ ದಿಮ್ಮಿಯೆಂದು ಕರೆಯುತ್ತಾರೆ. ಕುರಿ ಅಥವಾ ಆಡಿನ ದಪ್ಪವಾದ ಚರ್ಮದಿಂದ ಸಿದ್ಧಪಡಿಸಿರುತ್ತಾರೆ. ಒಂದು ಅಡಿ ವ್ಯಾಸವುಳ್ಳ ಮಣ್ಣಿನ ಇಲ್ಲವೇ ಕಟ್ಟಿಗೆಯ ಬೊಗಾಣಿಗೆ ಈ ತೊಗಲನ್ನು ಬಿಗಿದಿರುತ್ತಾರೆ. ತೊಗಲು ನಾದದ ಹದಕ್ಕೆ ಬರಬೇಕಾದರೆ ಅದರಲ್ಲಿ ಕುರಿಯ ಇಲ್ಲವೆ ಎಮ್ಮಿಯ ಹಾಲನ್ನು ಹಾಕಿ ಅಂತರದಲ್ಲಿ ಗೂಟಕ್ಕೋ ಕಂಬಕ್ಕೋ ಕಟ್ಟುತ್ತಾರೆ. ನಂತರ ಇದನ್ನು ಬಿಗಿದಾದ ಬಳಿಕ ಒಣಗಿದಾಗ ವಿಶಿಷ್ಟವಾದ ಧ್ವನಿ ಬರುತ್ತದೆ. ಚೌಗಡಕ್ಕೆ ಹಗ್ಗವೊಂದನ್ನು ಕಟ್ಟಿ ಕೊರಳಿಗೋ ಹೆಗಲಿಗೋ ಹಾಕಿಕೊಳ್ಳುತ್ತಾರೆ. ಬಲಗೈಯಲ್ಲಿ ಕಟ್ಟಿಗೆಯ ಗುಣಿ ಇರುತ್ತದೆ. ಗುಣಿಯ ಮುಂದಿನ ಭಾಗವನ್ನು ಅರಿವೆ ಸುತ್ತಿ ಒಂದು ತರದ ಜಿಡ್ಡನ್ನು ಆ ಭಾಗಕ್ಕೆ ಲೇಪಿಸಿರುತ್ತಾರೆ. ಚೌಗಡದ ಮಧ್ಯ ಭಾಗಕ್ಕೆ ಅದನ್ನು ತಟ್ಟುತ್ತಾರೆ. ಹಾಗೆಯೇ ಎಡಗೈ ತುದಿಯ ಬೆರಳನ್ನು ವಾದನಕ್ಕೆ ಬಳಸುತ್ತಾರೆ. ಹಲಗೆಯ ಮಜಲಿಗೆ ಬೇಕಾದ ವಿವಿಧ ತಾಳಗಳನ್ನು ಆದಿ, ಮಿಶ್ರ ಮುಂತಾದ ಬೇರೆ ಬೇರೆ ತಾಳಗಳಲ್ಲಿ ನುಡಿಸುತ್ತಾರೆ.  
 
ಇದನ್ನು ಹಲಿಗೆ ಮಜಲಿನಲ್ಲಿ ಪಕ್ಕವಾದ್ಯವಾಗಿ ಬಳಸುತ್ತಾರೆ. ಇದರ ಆಕಾರ ಡಗ್ಗಾದಂತೆ ಇರುತ್ತದೆ. ಕೆಲವು ಭಾಗದಲ್ಲಿ ಇದಕ್ಕೆ ದಿಮ್ಮಿಯೆಂದು ಕರೆಯುತ್ತಾರೆ. ಕುರಿ ಅಥವಾ ಆಡಿನ ದಪ್ಪವಾದ ಚರ್ಮದಿಂದ ಸಿದ್ಧಪಡಿಸಿರುತ್ತಾರೆ. ಒಂದು ಅಡಿ ವ್ಯಾಸವುಳ್ಳ ಮಣ್ಣಿನ ಇಲ್ಲವೇ ಕಟ್ಟಿಗೆಯ ಬೊಗಾಣಿಗೆ ಈ ತೊಗಲನ್ನು ಬಿಗಿದಿರುತ್ತಾರೆ. ತೊಗಲು ನಾದದ ಹದಕ್ಕೆ ಬರಬೇಕಾದರೆ ಅದರಲ್ಲಿ ಕುರಿಯ ಇಲ್ಲವೆ ಎಮ್ಮಿಯ ಹಾಲನ್ನು ಹಾಕಿ ಅಂತರದಲ್ಲಿ ಗೂಟಕ್ಕೋ ಕಂಬಕ್ಕೋ ಕಟ್ಟುತ್ತಾರೆ. ನಂತರ ಇದನ್ನು ಬಿಗಿದಾದ ಬಳಿಕ ಒಣಗಿದಾಗ ವಿಶಿಷ್ಟವಾದ ಧ್ವನಿ ಬರುತ್ತದೆ. ಚೌಗಡಕ್ಕೆ ಹಗ್ಗವೊಂದನ್ನು ಕಟ್ಟಿ ಕೊರಳಿಗೋ ಹೆಗಲಿಗೋ ಹಾಕಿಕೊಳ್ಳುತ್ತಾರೆ. ಬಲಗೈಯಲ್ಲಿ ಕಟ್ಟಿಗೆಯ ಗುಣಿ ಇರುತ್ತದೆ. ಗುಣಿಯ ಮುಂದಿನ ಭಾಗವನ್ನು ಅರಿವೆ ಸುತ್ತಿ ಒಂದು ತರದ ಜಿಡ್ಡನ್ನು ಆ ಭಾಗಕ್ಕೆ ಲೇಪಿಸಿರುತ್ತಾರೆ. ಚೌಗಡದ ಮಧ್ಯ ಭಾಗಕ್ಕೆ ಅದನ್ನು ತಟ್ಟುತ್ತಾರೆ. ಹಾಗೆಯೇ ಎಡಗೈ ತುದಿಯ ಬೆರಳನ್ನು ವಾದನಕ್ಕೆ ಬಳಸುತ್ತಾರೆ. ಹಲಗೆಯ ಮಜಲಿಗೆ ಬೇಕಾದ ವಿವಿಧ ತಾಳಗಳನ್ನು ಆದಿ, ಮಿಶ್ರ ಮುಂತಾದ ಬೇರೆ ಬೇರೆ ತಾಳಗಳಲ್ಲಿ ನುಡಿಸುತ್ತಾರೆ.  
   −
ಡೊಳ್ಳು :
+
'''ಡೊಳ್ಳು :'''
    
ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.
 
ಜನಪದ ವಾದ್ಯಸಮುದಾಯದಲ್ಲಿ ಚಕ್ರವರ್ತಿಯೆನ್ನಬಹುದಾದ ದೊಡ್ಡ ಗಾತ್ರದ ಒಂದು ಚರ್ಮವಾದ್ಯ. ಡೊಳ್ಳು ವಾದನದ ಈ ಕಲೆ ಗಂಡು ಕಲೆಯೇ ಆಗಿದೆ. ಈ ಕಲೆಯ ಆರಾಧಕರು ಬೀರ ಭಕ್ತರಾದ ಕುರುಬರು. “ಕುರಿಯ ಮೇಲೆ ಕಣ್ಣೀರಲೆಪ್ಪಾ ಡೊಳ್ಳಿನ ಮೇಲೆ ಒಂದು ಕೈಯಿರಲಿ” ಎಂದು ಹಾಡಿನಲ್ಲಿ ಹೇಳಿಕೊಂಡಿದ್ದಾರೆ. ಕುರುಬ ಕುರಿಗಳೊಂದಿಗೆ ಕಾಡಿನಲ್ಲಿರುವಾಗ ಕಾಡಿನ ಕ್ರೂರ ಮೃಗಗಳ ಕಾಟ ತಪ್ಪಿಸಿಕೊಳ್ಳುವದಕ್ಕಾಗಿ ಈ ವಾದ್ಯವನ್ನು ನಿರ್ಮಿಸಿಕೊಂಡಿದ್ದಾನೆಂದು ಹೇಳಲಾಗುತ್ತದೆ.
೧೩೭ ನೇ ಸಾಲು: ೧೬೦ ನೇ ಸಾಲು:  
ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.
 
ಎಂಬುದು ಅದರ ನಾದ. ಇದಾದ ನಂತರ ಹಾಡುಗಳು ಪ್ರಾರಂಭ. “ದಿಲ್ಲಿಗೆ ಹೋದರೂ ಡೊಳ್ಳಿಗೆ ಒಂದೇ ಪೆಟ್ಟು” ಎಂಬ ಮಾತಿನ ಹಿನ್ನೆಲೆಯಲ್ಲಿ ಬಾರಿಸುವ ವಿಧಾನ ಎಲ್ಲ ಗತ್ತುಗಳಲ್ಲಿಯೂ ಒಂದೇ ರೀತಿಯಿರುತ್ತದೆ. ಒಂದು ಗುಣಿಗೆ ಮೊದಲು ಹೆಜ್ಜೆ ಎಂದು ಕರೆಯುತ್ತಾರೆ. ಅಂದರೆ ಒಂದು ಗುಣಿ ಪೆಟ್ಟ, ಬಳಿಕ ಒಂದು ಕೈಪೆಟ್ಟ – ಇದೇ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹೀಗೆ ಐದು ಗುಣಿ ಪೆಟ್ಟನವರೆಗೂ ಬಡಿಯುತ್ತಾರೆ. ಇದು ಹಾಡುರಹಿತ ಮತ್ತು ಹಾಡುಸಹಿತವಾದ ವಾದ್ಯ.
   −
ದುರುಗಮುರಗಿ ವಾದ್ಯ :
+
'''ದುರುಗಮುರಗಿ ವಾದ್ಯ :'''
    
ಇದಕ್ಕೆ ಬುರಬುರಕಿ ಎಂಬ ಡೋಲು, ಡೊಳ್ಳು ಎಂದು ಕರೆಯುತ್ತಾರೆ. ದುರಗವ್ವ-ಮುರಗವ್ವ ಉರಿಮಾರವ್ವಾ ಎಂಬ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುವ ಉಗ್ರದೇವತೆಯನ್ನು ಹೊತ್ತಾಡುವ ಅಲೆಮಾರಿ ಪೂಜಾರಿವರ್ಗ ಈ ವಾದ್ಯವನ್ನು ಉಪಯೋಗಿಸುತ್ತಾರೆ. ಸುಮಾರು ೧೫ ಅಂಗುಲ ವ್ಯಾಸವಿರುವ ೩೦ ಅಂಗುಲ ಉದ್ದವಿರುವ ಕಂಚು ಅಥವಾ ಹಿತ್ತಾಳೆಯ ಪಡಗಕ್ಕೆ ಎರಡೂ ಕಡೆ ಹದಮಾಡಿದ ಆಡಿನ, ಜಿಂಕೆಯ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಬಡಿಯಲು ಎರಡು ಗಟ್ಟಿಯಾದ ತೆಂಗಿನ ಅಥವಾ ಈಚಲು ಮರದ ಗರಿಗಳ ಕಡ್ಡಿಗಳನ್ನು ಬಳಸುತ್ತಾರೆ. ಬಡಿಯುವ ಕೋಲು ಬಲಗೈಯಲ್ಲಿರುತ್ತದೆ. ಎಡಗೈ ಕೋಲು ಬಡಿಯುವ ಕೋಲಿಗಿಂತಾ ಗಾತ್ರದಲ್ಲಿ ಸಣ್ಣದಾಗಿದ್ದು ಕಮಾನಿನಂತೆ ಬಾಗಿರುತ್ತದೆ. ಈ ಬಾಗಿದ ಕೋಲನ್ನು ಚರ್ಮದ ಮೇಲೆ ತಿಕ್ಕುವದರಿಂದ ಬುರು ಬುರು ; ಡರ ಡರ ನಾದ ಹೊರಡುತ್ತದೆ. ಇದು ತುಂಬಾ ಕರ್ಕಶವಾಗಿ ಕಿವಿಗೆ ಒಂದು ತರಹ ಹಿಂಸೆಯನ್ನು ಕೊಡುವುದಾಗಿರುತ್ತದೆ. ತಿಕ್ಕುವ ಸ್ಥಳದಲ್ಲಿ ಔಡಲ ಬೀಜಗಳನ್ನು ಕುಟ್ಟಿ ತೆಗೆದ ಜಿಡ್ಡನ್ನು (ದ್ರವವನ್ನು) ಹಚ್ಚುತ್ತಾರೆ. ಹೀಗೆ ಲೇಪಿಸಿದ ಭಾಗದಲ್ಲಿ ತಿಕ್ಕುವುದರಿಂದ ಒಂದು ವಿಲಕ್ಷಣ ಧ್ವನಿ ಹೊರಡುತ್ತದೆ. ಇದಕ್ಕೆ ಉರಮೆ ವಾದ್ಯ ಎಂದೂ ಕರೆಯಲಾಗುತ್ತದೆ. ಉರಿ ಮಾರೆಮ್ಮನನ್ನು ಹೊತ್ತಾಡುವ ಜನರ ವಾದ್ಯವಾದುದರಿಂದ ಮೇಲಿನ ಈ ಹೆಸರು ಬಂದಿರಬೇಕು.
 
ಇದಕ್ಕೆ ಬುರಬುರಕಿ ಎಂಬ ಡೋಲು, ಡೊಳ್ಳು ಎಂದು ಕರೆಯುತ್ತಾರೆ. ದುರಗವ್ವ-ಮುರಗವ್ವ ಉರಿಮಾರವ್ವಾ ಎಂಬ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುವ ಉಗ್ರದೇವತೆಯನ್ನು ಹೊತ್ತಾಡುವ ಅಲೆಮಾರಿ ಪೂಜಾರಿವರ್ಗ ಈ ವಾದ್ಯವನ್ನು ಉಪಯೋಗಿಸುತ್ತಾರೆ. ಸುಮಾರು ೧೫ ಅಂಗುಲ ವ್ಯಾಸವಿರುವ ೩೦ ಅಂಗುಲ ಉದ್ದವಿರುವ ಕಂಚು ಅಥವಾ ಹಿತ್ತಾಳೆಯ ಪಡಗಕ್ಕೆ ಎರಡೂ ಕಡೆ ಹದಮಾಡಿದ ಆಡಿನ, ಜಿಂಕೆಯ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಬಡಿಯಲು ಎರಡು ಗಟ್ಟಿಯಾದ ತೆಂಗಿನ ಅಥವಾ ಈಚಲು ಮರದ ಗರಿಗಳ ಕಡ್ಡಿಗಳನ್ನು ಬಳಸುತ್ತಾರೆ. ಬಡಿಯುವ ಕೋಲು ಬಲಗೈಯಲ್ಲಿರುತ್ತದೆ. ಎಡಗೈ ಕೋಲು ಬಡಿಯುವ ಕೋಲಿಗಿಂತಾ ಗಾತ್ರದಲ್ಲಿ ಸಣ್ಣದಾಗಿದ್ದು ಕಮಾನಿನಂತೆ ಬಾಗಿರುತ್ತದೆ. ಈ ಬಾಗಿದ ಕೋಲನ್ನು ಚರ್ಮದ ಮೇಲೆ ತಿಕ್ಕುವದರಿಂದ ಬುರು ಬುರು ; ಡರ ಡರ ನಾದ ಹೊರಡುತ್ತದೆ. ಇದು ತುಂಬಾ ಕರ್ಕಶವಾಗಿ ಕಿವಿಗೆ ಒಂದು ತರಹ ಹಿಂಸೆಯನ್ನು ಕೊಡುವುದಾಗಿರುತ್ತದೆ. ತಿಕ್ಕುವ ಸ್ಥಳದಲ್ಲಿ ಔಡಲ ಬೀಜಗಳನ್ನು ಕುಟ್ಟಿ ತೆಗೆದ ಜಿಡ್ಡನ್ನು (ದ್ರವವನ್ನು) ಹಚ್ಚುತ್ತಾರೆ. ಹೀಗೆ ಲೇಪಿಸಿದ ಭಾಗದಲ್ಲಿ ತಿಕ್ಕುವುದರಿಂದ ಒಂದು ವಿಲಕ್ಷಣ ಧ್ವನಿ ಹೊರಡುತ್ತದೆ. ಇದಕ್ಕೆ ಉರಮೆ ವಾದ್ಯ ಎಂದೂ ಕರೆಯಲಾಗುತ್ತದೆ. ಉರಿ ಮಾರೆಮ್ಮನನ್ನು ಹೊತ್ತಾಡುವ ಜನರ ವಾದ್ಯವಾದುದರಿಂದ ಮೇಲಿನ ಈ ಹೆಸರು ಬಂದಿರಬೇಕು.
   −
ಢಕ್ಕೆ :
+
'''ಢಕ್ಕೆ :'''
    
ವೃತ್ತಿ ಗಾಯಕರಾದ ನೀಲಗಾರರು ತಂಬೂರಿಯ ಜೊತೆಗೆ ಢಕ್ಕೆಯೆಂಬ ವಾದ್ಯವನ್ನು ಬಳಸುತ್ತಾರೆ. ೧೨ ನೇಯ ಶತಮಾನದ ವಚನಕಾರರಲ್ಲಿ ಢಕ್ಕೆಯ ಮಾರಯ್ಯ ಢಕ್ಕೆಯ ಬೊಮ್ಮಣ್ಣರೆಂಬ ಜನಪದ ಕಲಾವಿದರಿದ್ದಾರೆ. ಢಕ್ಕೆಯ ವಾದನವೇ ಅವರ ವೃತ್ತಿಯಾಗಿದ್ದರಿಂದ ಈ ಹೆಸರು ಬಂದಿರಬೇಕು, ಮೊರದಲ್ಲಿ ಮಾರಿಯನ್ನಿಟ್ಟುಕೊಂಡು ತನ್ನ ಕೈಯಲ್ಲಿ ಬಳೆ ಧರಿಸಿ, ಕತ್ತಿ ಬಟ್ಟಲು ಹಿಡಿದು ಮನೆ ಮನೆಗೆ ಢಕ್ಕೆಯನ್ನು ಬಾರಿಸುತ್ತ ಬರುತ್ತಿದ್ದಾನೆಂಬುದು ಅವನ ಒಂದು ವಚನದಿಂದ ತಿಳಿದು ಬರುತ್ತದೆ. ಢಕ್ಕೆಯ ಉದ್ದ ಸುಮಾರು ೧೦ ಅಂಗುಲ ಇರುತ್ತದೆ. ಚರ್ಮದ ಹೊದಿಕೆಯ ಎರಡೂ ಮುಖಗಳು ಸುಮಾರು ನಾಲ್ಕು ಅಂಗುಲ ವ್ಯಾಸವಿರುತ್ತದೆ. ಇದಕ್ಕೆ ದನದ ಚರ್ಮವನ್ನು ಬಳಸುತ್ತಾರೆ. ಕಟ್ಟಿಗೆ ಹಲಸಿನ ಮರದ್ದು. ಚರ್ಮದ ಹೊದಿಕೆಯನ್ನು ಕೈಯಿಂದ ಅಥವಾ ನಯವಾದ ಕೋಲಿನಿಂದ ಬಡಿದು ಶಬ್ದ ಹೊರಡಿಸುತ್ತಾರೆ. ವಾದ್ಯಕ್ಕೆ ಬಿಗಿದಿರುವ ದಾರಗಳನ್ನು ಧ್ವನಿ ಬದಲಾವಣೆಗಾಗಿ ಆಗಾಗ್ಗೆ ಅದುಮಿ ತ್ವರಿತವಾಗಿ ಕೈಯ್ಯನ್ನು ಹಿಂದೆಳೆದುಕೊಳ್ಳುತ್ತಾರೆ. ಹೀಗೆ ಮಾಡುವದರಿಂದ ನಾದ ವೈವಿಧ್ಯ ಏರ್ಪಡುತ್ತದೆ. ಇದು ಡಮರುಗಾಕಾರವನ್ನು ಹೋಲುತ್ತದೆ. ಶಾಸನಗಳಲ್ಲಿ “ಢಕ್ಕೆಯ ಕೇರಿ” ಎಂಬ ಉಲ್ಲೇಖಗಳೂ ಬರುತ್ತವೆ. ಆದ್ದರಿಂದ ಇದು ಜನಪ್ರಿಯ ವಾದ್ಯವೇ ಸರಿ.
 
ವೃತ್ತಿ ಗಾಯಕರಾದ ನೀಲಗಾರರು ತಂಬೂರಿಯ ಜೊತೆಗೆ ಢಕ್ಕೆಯೆಂಬ ವಾದ್ಯವನ್ನು ಬಳಸುತ್ತಾರೆ. ೧೨ ನೇಯ ಶತಮಾನದ ವಚನಕಾರರಲ್ಲಿ ಢಕ್ಕೆಯ ಮಾರಯ್ಯ ಢಕ್ಕೆಯ ಬೊಮ್ಮಣ್ಣರೆಂಬ ಜನಪದ ಕಲಾವಿದರಿದ್ದಾರೆ. ಢಕ್ಕೆಯ ವಾದನವೇ ಅವರ ವೃತ್ತಿಯಾಗಿದ್ದರಿಂದ ಈ ಹೆಸರು ಬಂದಿರಬೇಕು, ಮೊರದಲ್ಲಿ ಮಾರಿಯನ್ನಿಟ್ಟುಕೊಂಡು ತನ್ನ ಕೈಯಲ್ಲಿ ಬಳೆ ಧರಿಸಿ, ಕತ್ತಿ ಬಟ್ಟಲು ಹಿಡಿದು ಮನೆ ಮನೆಗೆ ಢಕ್ಕೆಯನ್ನು ಬಾರಿಸುತ್ತ ಬರುತ್ತಿದ್ದಾನೆಂಬುದು ಅವನ ಒಂದು ವಚನದಿಂದ ತಿಳಿದು ಬರುತ್ತದೆ. ಢಕ್ಕೆಯ ಉದ್ದ ಸುಮಾರು ೧೦ ಅಂಗುಲ ಇರುತ್ತದೆ. ಚರ್ಮದ ಹೊದಿಕೆಯ ಎರಡೂ ಮುಖಗಳು ಸುಮಾರು ನಾಲ್ಕು ಅಂಗುಲ ವ್ಯಾಸವಿರುತ್ತದೆ. ಇದಕ್ಕೆ ದನದ ಚರ್ಮವನ್ನು ಬಳಸುತ್ತಾರೆ. ಕಟ್ಟಿಗೆ ಹಲಸಿನ ಮರದ್ದು. ಚರ್ಮದ ಹೊದಿಕೆಯನ್ನು ಕೈಯಿಂದ ಅಥವಾ ನಯವಾದ ಕೋಲಿನಿಂದ ಬಡಿದು ಶಬ್ದ ಹೊರಡಿಸುತ್ತಾರೆ. ವಾದ್ಯಕ್ಕೆ ಬಿಗಿದಿರುವ ದಾರಗಳನ್ನು ಧ್ವನಿ ಬದಲಾವಣೆಗಾಗಿ ಆಗಾಗ್ಗೆ ಅದುಮಿ ತ್ವರಿತವಾಗಿ ಕೈಯ್ಯನ್ನು ಹಿಂದೆಳೆದುಕೊಳ್ಳುತ್ತಾರೆ. ಹೀಗೆ ಮಾಡುವದರಿಂದ ನಾದ ವೈವಿಧ್ಯ ಏರ್ಪಡುತ್ತದೆ. ಇದು ಡಮರುಗಾಕಾರವನ್ನು ಹೋಲುತ್ತದೆ. ಶಾಸನಗಳಲ್ಲಿ “ಢಕ್ಕೆಯ ಕೇರಿ” ಎಂಬ ಉಲ್ಲೇಖಗಳೂ ಬರುತ್ತವೆ. ಆದ್ದರಿಂದ ಇದು ಜನಪ್ರಿಯ ವಾದ್ಯವೇ ಸರಿ.
   −
ಡಮರುಗ :
+
'''ಡಮರುಗ :'''
    
ರಚನೆಯಲ್ಲಿ ಢಕ್ಕೆಯನ್ನೇ ಹೋಲುವ ಡಮರುಗದ ನಡುವೆ ಎರಡು ದಾರದ ಗಂಟುಗಳನ್ನು ಕಟ್ಟಿರುತ್ತಾರೆ. ಈ ಗಂಟುಗಳು ಡಮರುಗವನ್ನು ಹದವರಿತು ಅಲುಗಾಡಿಸುವದರಿಂದ ಎರಡೂ ಗಂಟುಗಳು ಎರಡೂ ಕಡೆಯ ಚರ್ಮದ ಹೊದಿಕೆಗೆ ಬಡಿದು ಢಮ ಢಮ ಧ್ವನಿ ಹೊರಡುತ್ತದೆ. ಈ ಢಮ ಢಮ ನಾದದಿಂದಲೇ ಇದಕ್ಕೆ ಡಮರುಗವೆಂದು ಕರೆದಿರಬೇಕು. ಇದು ಶಿವನ ವಾದ್ಯವೆಂದು ತಿಳಿದು ಶಿವಭಕ್ತರಾದ ಗೊರವರು ಈ ವಾದ್ಯವನ್ನು ಪೂಜಿಸಿ ಉಪಯೋಗಿಸುತ್ತಾರೆ. ಗೊರವರ ಕಲಾಪ್ರದರ್ಶನಕ್ಕೆ ಈ ವಾದ್ಯದಿಂದಾಗಿ ಎಲ್ಲಿಲ್ಲದ ಕಳೆಕಟ್ಟುತ್ತದೆ. ೪-೫ ಜನ ಗೊರವಯ್ಯಗಳು ವಿಶಿಷ್ಟವಾದ ತಾಳ ಲಯಗಳೊಂದಿಗೆ ಡಮರುಗದ ನಾದದೊಡನೆ ಸ್ತುತಿಪದಗಳನ್ನು ಹೇಳುತ್ತಾ ಕುಣಿಯುತ್ತಾರೆ. ಕುಣಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡಮರುಗದ ನಾದದೊಂದಿಗೆ ಅವರ ಕುಣಿತ ರುದ್ರಸ್ವರೂಪವನ್ನು ತಾಳುತ್ತದೆ. ಮಹಾಕವಿ ಹರಿಹರ ತನ್ನ ಕಾರಿಕಾಲಮ್ಮೆ ರಗಳೆಯಲ್ಲಿ ಡಮರುಗದ ನಾದದೊಂದಿಗೆ ಶಿವನರ್ತನದ ದರ್ಶನ ಹೀಗೆ ಮಾಡಿಸುತ್ತಾನೆ :
 
ರಚನೆಯಲ್ಲಿ ಢಕ್ಕೆಯನ್ನೇ ಹೋಲುವ ಡಮರುಗದ ನಡುವೆ ಎರಡು ದಾರದ ಗಂಟುಗಳನ್ನು ಕಟ್ಟಿರುತ್ತಾರೆ. ಈ ಗಂಟುಗಳು ಡಮರುಗವನ್ನು ಹದವರಿತು ಅಲುಗಾಡಿಸುವದರಿಂದ ಎರಡೂ ಗಂಟುಗಳು ಎರಡೂ ಕಡೆಯ ಚರ್ಮದ ಹೊದಿಕೆಗೆ ಬಡಿದು ಢಮ ಢಮ ಧ್ವನಿ ಹೊರಡುತ್ತದೆ. ಈ ಢಮ ಢಮ ನಾದದಿಂದಲೇ ಇದಕ್ಕೆ ಡಮರುಗವೆಂದು ಕರೆದಿರಬೇಕು. ಇದು ಶಿವನ ವಾದ್ಯವೆಂದು ತಿಳಿದು ಶಿವಭಕ್ತರಾದ ಗೊರವರು ಈ ವಾದ್ಯವನ್ನು ಪೂಜಿಸಿ ಉಪಯೋಗಿಸುತ್ತಾರೆ. ಗೊರವರ ಕಲಾಪ್ರದರ್ಶನಕ್ಕೆ ಈ ವಾದ್ಯದಿಂದಾಗಿ ಎಲ್ಲಿಲ್ಲದ ಕಳೆಕಟ್ಟುತ್ತದೆ. ೪-೫ ಜನ ಗೊರವಯ್ಯಗಳು ವಿಶಿಷ್ಟವಾದ ತಾಳ ಲಯಗಳೊಂದಿಗೆ ಡಮರುಗದ ನಾದದೊಡನೆ ಸ್ತುತಿಪದಗಳನ್ನು ಹೇಳುತ್ತಾ ಕುಣಿಯುತ್ತಾರೆ. ಕುಣಿತ ಪರಾಕಾಷ್ಠೆಯನ್ನು ಮುಟ್ಟಿದಾಗ ಡಮರುಗದ ನಾದದೊಂದಿಗೆ ಅವರ ಕುಣಿತ ರುದ್ರಸ್ವರೂಪವನ್ನು ತಾಳುತ್ತದೆ. ಮಹಾಕವಿ ಹರಿಹರ ತನ್ನ ಕಾರಿಕಾಲಮ್ಮೆ ರಗಳೆಯಲ್ಲಿ ಡಮರುಗದ ನಾದದೊಂದಿಗೆ ಶಿವನರ್ತನದ ದರ್ಶನ ಹೀಗೆ ಮಾಡಿಸುತ್ತಾನೆ :
೧೬೧ ನೇ ಸಾಲು: ೧೮೪ ನೇ ಸಾಲು:  
ಎಂದು ಹೇಳುತ್ತಾ ‘ಆಡಿದ ನಾಡಿದ ನಾಹಾ ಶಂಕರಾ ! ಆಡಿದನಾ ಗುಂಡನ ಮುಂದೀಶ್ವರ’ ಹೀಗೆ ಕುಣಿತ ಪರಾಕಾಷ್ಠೆ ಮುಟ್ಟಲು ಡಮರುಗದ ಸ್ಫೂರ್ತಿ ಮರೆಯಲಿಕ್ಕಾಗದು. ಗೊರವರಲ್ಲದೇ ಕೆಲವು ಭಾಗದಲ್ಲಿ ಹಾವಾಡಿಗರು, ಮಂಗನಾಡಿಸುವವರು ಈ ವಾದ್ಯವನ್ನು ತಮ್ಮ ಕಲೆಯಲ್ಲಿ ಬಳಸಿಕೊಳ್ಳುತ್ತಾರೆ.
 
