"ಕರ್ನಾಟಕದ ವಾಯುಸಾರಿಗೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚು (Text replacement - "|Flash]]</mm>" to "]]")
 
(೨೧ intermediate revisions by ೪ users not shown)
೨೪ ನೇ ಸಾಲು: ೨೪ ನೇ ಸಾಲು:
  
 
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
/home/ruraldiet19/Desktop/Karnataka Transport/Air Transport.mm
+
[[File:Karnataka_vayusarige.mm]]
  
 
=ಪಠ್ಯಪುಸ್ತಕ =
 
=ಪಠ್ಯಪುಸ್ತಕ =
 +
9ನೇ ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ ಬರುವ ವಾಯುಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು,ಸಾರಿಗೆಯ ಒಂದು ಪ್ರಕಾರವಾಗಿದ್ದು, ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.
  
  9  ನೇ  ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ                      ಪಾಠದಲ್ಲಿ 
+
=ಮತ್ತಷ್ಟು ಮಾಹಿತಿ =
ಬರುವ  ವಾಯುಸಾರಿಗೆ  ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು ,ಸಾರಿಗೆಯ ಒಂದು ಪ್ರಕಾರವಾಗಿದ್ದು ,ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.
 
 
 
=ಮತ್ತಷ್ಟು ಮಾಹಿತಿ =ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು .ಇದು ಪ್ರಯಾಣಿಕರು, ಅಂಚೆ ಮತ್ತು ಬೆಲೆಬಾಳುವ ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ  ಉಪಯುಕ್ತವಾಗಿದೆ. ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ.  ಆದರೆ  ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ.  ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ. . ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ. 1911  ರಲ್ಲಿ  ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿ,ಮೀ. ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ  ಅಂಚೆ ಸಾಗಿಸುವುದರ ಮೂಲಕ  ನಡೆಸಲಾಯಿತು .
 
1927 ರಲ್ಲಿ ನಾಗರಿಕ ವಿಮಾನಯಾನ ಇಲಾಖೆ ಯನ್ನು ಸ್ಥಾಪಿಸುವುದರ ಮೂಲಕ  ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು. 1929 ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು  ಪ್ರವೇಶಿಸಿತು.
 
 
 
  1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ  ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು.
 
  
 +
{{#widget:YouTube|id==Immmgt4McsE}}
 +
ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು.ಇದು ಪ್ರಯಾಣಿಕರು,ಅಂಚೆ ಮತ್ತು ಬೆಲೆಬಾಳುವ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ.ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ.ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ.ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ.ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ.1911ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿಮೀ.ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು.
 +
1927ರಲ್ಲಿ ನಾಗರಿಕ ವಿಮಾನಯಾನ ಇಲಾಖೆಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು.1929ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು.1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ  ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು.
 
ಇದರಲ್ಲಿ  ಆಂತರಿಕ ವಾಯುಸಾರಿಗೆಯನ್ನು  ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು  ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು  ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು.  
 
ಇದರಲ್ಲಿ  ಆಂತರಿಕ ವಾಯುಸಾರಿಗೆಯನ್ನು  ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು  ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು  ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು.  
ಮೊದಲನೆ ಪಂಚವಾರ್ಷಿಕ (1951 -56 ) ಯೋಜನೆಯಲ್ಲಿ 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು. ಹತ್ತನೇ ಪಂಚವಾರ್ಷಿಕ ( 2002- 07 )ಯೋಜನೆಯಲ್ಲಿ 5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ.  
+
ಮೊದಲನೆ ಪಂಚವಾರ್ಷಿಕ (1951 -56)ಯೋಜನೆಯಲ್ಲಿ 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು.ಹತ್ತನೇ ಪಂಚವಾರ್ಷಿಕ(2002-07)ಯೋಜನೆಯಲ್ಲಿ 5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ.  
  
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 
== ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು==
 +
 
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
 +
 +
[http://en.wikipedia.org/wiki/Indian_%28airline%29 ಭಾರತದ ವಾಯುಸಾರಿಗೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಸಂಪರ್ಕಿಸಿ]
 +
 +
[http://en.wikipedia.org/wiki/Bengaluru_International_Airport ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಸಂಪರ್ಕಿಸಿ]
 +
 +
[http://www.youtube.com/watch?v=orxYJKrd3mY ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಸಂಪರ್ಕಿಸಿ]
 +
 +
[http://en.wikipedia.org/wiki/Kingfisher_Airlines ಕಿಂಗ್ ಫಿಶರ್ ಏರ್ ಲೈನ್ಸ್ ನ ಬಗ್ಗೆ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ]
 +
 
==ಸಂಬಂಧ ಪುಸ್ತಕಗಳು ==
 
==ಸಂಬಂಧ ಪುಸ್ತಕಗಳು ==
 +
೧)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಆರ್.ಆರ್.ಕೆ.ಮುದ್ರಣ ೨೦೧೩.
  
