"ಎನ್.ಸಿ.ಎಫ್ ಪೊಶೀಷನ್ ಪೇಪರ್ ಶಿಕ್ಷಕರು" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೨ ನೇ ಸಾಲು: ೧೨ ನೇ ಸಾಲು:
 
ನಮ್ಮ ತರಗತಿಗಳಲ್ಲಿ ಇನ್ನೂ ಶಿಕ್ಷಕ ಮತ್ತು ಪಠ್ಯ ಪುಸ್ತಕ ಕೇಂದ್ರಿತ ಭಾಷಾ ಬೋಧನಾ ವಿಧಾನಗಳು ಮೇಲುಗೈ ಸಾಧಿಸಿವೆ, ಇಂತಹ ಸನ್ನಿವೇಶದಲ್ಲಿ ಶಿಕ್ಷಕರು ಜ್ಞಾನ ಭಂಡಾರವಾಗಿ ಪರಿಗಣಿಸಲ್ಪಡುತ್ತಿದ್ದು ಮತ್ತು ಅಲ್ಲಿ ಶಿಕ್ಷಕರು ಕಲಿಕೆಯನ್ನು ಹೆಚ್ಚಾಗಿ ಮಾದರಿ ಅಭ್ಯಾಸ, ಅನಗತ್ಯವಾದ ವಿವರಣೆ (ಕೊರಯುವುದು), ಮತ್ತು ಕಂಠಪಾಠದ (ಸ್ಮರಣ) ಮೂಲಕ ನಡೆಸುತ್ತಾರೆ. ನಮಗೆ ಭರವಸೆಯಿದೆ ಹೊಸ ರೀತಿಯ ಶಿಕ್ಷಕ ತರಬೇತಿ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಪ್ರಕೃತಿ, ರಚನೆ ಮತ್ತು ಭಾಷಾ ಕಾರ್ಯಗಳು, ಭಾಷೆಯ ಸ್ವಾಧೀನ, ಮತ್ತು ಭಾಷೆ ಬದಲಾವಣೆಯನ್ನು ಗುರುತಿಸುವಂತಹ ವಿಷಯಗಳು ಶಿಕ್ಷಕರಿಗೆ ತನ್ನ ಒಂದು ತರಗತಿ ಕೋಣೆಯಲ್ಲಿ ಬಹುಭಾಷಾ ಸಂಪನ್ಮೂಲಗಳ ಮೇಲೆ ತಾನು ಕಲಿತ ಕಾರ್ಯತಂತ್ರಗಳನ್ನು ಅಳವಡಿಸಿ ನಿರ್ಮಿಸಲು ಕಲಿತ ಕಾರ್ಯತಂತ್ರಗಳು ಸಜ್ಜುಗೊಳಿಸಲಿ ಎಂದು ಆಶಿಸಲಾಗಿದೆ. ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ನಡೆಸಿದ ಅಧ್ಯಯನದಿಂದ ಶಿಕ್ಷಕರು ಸಂಶೋಧಕರಾಗಿ ಬಹುಭಾಷಾ ತರಗತಿಗಳಲ್ಲಿ ಮಕ್ಕಳ ಭಾಷಾ ಮತ್ತು ಅರಿವಿನ ಬೆಳವಣಿಗೆಗೆ ಅನುಕೂಲಕಾರರಾಗಿ ಹೇಗೆ ಭಾಗವಹಿಸಿರುತ್ತಾರೆ ಎಂದು ತೋರಿಸಿಕೊಟ್ಟಿರುತ್ತದೆ, ವಿಶೇಷವಾಗಿ STAMP (ವೈಜ್ಞಾನಿಕ ಸಿದ್ಧಾಂತ ಮತ್ತು ವಿಧಾನಗಳ  ಅಧ್ಯಯನ ಸಂಸ್ಥೆ, ಅಮೇರಿಕಾ), ಹೋಂಡಾ ಮತ್ತು ಓನೀಲ್(1993), ಸ್ರೋಟ್ (1984), ರಾಷ್ಟ್ರೀಯ ಭಾಷಾ ಯೋಜನೆ (1992), ಅಗ್ನಿಹೋತ್ರಿ (1992, 1995) ಸೇರಿದಂತೆ ವ್ಯಕ್ತಿಗಳು ವಿವಿಧ  ಅಧ್ಯಯನವನ್ನು ಕೈಗೊಂಡಿರುತ್ತಾರೆ.
 
ನಮ್ಮ ತರಗತಿಗಳಲ್ಲಿ ಇನ್ನೂ ಶಿಕ್ಷಕ ಮತ್ತು ಪಠ್ಯ ಪುಸ್ತಕ ಕೇಂದ್ರಿತ ಭಾಷಾ ಬೋಧನಾ ವಿಧಾನಗಳು ಮೇಲುಗೈ ಸಾಧಿಸಿವೆ, ಇಂತಹ ಸನ್ನಿವೇಶದಲ್ಲಿ ಶಿಕ್ಷಕರು ಜ್ಞಾನ ಭಂಡಾರವಾಗಿ ಪರಿಗಣಿಸಲ್ಪಡುತ್ತಿದ್ದು ಮತ್ತು ಅಲ್ಲಿ ಶಿಕ್ಷಕರು ಕಲಿಕೆಯನ್ನು ಹೆಚ್ಚಾಗಿ ಮಾದರಿ ಅಭ್ಯಾಸ, ಅನಗತ್ಯವಾದ ವಿವರಣೆ (ಕೊರಯುವುದು), ಮತ್ತು ಕಂಠಪಾಠದ (ಸ್ಮರಣ) ಮೂಲಕ ನಡೆಸುತ್ತಾರೆ. ನಮಗೆ ಭರವಸೆಯಿದೆ ಹೊಸ ರೀತಿಯ ಶಿಕ್ಷಕ ತರಬೇತಿ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಪ್ರಕೃತಿ, ರಚನೆ ಮತ್ತು ಭಾಷಾ ಕಾರ್ಯಗಳು, ಭಾಷೆಯ ಸ್ವಾಧೀನ, ಮತ್ತು ಭಾಷೆ ಬದಲಾವಣೆಯನ್ನು ಗುರುತಿಸುವಂತಹ ವಿಷಯಗಳು ಶಿಕ್ಷಕರಿಗೆ ತನ್ನ ಒಂದು ತರಗತಿ ಕೋಣೆಯಲ್ಲಿ ಬಹುಭಾಷಾ ಸಂಪನ್ಮೂಲಗಳ ಮೇಲೆ ತಾನು ಕಲಿತ ಕಾರ್ಯತಂತ್ರಗಳನ್ನು ಅಳವಡಿಸಿ ನಿರ್ಮಿಸಲು ಕಲಿತ ಕಾರ್ಯತಂತ್ರಗಳು ಸಜ್ಜುಗೊಳಿಸಲಿ ಎಂದು ಆಶಿಸಲಾಗಿದೆ. ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ನಡೆಸಿದ ಅಧ್ಯಯನದಿಂದ ಶಿಕ್ಷಕರು ಸಂಶೋಧಕರಾಗಿ ಬಹುಭಾಷಾ ತರಗತಿಗಳಲ್ಲಿ ಮಕ್ಕಳ ಭಾಷಾ ಮತ್ತು ಅರಿವಿನ ಬೆಳವಣಿಗೆಗೆ ಅನುಕೂಲಕಾರರಾಗಿ ಹೇಗೆ ಭಾಗವಹಿಸಿರುತ್ತಾರೆ ಎಂದು ತೋರಿಸಿಕೊಟ್ಟಿರುತ್ತದೆ, ವಿಶೇಷವಾಗಿ STAMP (ವೈಜ್ಞಾನಿಕ ಸಿದ್ಧಾಂತ ಮತ್ತು ವಿಧಾನಗಳ  ಅಧ್ಯಯನ ಸಂಸ್ಥೆ, ಅಮೇರಿಕಾ), ಹೋಂಡಾ ಮತ್ತು ಓನೀಲ್(1993), ಸ್ರೋಟ್ (1984), ರಾಷ್ಟ್ರೀಯ ಭಾಷಾ ಯೋಜನೆ (1992), ಅಗ್ನಿಹೋತ್ರಿ (1992, 1995) ಸೇರಿದಂತೆ ವ್ಯಕ್ತಿಗಳು ವಿವಿಧ  ಅಧ್ಯಯನವನ್ನು ಕೈಗೊಂಡಿರುತ್ತಾರೆ.
 
==ಅಧ್ಯಯನಕಾರರಾಗಿ ಶಿಕ್ಷಕರು==
 
==ಅಧ್ಯಯನಕಾರರಾಗಿ ಶಿಕ್ಷಕರು==
ಇಂದು ಪಠ್ಯಪುಸ್ತಕಗಳ ಮತ್ತು ಪಠ್ಯಕ್ರಮದ ವಿನ್ಯಾಸ ಮೇಲೆ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಶಿಕ್ಷಕ ಸಂಶೋಧನೆ ಮೌಲ್ಯ ಹೆಚ್ಚುತ್ತಿರುವುದು ಪ್ರಶಂಸನೀಯವಾಗಿದೆ. ಮುಖ್ಯವಾಗಿ ಮಕ್ಕಳು ಮತ್ತು ಅವರ ಪೋಷಕರ ಧ್ವನಿಗಳು ಶಿಕ್ಷಕ ಸಂಸ್ಥೆಯ ಮೂಲಕ ಇದೀಗ ಕೇಳಲು ಸಾಧ್ಯವಾಗಿದೆ. ನಾವು ನಮ್ಮ ಶಿಕ್ಷಕರನ್ನು ಎಲ್ಲಾ ಭಾಷಾ ಮಟ್ಟದಲ್ಲೂ ಶಬ್ದ, ಪದ, ವಾಕ್ಯ ಮತ್ತು ಪ್ರವಚನ ಮುಂತಾದ ಸೂಕ್ಷ್ಮತೆಯನ್ನು ಗಮನಿಸಲು ವೀಕ್ಷಕರಾಗಿ ತರಬೇತಿ ನೀಡಬಹುದಾದರೆ ಅವರು ಹೆಚ್ಚು ಪರಿಣಾಮಕಾರಿಯಾದ  ಮತ್ತು ಸವಾಲಿನಿಂದ ಕೂಡಿದ ಪಠ್ಯಕ್ರಮ, ಪಠ್ಯ ಪುಸ್ತಕಗಳು, ಮತ್ತು ಕಲಿಕೋಪಕರಣಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ.
+
ಇಂದು ಪಠ್ಯಪುಸ್ತಕಗಳ ಮತ್ತು ಪಠ್ಯಕ್ರಮದ ವಿನ್ಯಾಸ ಮೇಲೆ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಶಿಕ್ಷಕ ಸಂಶೋಧನೆ ಮೌಲ್ಯ ಹೆಚ್ಚುತ್ತಿರುವುದು ಪ್ರಶಂಸನೀಯವಾಗಿದೆ. ಮುಖ್ಯವಾಗಿ ಮಕ್ಕಳು ಮತ್ತು ಅವರ ಪೋಷಕರ ಧ್ವನಿಗಳು ಶಿಕ್ಷಕ ಸಂಸ್ಥೆಯ ಮೂಲಕ ಇದೀಗ ಕೇಳಲು ಸಾಧ್ಯವಾಗಿದೆ. ನಾವು ನಮ್ಮ ಶಿಕ್ಷಕರನ್ನು ಎಲ್ಲಾ ಭಾಷಾ ಮಟ್ಟದಲ್ಲೂ ಶಬ್ಧ, ಪದ, ವಾಕ್ಯ ಮತ್ತು ಪ್ರವಚನ ಮುಂತಾದ ಸೂಕ್ಷ್ಮತೆಯನ್ನು ಗಮನಿಸಲು ವೀಕ್ಷಕರಾಗಿ ತರಬೇತಿ ನೀಡಬಹುದಾದರೆ ಅವರು ಹೆಚ್ಚು ಪರಿಣಾಮಕಾರಿಯಾದ  ಮತ್ತು ಸವಾಲಿನಿಂದ ಕೂಡಿದ ಪಠ್ಯಕ್ರಮ, ಪಠ್ಯ ಪುಸ್ತಕಗಳು, ಮತ್ತು ಕಲಿಕೋಪಕರಣಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾನ್ಯವಾಗಿ ಶಿಕ್ಷಕರು ಹೆಚ್ಚಾಗಿ ಪ್ರತಿಕೂಲತೆಯ ಪರಿಸ್ಥಿತಿಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ, ಭಾರತದಂತಹ ದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ, ಇಲ್ಲಿ ಶಿಕ್ಷಕರು ತಮ್ಮ ಸಾಮಾನ್ಯ ಕರ್ತವ್ಯಗಳ ಜೊತೆಗೆ ಅವರನ್ನು ಚುನಾವಣೆ, ಸಾಕ್ಷರತಾ ಅಭಿಯಾನ, ಕುಟುಂಬ ಯೋಜನೆ ಪ್ರಚಾರ, ಜನಗಣತಿ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಸಾಮಾನ್ಯವಾಗಿ ಯಾವುದೇ ಹೆಚ್ಚುವರಿ ಪಾವತಿ ನೀಡದೆ ಮತ್ತು ಕೆಲವೊಮ್ಮೆ ಶಾಲೆಗಳಲ್ಲಿರುವ ಬೋಧನಾ ವೇತನವನ್ನೇ ಪರಿಗಣಿಸಿ ಸಕ್ರಿಯವಾಗಿ ಭಾಗವಹಿಸಲು ತಿಳಿಸಲಾಗುತ್ತದೆ.<br>ಅನೇಕ ಸಂದರ್ಭಗಳಲ್ಲಿ ಶಾಲೆಯ ಪರಿಸ್ಥಿತಿಗಳು ಸಹ ಅರ್ಥಪೂರ್ಣವಾಗಿ ಬೋಧನೆಗೆ ಕನಿಷ್ಠ ಮಟ್ಟದ ಕಲಿಕೆ ಸಾಧಿಸುವಲ್ಲೂ ಸಾಧ್ಯವಾಗಿರುವುದಿಲ್ಲ. ಇನ್ನೂ ಶಿಕ್ಷಕರು ಮಾತ್ರ ಮಕ್ಕಳ ಕಲಿಕೆಯನ್ನು ಗುರುತಿಸಿ ಮಕ್ಕಳಲ್ಲಿ ಸಂವೇಧನೆಯನ್ನು ಉಂಟುಮಾಡುವಲ್ಲಿರುವ ಏಕೈಕ ಸಂಪರ್ಕ ವ್ಯಕ್ತಿ, ಧ್ವನಿ ಮತ್ತು ಸ್ವರದ ಏರಿಳಿತ ಮಾಡಿ ಲಯದ ಮಿಶ್ರಣಕ್ಕೆ ತಕ್ಕಂತೆ ಕಾವ್ಯದ ಲಯ ಮತ್ತು ಗದ್ಯ ನಿಖರತೆಯನ್ನು ತನ್ನ ತರಗತಿಯಲ್ಲಿ ಹೇಳಿಕೊಡುತ್ತಾರೆ. ಒಂದೊಮ್ಮೆ ಶಿಕ್ಷಕರು ಸರಿಯಾಗಿ ತರಬೇತಿ ಪಡೆದಿದ್ದರೆ ಮಕ್ಕಳ ಅಪಾರ ಭಾಷಾ ಮತ್ತು ಜ್ಞಾನದ ಸಾಮರ್ಥ್ಯವನ್ನು ಶಾಲೆಯ ಬರುವುದನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ. ಭಾಷೆಯ ಸಂದರ್ಭದಲ್ಲಿ, ಪ್ರತಿ ಸಾಮಾನ್ಯ ಮಗುವು ತನ್ನ ಆಡು ಭಾಷೆಯನ್ನು ದೋಷರಹಿತವಾಗಿ ಮಾತನಾಡುವುದು ಒಂದು ವಿಶೇಷ ಸತ್ಯವಾಗಿದೆ. ಸೂಕ್ಷ್ಮತೆ ಇರುವ ಶಿಕ್ಷಕರು ಮಗು ಶಾಲೆಗೆ ತಂದ ತನ್ನ ಆಡು ಭಾಷೆ ಮತ್ತು ಶಾಲೆಯ ಬಳಸಲಾಗುವ ಭಾಷೆಗಳ ನಡುವೆ ಹೇಗೆ ಒಂದೊಳ್ಳೆ ಸಂಪರ್ಕ ಸೇತುವೆ ನಿರ್ಮಿಸುವ ಬಗ್ಗೆ ತಿಳಿದಿರುತ್ತಾರೆ. ಗುಣಮಟ್ಟದ ಭಾಷೆಗಳು ದೇವರ ಪದಗಳಾಗಿ ಮೂಡಿಬಂದವಲ್ಲ ಅಥವಾ ನಿರ್ವಾತದಲ್ಲಿ ಸೃಷ್ಟಿಯಾದವೂ ಅಲ್ಲ. ಭಾಷೆಗಳು ಸಾಮಾಜಿಕ ರಚನೆಯ ಭಾಗಗಳು ಇದಕ್ಕಾಗಿ ಪ್ರತಿ ಭಾಷೆಗೂ ಅದರದ್ದೇ ಆದ ಇತಿಹಾಸ ಮತ್ತು ರಚನೆಯಿರುತ್ತದೆ. ಹೀಗೆ ಯಾವುದೇ ಒಂದು ಭಾಷೆ ಸಮರ್ಥವಾಗಿ ಒಂದು ಗುಣಮಟ್ಟದ ಭಾಷೆಯಾಗಿ ಆಗಿರಬಹುದು ಎಂದು ಶಿಕ್ಷಕರು ಪ್ರಾಮಾಣಿಕವಾಗಿ  ಪ್ರಶಂಸಿಸಬೇಕು. ಶಿಕ್ಷಕರಾದವರು ಭಾಷಾ ಕಲಿಕಾ ಪ್ರಕ್ರಿಯೆಯಲ್ಲಿ ಬಹುತೇಕ ಏಕರೂಪವಾಗಿ ಅಗತ್ಯ ಕಂಡುಬಂದಲ್ಲಿ ಪ್ರತಿ ಹಂತಗಳಲ್ಲೂ ದೋಷಗಳನ್ನು ನೋಡಲು ಸಾಧ್ಯವಾಗಬೇಕು.
ಸಾಮಾನ್ಯವಾಗಿ ಶಿಕ್ಷಕರು ಹೆಚ್ಚಾಗಿ ಪ್ರತಿಕೂಲತೆಯ ಪರಿಸ್ಥಿತಿಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ, ಭಾರತದಂತಹ ದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ, ಇಲ್ಲಿ ಶಿಕ್ಷಕರು ತಮ್ಮ ಸಾಮಾನ್ಯ ಕರ್ತವ್ಯಗಳ ಜೊತೆಗೆ ಅವರನ್ನು ಚುನಾವಣೆ, ಸಾಕ್ಷರತಾ ಅಭಿಯಾನ, ಕುಟುಂಬ ಯೋಜನೆ ಪ್ರಚಾರ, ಜನಗಣತಿ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಸಾಮಾನ್ಯವಾಗಿ ಯಾವುದೇ ಹೆಚ್ಚುವರಿ ಪಾವತಿ ನೀಡದೆ ಮತ್ತು ಕೆಲವೊಮ್ಮೆ ಶಾಲೆಗಳಲ್ಲಿರುವ ಬೋಧನಾ ವೇತನವನ್ನೇ ಪರಿಗಣಿಸಿ ಸಕ್ರಿಯವಾಗಿ ಭಾಗವಹಿಸಲು ತಿಳಿಸಲಾಗುತ್ತದೆ.<br>
 
ಅನೇಕ ಸಂದರ್ಭಗಳಲ್ಲಿ ಶಾಲೆಯ ಪರಿಸ್ಥಿತಿಗಳು ಸಹ ಅರ್ಥಪೂರ್ಣವಾಗಿ ಬೋಧನೆಗೆ ಕನಿಷ್ಠ ಮಟ್ಟದ ಕಲಿಕೆ ಸಾಧಿಸುವಲ್ಲೂ ಸಾಧುವಾಗಿರುವುದಿಲ್ಲ. ಇನ್ನೂ ಶಿಕ್ಷಕರು ಮಾತ್ರ ಮಕ್ಕಳ ಕಲಿಕೆಯನ್ನು ಗುರುತಿಸಿ ಮಕ್ಕಳಲ್ಲಿ ಸಂವೇಧನೆಯನ್ನು ಉಂಡುಮಾಡುವಲ್ಲಿರುವ ಏಕೈಕ ಸಂಪರ್ಕ ವ್ಯಕ್ತಿ, ಧ್ವನಿ ಮತ್ತು ಸ್ವರದ ಏರಿಳಿತ ಮಾಡಿ ಲಯದ ಮಿಶ್ರಣಕ್ಕೆ ತಕ್ಕಂತೆ ಕಾವ್ಯದ ಲಯ ಮತ್ತು ಗದ್ಯ ನಿಖರತೆಯನ್ನು ತನ್ನ ತರಗತಿಯಲ್ಲಿ ಹೇಳಿಕೊಡುತ್ತಾರೆ. ಒಂದೊಮ್ಮೆ ಶಿಕ್ಷಕರು ಸರಿಯಾಗಿ ತರಬೇತಿ ಪಡೆದಿದ್ದರೆ ಮಕ್ಕಳ ಅಪಾರ ಭಾಷಾ ಮತ್ತು ಜ್ಞಾನದ ಸಾಮರ್ಥ್ಯವನ್ನು ಶಾಲೆಯ ಬರುವುದನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ. ಭಾಷೆಯ ಸಂದರ್ಭದಲ್ಲಿ, ಪ್ರತಿ ಸಾಮಾನ್ಯ ಮಗುವು ತನ್ನ ಆಡು ಭಾಷೆಯನ್ನು ದೋಷರಹಿತವಾಗಿ ಮಾತನಾಡುವುದು ಒಂದು ವಿಶೇಷ ಸತ್ಯವಾಗಿದೆ. ಸೂಕ್ಷ್ಮತೆ ಇರುವ ಶಿಕ್ಷಕರು ಮಗು ಶಾಲೆಗೆ ತಂದ ತನ್ನ ಆಡು ಭಾಷೆ ಮತ್ತು ಶಾಲೆಯ ಬಳಸಲಾಗುವ ಭಾಷೆಗಳ ನಡುವೆ ಹೇಗೆ ಒಂದೊಳ್ಳೆ ಸಂಪರ್ಕ ಸೇತುವೆ ನಿರ್ಮಿಸುವ ಬಗ್ಗೆ ತಿಳಿದಿರುತ್ತಾರೆ. ಗುಣಮಟ್ಟದ ಭಾಷೆಗಳು ದೇವರ ಪದಗಳಾಗಿ ಮೂಡಿಬಂದವಲ್ಲ ಅಥವಾ ನಿರ್ವಾತದಲ್ಲಿ ಸೃಷ್ಟಿಯಾದವೂ ಅಲ್ಲ. ಭಾಷೆಗಳು ಸಾಮಾಜಿಕ ರಚನೆಯ ಭಾಗಗಳು ಇದಕ್ಕಾಗಿ ಪ್ರತಿ ಭಾಷೆಗೂ ಅದರದ್ದೇ ಆದ ಇತಿಹಾಸ ಮತ್ತು ರಚನೆಯಿರುತ್ತದೆ ಹೀಗೆ ಯಾವುದೇ ಒಂದು ಭಾಷೆ ಸಮರ್ಥವಾಗಿ ಒಂದು ಗುಣಮಟ್ಟದ ಭಾಷೆಯಾಗಿ ಆಗಿರಬಹುದು ಎಂದು ಶಿಕ್ಷಕರು ಪ್ರಾಮಾಣಿಕವಾಗಿ  ಪ್ರಶಂಸಿಸಬೇಕು. ಶಿಕ್ಷಕರಾದವರು ಭಾಷಾ ಕಲಿಕಾ ಪ್ರಕ್ರಿಯೆಯಲ್ಲಿ ಬಹುತೇಕ ಏಕರೂಪವಾಗಿ ಅಗತ್ಯ ಕಂಡುಬಂದಲ್ಲಿ. ಪ್ರತಿ ಹಂತಗಳಲ್ಲೂ ದೋಷಗಳನ್ನು ನೋಡಲು ಸಾಧ್ಯವಾಗಬೇಕು.
 
  
 
[[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]]
 
[[ವರ್ಗ:ಎನ್.ಸಿ.ಎಪ್ ಪೊಶೀಷನ್ ಪೇಪರ್]]

೦೮:೪೦, ೩ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ

ಪರಿಚಯ

ಮಕ್ಕಳು, ಶಿಕ್ಷಕರು, ಮತ್ತು ವಿವಿಧ ರೀತಿಯ ಪಠ್ಯಪುಸ್ತಕಗಳ ಸಂಕೀರ್ಣದ ಜೊತೆಗೆ ವಿವಿಧ ರೀತಿಯ ಸಂವಹನದ ಸ್ಥಳವನ್ನು ತರಗತಿಯಾಗಿ ರೂಪಿಸುತ್ತದೆ. ಈ ಪರಸ್ಪರ ವಿಷಯಗಳ ನಡುವಿನ ಸಂವಹನದಲ್ಲಿ ಶಿಕ್ಷಕರ ಅತ್ಯಂತ ಪ್ರಮುಖ ಪಾತ್ರವಹಿಸುತ್ತಾರೆ. ವೃತ್ತಿಪರವಾಗಿ ತರಬೇತಿ ಪಡೆದ ಮತ್ತು ಸಾಮಾಜಿಕ ಸೂಕ್ಷ್ಮತೆ ಇರುವ ಶಿಕ್ಷಕರಿಗೆ ಯಾವುದೇ ಬದಲಿ ವ್ಯವಸ್ಥೆ ಇಲ್ಲ ಎಂದು ಮನವರಿಕೆಯಾಗಿದೆ. ಪ್ರತಿ ಶಿಕ್ಷಕರು ಸಕ್ರಿಯಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗುಣಾತ್ಮಕವಾದ ಶಿಕ್ಷಕರ ತರಬೇತಿ ಆಯೋಜಿಸುವಲ್ಲಿ ಬಹಳ ಎಚ್ಚರಿಕೆಯಿಂದ ಯೋಜನಾ ಬದ್ಧವಾಗಿ ಹೂಡಿಕೆ ಮಾಡಬೇಕು, ಇದು ಶಿಕ್ಷಕರ ಹಕ್ಕಾಗಿ ಒಂದು ಅರ್ಥಪೂರ್ಣ ಸಂಶೋಧಕ/ಕಿ ಆಗಲು ಪ್ರೇರೇಪಿಸಬೇಕು. ತರಗತಿಯಲ್ಲಿ ಶಿಕ್ಷಕರು ಸೃಷ್ಟಿಸುವ ಜ್ಞಾನವನ್ನು ಒಂದು ಅಮೂಲ್ಯವಾದ ಭಾಗವೆಂದು ಪರಿಗಣಿಸಿ ಸಾಮಾನ್ಯ ಶೈಕ್ಷಣಿಕ ಜ್ಞಾನ ಎಂಬ ವ್ಯವಸ್ಥೆಗಳು ಅಥವಾ ರಚನೆಗಳನ್ನು ಸೃಷ್ಟಿಸಬೇಕು ಇದು ಶೈಕ್ಷಣೀಕಾಭಿವೃದ್ಧಿಯ ಭಾಗವಾಗಬೇಕು (ರಾಬರ್ಟ್ಸ್ 1995).

ತರಗತಿ ಕೋಣೆಯಲ್ಲಿ ಶಿಕ್ಷಕರ ಪಾತ್ರ

ಪಠ್ಯಕ್ರಮದ ಎಲ್ಲಾ ವಿಷಯ ವಸ್ತುಗಳಲ್ಲಿ ಭಾಷಾ ಜ್ಞಾನ ಹರಿದಿರುತ್ತದೆ ಅಲ್ಲದೆ ಭಾಷಾ ಜ್ಞಾನವು ಸಂಕೀರ್ಣವಾದ ವಿವಿಧ ಸಾಮಾಜಿಕ ಸಂಬಂಧಗಳನ್ನು ಬಲಪಡಿಸುವ ಮಟ್ಟಿಗೆ ಇರುವುದರಿಂದ ನಿಜಕ್ಕೂ ಭಾಷಾ ಶಿಕ್ಷಕರ ಪಾತ್ರವು ವಿಶೇಷ ಮತ್ತು ಮಹತ್ವವಾಗಿದೆ. ಅಂತಿಮವಾಗಿ ಶಿಕ್ಷಕರೊಬ್ಬರು ತನ್ನನ್ನು ನಿಯೋಜಿಸಲ್ಪಟ್ಟ ವ್ಯವಸ್ಥೆಯು ಚಲಾಯಿಸುವ ಅಧಿಕಾರದ ಕೈಗೊಂಬೆಯಾಗಿ ಉಳಿದಿದ್ದಾರೆ ಹಾಗಾಗಿ ಶಿಕ್ಷಕರು ತಾನಾಗಿ ಆಳಕ್ಕಿಳಿಯದೆ ಅಥವಾ ತನ್ನ ಪ್ರೇಕ್ಷಕರ ವಿರೋಧಾಭಾಸಕ್ಕೆ ಒಳಗಾಗದೆ ತನ್ನ ಕೆಲಸವನ್ನು ಮರುವಿನ್ಯಾಸ ಮಾಡಲು ಸಾಧ್ಯವಿಲ್ಲ ಎಂದು ವಿಶ್ಲೇಷಿಸಲಾಗಿದೆ (ಬೌರ್ಡಿಯು 1993). ಬಹು ಮಟ್ಟಿಗೆ ಸಾಮಾಜಿಕ ಬದಲಾವಣೆಯ ಪ್ರಕ್ರಿಯೆಗಳು ತರಗತಿಯ ಕೋಣೆಯಿಂದಲೇ ಆರಂಭವಾಗವಾಗುತ್ತವೆ ಎನ್ನುವುದನ್ನುಬಲವಾಗಿ ನಂಬಿದ್ದೇವೆ (ಅಗ್ನಿಹೋತ್ರಿ 1995)

ಶಿಕ್ಷಕ- ತರಬೇತಿ

ನಮ್ಮ ದೇಶದಲ್ಲಿ ಶಿಕ್ಷಕ ತರಬೇತಿ ಕಾರ್ಯಕ್ರಮಗಳು ನಿರುತ್ಸಾಹದ ಸ್ಥಿತಿಯಲ್ಲಿವೆ. ಹಳೆಯದಾದ ಒಂದು ವರ್ಷದ B.Ed. ಕಾರ್ಯಕ್ರಮವು ಆಧುನಿಕ ತರಗತಿಯ ಸಂಕೀರ್ಣ ಸವಾಲುಗಳನ್ನು ಎದುರಿಸಲು ಶಿಕ್ಷಕರನ್ನು ಸಿದ್ಧಪಡಿಸುವಲ್ಲಿ ಅಷ್ಟೇನು ಸಫಲಾಗಿಲ್ಲ ಬದಲಿ ವ್ಯವಸ್ಥೆಗಳಾದ ಶಿಕ್ಷಕರ್ಮಿ ಬೋಧನಾ ವೃತ್ತಿಯಲ್ಲಿ ಮತ್ತಷ್ಟು ಆತ್ಮಸ್ಥೈರ್ಯವನ್ನೇ ಕಳೆದುಕೊಂಡಿದ್ದಾರೆ. ಬುಡಕಟ್ಟು ಶಿಕ್ಷಣವನ್ನು ಪರಿಗಣಿಸಿದಾಗ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಭಾರತೀಯ ಜನಸಂಖ್ಯೆಯ ಶೇಕಡಾ 8 ಬುಡಕಟ್ಟು ಜನಸಂಖ್ಯೆಯಾಗಿದೆ (1991ರ ಭಾರತದ ಜನಗಣತಿ www.censusindia.net / scst.html ). ಇದು ಶೇಕಡಾವಾರು ಕಡಿಮೆ ಎಂದು ಕಾಣಿಸಿದರೂ ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆಯ ಗಾತ್ರಕ್ಕಿಂತ ಬಹುಶಃ ದೊಡ್ಡದಾಗಿರುತ್ತದೆ. (1991ರ ಭಾರತದ ಜನಗಣತಿಯಲ್ಲಿ ಭಾರತದ ಬುಡಕಟ್ಟು ಜನಸಂಖ್ಯೆ 67.758.380, ಮತ್ತು ಅದೇ ವರ್ಷದಲ್ಲಿ ಆಸ್ಟ್ರೇಲಿಯಾದ ಜನಗಣತಿಯ ಅನುಸಾರ ಆಸ್ಟ್ರೇಲಿಯಾದ ಒಟ್ಟು ಜನಸಂಖ್ಯೆಯು 17,288,044 ಆಗಿತ್ತು). ಒರಿಸ್ಸಾ ಸಂದರ್ಭದಲ್ಲಿ ಒರಿಸ್ಸಾ ಒಂದೇ ರಾಜ್ಯದಲ್ಲಿ ಅಲ್ಲಿಯ ಜನಸಂಖ್ಯೆಯ ಶೇಕಡಾ 24 ಬುಡಕಟ್ಟು ಜನರಿದ್ದಾರೆ. ಒರಿಸ್ಸಾದಲ್ಲಿ ಒಟ್ಟು 62 ಬುಡಕಟ್ಟು ಗುಂಪುಗಳಿದ್ದಾವೆ. ಇದೀಗ ಕೇವಲ 22 ಭಾಷೆಗಳು ಉಸಿರಾಡುತ್ತಿದ್ದರೂ ಅಪಾಯದ ಹಾಗೂ ಅಳಿವಿನಂಚಿನಲ್ಲಿವೆ, ಉಳಿದ ಭಾಷೆಗಳು ಭಾಷಾ ಮುಖ್ಯವಾಹಿನಿಯ ಸೇರಿವೆ. (www.languageinindia 2005/smitasinhaorisa1.html).
ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರು ವಾಸಿಸುವ ಸ್ಥಳದಲ್ಲಿರುವ ಶಾಲೆಗಳ ಶಿಕ್ಷಕರಿಗೆ ಅವರದೇ ವಿದ್ಯಾರ್ಥಿ ಆಡುವ ಅಥವಾ ಅವರ ಪೋಷಕರು ಆಡುವ ಬುಡಕಟ್ಟು ಜನಾಂಗದ ಭಾಷೆಯೂ ಬರುವುದಿಲ್ಲ.ಇದೇ ಸಂದರ್ಭಗಳಲ್ಲಿ ಒರಿಸ್ಸಾದ ಬುಡಕಟ್ಟು ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲಾ ಅವಧಿಯಾದ ಬೆಳಿಗ್ಗೆ 10.00 ರಿಂದ ಸಂಜೆ 4:30ರ ನಡುವೆ ಶಾಲೆಯಲ್ಲಿ ಮಕ್ಕಳು ತಮ್ಮ ಮನೆ ಭಾಷೆ ಬಳಸದಂತೆ ಎಚ್ಚರಿಸಲಾಗಿದೆ. ಇಂತಹದೇ ಪರಿಸ್ಥಿತಿ ದೇಶದ ಈಶಾನ್ಯ ರಾಜ್ಯಗಳು ಮತ್ತು ದೆಹಲಿಯಲ್ಲಿವೆ !
ಬುಡಕಟ್ಟು ಶಾಲೆಗಳಲ್ಲಿ 5ನೇ ತರಗತಿ ವಿದ್ಯಾರ್ಥಿ ತನ್ನ ಪಠ್ಯಪುಸ್ತಕದಲ್ಲಿರುವ ಪೂರ್ಣ ವಾಕ್ಯ ಓದಲು ಸಾಧ್ಯವಿಲ್ಲ ಹಲವಾರು ಅಧ್ಯಯನಗಳು ತೋರಿಸಿವೆ. ಅವರು ಅಕ್ಷರಗಳನ್ನು ಗುರುತಿಸಲು ಮತ್ತು ಪದಗಳನ್ನುರಚಿಸುವಲ್ಲಿ ಕಷ್ಟಪಡುತ್ತಿರುವುದನ್ನು ಗಮನಿಸಲಾಗಿದೆ. ಇದು ಶಿಕ್ಷಕರು ಕಲಿಕಾರ್ಥಿಗೆ ಭಾಷೆ ಗೊತ್ತಿಲ್ಲ ಎಂದು ಪರಿಗಣಿಸಿ ಕಲಿಕಾರ್ಥಿಯ ಭಾಷೆಯ ಸೊಗಡನ್ನು ಪರಿಗಣಿಸದೇ ಇರುವುದೇ ಆಗಿದೆ, ವಿಶೇಷ ವಿಧಾನಗಳನ್ನು ಅಳವಡಿಸಿ ಮನೆಯ, ನೆರೆಹೊರೆಯ, ಮತ್ತು ಶಾಲೆಯ ಭಾಷೆಗಳ ನಡುವಿನ ಅಂತರವನ್ನು ಕಡಿಮೆಗೊಳಿಸಬೇಕಾಗಿದೆ. ಹೆಚ್ಚಿನ ಸಂದರ್ಭದಲ್ಲಿ ತರಗತಿ ಕೋಣೆಯಲ್ಲಿ ಕಲಿಕೆಯು ಶಿಕ್ಷಕರ ಕಡೆಯಿಂದ ಕಲಿಕಾರ್ಥಿಗೆ ಏಕಮುಖ ಸಂವಹನದ (ಉಪನ್ಯಾಸ) ಮೂಲಕ ನಡೆಯುತ್ತದೆ. ಕಲಿಕಾರ್ಥಿಯ ಗ್ರಹಿಸುವಿಕೆಗೆ ಯಾವುದೇ ಖಾತ್ರಿ ಇರುವುದಿಲ್ಲ. ಅದಕ್ಕಾಗಿ ಬಹು ಭಾಷಾ ತತ್ವವನ್ನು ತರಗತಿಯಲ್ಲಿ ಅಳವಡಿಸುವ ಬಗ್ಗೆ ಮತ್ತು ಶಿಕ್ಷಕ ತನ್ನ ವಿದ್ಯಾರ್ಥಿಗಳಲ್ಲಿ ಭಾಷಾ ಜ್ಞಾನವನ್ನು ಹೆಚ್ಚಿಸುವಲ್ಲಿ ಪ್ರೋತ್ಸಾಹಿಸುವ ಸಲುವಾಗಿ ಈ ಅಧ್ಯಾಯದ ಮೂಲಕ ಪ್ರಯತ್ನಪಡಲಾಗಿದೆ, ಶಿಕ್ಷಕರಿಗೆ ತನ್ನ ವಿದ್ಯಾರ್ಥಿಯ ಭಾಷೆಯನ್ನು(ಗಳನ್ನು) ಕಲಿಯುವುದು ಕಡ್ಡಾಯವಾಗಿದೆ.
ಶಿಕ್ಷಕ ತರಬೇತಿ ಕಾರ್ಯಕ್ರಮಗಳು ಅಧ್ಯಯನ ವಿನ್ಯಾಸದ ಕೆಲವು ಮೂಲಭೂತ ಅಂಶಗಳ ಬಗ್ಗೆ ಗಮನಹರಿಸಿದಾಗ ಮುಖ್ಯವಾಗಿ ಏಕಕಾಲದಲ್ಲಿ ವಿವಿಧ ಮಾದರಿಗಳ (sampling) ಮೇಲೆ ಕೇಂದ್ರೀಕರಿಸುವ, ಸಾಧನಗಳನ್ನು, ದತ್ತಾಂಶ ಪರಿಶೀಲನೆಯನ್ನು, ಕಾರ್ಯ ವಿಧಾನಗಳನ್ನು, ವಿಶ್ಲೇಷಣೆಯನ್ನು, ಮತ್ತು ಪರಿಮಾಣಾತ್ಮಕ ಹಾಗೂ ಗುಣಾತ್ಮಕ ದಶಮಾಂಶಗಳ ಸಂಬಂಧಗಳನ್ನು ಪರಾಮರ್ಶಿಸುವುದರ ಬಗ್ಗೆ ಗಮನಹರಿಸಿದಾಗ ಶಿಕ್ಷಕ ತರಬೇತಿಯಲ್ಲಿ ಹೊಸ ಭರವಸೆ ಮೂಡಬಹುದು. ಪಾಠದ ಸಂದರ್ಭದಲ್ಲಿ ವಿಶೇಷ ವಿಶ್ಲೇಷಣೆ, ಮಕ್ಕಳ ಬಗ್ಗೆ ಪ್ರಕರಣ ಅಧ್ಯಯನಗಳು ಶಿಕ್ಷಕ ತರಬೇತಿಯ ಭಾಗವಾದರೆ ಸಹಜವಾಗಿ ಎಲ್ಲಾ ವಿಭಾಗಗಳಿಗೂ ಅಂತರ್ ಸಂಬಂಧ ಹೊಂದಿರುತ್ತದೆ.

ತೀವ್ರತರವಾದ ಮತ್ತು ನಾವಿನ್ಯಯುತ ತರಬೇತಿಯ ಅವಶ್ಯಕತೆ

ನಮ್ಮ ತರಗತಿಗಳಲ್ಲಿ ಇನ್ನೂ ಶಿಕ್ಷಕ ಮತ್ತು ಪಠ್ಯ ಪುಸ್ತಕ ಕೇಂದ್ರಿತ ಭಾಷಾ ಬೋಧನಾ ವಿಧಾನಗಳು ಮೇಲುಗೈ ಸಾಧಿಸಿವೆ, ಇಂತಹ ಸನ್ನಿವೇಶದಲ್ಲಿ ಶಿಕ್ಷಕರು ಜ್ಞಾನ ಭಂಡಾರವಾಗಿ ಪರಿಗಣಿಸಲ್ಪಡುತ್ತಿದ್ದು ಮತ್ತು ಅಲ್ಲಿ ಶಿಕ್ಷಕರು ಕಲಿಕೆಯನ್ನು ಹೆಚ್ಚಾಗಿ ಮಾದರಿ ಅಭ್ಯಾಸ, ಅನಗತ್ಯವಾದ ವಿವರಣೆ (ಕೊರಯುವುದು), ಮತ್ತು ಕಂಠಪಾಠದ (ಸ್ಮರಣ) ಮೂಲಕ ನಡೆಸುತ್ತಾರೆ. ನಮಗೆ ಭರವಸೆಯಿದೆ ಹೊಸ ರೀತಿಯ ಶಿಕ್ಷಕ ತರಬೇತಿ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಪ್ರಕೃತಿ, ರಚನೆ ಮತ್ತು ಭಾಷಾ ಕಾರ್ಯಗಳು, ಭಾಷೆಯ ಸ್ವಾಧೀನ, ಮತ್ತು ಭಾಷೆ ಬದಲಾವಣೆಯನ್ನು ಗುರುತಿಸುವಂತಹ ವಿಷಯಗಳು ಶಿಕ್ಷಕರಿಗೆ ತನ್ನ ಒಂದು ತರಗತಿ ಕೋಣೆಯಲ್ಲಿ ಬಹುಭಾಷಾ ಸಂಪನ್ಮೂಲಗಳ ಮೇಲೆ ತಾನು ಕಲಿತ ಕಾರ್ಯತಂತ್ರಗಳನ್ನು ಅಳವಡಿಸಿ ನಿರ್ಮಿಸಲು ಕಲಿತ ಕಾರ್ಯತಂತ್ರಗಳು ಸಜ್ಜುಗೊಳಿಸಲಿ ಎಂದು ಆಶಿಸಲಾಗಿದೆ. ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳು ನಡೆಸಿದ ಅಧ್ಯಯನದಿಂದ ಶಿಕ್ಷಕರು ಸಂಶೋಧಕರಾಗಿ ಬಹುಭಾಷಾ ತರಗತಿಗಳಲ್ಲಿ ಮಕ್ಕಳ ಭಾಷಾ ಮತ್ತು ಅರಿವಿನ ಬೆಳವಣಿಗೆಗೆ ಅನುಕೂಲಕಾರರಾಗಿ ಹೇಗೆ ಭಾಗವಹಿಸಿರುತ್ತಾರೆ ಎಂದು ತೋರಿಸಿಕೊಟ್ಟಿರುತ್ತದೆ, ವಿಶೇಷವಾಗಿ STAMP (ವೈಜ್ಞಾನಿಕ ಸಿದ್ಧಾಂತ ಮತ್ತು ವಿಧಾನಗಳ ಅಧ್ಯಯನ ಸಂಸ್ಥೆ, ಅಮೇರಿಕಾ), ಹೋಂಡಾ ಮತ್ತು ಓನೀಲ್(1993), ಸ್ರೋಟ್ (1984), ರಾಷ್ಟ್ರೀಯ ಭಾಷಾ ಯೋಜನೆ (1992), ಅಗ್ನಿಹೋತ್ರಿ (1992, 1995) ಸೇರಿದಂತೆ ವ್ಯಕ್ತಿಗಳು ವಿವಿಧ ಅಧ್ಯಯನವನ್ನು ಕೈಗೊಂಡಿರುತ್ತಾರೆ.

ಅಧ್ಯಯನಕಾರರಾಗಿ ಶಿಕ್ಷಕರು

ಇಂದು ಪಠ್ಯಪುಸ್ತಕಗಳ ಮತ್ತು ಪಠ್ಯಕ್ರಮದ ವಿನ್ಯಾಸ ಮೇಲೆ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಶಿಕ್ಷಕ ಸಂಶೋಧನೆ ಮೌಲ್ಯ ಹೆಚ್ಚುತ್ತಿರುವುದು ಪ್ರಶಂಸನೀಯವಾಗಿದೆ. ಮುಖ್ಯವಾಗಿ ಮಕ್ಕಳು ಮತ್ತು ಅವರ ಪೋಷಕರ ಧ್ವನಿಗಳು ಶಿಕ್ಷಕ ಸಂಸ್ಥೆಯ ಮೂಲಕ ಇದೀಗ ಕೇಳಲು ಸಾಧ್ಯವಾಗಿದೆ. ನಾವು ನಮ್ಮ ಶಿಕ್ಷಕರನ್ನು ಎಲ್ಲಾ ಭಾಷಾ ಮಟ್ಟದಲ್ಲೂ ಶಬ್ಧ, ಪದ, ವಾಕ್ಯ ಮತ್ತು ಪ್ರವಚನ ಮುಂತಾದ ಸೂಕ್ಷ್ಮತೆಯನ್ನು ಗಮನಿಸಲು ವೀಕ್ಷಕರಾಗಿ ತರಬೇತಿ ನೀಡಬಹುದಾದರೆ ಅವರು ಹೆಚ್ಚು ಪರಿಣಾಮಕಾರಿಯಾದ ಮತ್ತು ಸವಾಲಿನಿಂದ ಕೂಡಿದ ಪಠ್ಯಕ್ರಮ, ಪಠ್ಯ ಪುಸ್ತಕಗಳು, ಮತ್ತು ಕಲಿಕೋಪಕರಣಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ. ಸಾಮಾನ್ಯವಾಗಿ ಶಿಕ್ಷಕರು ಹೆಚ್ಚಾಗಿ ಪ್ರತಿಕೂಲತೆಯ ಪರಿಸ್ಥಿತಿಗಳಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುತ್ತಾರೆ, ಭಾರತದಂತಹ ದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ, ಇಲ್ಲಿ ಶಿಕ್ಷಕರು ತಮ್ಮ ಸಾಮಾನ್ಯ ಕರ್ತವ್ಯಗಳ ಜೊತೆಗೆ ಅವರನ್ನು ಚುನಾವಣೆ, ಸಾಕ್ಷರತಾ ಅಭಿಯಾನ, ಕುಟುಂಬ ಯೋಜನೆ ಪ್ರಚಾರ, ಜನಗಣತಿ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು ಸಾಮಾನ್ಯವಾಗಿ ಯಾವುದೇ ಹೆಚ್ಚುವರಿ ಪಾವತಿ ನೀಡದೆ ಮತ್ತು ಕೆಲವೊಮ್ಮೆ ಶಾಲೆಗಳಲ್ಲಿರುವ ಬೋಧನಾ ವೇತನವನ್ನೇ ಪರಿಗಣಿಸಿ ಸಕ್ರಿಯವಾಗಿ ಭಾಗವಹಿಸಲು ತಿಳಿಸಲಾಗುತ್ತದೆ.
ಅನೇಕ ಸಂದರ್ಭಗಳಲ್ಲಿ ಶಾಲೆಯ ಪರಿಸ್ಥಿತಿಗಳು ಸಹ ಅರ್ಥಪೂರ್ಣವಾಗಿ ಬೋಧನೆಗೆ ಕನಿಷ್ಠ ಮಟ್ಟದ ಕಲಿಕೆ ಸಾಧಿಸುವಲ್ಲೂ ಸಾಧ್ಯವಾಗಿರುವುದಿಲ್ಲ. ಇನ್ನೂ ಶಿಕ್ಷಕರು ಮಾತ್ರ ಮಕ್ಕಳ ಕಲಿಕೆಯನ್ನು ಗುರುತಿಸಿ ಮಕ್ಕಳಲ್ಲಿ ಸಂವೇಧನೆಯನ್ನು ಉಂಟುಮಾಡುವಲ್ಲಿರುವ ಏಕೈಕ ಸಂಪರ್ಕ ವ್ಯಕ್ತಿ, ಧ್ವನಿ ಮತ್ತು ಸ್ವರದ ಏರಿಳಿತ ಮಾಡಿ ಲಯದ ಮಿಶ್ರಣಕ್ಕೆ ತಕ್ಕಂತೆ ಕಾವ್ಯದ ಲಯ ಮತ್ತು ಗದ್ಯ ನಿಖರತೆಯನ್ನು ತನ್ನ ತರಗತಿಯಲ್ಲಿ ಹೇಳಿಕೊಡುತ್ತಾರೆ. ಒಂದೊಮ್ಮೆ ಶಿಕ್ಷಕರು ಸರಿಯಾಗಿ ತರಬೇತಿ ಪಡೆದಿದ್ದರೆ ಮಕ್ಕಳ ಅಪಾರ ಭಾಷಾ ಮತ್ತು ಜ್ಞಾನದ ಸಾಮರ್ಥ್ಯವನ್ನು ಶಾಲೆಯ ಬರುವುದನ್ನು ಪ್ರಶಂಸಿಸಲು ಸಾಧ್ಯವಾಗುತ್ತದೆ. ಭಾಷೆಯ ಸಂದರ್ಭದಲ್ಲಿ, ಪ್ರತಿ ಸಾಮಾನ್ಯ ಮಗುವು ತನ್ನ ಆಡು ಭಾಷೆಯನ್ನು ದೋಷರಹಿತವಾಗಿ ಮಾತನಾಡುವುದು ಒಂದು ವಿಶೇಷ ಸತ್ಯವಾಗಿದೆ. ಸೂಕ್ಷ್ಮತೆ ಇರುವ ಶಿಕ್ಷಕರು ಮಗು ಶಾಲೆಗೆ ತಂದ ತನ್ನ ಆಡು ಭಾಷೆ ಮತ್ತು ಶಾಲೆಯ ಬಳಸಲಾಗುವ ಭಾಷೆಗಳ ನಡುವೆ ಹೇಗೆ ಒಂದೊಳ್ಳೆ ಸಂಪರ್ಕ ಸೇತುವೆ ನಿರ್ಮಿಸುವ ಬಗ್ಗೆ ತಿಳಿದಿರುತ್ತಾರೆ. ಗುಣಮಟ್ಟದ ಭಾಷೆಗಳು ದೇವರ ಪದಗಳಾಗಿ ಮೂಡಿಬಂದವಲ್ಲ ಅಥವಾ ನಿರ್ವಾತದಲ್ಲಿ ಸೃಷ್ಟಿಯಾದವೂ ಅಲ್ಲ. ಭಾಷೆಗಳು ಸಾಮಾಜಿಕ ರಚನೆಯ ಭಾಗಗಳು ಇದಕ್ಕಾಗಿ ಪ್ರತಿ ಭಾಷೆಗೂ ಅದರದ್ದೇ ಆದ ಇತಿಹಾಸ ಮತ್ತು ರಚನೆಯಿರುತ್ತದೆ. ಹೀಗೆ ಯಾವುದೇ ಒಂದು ಭಾಷೆ ಸಮರ್ಥವಾಗಿ ಒಂದು ಗುಣಮಟ್ಟದ ಭಾಷೆಯಾಗಿ ಆಗಿರಬಹುದು ಎಂದು ಶಿಕ್ಷಕರು ಪ್ರಾಮಾಣಿಕವಾಗಿ ಪ್ರಶಂಸಿಸಬೇಕು. ಶಿಕ್ಷಕರಾದವರು ಭಾಷಾ ಕಲಿಕಾ ಪ್ರಕ್ರಿಯೆಯಲ್ಲಿ ಬಹುತೇಕ ಏಕರೂಪವಾಗಿ ಅಗತ್ಯ ಕಂಡುಬಂದಲ್ಲಿ ಪ್ರತಿ ಹಂತಗಳಲ್ಲೂ ದೋಷಗಳನ್ನು ನೋಡಲು ಸಾಧ್ಯವಾಗಬೇಕು.