ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೬ ನೇ ಸಾಲು: ೩೬ ನೇ ಸಾಲು:     
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
ಹದಿನೈದು ಮ್ತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾಱವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.
+
ಹದಿನೈದು ಮತ್ತು ಹದಿನಾರನೇ ಶತಮಾನಗಳಲ್ಲಿ ಸಂಭವಿಸಿದ ಭೌಗೋಳಿಕ ಸಂಶೋಧನೆಗಳ ಫಲವಾಗಿ ಅನೇಕ ಹೊಸನಾಡು ಮತ್ತು ಜನಾಂಗ ಬೆಳಕಿಗೆ ಬಂದವು ಕ್ರಿ.ಶ. 1498ರಲ್ಲಿ ವಾಸ್ಕೋಡಗಾಮ ಪೋರ್ಚುಗಲ್ ನಿಂದ ಆಫ್ರಿಕಾ ಖಂಡದ ಗುಡ್ ಹೋಪ್ ಭೂಶಿರವನ್ನು ಬಳಸಿ ಬಂದು ಭಾರತಕ್ಕೆ ಜಲ ಮಾರ್ಗವನ್ನು ಕಂಡುಹಿಡಿದನು. ಅನಂತರ ಇದೇ ಮಾರ್ಗದ ಮೂಲಕ ಪೋರ್ಚುಗೀಸರು, ಡಚ್ಚರು, ಇಂಗ್ಲೀಷರು ಮೇಲಿಂದ ಮೇಲೆ ಭಾರತಕ್ಕೆ ಬರತೊಡಗಿದರು. ಪರಿಣಾಮವಾಗಿ ಭಾರತದಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು.
    
ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ [http://karnatakaeducation.org.in/KOER/images1/d/dd/Unit1_Bharatakke_yurepiyannara_agamana.pdf  ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ]  
 
ಭಾರತಕ್ಕೆ ಯುರೋಪಿಯನ್ನರ ಆಗಮನ ಅದ್ಯಾಯದ ಬಗ್ಗೆ [http://karnatakaeducation.org.in/KOER/images1/d/dd/Unit1_Bharatakke_yurepiyannara_agamana.pdf  ಶಿವಕುಮಾರ ಎಂ.ಡಿ ನಾಗಮಂಗಲ ಇವರು ಹಂಚಿಕೊಂಡಿರುವ ಸಂಪನ್ಮೂಲ ನೋಡಲು ಇಲ್ಲಿ ಕ್ಲಿಕ್ಕಿಸಿ]