=ಬೋಧನೆಯ ರೂಪರೇಶಗಳು =
+
೨)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨.
 +
 
 +
೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ ಲೇಖಕರು- ಕೆ.ಡಿ.ಬಸವಾಮಿದ್ರಣ ೧೯೯೯.
 +
 
 +
=ಬೋಧನೆಯ ರೂಪರೇಶಗಳು=
 +
ಭಾರತವು ವಿಶಾಲವಾದ ದೇಶವಾಗಿದ್ದು ಹಲವಾರಿ ನದಿಗಳು,ಕಣಿವೆಗಳು,ಬೆಟ್ಟ ಗುಡ್ಡಗಳು,ಮರುಭೂಮಿಗಳು,ಅರಣ್ಯಗಳು ಹೊಂದಿದ್ದು,ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ.ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಇಕ್ಕಟ್ಟಾದ ಕಣಿವೆಗಳಲ್ಲಿ  ಇದು ತುಂಬಾ ಅನುಕೂಲವಾಗುತ್ತದೆ.ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು.
 +
ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ.  ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು .
 +
 
 +
==ಪ್ರಮುಖ ಪರಿಕಲ್ಪನೆಗಳು #== '''ಕರ್ನಾಟಕದ ವಾಯುಸಾರಿಗೆ'''.
 +
 
 +
ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು -ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು.ಇಂಡಿಯನ್ ಏರ್ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು 1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು.ಬೆಳಗಾವಿ,ಹುಬ್ಬಳಿ,ಮೈಸೂರು,ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ.ಹೊಸದಾಗಿ ಹಾಸನ,ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ.ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು,ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ.
  
==ಪ್ರಮುಖ ಪರಿಕಲ್ಪನೆಗಳು #==
 
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
1) ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಅನುಕೂಲವಾಗಿತ್ತದೆ ಎಂಬುದನ್ನು ತಿಳಿಸುವುದು.
 +
 +
2) ಪ್ರಾಚೀನ ಕಾಲದಲ್ಲಿ  ಕೇವಲ ರಸ್ತೆಸಾರಿಗೆ ಮತ್ತು ಜಲಸಾರಿಗೆಯನ್ನು ಜನರು ಅವಲಂಬಿಸಿದ್ದರು ಎಂಬುದನ್ನು ವಿವರಿಸುವುದು.
 +
 +
3) ಯುದ್ದದ ಸಮಯದಲ್ಲಿ ಹೇಗೆ ಉಪಯುಕ್ತ ಎನ್ನುವುದನ್ನು ಹೇಳುವುದು.
 +
 +
4) ಈ ಸಾರಿಗೆಯು ಹೇಗೆ ದುಬಾರಿ ಎನ್ನುವುದನ್ನು ವಿವರಿಸುವುದು.
 +
 +
5) ಜಗತ್ತು ಚಿಕ್ಕದಾಗಲು ಈ ಸಾರಿಗೆಯು ಹೇಗೆ ಪ್ರಮುಖ ಪಾತ್ರವಹಿಸುತ್ತುದೆ ಎಂಬುದನ್ನು ತಿಳಿಸುವುದು.
 +
 +
6) ಕರ್ನಾಟಕದಲ್ಲಿ ಬರುವ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು.
 +
 +
7) ಯಾವ ಯಾವ ಪಂಚವಾರ್ಷಿಕ ಯೋಜನೆಗಳಲ್ಲಿ ಎಷ್ಟೆಷ್ಟು ಹಣ ಬಂಡವಾಳವನ್ನು ತೊಡಗಿಸಿದ್ದಾರೆ ಎಂಬುದನ್ನು ತಿಳಿಸುವುದು.
 +
 +
8) ಭಾರತದಲ್ಲಿರುವ 12 ಅಂರರಾಷ್ಟ್ರೀಯ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು.
 +
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
+
ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ.ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ.
 +
 
