ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೫೫೬ bytes added
, ೧೦ ವರ್ಷಗಳ ಹಿಂದೆ
೩೯ ನೇ ಸಾಲು: |
೩೯ ನೇ ಸಾಲು: |
| ==ಪ್ರಮುಖ ಪರಿಕಲ್ಪನೆಗಳು #== | | ==ಪ್ರಮುಖ ಪರಿಕಲ್ಪನೆಗಳು #== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | ಭೌಗೋಳಿಕ ಹಿನ್ನೆಲೆ ಅರಿವು , |
| + | ನಕ್ಷೆಯಲ್ಲಿ ಗುರುತಿಸುವ ಕೌಶಲ. |
| + | ರಜಪೂತರ ಮನೆತನಗಳ ಮತ್ತು ಪ್ರಮುಖ ರಾಜರುಗಳ ಪರಿಚಯಮಾಡಿಸುವುದು . |
| + | ವಿಷೇಶವಾಗಿ ಇವರ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯ ತಿಳಿದು ಖುಷಿಪಡುವನು ಮತ್ತು ಹೋಲಿಸುವನು . |
| + | ರಜಪೂತರ ಕಾಲದಾಡಳಿತ ಮತ್ತು ಇಂದಿನ ಆಡಳಿತದ ಬಗ್ಗೆ ಹೋಲಿಕೆ ಮತ್ತು ವಿಮರ್ಷೆ . |
| + | ರಜಪೂತರ ಗುಣಧರ್ಮಗಳಾದ ಧೈರ್ಯ, ಸಾಹಸ, ಕ್ಷಮಾಗುಣ, ಸ್ತ್ರೀ ರಕ್ಷಣೆ ಇವುಗಳನ್ನು ಮೈಗೂಡಿಸಿಕೊಳ್ಳುವನು . |
| + | ಜೋಹಾರ್ ಪದ್ದತಿಯ ಗುಣಾವಗುಣಗಳನ್ನು ಚರ್ಚಿಸಿ, ವಿರೋಧಿಸುವನು . |
| + | ಪ್ರಸ್ತುತ ಸಮಾಜದಲ್ಲಿರುವ ಅನಿಷ್ಠಪದ್ದತಿಗಳನ್ನು ಗುರುತಿಸಿ ಅವುಗಳ ಬಗ್ಗೆ ತನ್ನ ನೆರೆಹೊರೆಯವರಲ್ಲಿ ಅರಿವು ಮೂಡಿಸುವನು. |
| + | ರಾಷ್ಟೀಯತೆಯನ್ನು ಮೈಗೂಡಿಸಿಕೊಳ್ಳುವನು. |
| + | ರಜಪೊತರ ಅವನತಿಗೆ ಕಾರಣಗಳನ್ನು ವಿಮರ್ಶೆ ಮಾಡುವನು. |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |