ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೧೪೮ bytes added
, ೯ ವರ್ಷಗಳ ಹಿಂದೆ
೬೧ ನೇ ಸಾಲು: |
೬೧ ನೇ ಸಾಲು: |
| | | |
| ==ಪರಿಕಲ್ಪನೆ ೨== | | ==ಪರಿಕಲ್ಪನೆ ೨== |
| + | ವ್ಯಾಕರಣಾಂಶ : ಕ್ರಿಯಾಪದ ಹಾಗೂ ಅದರ ರೂಪಗಳು , ವಿಭಕ್ತಿ ಪರಿಚಯ ಮಾಡುವದು, ಮತ್ತು ಅದರ ಬಗ್ಗೆ ಟಿಪ್ಪಣೆ ಬರೆಸುವದು |
| + | |
| + | ===ಚಟುಟವಟಿಕೆ=== |
| + | #Activity Name; ಮಕ್ಕಳಿಂದ ಹಾಡುಗಾರಿಕೆ |
| + | #Method/ Process : ಚರ್ಚಾಪದ್ದತಿ ಮೂಲಕ ಮೇಲಿನ ಪರಿಕಲ್ಪನೆಗಳನ್ನು ತರಗತಿಯಲ್ಲಿ ಅಳವಡಿಸುವದು |
| + | #Time:- period : 04 |
| + | #Materials/Resources |
| + | ಪಠ್ಯ ಪುಸ್ತಕ |
| + | ಚಿತ್ರ ಪಟಗಳು |
| + | ಧ್ವನಿ ಮುದ್ರಿಕೆಗಳು |
| + | ಅಧುನಿಕ ತಂತ್ರಜ್ಞಾನ , ಲ್ಯಾಪಟಾಪ , ಮೊಬೈಲ್ , |
| + | ವ್ಯಾಕರಣಾಂಶದ ಚಾರ್ಟಗಳು |
| + | #Steps:- |
| + | #Discussion Questions. |
| + | 1) ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡದ ಕವಿಗಳು ಯಾರು ಯಾರು ? |
| + | 2) ರಾಷ್ಟ್ರಕವಿಗಳು ಯಾರು ಯಾರು ? |
| + | 3) ಎದೆತುಂಬಿ ಹಾಡಿದೆನು ಕವನ ಸಂಕಲನ ಬರೆದವರು ಯಾರು ? |
| + | 4) ಜಗತ್ತು ಇಂದು ಯಾವುದರಿಂದ ಕವಿದಿದೆಯೆಂದು ಕವಿ ಹೇಳಿದ್ದಾರೆ ? ವಿವರಿಸಿರಿ |
| + | 5) ಕವಿ ಎಂಥ ಹಣತೆ ಹಚ್ಚಬೇಕೆಂದಿದ್ದಾರೆ ? |
| + | 6) ಜನರ ಬದುಕು ಮುಂಗಾರಿನ ಮಳೆಯಾಗಬೇಕೆಂದು ಏಕೆ ಹೇಳಿದ್ದಾರೆ ? |
| + | 7) ಜನರ ಬದುಕು ಇಂದು ಏನಾಗಿದೆ ? |
| + | 8) ಹೊಸ ಭರವಸೆಗಳನ್ನು ಹೇಗೆ ಕಟೋಣವೆಂದು ಕವಿ ಹೇಳಿದ್ದಾರೆ ? |
| + | 9) ನಾವು ಯಾವುದಕ್ಕೆ ಸೇತುವೆಯಾಗಬೇಕಿದೆ? |
| + | ೧೦) ಇಂದು ನಾವು ಯಾವ ಎಚ್ಚರದಲ್ಲಿ ಬದುಕಬೇಕಿದೆ? |
| + | ೧೧) ಯಾರ ಕಣ್ಣಲ್ಲಿ ನಾಳಿನ ಕನಸನ್ನು ಬಿತ್ತಬೇಕಿದೆ? |
| ===ಚಟುಟವಟಿಕೆ-೧=== | | ===ಚಟುಟವಟಿಕೆ-೧=== |
| #ವಿಧಾನ/ಪ್ರಕ್ರಿಯೆ | | #ವಿಧಾನ/ಪ್ರಕ್ರಿಯೆ |