ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೭ ನೇ ಸಾಲು: ೭೭ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
 +
 +
ಸಾಮಾಜಿಕ ಸ್ಥರವಿನ್ಯಾಸದಲ್ಲಿ ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಸಲಾಗಿದೆ. ಈ ಅದ್ಯಾಯದಲ್ಲಿ ನಾವು ಸಮಾಜದ ಸವುದಾಯವು ಹೇಗೆ  ಉದಯವಾಯಿತು  ,ಜನಾಂಗಗಳು  ಹೇಗೆ ನಿರ್ಮಾಣವಾದವು , ವರ್ಣವ್ಯವಸ್ತೆ,  ಜಾತಿಗಳು  ಭಾರತದಲ್ಲಿ ಹೇಗೆ ನಿರ್ಮಾಣವಾದವು  ಎಂಬು ದನ್ನು ಮನವರಿಕೆ ಮಾಡಬೇಕಿದೆ.  ಈಗ ಬಳಸು ತ್ತಿರು ವ  ಪ್ರವರ್ಗಗಳು  ಯಾವುವು ಅವುಗಳನ್ನು ಹೇಗೆ ವಿಭಾಗಿಸಿದರು S.C.,  S.T.,  I, II.A.,  II.B.,  III.A., III.B.,  ಮತ್ತು  ಸಾಮಾನ್ಯ.  ಇವುಗಳನ್ನು ಯಾವ ಆಧಾರದ ಮೇಲೆ  ರಚಿಸಿದರು  ಎಂಬು ದ ನ್ನು  ಮನವರಿಕೆ ಮಾಡಬೇಕಿದೆ .
 +
 +
 +
ಪೂರ್ವಗ್ರಹಪೀಡಿತರು ಎಂದರೆ ಯಾರು ಎಂಬುದನ್ನು ತಿಳಿಸಬೇಕು  ಅದರಲ್ಲಿ ಎರಡು ವಿಧ ಧನಾತ್ಮಕ ಪೂರ್ವಗ್ರಹಪೀಡಿತರು ಮತ್ತು  ಋಣಾತ್ಮಕ ಪೂರ್ವಗ್ರಹಪೀಡಿತರು  ಹೇಗೆ  ಒಬ್ಬ ವ್ಯಕ್ತಿ  ಓಂದು ಸಮಾಜದ  ಬಗ್ಗೆ  ಯಾವಾಗಳೂ ಆಲೋಚಿಸುತ್ತಾನೋ ಅದು ಪೂರ್ವಗ್ರಹಪೀಡಿತರು ಆಗುತ್ತಾರೆ
 +
 +
 +
ಅಸ್ಪೃಶ್ಯತೆ ಹೇಗೆ ಬೇಳೆದು ಬಂತು ಎಂಬುದನ್ನು ಮನವರಿಕೆ ಮಾಡಿ ಈ ಅನಿಷ್ಠವನ್ನು ಹೇಗೆ ತೋಲಗಿಸಬೇಕು ಎಂಬುವುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಬೇಕದೆ. ಬುದ್ದ, ಗಾಂಧಿ, ಬಸವ, ಜ್ಯೋತಿ ಬಾ ಪುಲೆ ಮುಂತಾದವರ ಪರಿಚಯ ಮಾಡಿಸಬೇಕಿದೆ.
 +
# ಮಿತ್ರರೆ ಈ ಸಮಾಜವನ್ನು ತಿದ್ದಿ ಸರಿಮಾಡುವ ಜವಾಬ್ದಾರಿ ಎಲ್ಲರ ಮೇಲಿದರ.
 +
# ಆದ್ದರಿಂದ ಈ ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಮಕ್ಕಳಿಗೆ ತಿಳುವಳಿಕೆ ನೀಡಬೇಕಿದೆ.
 +
 
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
# ಚಟುವಟಿಕೆ ಸಂ 1[[ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧]]
 
# ಚಟುವಟಿಕೆ ಸಂ 1[[ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧]]
೨೮೦

edits