ಎಂದು ಹೇಳುತ್ತಾ ‘ಆಡಿದ ನಾಡಿದ ನಾಹಾ ಶಂಕರಾ ! ಆಡಿದನಾ ಗುಂಡನ ಮುಂದೀಶ್ವರ’ ಹೀಗೆ ಕುಣಿತ ಪರಾಕಾಷ್ಠೆ ಮುಟ್ಟಲು ಡಮರುಗದ ಸ್ಫೂರ್ತಿ ಮರೆಯಲಿಕ್ಕಾಗದು. ಗೊರವರಲ್ಲದೇ ಕೆಲವು ಭಾಗದಲ್ಲಿ ಹಾವಾಡಿಗರು, ಮಂಗನಾಡಿಸುವವರು ಈ ವಾದ್ಯವನ್ನು ತಮ್ಮ ಕಲೆಯಲ್ಲಿ ಬಳಸಿಕೊಳ್ಳುತ್ತಾರೆ.
   −
ಬುಡಬುಡಕಿಯ ವಾದ್ಯ :
+
'''ಬುಡಬುಡಕಿಯ ವಾದ್ಯ :'''
    
ಚರ್ಮವಾದ್ಯಗಳಲ್ಲಿ ಅತೀ ಚಿಕ್ಕದಾದ ವಾದ್ಯ ಈ ಬುಡಬುಡಕಿಯ ವಾದ್ಯ. ಇದನ್ನು ಕಿರುಡಮರುಗವಾದ್ಯವೆಂದು ಕರೆಯಬಹುದು. ಈ ವಾದ್ಯದ ಉಗಮದ ಬಗ್ಗೆ ದಂತಕಥೆಗಳಿವೆ. [ಶ್ರೀ ಕೃಷ್ಣನು ತಾರಕಾಸುರ-ಮಾರಕಾಸುರರನ್ನು ಸಂಹಾರ ಮಾಡಲು ಹೋದಾಗ ಬುಡಬುಡಕಿಯ ವಾದ್ಯ ಹಿಡಿದು ವೇಷ ಮರೆಸಿಕೊಂಡು ಹೋಗಿದ್ದನಂತೆ ಶ್ರೀಕೃಷ್ಣನಿಂದ ಬಳುವಳಿಯಾಗಿ ಈ ಕಲೆ ತಮಗೆ ಬಂದಿದೆಯೆಂದು ಹೇಳುತ್ತಾರೆ.] ಗೊಂದಲಿಗರ ಸಮೀಪಜಾತಿಯವರಾದ ಇವರಿಗೆ ಬುಡಬುಡಕಿಗಳೆಂದೇ ಕರೆಯುತ್ತಾರೆ. “ಕಿಡಬುಡ” ಈ ನಾದದ ಕಾರಣವಾಗಿಯೇ ಈ ವಾದ್ಯ ಹೀಗೆ ಕರೆಸಿಕೊಳ್ಳುತ್ತಿರಬೇಕು. ಮೂಡಲದ ಹಣೆಯಲ್ಲಿ ಬೆಳ್ಳಿ ಮೂಡುವ ಮುನ್ನ ಪ್ರಶಾಂತ ನಿಶೆಯೊಳಗೆ ಊರಲ್ಲಿ ತನ್ನ ಮಧುರ ಕಂಠದಿಂದ ಹಾಡುತ್ತ ತಿರುಗುವ ಬುಡಬುಡಕನಿಗೆ ಅವನ ವಾದ್ಯದ ರಮ್ಯನಿನಾದವು ಜೊತೆಗೂಡಿ ಮೇಳ ನಿದ್ದೆಯಲ್ಲಿ ಇದ್ದವರನ್ನು ಸುಖನಿದ್ದೆಯಲ್ಲಿ ತೂಗುತ್ತದೆ. ಈತ ಹೇಳುವ ಶಕುನದ ವಿಫಲತೆಯಿಂದಾಗಿ ; ‘ಬುಡಬುಡಕ್ಯಾನ ಮಾತ ಬುಡುತನಕ ಸುಳ್ಳ’ ಎಂಬ ಗಾದೆ ಹುಟ್ಟಿಕೊಂಡಿದೆ. ಸು ೮ ಅಂಗುಲ ಉದ್ದವಿರುವ ಕಳಸಿನ ಎರಡೂ ಬಾಯಿಗಳಿಗೂ ಕಪ್ಪೆ ಚರ್ಮ ಇಲ್ಲವೆ ಆಡಿನ ಜಠರದ ಚರ್ಮವನ್ನು ದಾರಗಳ ಸಹಾಯದಿಂದ ಬಿಗಿದಿರುತ್ತಾರೆ. ಬಿಗಿಯುವ ದಾರಕ್ಕೆ ಬದ್ದೆ ದಾರವೆಂದು ಕರೆಯುತ್ತಾರೆ. ಬದ್ದೆಯ ಭಾಗದಲ್ಲಿ ಎರಡೂ ಮಗ್ಗಲು ತದ್ವಿರುದ್ಧವಾಗಿ ಎರಡು ದಾರದ ತುಂಡುಗಳನ್ನು ಕಟ್ಟಿರುತ್ತಾರೆ. ಈ ದಾರದ ತುಂಡುಗಳ ಬಡಿಯುವ ತುದಿಗೆ ಮೇಣವನ್ನಂಟಿಸಿ ಸಣ್ಣ ಗಂಟುಗಳನ್ನಾಗಿ ಮಾಡಿ ಬಡಿಯುತ್ತಾರೆ. ಈ ಗಂಟುಗಳು ಎರಡೂ ಮುಖದ ಮಧ್ಯದಲ್ಲಿ ಬಂದು ಇನ್ನೊಂದು ಬುಡಬುಡಕೆಯ ಎರಡೂ ಮುಖದ ಬದಿ ಬಡಿಯುವಂತೆ ಕಟ್ಟಿರುತ್ತಾರೆ, ಇವುಗಳಿಗೆ ತಾಳುಗಳೆಂದು ಹೆಸರು. ಕಳಸಿನ ನಡುವೆ ಬೆರಳುಗಳಿಂದ ಹಿಡಿದು ಕೈಚಳಕದಿಂದ ತ್ವರಿತವಾಗಿ ಈ ವಾದ್ಯವನ್ನು ಅಲುಗಿಸಿದಾಗ ಗಂಟುಹಾಕಿದ ದಾರಗಳು ಚರ್ಮದ ಭಾಗಗಳಿಗೆ ಬಡಿದು ‘ಕಿಡಬುಡ’ ನಾದ ಕೊಡುತ್ತದೆ. ವಾದ್ಯದ ನಡುವೆ ಬಣ್ಣ-ಬಣ್ಣದ ಬಟ್ಟೆಗಳನ್ನು ಕಟ್ಟಿ ಆ ಬಟ್ಟೆಗಳಿಂದ ಬಿಗಿಯಾಗಿ ಹಿಡಿದು ನುಡಿಸುತ್ತಾರೆ.
 
