ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೬೫೬ bytes added
, ೭ ವರ್ಷಗಳ ಹಿಂದೆ
೩೦ ನೇ ಸಾಲು: |
೩೦ ನೇ ಸಾಲು: |
| ನಿನ್ನ ಮರೆಯಲಮ್ಮೆವು!<br> | | ನಿನ್ನ ಮರೆಯಲಮ್ಮೆವು!<br> |
| ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು.<br> | | ತನು ಕನ್ನಡ, ಮನ ಕನ್ನಡ ನುಡಿ ಕನ್ನಡವೆಮ್ಮವು.<br> |
| + | |
| + | ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ,<br> |
| + | ಪತ್ರಮೀವ ಪುಷ್ಪಮೀವ ಲತೆಯ ತರತರಂಗಳೊ,<br> |
| + | ತೆನೆಯ ಕೆನೆಯ ಗಾಳಿಯೊ,<br> |
| + | ಖಗಮೃಗೋರಗಾಳಿಯೊ,<br> |
| + | ನದಿ ನಗರ ನಗಾಳಿಯೊ!<br> |
| + | ಇಲ್ಲಿಲ್ಲದುದುಳಿದುದೆ?<br> |
| + | ಜೇನು ̧ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ? <br> |
| + | ಜೈನರಾದ ಪೂಜ್ಯಪಾದ ಕೊಂಡಕುಂದವರ್ಯರ,<br> |
| + | ಮಧ್ವಯತಿಯೆ ಬಸವಪತಿಯೆ ಮುಖ್ಯ ಮತಾಚಾರ್ಯರ,<br> |
| + | ಶರ್ವ ಪಂಪ ರನ್ನರ, <br> |
| + | ಲಕ್ಷ್ಮೀಪತಿ ಜನ್ನರ,<br> |
| + | ಷಡಕ್ಷರಿ ಮುದ್ದಣ್ಣರ,<br> |
| + | ಪುರಂದರ ವರೇಣ್ಯರ,<br> |
| + | ತಾಯೆ,ನಿನ್ನ ಬಸಿರೆ ಹೊನ್ನಗನಿ ವಿದ್ಯಾರಣ್ಯರ!<br> |
| + | ಹಳೆಯ ಬೀಡ ಬೇಲನಾಡ ಮಾಡಮೆನಿತೊ ಸುಂದರಂ!<br> |
| + | ಬಿಳಿಯ ಕೊಳದ ಕಾರಕಳದ ನಿಡುಕರೆನಿತೊ ಬಂಧುರಂ!<br> |
| + | ಇಲ್ಲಿಲ್ಲದ ಶಿಲ್ಪಮಿಲ್ಲ;<br> |
| + | ನಿನ್ನ ಕಲ್ಲೆ ನುಡಿವುದಲ್ಲ!<br> |
| + | ಹಿಂಗತೆಯಿನಿವಾಲ ಸೊಲ್ಲ<br> |
| + | ನೆಮ್ಮತೃಷೆಗೆ ದಕ್ಕಿಸು!<br> |
| + | ಹೊಸತು ಕಿನ್ನರಿಯಲಿ |
| + | ನಿನ್ನ |
| + | ಹಳೆಯ |
| + | ಹಾಡನುಕ್ಕಿ ̧Àು! |
| + | ||4|| |
| + | ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ |
| + | ಮೃಗದ |
| + | ̧Éೀಡು |
| + | ನಮ್ಮ |
| + | ಪಾಡು |
| + | ಪರರ |
| + | ನುಡಿಗೆ |
| + | ಮಿಡುಕುವ! |
| + | ಕನ್ನಡ ಕ ̧À್ತೂರಿಯನ್ನ |
| + | ಹೊ ̧Àತು ಸಿರಿಂ ತೀಡದನ್ನ |
| + | ̧Àುರಭಿ |
| + | ಎಲ್ಲಿ? |
| + | ನೀನದನ್ನ |
| + | ನವಶಕ್ತಿಯಿನೆಬ್ಬಿ ̧Àು- |
| + | ಹೊ ̧À ̧Àುಗಂಧದೊ |
| + | ̧Àಗೆಯಿಂದ |
| + | ಜಗದಿ |
| + | ಹೆ ̧Àರ |
| + | ಹಬ್ಬಿ ̧Àು| |
| + | ||5|| |
| + | ಬಿಏಖಿಃS |
| + | ಓoಣ |
| + | ಣo |
| + | be |
| + | ಡಿeಠಿubಟisheಜ |
| + | 84 |
| + | ನಮ್ಮೆದೆಯಂ ತಾಯೆ ಬಲಿ ̧Àು, |
| + | ಎಲ್ಲರ ̈Áಯಲ್ಲಿ ನೆಲ ̧Àು, |
| + | ನಮ್ಮ ಮನಮನೊಂದೆ ಕಲ ̧Àು! |
| + | ಇದನೊಂದನೆ ಕೋರುವೆ! |
| + | ನಿನ್ನ ಮೂರ್ತಿ ಜಗತ್ಕೀರ್ತಿ ಎಂದಿಗೆಮಗೆ ತೋರುವೆ? |
| + | ||6|| |
| + | ಕರ್ತೃ - ̈sÁವ - ಆಕರ |
| + | ರಾಷ್ಟ್ರಕವಿ ಎಂ. ಗೋವಿಂದಪೈ |
| + | ಅವರು ಕಾ ̧ |
| | | |
| ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ<br> | | ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ<br> |