 +
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:-
 +
 
 +
1)ಇಂದಿರಾಗಾಂಧಿ  ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ.
 +
 
 +
2)ಛತ್ರಪತಿ ಶಿವಾಜಿ    ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ.
 +
 
 +
3)ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ.
 +
 
 +
4)ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ.
 +
 
 +
5)ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ
 +
 
 +
6)ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ.
 +
 
 +
7)ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.
 +
 
 +
8)ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್
 +
 
 +
9)ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ.
 +
 
 +
10)ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,  ಗುವಾಹಟಿ.
 +
 
 +
11)ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ.
 +
 
 +
12)ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ.   
 +
ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90 ವಿಮಾನ ನಿಲ್ದಾಣಗಳಿವೆ.ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ ಉಸ್ತುವಾರಿ ನಡೆಸುತ್ತದೆ.
 +
                                                                     
 +
ಬಾರತದಲ್ಲಿ ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ.ಅವಾವುವೆಂದರೆ,ಜೆಟ್ ಏರವೇಸ್ ಲಿ.ಗೋ ಏರ್ವೇಸ ಲಿ.,ಕಿಂಗಫಿಶರ್ ಏರಲೈನ್ಸ,ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ.ಸಹರಾ ಏರಲೈನ್ಸ ಲಿ.ಡೆಕ್ಕನ್ ಏವಿಯೇಶನ್ (ಪ್ರೈ) ಲಿ., ಗೋ ಏರಲೈನ್ಸ (ಇಂಡಿಯಾ)ಪ್ರೈವೇಟ್ ಲಿ. ಮತ್ತು ಇಂಟರ್ ಗ್ಲೋಬ್ ಏವಿಯೇಶನ ಲಿ.ಇತ್ಯಾದಿಗಳು.ಭಾರತವು 103 ದೇಶಗಳೊಂದಿಗೆ ದ್ವಿಮುಖ ವಾಯುಸಾರಿಗೆಯ ಒಪ್ಪಂದಗಳಿಗೆ ಸಹಿ ಹಾಕಿದೆ.
 +
 
 +
[http://en.wikipedia.org/wiki/List_of_airports_in_India ಭಾರತ ವಿವಿಧ ವಿಮಾನ ನಿಲ್ದಾಣಗಳನ್ನು ವೀಕ್ಷಿಸಲು ಈ ಲಿಂಕನ್ನು ಸಂಪರ್ಕಿಸಿ]
 +
 
 +
===ಚಟುವಟಿಕೆಗಳು #===1)
 +
ವಿವಿಧ ಬಗೆಯ ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವುದು.ಅವುಗಳ ಮಾಹಿತಿಯನ್ನು ಬರೆಯುವುದು.
 +
 
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
೬೩ ನೇ ಸಾಲು: ೧೩೨ ನೇ ಸಾಲು:
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೬೮ ನೇ ಸಾಲು: ೧೩೮ ನೇ ಸಾಲು:
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
*ಅಂದಾಜು ಸಮಯ 30 ನಿಮಿಷಗಳು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ವಿವಿಧ ರಿತಿಯ ವಿಮಾನಗಳ ಚಿತ್ರಪಟಗಳು.
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ಯಾವ ಯಾವ ವಿಮಾನಗಳು ಯಾವುದಕ್ಕಾಗಿ ಬಳಸುತ್ತಾರೆ ಎಂಬುದನ್ನು ವರ್ಗಿಕರಿಸುವುದು.
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಬಹುಮಾಧ್ಯಮ ಸಂಪನ್ಮೂಲಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
 
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
೭೮ ನೇ ಸಾಲು: ೧೪೮ ನೇ ಸಾಲು:
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಪ್ರಶ್ನೆಗಳು
 
*ಪ್ರಶ್ನೆಗಳು
 +
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೧೪೨ ನೇ ಸಾಲು: ೨೧೩ ನೇ ಸಾಲು:
 
*ಪ್ರಶ್ನೆಗಳು
 
*ಪ್ರಶ್ನೆಗಳು
  
=ಯೋಜನೆಗಳು =
+
=ಯೋಜನೆಗಳು =ಇಂದು ಜಗತ್ತಿನಲ್ಲಿ ವಾಯುಸಾರಿಗೆ ಒಂದು ದೇಶದ ಬಲವನ್ನು ಅಳೆಯಲು ಮಾನದಂಡವಾಗಿದೆ.ಎನ್ನಲಾಗಿತ್ತಿದೆ.  ಇದು ಸರಿಯೇ ?  ವಿವರಿಸಿ.
  