ಚರ್ಮವಾದ್ಯಗಳಲ್ಲಿ ಅತೀ ಚಿಕ್ಕದಾದ ವಾದ್ಯ ಈ ಬುಡಬುಡಕಿಯ ವಾದ್ಯ. ಇದನ್ನು ಕಿರುಡಮರುಗವಾದ್ಯವೆಂದು ಕರೆಯಬಹುದು. ಈ ವಾದ್ಯದ ಉಗಮದ ಬಗ್ಗೆ ದಂತಕಥೆಗಳಿವೆ. [ಶ್ರೀ ಕೃಷ್ಣನು ತಾರಕಾಸುರ-ಮಾರಕಾಸುರರನ್ನು ಸಂಹಾರ ಮಾಡಲು ಹೋದಾಗ ಬುಡಬುಡಕಿಯ ವಾದ್ಯ ಹಿಡಿದು ವೇಷ ಮರೆಸಿಕೊಂಡು ಹೋಗಿದ್ದನಂತೆ ಶ್ರೀಕೃಷ್ಣನಿಂದ ಬಳುವಳಿಯಾಗಿ ಈ ಕಲೆ ತಮಗೆ ಬಂದಿದೆಯೆಂದು ಹೇಳುತ್ತಾರೆ.] ಗೊಂದಲಿಗರ ಸಮೀಪಜಾತಿಯವರಾದ ಇವರಿಗೆ ಬುಡಬುಡಕಿಗಳೆಂದೇ ಕರೆಯುತ್ತಾರೆ. “ಕಿಡಬುಡ” ಈ ನಾದದ ಕಾರಣವಾಗಿಯೇ ಈ ವಾದ್ಯ ಹೀಗೆ ಕರೆಸಿಕೊಳ್ಳುತ್ತಿರಬೇಕು. ಮೂಡಲದ ಹಣೆಯಲ್ಲಿ ಬೆಳ್ಳಿ ಮೂಡುವ ಮುನ್ನ ಪ್ರಶಾಂತ ನಿಶೆಯೊಳಗೆ ಊರಲ್ಲಿ ತನ್ನ ಮಧುರ ಕಂಠದಿಂದ ಹಾಡುತ್ತ ತಿರುಗುವ ಬುಡಬುಡಕನಿಗೆ ಅವನ ವಾದ್ಯದ ರಮ್ಯನಿನಾದವು ಜೊತೆಗೂಡಿ ಮೇಳ ನಿದ್ದೆಯಲ್ಲಿ ಇದ್ದವರನ್ನು ಸುಖನಿದ್ದೆಯಲ್ಲಿ ತೂಗುತ್ತದೆ. ಈತ ಹೇಳುವ ಶಕುನದ ವಿಫಲತೆಯಿಂದಾಗಿ ; ‘ಬುಡಬುಡಕ್ಯಾನ ಮಾತ ಬುಡುತನಕ ಸುಳ್ಳ’ ಎಂಬ ಗಾದೆ ಹುಟ್ಟಿಕೊಂಡಿದೆ. ಸು ೮ ಅಂಗುಲ ಉದ್ದವಿರುವ ಕಳಸಿನ ಎರಡೂ ಬಾಯಿಗಳಿಗೂ ಕಪ್ಪೆ ಚರ್ಮ ಇಲ್ಲವೆ ಆಡಿನ ಜಠರದ ಚರ್ಮವನ್ನು ದಾರಗಳ ಸಹಾಯದಿಂದ ಬಿಗಿದಿರುತ್ತಾರೆ. ಬಿಗಿಯುವ ದಾರಕ್ಕೆ ಬದ್ದೆ ದಾರವೆಂದು ಕರೆಯುತ್ತಾರೆ. ಬದ್ದೆಯ ಭಾಗದಲ್ಲಿ ಎರಡೂ ಮಗ್ಗಲು ತದ್ವಿರುದ್ಧವಾಗಿ ಎರಡು ದಾರದ ತುಂಡುಗಳನ್ನು ಕಟ್ಟಿರುತ್ತಾರೆ. ಈ ದಾರದ ತುಂಡುಗಳ ಬಡಿಯುವ ತುದಿಗೆ ಮೇಣವನ್ನಂಟಿಸಿ ಸಣ್ಣ ಗಂಟುಗಳನ್ನಾಗಿ ಮಾಡಿ ಬಡಿಯುತ್ತಾರೆ. ಈ ಗಂಟುಗಳು ಎರಡೂ ಮುಖದ ಮಧ್ಯದಲ್ಲಿ ಬಂದು ಇನ್ನೊಂದು ಬುಡಬುಡಕೆಯ ಎರಡೂ ಮುಖದ ಬದಿ ಬಡಿಯುವಂತೆ ಕಟ್ಟಿರುತ್ತಾರೆ, ಇವುಗಳಿಗೆ ತಾಳುಗಳೆಂದು ಹೆಸರು. ಕಳಸಿನ ನಡುವೆ ಬೆರಳುಗಳಿಂದ ಹಿಡಿದು ಕೈಚಳಕದಿಂದ ತ್ವರಿತವಾಗಿ ಈ ವಾದ್ಯವನ್ನು ಅಲುಗಿಸಿದಾಗ ಗಂಟುಹಾಕಿದ ದಾರಗಳು ಚರ್ಮದ ಭಾಗಗಳಿಗೆ ಬಡಿದು ‘ಕಿಡಬುಡ’ ನಾದ ಕೊಡುತ್ತದೆ. ವಾದ್ಯದ ನಡುವೆ ಬಣ್ಣ-ಬಣ್ಣದ ಬಟ್ಟೆಗಳನ್ನು ಕಟ್ಟಿ ಆ ಬಟ್ಟೆಗಳಿಂದ ಬಿಗಿಯಾಗಿ ಹಿಡಿದು ನುಡಿಸುತ್ತಾರೆ.
   −
ದುಡಿ :
+
'''ದುಡಿ :'''
    
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡಿವಾದ್ಯ ವಿಶೇಷವಾಗಿದೆ. ಅಲ್ಲಿಯ ಮೇರ ಜನಾಂಗ ಗುಡ್ಡಗಾಡಿನಲ್ಲಿ ವಾಸಮಾಡುವ ಕುಡಿಯರು, ಕಾಪಾಳರು ಹೆಚ್ಚಾಗಿ ಈ ವಾದ್ಯದ ಉಪಯೋಗಮಾಡುತ್ತಾರೆ. ಸುಗ್ಗಿ ಮುಗಿದ ಸಂತೋಷದಲ್ಲಿ ಈ ವಾದ್ಯವನ್ನು ಬಳಸಿಕೊಂಡು ಕುಣಿಯುತ್ತಾರೆ. ಇದಕ್ಕೆ ದುಡಿಕುಣಿತವೆಂದೇ ಹೆಸರಿದೆ. ಮದುವೆ ನಾಮಕರಣ, ಮಂಗಲ ಉತ್ಸವಗಳಲ್ಲಿ ಈ ದುಡಿ ಬಡಿಯುವ ಕಲೆಯನ್ನು ಪ್ರದರ್ಶಿಸುತ್ತಾರೆ. ರಾತ್ರಿ ಹೊತ್ತು ಗದ್ದೆಯ ಬಯಲಿನ ಗುಡಿಸಲುಗಳ ಮುಂದೆ ಕುಳಿತು, ಕುಣಿದು ದುಡಿ ಬಾರಿಸಲು ಪ್ರಾರಂಭಿಸಿದರೆ ಶ್ರೋತೃಗಳಿಗೆ ಅನಿರ್ವಚನೀಯವಾದ ಆನಂದದ ಅನುಭವ ಸಿಗುತ್ತದೆ. ದುಡಿ ಡಮರುಗವನ್ನೇ ಹೋಲುವ ವಾದ್ಯ. ಅದಕ್ಕಿಂತ ಉದ್ದದಲ್ಲಿ ಸ್ವಲ್ಪ ದೊಡ್ಡದು. ಹಲಸು ಮುಂತಾದ ಮರವನ್ನು ಕೊರೆದು ಮಾಡಿದ ಕಳಸದ ಬಲಬಾಯಿಗೆ ದನದ ಚರ್ಮ, ಎಡಬಾಯಿಗೆ ಆಡಿನ ಚರ್ಮವನ್ನು ಚರ್ಮದ ಬಾರುಗಳಿಂದಲೇ ಬಿಗಿದಿರುತ್ತಾರೆ. ಎರಡೂ ಬದಿಯ ಬಾಯಿಗಳು ಅಗಲವಾಗಿರುತ್ತವೆ. ಬಡಿಯುವ ಜಾಗಕ್ಕೆ ದುಡಿಯ ಕರಣೆಯೆಂದು ಕರೆಯುತ್ತಾರೆ. ನಾದವೈಖರಿಗೆ ತಕ್ಕಂತೆ ದುಡಿಯ ಸುತ್ತ ಬಾರನ್ನು ಬಿಗಿಗೊಳಿಸುವದು ಸಡಿಲಿಸುವದು ಮಾಡುತ್ತಾರೆ. ದುಡಿಯ ವಾದನಕಾರ ಈ ಕಲೆಗೆ ತನ್ನನ್ನು ಅರ್ಪಿಸಿಕೊಂಡಿರುತ್ತಾನೆ. ಬಡಿಯುವಾಗ ಬಾಹ್ಯ ಪ್ರಪಂಚದ ಎಲ್ಲ ವ್ಯವಹಾರಗಳನ್ನು ಮರೆತಿರುತ್ತಾನೆ. ದುಡಿ ಬಾರಿಸುವ ಕಲಾವಿದನು ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಇಲ್ಲವೆ ಕೊರಳಿಗೆ ಹಾಕಿಕೊಂಡು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಬಡಿಯುತ್ತಾನೆ. ಬಡಿತದಲ್ಲಿ ಅನೇಕ ಗತ್ತುಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಆ ಗತ್ತುಗಳ ವೈವಿಧ್ಯತೆ ಅರ್ಥವಾಗಬಹುದು. ಹಾಡಿನ ದನಿ ಮಂದ್ರದಿಂದ ತಾರಕಕ್ಕೆ ಹೋಗುವಂತೆ ದುಡಿಯ ಧನಿಯಲ್ಲೂ ಇಂಥ ಬೆಡಗಿದೆ. ಅದು ವಾದನಕಾರನ ಕುಶಲತೆಯನ್ನು ಅವಲಂಬಿಸಿದೆ.
 
