ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೭೫ ನೇ ಸಾಲು: ೭೫ ನೇ ಸಾಲು:  
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 
ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ  ಭೂಮಿ ಅನೇಕ  ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ  ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ  ಮೇಲೆ    ಬೀರುವ  ಪ್ರಭಾವದ ಬಗ್ಗೆ  ತಿಳಿಸುವುದೇ ಪ್ರಸ್ತುತ  ಪರಿಕಲ್ಪನೆಯ  ಉದ್ದೇಶವಾಗಿದೆ.
 
ಮಾನವ ಮತ್ತು ಪರಿಸರದ ಸಂಬಂಧ ಅನಾದಿ ಕಾಲದಿಂದ ಬಂದಿದೆ.ಪರಿಸರವಿಲ್ಲದೆ ಮಾನವನಿಲ್ಲ, ಮಾನವನಿಲ್ಲದೆ ಪರಿಸರವಿಲ್ಲ.ಮಾನವನ ವಾಸಸ್ಥಾನವಾದ  ಭೂಮಿ ಅನೇಕ  ಗೋಚರ ಮತ್ತು ಅಗೋಚರ ವಸ್ತುಗಳಿಂದ ಕೂಡಿದೆ. ಉದಾ:ನೆಲ,ಜಲ,ಮಣ್ಣು, ಗಾಳಿ,ಸಸ್ಯ, ಉಷ್ಣತೆ  ಇತ್ಯಾದಿ. ಈ ಪರಿಸರ ಮಾನವ ಜೀವನದ ಎಲ್ಲಾ ಕ್ಷೇತ್ರಗಳ  ಮೇಲೆ    ಬೀರುವ  ಪ್ರಭಾವದ ಬಗ್ಗೆ  ತಿಳಿಸುವುದೇ ಪ್ರಸ್ತುತ  ಪರಿಕಲ್ಪನೆಯ  ಉದ್ದೇಶವಾಗಿದೆ.
 +
#ಮಾನವ ಮತ್ತು ಪರಿಸರದ ಸಂಬಂಧದ ಬಗ್ಗೆ ತಿಳಿಸುವುದು.
 +
#ಪ್ರಾಕೃತಿಕ ಪರಿಸರ ಮಾನವ ಜೀವನದ ಅನೇಕ ಕ್ಷೇತ್ರಗಳ  ಮೇಲೆ  ಪ್ರಭಾವ ಬೀರುತ್ತದೆ.ಉದಾ:ಉದ್ಯೋಗಗಳ ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ , ಆಚಾರ ವಿಚಾರಗಳು ,ಸಂಪ್ರದಾಯಗಳ ,ಜನಸಂಖ್ಯಾ  ಪ್ರಮಾಣ, ಅಭಿವೃದ್ಧಿ ಹಾಗೂ ಅನಭಿವೃದ್ಧಿ ಇತ್ಯಾದಿ. ಈ ಅಂಶಗಳ ಬಗ್ಗೆ  ವಿಮರ್ಶಿಸುವುದು.
 +
#ಪ್ರಾಕೃತಿಕ ವಿಕೋಪಗಳು ಉಂಟು ಮಾಡುವ ಹಾನಿಯ ಬಗ್ಗೆ ತಿಳಿಸುವುದು.
 +
#ಮಾನವನಿಗೆ  ಪರಿಸರದೊಂದಿಗೆ ಹೊಂದಾಣಿಕೆ ಅಗತ್ಯ ಎಂಬುದನ್ನು  ಅರಿಯುವರು.
 +
#ಈ  ಮೇಲಿನ ಅಂಶಗಳನ್ನು  ಸ್ಥಳೀಯ ಅಂಶಗಳೊಂದಿಗೆ ಸಮೀಕರಿಸಿ ಅರ್ಥೈಸಿಕೊಳ್ಳುವುದು.
    
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
೨೦೭

edits