ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೦ ನೇ ಸಾಲು: ೪೦ ನೇ ಸಾಲು:       −
==ಪ್ರಮುಖ ಪರಿಕಲ್ಪನೆಗಳು #==೧ ವಿಜಯನಗರದ ಸಂತತಿಗಳು - ಸಂಗಮ   
+
==ಪ್ರಮುಖ ಪರಿಕಲ್ಪನೆಗಳು #==೧  
 +
ವಿಜಯನಗರದ ಸಂತತಿಗಳು - ಸಂಗಮ   
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
# ವಿಜಯನಗರ ಮನೆತನವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಮೊದಲನೆಯ ಮನೆತನವಾದ ಸಂಗಮ ಸಂತತಿಯ ಮೂಲವನ್ನು ಚರ್ಚಿಸುವುದು.
 
# ವಿಜಯನಗರ ಮನೆತನವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಮೊದಲನೆಯ ಮನೆತನವಾದ ಸಂಗಮ ಸಂತತಿಯ ಮೂಲವನ್ನು ಚರ್ಚಿಸುವುದು.
೧೧೦ ನೇ ಸಾಲು: ೧೧೧ ನೇ ಸಾಲು:     
==ಪರಿಕಲ್ಪನೆ #==
 
==ಪರಿಕಲ್ಪನೆ #==
 +
೨.ವಿಜಯನಗರದ ಸಂತತಿಗಳಿ - ಸಾಳುವ
 +
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
# ವಿಜಯನಗರ ಮನೆತನವನ್ನು ಆಳಿದ ಪ್ರಮುಖ ರಾಜಮನೆತನಗಳಲ್ಲಿ ಮೊದಲನೆಯ ಮನೆತನವಾದ ಸಾಳುವ ಸಂತತಿಯ ಮೂಲವನ್ನು ಚರ್ಚಿಸುವುದು.
 +
# ಸಾಳುವ ಸಂತತಿಯ ಪ್ರಮುಖ ರಾಜರುಗಳು ಬಗ್ಗೆ ವಿವರವಾದ ಮಾಹಿತಿಯನ್ನು ನೀಡುವುದು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
 +
ಶಾಸನಗಳ ಪ್ರಕಾರ ಸಾಳುವ ಸಂತತಿಯ ಮೂಲವು ಮಂಗಲದೇವನಿಂದ ಪ್ರಾರಂಭವಾಗುತ್ತದೆ. ಮಂಗಲದೇವನು  ಮಧುರೈನ ಸುಲ್ತಾನರ ವಿರುದ್ಧ ರಾಜ ಬುಕ್ಕ ರಾಯನ  ವಿಜಯಗಳಲ್ಲಿ ಬಹು ಮುಖ್ಯ ಪಾತ್ರವನ್ನು ಮಾಡಿದ್ದಾನೆ.ಸುಮಾರು ೧೪೮೫ ರಿಂದ ೧೫೦೫ ರವರೆಗೆ ಪ್ರಮುಖ ಮೂರು ರಾಜರು ವಿಜಯನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದರು.
 +
 +
ಸಾಳುವ ಸಂತತಿಯ ಪ್ರಮುಖ ಅರಸರು.
 +
 +
೧. ಸಾಳುವ ನರಸಿಂಹ ದೇವರಾಯ 1485–1491
 +
 +
೨. ತಿಮ್ಮ ಭೂಪಾಲ            1491
 +
 +
೩. ನರಸಿಂಹ ರಾಯ II     1491–1505
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೧೭೯

edits