ಪ್ರವೇಶದ್ವಾರ:ಸಮಾಜ ವಿಜ್ಞಾನ/ಶಿಕ್ಷಕರ ಲೇಖನಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಮಹಾಬಲೇಶ್ವರ ಭಾಗ್ವತ್, ಉಡುಪಿ

ರಾಷ್ಟ್ರದ ಶೈಕ್ಷಣಿಕ ಮಂದಿರದಲ್ಲಿ ಎರಡು ದಿನ(ಡಿಸೆಂಬರ್ 30-31,2013)

ಉಡುಪಿ ಜಿಲ್ಲೆಯ ಸಹಶಿಕ್ಷಕರಾದ"ಮಹಾಬಲೇಶ್ವರ ಭಾಗ್ವತ್" ರವರು ದೇಶದ ರಾಜಧಾನಿಯಲ್ಲಿನ ಶೈಕ್ಷಣಿಕ ಮಂದಿರವನ್ನು ಹೊಕ್ಕಿ ಬಂದಿದ್ದಾರೆ,ಪ್ರತಿ ವರ್ಷ ICT ಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಬಗ್ಗೆ, ಇದರ ಬಗೆಗಿನ ಸಂಪೂರ್ಣವಾದ ವಿವರವನ್ನು ಓದಲು ಲಿಂಕನ್ನು ಕ್ಲಿಕ್ಕಿಸಿ

ಮಹಾಬಲೇಶ್ವರ ಭಾಗ್ವತ್ ರವರು ತಮಗಾದ ಎರಡು ದಿನದ ಅನುಭವವನ್ನು ತಮ್ಮ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ,ಬ್ಲಾಗ್ ಅನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ.

ರವಿ ಆಹೇರಿ, ಹಾವೇರಿ

  1. ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ ಇತಿಹಾಸ ಸಂಪನ್ಮೂಲವನ್ನುವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
  2. ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ CCE ಸಂಪನ್ಮೂಲವನ್ನುವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ
  3. ರವಿ ಆಹೇರಿ,GHS ಕೋಣನಕೇರಿ ಶಿಗ್ಗಾಂವ(TQ),ಹಾವೇರಿ(D)ಸರ್ ರವರ ಬ್ಲಾಗ್ ನಿಂದ ರಾಜ್ಯ ಶಾಸ್ತ್ರ ಸಂಪನ್ಮೂಲವನ್ನು ವೀಕ್ಷಿಸಲು ಈ ಲಿಂಕನ್ನು ಕ್ಲಿಕ್ಕಿಸಿ


ಬಿ.ಎಮ್.ತಿಪ್ಪೇಸ್ವಾಮಿ, ಸರಕಾರಿ ಪ್ರೌಢಶಾಲೆ ಜಿ.ಆರ್.ಹಳ್ಳಿ, ಚಿತ್ರದುರ್ಗ ಇವರು ಹಂಚಿಕೊಂಡಿರುವ ಸಮೂಹ ಗೀತೆ