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಡಿವಾದ್ಯ ವಿಶೇಷವಾಗಿದೆ. ಅಲ್ಲಿಯ ಮೇರ ಜನಾಂಗ ಗುಡ್ಡಗಾಡಿನಲ್ಲಿ ವಾಸಮಾಡುವ ಕುಡಿಯರು, ಕಾಪಾಳರು ಹೆಚ್ಚಾಗಿ ಈ ವಾದ್ಯದ ಉಪಯೋಗಮಾಡುತ್ತಾರೆ. ಸುಗ್ಗಿ ಮುಗಿದ ಸಂತೋಷದಲ್ಲಿ ಈ ವಾದ್ಯವನ್ನು ಬಳಸಿಕೊಂಡು ಕುಣಿಯುತ್ತಾರೆ. ಇದಕ್ಕೆ ದುಡಿಕುಣಿತವೆಂದೇ ಹೆಸರಿದೆ. ಮದುವೆ ನಾಮಕರಣ, ಮಂಗಲ ಉತ್ಸವಗಳಲ್ಲಿ ಈ ದುಡಿ ಬಡಿಯುವ ಕಲೆಯನ್ನು ಪ್ರದರ್ಶಿಸುತ್ತಾರೆ. ರಾತ್ರಿ ಹೊತ್ತು ಗದ್ದೆಯ ಬಯಲಿನ ಗುಡಿಸಲುಗಳ ಮುಂದೆ ಕುಳಿತು, ಕುಣಿದು ದುಡಿ ಬಾರಿಸಲು ಪ್ರಾರಂಭಿಸಿದರೆ ಶ್ರೋತೃಗಳಿಗೆ ಅನಿರ್ವಚನೀಯವಾದ ಆನಂದದ ಅನುಭವ ಸಿಗುತ್ತದೆ. ದುಡಿ ಡಮರುಗವನ್ನೇ ಹೋಲುವ ವಾದ್ಯ. ಅದಕ್ಕಿಂತ ಉದ್ದದಲ್ಲಿ ಸ್ವಲ್ಪ ದೊಡ್ಡದು. ಹಲಸು ಮುಂತಾದ ಮರವನ್ನು ಕೊರೆದು ಮಾಡಿದ ಕಳಸದ ಬಲಬಾಯಿಗೆ ದನದ ಚರ್ಮ, ಎಡಬಾಯಿಗೆ ಆಡಿನ ಚರ್ಮವನ್ನು ಚರ್ಮದ ಬಾರುಗಳಿಂದಲೇ ಬಿಗಿದಿರುತ್ತಾರೆ. ಎರಡೂ ಬದಿಯ ಬಾಯಿಗಳು ಅಗಲವಾಗಿರುತ್ತವೆ. ಬಡಿಯುವ ಜಾಗಕ್ಕೆ ದುಡಿಯ ಕರಣೆಯೆಂದು ಕರೆಯುತ್ತಾರೆ. ನಾದವೈಖರಿಗೆ ತಕ್ಕಂತೆ ದುಡಿಯ ಸುತ್ತ ಬಾರನ್ನು ಬಿಗಿಗೊಳಿಸುವದು ಸಡಿಲಿಸುವದು ಮಾಡುತ್ತಾರೆ. ದುಡಿಯ ವಾದನಕಾರ ಈ ಕಲೆಗೆ ತನ್ನನ್ನು ಅರ್ಪಿಸಿಕೊಂಡಿರುತ್ತಾನೆ. ಬಡಿಯುವಾಗ ಬಾಹ್ಯ ಪ್ರಪಂಚದ ಎಲ್ಲ ವ್ಯವಹಾರಗಳನ್ನು ಮರೆತಿರುತ್ತಾನೆ. ದುಡಿ ಬಾರಿಸುವ ಕಲಾವಿದನು ಅದನ್ನು ಸೊಂಟಕ್ಕೆ ಕಟ್ಟಿಕೊಂಡು ಇಲ್ಲವೆ ಕೊರಳಿಗೆ ಹಾಕಿಕೊಂಡು ಒಂದು ಕೈಯಲ್ಲಿ ಹಿಡಿದು ಮತ್ತೊಂದು ಕೈಯಿಂದ ಬಡಿಯುತ್ತಾನೆ. ಬಡಿತದಲ್ಲಿ ಅನೇಕ ಗತ್ತುಗಳಿವೆ. ಸೂಕ್ಷ್ಮವಾಗಿ ಗಮನಿಸಿದರೆ ಆ ಗತ್ತುಗಳ ವೈವಿಧ್ಯತೆ ಅರ್ಥವಾಗಬಹುದು. ಹಾಡಿನ ದನಿ ಮಂದ್ರದಿಂದ ತಾರಕಕ್ಕೆ ಹೋಗುವಂತೆ ದುಡಿಯ ಧನಿಯಲ್ಲೂ ಇಂಥ ಬೆಡಗಿದೆ. ಅದು ವಾದನಕಾರನ ಕುಶಲತೆಯನ್ನು ಅವಲಂಬಿಸಿದೆ.
   −
ಕರಡಿ :
+
'''ಕರಡಿ :'''
    
ಉತ್ತರ ಕರ್ನಾಟಕದಲ್ಲಿ ‘ಕರಡಿಮಜಲು’ ಎಂದೇ ಕರೆಯಿಸಿಕೊಂಡಿರುವ ಈ ವಾದ್ಯದ ವಾದನದ ಕಲೆ ತುಂಬಾ ಜನಪ್ರಿಯವಾದುದು. ಇದನ್ನು ದಕ್ಷಿಣ ಕರ್ನಾಟಕದಲ್ಲಿ ಕರಡಿಮೇಳ ಎಂದು ಕರೆಯುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಧರ್ಮಗುರುಗಳನ್ನು ಊರೊಳಗೆ ಬರಮಾಡಿಕೊಳ್ಳುವಲ್ಲಿ ಮದುವೆ ಮೆರವಣಿಗೆಯಲ್ಲಿ ಈ ವಾದ್ಯದ ಮಜಲು ನಡೆಯುತ್ತದೆ. ಕರಡಿವಾದ್ಯ ಇತರ ಪಕ್ಕವಾದ್ಯಗಳ ಸಹಕಾರದಿಂದ ವಿಜೃಂಭಿಸುತ್ತದೆ. ೮ ಅಂಗುಲ ವ್ಯಾಸವುಳ್ಳ ೨೪ ಅಂಗುಲ ಉದ್ದವಿರುವ ಮರದ ಪಡಗಕ್ಕೆ ಆಡಿನ ಇಲ್ಲವೆ ಚಿಗರೆಯ ಚರ್ಮವನ್ನು ಎರಡೂ ಬಾಯಿಗೂ ಅಳವಡಿಸುತ್ತಾರೆ. ನಯವಾದ ಎರಡು ಗುಣಿಗಳಿಂದ ಒಳ್ಳೇ ಗತ್ತಿನಿಂದ ಬಾರಿಸುತ್ತಾರೆ. ಇದನ್ನು ಸೊಂಟಕ್ಕೆ ಇಲ್ಲವೆ ಕುತ್ತಿಗೆಗೆ ತೂಗು ಹಾಕಿಕೊಂಡಿರುತ್ತಾರೆ. ಬಡಿತದಲ್ಲಿ ಆದಿತಾಳ, ಏಕತಾಳ, ಝಂಪತಾಳ ಚೌತಾಳ ಚಾಲು ಮುಂತಾಗಿ ಬಾರಿಸುವದು ಮಿಶ್ರತಾಳ ಮುಂತಾದ ತಾಳಗಳನ್ನು ಹೆಸರಿಸುತ್ತಾರೆ.
 
ಉತ್ತರ ಕರ್ನಾಟಕದಲ್ಲಿ ‘ಕರಡಿಮಜಲು’ ಎಂದೇ ಕರೆಯಿಸಿಕೊಂಡಿರುವ ಈ ವಾದ್ಯದ ವಾದನದ ಕಲೆ ತುಂಬಾ ಜನಪ್ರಿಯವಾದುದು. ಇದನ್ನು ದಕ್ಷಿಣ ಕರ್ನಾಟಕದಲ್ಲಿ ಕರಡಿಮೇಳ ಎಂದು ಕರೆಯುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಧರ್ಮಗುರುಗಳನ್ನು ಊರೊಳಗೆ ಬರಮಾಡಿಕೊಳ್ಳುವಲ್ಲಿ ಮದುವೆ ಮೆರವಣಿಗೆಯಲ್ಲಿ ಈ ವಾದ್ಯದ ಮಜಲು ನಡೆಯುತ್ತದೆ. ಕರಡಿವಾದ್ಯ ಇತರ ಪಕ್ಕವಾದ್ಯಗಳ ಸಹಕಾರದಿಂದ ವಿಜೃಂಭಿಸುತ್ತದೆ. ೮ ಅಂಗುಲ ವ್ಯಾಸವುಳ್ಳ ೨೪ ಅಂಗುಲ ಉದ್ದವಿರುವ ಮರದ ಪಡಗಕ್ಕೆ ಆಡಿನ ಇಲ್ಲವೆ ಚಿಗರೆಯ ಚರ್ಮವನ್ನು ಎರಡೂ ಬಾಯಿಗೂ ಅಳವಡಿಸುತ್ತಾರೆ. ನಯವಾದ ಎರಡು ಗುಣಿಗಳಿಂದ ಒಳ್ಳೇ ಗತ್ತಿನಿಂದ ಬಾರಿಸುತ್ತಾರೆ. ಇದನ್ನು ಸೊಂಟಕ್ಕೆ ಇಲ್ಲವೆ ಕುತ್ತಿಗೆಗೆ ತೂಗು ಹಾಕಿಕೊಂಡಿರುತ್ತಾರೆ. ಬಡಿತದಲ್ಲಿ ಆದಿತಾಳ, ಏಕತಾಳ, ಝಂಪತಾಳ ಚೌತಾಳ ಚಾಲು ಮುಂತಾಗಿ ಬಾರಿಸುವದು ಮಿಶ್ರತಾಳ ಮುಂತಾದ ತಾಳಗಳನ್ನು ಹೆಸರಿಸುತ್ತಾರೆ.
೧೭೫ ನೇ ಸಾಲು: ೧೯೮ ನೇ ಸಾಲು:  
ನಿಧಾನವಾಗಿ ಪ್ರಾರಂಭವಾದ ಕರಡಿಮಜಲಿನ ಗತ್ತು ಗತಿಗಳು ಹಂತ-ಹಂತವಾಗಿ ಏರಿ ಕ್ರಮೇಣ ಅದೇ ಗತಿಯಲ್ಲಿ ನಿಧಾನವಾಗಿ ಮುಕ್ತಾಯವಾಗುತ್ತವೆ. ‘ಕರಡಿವಾದ್ಯವು ಗುಡುಗುಡುತ್ತ ಸಾಗಿದಂಗೆ ಹಿಂಡುವ ದನಗಳು ತೊರವು ಬಿಡುವುದನ್ನು ಕಂಡಿದ್ದೇವೆ’ ಎಂಬುದಾಗಿ ಒಂದು ಕಡೆ ಶ್ರೀ ಸಿಂಪಿಲಿಂಗಣ್ಣನವರು ನೆನೆಸಿಕೊಂಡಿದ್ದಾರೆ. (ಆ ಕರಡಿ ವಾದಕನ ಹೆಸರು ಚಡಚಣದ ಸಿದರಾಯ ಎಂದು) ಶೃತಿಕಷ್ಟ ಸಂಧಿಯ ವಿಷಯವಾಗಿ ಈ ವಾದ್ಯದ ಧ್ವನಿಯನ್ನು ಕೇಶಿರಾಜನು ಹೆಸರಿಸುತ್ತಾನೆ. ಶಾಸನಗಳಲ್ಲಿ ಭೂಮಿದಾನದಲ್ಲಿ “ಕರಡಿಮಾನ್ಯದ ಹೊಲ” ಎಂಬ ಪ್ರಸ್ತಾಪ ಬರುತ್ತದೆ. ಕರಡಿ ಮೇಳಕ್ಕೆ ಕೊಟ್ಟ ಹೊಲ ಎಂಬ ಮಾತು ಶಾಸನಗಳಲ್ಲಿ ಬರುವದರಿಂದ ಇದರ ಪ್ರಾಮುಖ್ಯತೆಯ ಅರಿವು ನಮಗಾಗದೇ ಇರದು.
 
ನಿಧಾನವಾಗಿ ಪ್ರಾರಂಭವಾದ ಕರಡಿಮಜಲಿನ ಗತ್ತು ಗತಿಗಳು ಹಂತ-ಹಂತವಾಗಿ ಏರಿ ಕ್ರಮೇಣ ಅದೇ ಗತಿಯಲ್ಲಿ ನಿಧಾನವಾಗಿ ಮುಕ್ತಾಯವಾಗುತ್ತವೆ. ‘ಕರಡಿವಾದ್ಯವು ಗುಡುಗುಡುತ್ತ ಸಾಗಿದಂಗೆ ಹಿಂಡುವ ದನಗಳು ತೊರವು ಬಿಡುವುದನ್ನು ಕಂಡಿದ್ದೇವೆ’ ಎಂಬುದಾಗಿ ಒಂದು ಕಡೆ ಶ್ರೀ ಸಿಂಪಿಲಿಂಗಣ್ಣನವರು ನೆನೆಸಿಕೊಂಡಿದ್ದಾರೆ. (ಆ ಕರಡಿ ವಾದಕನ ಹೆಸರು ಚಡಚಣದ ಸಿದರಾಯ ಎಂದು) ಶೃತಿಕಷ್ಟ ಸಂಧಿಯ ವಿಷಯವಾಗಿ ಈ ವಾದ್ಯದ ಧ್ವನಿಯನ್ನು ಕೇಶಿರಾಜನು ಹೆಸರಿಸುತ್ತಾನೆ. ಶಾಸನಗಳಲ್ಲಿ ಭೂಮಿದಾನದಲ್ಲಿ “ಕರಡಿಮಾನ್ಯದ ಹೊಲ” ಎಂಬ ಪ್ರಸ್ತಾಪ ಬರುತ್ತದೆ. ಕರಡಿ ಮೇಳಕ್ಕೆ ಕೊಟ್ಟ ಹೊಲ ಎಂಬ ಮಾತು ಶಾಸನಗಳಲ್ಲಿ ಬರುವದರಿಂದ ಇದರ ಪ್ರಾಮುಖ್ಯತೆಯ ಅರಿವು ನಮಗಾಗದೇ ಇರದು.
   −
ಮದ್ದಳೆ :
+
'''ಮದ್ದಳೆ :'''
    
ಜನಪದ ಆಟಗಳಾದ ಯಕ್ಷಗಾನ ದೊಡ್ಡಾಟಗಳಲ್ಲಿ ಈ ವಾದ್ಯಕ್ಕೆ ಅತ್ಯಂತ ಪ್ರಾಧಾನ್ಯತೆ ಇದೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿಯೂ ಮದ್ದಳೆಯ ಪ್ರಸ್ತಾಪವಿರುತ್ತದೆ. ಅಲ್ಲಮಪ್ರಭು ಮದ್ದಳೆಯನ್ನು ನುಡಿಸುತ್ತ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮಾಯೆಯನ್ನು ಕುಣಿಸಿದ ಉಲ್ಲೇಖ ಪ್ರಭುಲಿಂಗ ಲೀಲೆಯಲ್ಲಿದೆ. “ಭರತೇಶ ವೈಭವ”ದಲ್ಲಿಯೂ ತೆರೆಯ ಮುಂಗಡೆಯೊಳು ನಿಂದು ಮದ್ದಳಿಗರು ಭರತಚಕ್ರಿಗೆ ಕೈ ಮುಗಿದು ಏರಿಕಟ ತದಿಕಟ ರಿಕ್ಕಾರಿಕ್ಕಟ, ದಿಮಿ ದಿರುದಿಮಿಕೆಂದು ಕೇಳಿಸಿದ….ಎಂಬ ಮಾತು ಬರುತ್ತದೆ. ‘ಮದ್ದಳೆಕಾರ'; ‘ಮದ್ದಳೆಯ ಕಲ್ಲಯ’ ಎಂದು ಮುಂತಾದ ಪದಪ್ರಯೋಗಗಳು ಶಾಸನದಲ್ಲೂ ಉಂಟು. ಹೀಗಾಗಿ ಈ ವಾದ್ಯ ಜನಪದ ಆಟಗಳಲ್ಲಿಯೂ ಮಾರ್ಗ ಕೃತಿಗಳಲ್ಲಿಯೂ ಉಪಯೋಗವಾಗಿದೆ. ಮದ್ದಳೆಯು ಮೃದಂಗದ ಮತ್ತೊಂದು ರೂಪವೆಂದರೂ, ಇದು ಮೃದಂಗಕ್ಕಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಕೇರಳದ ಕಥಕ್ಕಳಿ ನೃತ್ಯದಲ್ಲಿ ಕೆಲವು ದೇವಾಲಯಗಳಲ್ಲಿ ಪೂಜಾ ಸಮಯಕ್ಕೆ ಈ ವಾದ್ಯವನ್ನು ನುಡಿಸುವ ರೂಢಿಯಿದೆ.
 
ಜನಪದ ಆಟಗಳಾದ ಯಕ್ಷಗಾನ ದೊಡ್ಡಾಟಗಳಲ್ಲಿ ಈ ವಾದ್ಯಕ್ಕೆ ಅತ್ಯಂತ ಪ್ರಾಧಾನ್ಯತೆ ಇದೆ. ಕನ್ನಡದ ಪ್ರಾಚೀನ ಕಾವ್ಯಗಳಲ್ಲಿಯೂ ಮದ್ದಳೆಯ ಪ್ರಸ್ತಾಪವಿರುತ್ತದೆ. ಅಲ್ಲಮಪ್ರಭು ಮದ್ದಳೆಯನ್ನು ನುಡಿಸುತ್ತ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮಾಯೆಯನ್ನು ಕುಣಿಸಿದ ಉಲ್ಲೇಖ ಪ್ರಭುಲಿಂಗ ಲೀಲೆಯಲ್ಲಿದೆ. “ಭರತೇಶ ವೈಭವ”ದಲ್ಲಿಯೂ ತೆರೆಯ ಮುಂಗಡೆಯೊಳು ನಿಂದು ಮದ್ದಳಿಗರು ಭರತಚಕ್ರಿಗೆ ಕೈ ಮುಗಿದು ಏರಿಕಟ ತದಿಕಟ ರಿಕ್ಕಾರಿಕ್ಕಟ, ದಿಮಿ ದಿರುದಿಮಿಕೆಂದು ಕೇಳಿಸಿದ….ಎಂಬ ಮಾತು ಬರುತ್ತದೆ. ‘ಮದ್ದಳೆಕಾರ'; ‘ಮದ್ದಳೆಯ ಕಲ್ಲಯ’ ಎಂದು ಮುಂತಾದ ಪದಪ್ರಯೋಗಗಳು ಶಾಸನದಲ್ಲೂ ಉಂಟು. ಹೀಗಾಗಿ ಈ ವಾದ್ಯ ಜನಪದ ಆಟಗಳಲ್ಲಿಯೂ ಮಾರ್ಗ ಕೃತಿಗಳಲ್ಲಿಯೂ ಉಪಯೋಗವಾಗಿದೆ. ಮದ್ದಳೆಯು ಮೃದಂಗದ ಮತ್ತೊಂದು ರೂಪವೆಂದರೂ, ಇದು ಮೃದಂಗಕ್ಕಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದು. ಕೇರಳದ ಕಥಕ್ಕಳಿ ನೃತ್ಯದಲ್ಲಿ ಕೆಲವು ದೇವಾಲಯಗಳಲ್ಲಿ ಪೂಜಾ ಸಮಯಕ್ಕೆ ಈ ವಾದ್ಯವನ್ನು ನುಡಿಸುವ ರೂಢಿಯಿದೆ.
   −
ಹಲಗೆ :
+
'''ಹಲಗೆ :'''
    
ಹಲಗೆಗಳಲ್ಲಿ ಹಲವು ಪ್ರಕಾರಗಳಿವೆ. ಚಿಟ್ಟಹಲಗೆ, ರಣಹಲಗೆ, ಜಗ್ಗಲಗೆ, ಕಣಿಹಲಗೆ. ತಮಟೆ, ಪರೆ, ಸಂಪರದಾನಿ ಎಂದು ಮುಂತಾಗಿ ಕರೆಯುತ್ತಾರೆ. ‘ಹಲಗೆಯಿಲ್ಲದ ಊರಿಲ್ಲ ಒಲೆಯಿಲ್ಲದ ಓಣಿಯಿಲ್ಲ’ ಎಂಬ ಗಾದೆ ಇದೆ. ಗ್ರಾಮ ದೇವತೆಗಳ ಉತ್ಸವ ಜಾತ್ರೆ ವಿವಿಧ ಎತ್ತುಗಳ ಹಾಗೂ ವ್ಯಕ್ತಿಗಳ ಮೆರವಣಿಗೆ, ಮದುವೆ, ಮರಣ, ಡಂಗುರ ಮುಂತಾದ ಪ್ರಚಾರ ಮಾಧ್ಯಮಕ್ಕಾಗಿ- ಹೀಗೆ ವಿವಿಧ ಸಂದರ್ಭಗಳಲ್ಲಿ ಪ್ರಾದೇಶಿಕ ಭಿನ್ನತೆಯೊಂದಿಗೆ ಈ ವಾದ್ಯ ಉಪಯೋಗ ಬೀಳುತ್ತದೆ. ಪೋತರಾಜನಿಗಂತೂ ಇದು ವೃತ್ತಿವಾದ್ಯವಾಗಿದೆ. ಹಲಗೆ ಬಾರಿಸುವ ಮತ್ತು ತಯಾರಿಸುವ ಕಸುಬು ಹೊಲೆಮಾದಿಗರಲ್ಲಿದೆ. ಈ ವಾದ್ಯದ ರಚನೆ ಸರಳವಾಗಿದೆ. ವೃತ್ತಾಕಾರವಾಗಿ ಸಿದ್ಧಗೊಳಿಸಿದ ಒಂದು ಮರದ ಬಳೆ ; ವ್ಯಾಸ ಸು. 1½  2½  3 1/3 ಅಡಿ ಹೀಗೆ ವಿವಿಧ ಪ್ರಮಾಣದ್ದಾಗಿರುತ್ತದೆ. ಈ ಬಳೆಗೆ ಚೆನ್ನಾಗಿ ಹದಗೊಳಿಸಿದ ಕೋಣನ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಕಟ್ಟಲು ಚರ್ಮದ ದಾರಗಳನ್ನು ಬಳಸುತ್ತಾರೆ. ಹಲಗೆ ಚರ್ಮವನ್ನು ಮೊದಲು ಸುಣ್ಣದಲ್ಲಿ ಇಟ್ಟಿರುತ್ತಾರೆ. ಅದು ಸುಣ್ಣ ಮೇದಷ್ಟು ಧ್ವನಿ ‘ತಾರ’ ಬರುತ್ತದೆಂದು ಹೇಳುತ್ತಾರೆ. ಹೆಗಲಿಗೆ ತೂಗುಹಾಕಲು ಅನೂಕೂಲವಾಗುವಂತೆ ಹೆಗಲುಪಟ್ಟಿ ಜೋಡಿಸಿ ಬಾರಿಸಲು ಒಂದು ಕಟಿಗೆ ಗುಣಿಯನ್ನು, ಇನ್ನೊಂದು ತಿಳುವಾದ ಕಡ್ಡಿಯನ್ನು ಉಪಯೋಗಿಸುತ್ತಾರೆ. ಏರು ಧ್ವನಿ ಬರುವಂತೆ ಹಲಗೆಯನ್ನು ಬಿಸಿಲು ಇಲ್ಲವೆ ಬೆಂಕಿಯಲ್ಲಿ ಕಾಯಿಸಿ ಕಣ ಕಣ ನಾದ ಹೊರಡಿಸುತ್ತಾರೆ. ಹಲಗೆಯ ಬಡಿದಲ್ಲಿ ನಾನಾ ರೀತಿಗಳಿವೆ. ಇದೊಂದು ವಿಶಿಷ್ಟ ಕಲೆಯಾಗಿಯೇ ಗ್ರಾಮಗಳಲ್ಲಿ ಬೆಳೆದಿದೆ. ವಿವಿಧ ಬಗೆಯ ಧ್ವನಿಗಳನ್ನು ಹಲಗೆಯಲ್ಲಿಯೇ ಬಡಿ   
 
ಹಲಗೆಗಳಲ್ಲಿ ಹಲವು ಪ್ರಕಾರಗಳಿವೆ. ಚಿಟ್ಟಹಲಗೆ, ರಣಹಲಗೆ, ಜಗ್ಗಲಗೆ, ಕಣಿಹಲಗೆ. ತಮಟೆ, ಪರೆ, ಸಂಪರದಾನಿ ಎಂದು ಮುಂತಾಗಿ ಕರೆಯುತ್ತಾರೆ. ‘ಹಲಗೆಯಿಲ್ಲದ ಊರಿಲ್ಲ ಒಲೆಯಿಲ್ಲದ ಓಣಿಯಿಲ್ಲ’ ಎಂಬ ಗಾದೆ ಇದೆ. ಗ್ರಾಮ ದೇವತೆಗಳ ಉತ್ಸವ ಜಾತ್ರೆ ವಿವಿಧ ಎತ್ತುಗಳ ಹಾಗೂ ವ್ಯಕ್ತಿಗಳ ಮೆರವಣಿಗೆ, ಮದುವೆ, ಮರಣ, ಡಂಗುರ ಮುಂತಾದ ಪ್ರಚಾರ ಮಾಧ್ಯಮಕ್ಕಾಗಿ- ಹೀಗೆ ವಿವಿಧ ಸಂದರ್ಭಗಳಲ್ಲಿ ಪ್ರಾದೇಶಿಕ ಭಿನ್ನತೆಯೊಂದಿಗೆ ಈ ವಾದ್ಯ ಉಪಯೋಗ ಬೀಳುತ್ತದೆ. ಪೋತರಾಜನಿಗಂತೂ ಇದು ವೃತ್ತಿವಾದ್ಯವಾಗಿದೆ. ಹಲಗೆ ಬಾರಿಸುವ ಮತ್ತು ತಯಾರಿಸುವ ಕಸುಬು ಹೊಲೆಮಾದಿಗರಲ್ಲಿದೆ. ಈ ವಾದ್ಯದ ರಚನೆ ಸರಳವಾಗಿದೆ. ವೃತ್ತಾಕಾರವಾಗಿ ಸಿದ್ಧಗೊಳಿಸಿದ ಒಂದು ಮರದ ಬಳೆ ; ವ್ಯಾಸ ಸು. 1½  2½  3 1/3 ಅಡಿ ಹೀಗೆ ವಿವಿಧ ಪ್ರಮಾಣದ್ದಾಗಿರುತ್ತದೆ. ಈ ಬಳೆಗೆ ಚೆನ್ನಾಗಿ ಹದಗೊಳಿಸಿದ ಕೋಣನ ಚರ್ಮವನ್ನು ಬಿಗಿದು ಕಟ್ಟಿರುತ್ತಾರೆ. ಕಟ್ಟಲು ಚರ್ಮದ ದಾರಗಳನ್ನು ಬಳಸುತ್ತಾರೆ. ಹಲಗೆ ಚರ್ಮವನ್ನು ಮೊದಲು ಸುಣ್ಣದಲ್ಲಿ ಇಟ್ಟಿರುತ್ತಾರೆ. ಅದು ಸುಣ್ಣ ಮೇದಷ್ಟು ಧ್ವನಿ ‘ತಾರ’ ಬರುತ್ತದೆಂದು ಹೇಳುತ್ತಾರೆ. ಹೆಗಲಿಗೆ ತೂಗುಹಾಕಲು ಅನೂಕೂಲವಾಗುವಂತೆ ಹೆಗಲುಪಟ್ಟಿ ಜೋಡಿಸಿ ಬಾರಿಸಲು ಒಂದು ಕಟಿಗೆ ಗುಣಿಯನ್ನು, ಇನ್ನೊಂದು ತಿಳುವಾದ ಕಡ್ಡಿಯನ್ನು ಉಪಯೋಗಿಸುತ್ತಾರೆ. ಏರು ಧ್ವನಿ ಬರುವಂತೆ ಹಲಗೆಯನ್ನು ಬಿಸಿಲು ಇಲ್ಲವೆ ಬೆಂಕಿಯಲ್ಲಿ ಕಾಯಿಸಿ ಕಣ ಕಣ ನಾದ ಹೊರಡಿಸುತ್ತಾರೆ. ಹಲಗೆಯ ಬಡಿದಲ್ಲಿ ನಾನಾ ರೀತಿಗಳಿವೆ. ಇದೊಂದು ವಿಶಿಷ್ಟ ಕಲೆಯಾಗಿಯೇ ಗ್ರಾಮಗಳಲ್ಲಿ ಬೆಳೆದಿದೆ. ವಿವಿಧ ಬಗೆಯ ಧ್ವನಿಗಳನ್ನು ಹಲಗೆಯಲ್ಲಿಯೇ ಬಡಿ