=ಸಮುದಾಯ ಆಧಾರಿತ ಯೋಜನೆಗಳು=
+
=ಸಮುದಾಯ ಆಧಾರಿತ ಯೋಜನೆಗಳು=ಇಂದು ಜಗತ್ತಿನಲ್ಲಿ ವಾಯುಸಾರಿಗೆ ಒಂದು ದೇಶದ ಬಲವನ್ನು ಅಳೆಯಲು ಮಾನದಂಡವಾಗಿದೆ.ಎನ್ನಲಾಗಿತ್ತಿದೆ.  ಇದು ಸರಿಯೇ ?  ವಿವರಿಸಿ.
 +
 
  
 
'''ಬಳಕೆ'''
 
'''ಬಳಕೆ'''
  
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ
 
ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು  ಸೃಷ್ಠಿಸಲು  <nowiki>{{subst:ಸಮಾಜವಿಜ್ಞಾನ-ವಿಷಯ}} </nowiki> ಅನ್ನು ಟೈಪ್ ಮಾಡಿ

೦೪:೫೦, ೬ ನವೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Karnataka vayusarige.mm

ಪಠ್ಯಪುಸ್ತಕ

9ನೇ ತರಗತಿಗೆ DSERT ಯವರು ನೀಡಿರುವ ಪಠ್ಯ ಪುಸ್ತಕದಲ್ಲಿ ಕರ್ನಾಟಕ ಸಾರಿಗೆ ಎಂಬ ಪಾಠದಲ್ಲಿ ಬರುವ ವಾಯುಸಾರಿಗೆ ಎಂಬ ವಿಷಯವನ್ನು ಒಳಗೊಂಡಿರುವುದು.ವಾಯುಸಾರಿಗೆಯು,ಸಾರಿಗೆಯ ಒಂದು ಪ್ರಕಾರವಾಗಿದ್ದು, ಭಾರತದಂತಹ ದೇಶಕ್ಕೆ ಅನೂಕೂಲತೆಯನ್ನು ಮಾಡಿಕೊಟ್ಟರುವ ಸಾರಿಗೆಯಾಗಿದೆ.

ಮತ್ತಷ್ಟು ಮಾಹಿತಿ

ವಾಯು ಸಾರಿಗೆಯು ಅತ್ಯಂತ ವೇಗದ ಸಾರಿಗೆಯಾಗಿದ್ದು.ಇದು ಪ್ರಯಾಣಿಕರು,ಅಂಚೆ ಮತ್ತು ಬೆಲೆಬಾಳುವ,ಹಗುರವಾದ ವಸ್ತುಗಳನ್ನು ದೂರದ ಸ್ಥಳಗಳಿಗೆ ಬೇಗ ಸಾಗಿಸುವುದಕ್ಕೆ ಬಹಳ ಉಪಯುಕ್ತವಾಗಿದೆ.ವಾಯುಸಾರಿಗೆಯು ದುಬಾರಿ ವೆಚ್ಚದ ಮೂಲವಾಗಿದ್ದು ಇದರಲ್ಲಿ ಭಾರವಾದ ಸರಕುಗಳ ಸಾಗಾಟ ಅಸಾಧ್ಯ.ಆದರೆ ಈ ಸಾರಿಗೆಯಿಂದ ಜಗತ್ತು ಚಿಕ್ಕದಾಗಿದೆ.ದೇಶರಕ್ಷಣೆಯಲ್ಲಿ ಈ ಸಾರಿಗೆಗೆ ಅಗ್ರಸ್ಥಾನವಿದೆ.ಭಾರತದಲ್ಲಿ ವಾಯುಸಾರಿಗೆಯು ಕ್ರಿ.ಶ.1911ರಲ್ಲಿ ಅಲಹಾಬಾದಿನಿಂದ ನೈನಿತಾಲವರೆಗೆ ಕೇವಲ 10 ಕಿಮೀ.ಅಂತರದ ವೈಮಾನಿಕ ಹಾರಾಟವನ್ನು ಪರೀಕ್ಷಾರ್ಥವಾಗಿ ಅಂಚೆ ಸಾಗಿಸುವುದರ ಮೂಲಕ ನಡೆಸಲಾಯಿತು. 1927ರಲ್ಲಿ ನಾಗರಿಕ ವಿಮಾನಯಾನ ಇಲಾಖೆಯನ್ನು ಸ್ಥಾಪಿಸುವುದರ ಮೂಲಕ ವಾಯುಸಾರಿಗೆಯ ನಿಜವಾದ ಕಾರ್ಯ ಪ್ರಾರಂಭವಾಯಿತು.1929ರಲ್ಲಿ ಬ್ರಿಟನ್ ಮತ್ತು ಭಾರತಗಳ ನಡುವೆ ವಾಯುಸಾರಿಗೆಯ ಸಂಪರ್ಕ ಏರ್ಪಡುವುದರೊಂದಿಗೆ ಭಾರತವು ಅಂತರ ರಾಷ್ಡ್ರೀಯ ವಾಯುಸಾರಿಗೆಯ ಯುಗವನ್ನು ಪ್ರವೇಶಿಸಿತು.1950 ರಲ್ಲಿ ಜಿ.ಎಸ್. ರಾಜಾಧ್ಯಕ್ಷರ ನೇತೃತ್ವದಲ್ಲಿ ವಾಯುಸಾರಿಗೆಯ ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು . ಈ ಸಮಿತಿಯ ಶಿಫಾರಸ್ಸಿನಂತೆ 1953 ರ ಆಗಸ್ಟ ತಿಂಗಳಲ್ಲಿ ಈ ಸಾರಿಗೆಯನ್ನು ರಾಷ್ಡ್ರೀಕರಣಗೊಳಿಸಲಾಯಿತು. ಇದರಲ್ಲಿ ಆಂತರಿಕ ವಾಯುಸಾರಿಗೆಯನ್ನು ನೋಡಿಕೊಳ್ಳಲು ಇಂಡಿಯನ್ ಏರಲೈನ್ಸ ಮತ್ತು ಅಂತರ ರಾಷ್ಡ್ರೀಯ ವಾಯುಸಾರಿಗೆಯನ್ನು ನೋಡಿಕೊಳ್ಳಲು ಏರ್ ಇಂಡಿಯಾ ಇಂಟರನ್ಯಾಷನಲ್ ಎಂಬ ಎರಡು ನಿಗಮಗಳನ್ನು ಸ್ಥಾಪಿಸಿತು. ಮೊದಲನೆ ಪಂಚವಾರ್ಷಿಕ (1951 -56)ಯೋಜನೆಯಲ್ಲಿ 23 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಯಿತು.ಹತ್ತನೇ ಪಂಚವಾರ್ಷಿಕ(2002-07)ಯೋಜನೆಯಲ್ಲಿ 5000 ಕೋಟಿ ಹಣ ಬಂಡವಾಳವನ್ನು ತೊಡಗಿಸಲಾಗಿದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಭಾರತದ ವಾಯುಸಾರಿಗೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಸಂಪರ್ಕಿಸಿ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಸಂಪರ್ಕಿಸಿ

ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಸಂಪರ್ಕಿಸಿ

ಕಿಂಗ್ ಫಿಶರ್ ಏರ್ ಲೈನ್ಸ್ ನ ಬಗ್ಗೆ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

ಸಂಬಂಧ ಪುಸ್ತಕಗಳು

೧)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಆರ್.ಆರ್.ಕೆ.ಮುದ್ರಣ ೨೦೧೩.

೨)ಭಾರತದ ಆರ್ಥಿಕ ಅಭಿವೃಧ್ದಿ ಲೇಖಕರು - ಎಚ್ಚಾರ್ಕೆ.ಮುದ್ರಣ ೨೦೧೨.

೩)ಬಾರತದ ಅರ್ಥ ವ್ಯವಸ್ಥೆಯ ಪರಿಚಯ ಲೇಖಕರು- ಕೆ.ಡಿ.ಬಸವಾಮಿದ್ರಣ ೧೯೯೯.

ಬೋಧನೆಯ ರೂಪರೇಶಗಳು

ಭಾರತವು ವಿಶಾಲವಾದ ದೇಶವಾಗಿದ್ದು ಹಲವಾರಿ ನದಿಗಳು,ಕಣಿವೆಗಳು,ಬೆಟ್ಟ ಗುಡ್ಡಗಳು,ಮರುಭೂಮಿಗಳು,ಅರಣ್ಯಗಳು ಹೊಂದಿದ್ದು,ಯಾವ ಕಡೆ ರಸ್ತೆಸಾರಿಗೆ ಮತ್ತು ಜಲಸಾರಿಗೆ ಸಾಧ್ಯವಿಲ್ಲವೊ ಅಲ್ಲಿ ವಾಯುಸಾರಿಗೆಯನ್ನು ಬಳಸಬಹುದಾಗಿದೆ.ಯುದ್ದದಂತ ತುರ್ತು ಪರಿಸ್ಥಿತಿಗಳಲ್ಲಿ, ಪ್ರವಾಹದಂತಹ ಪರಿಸ್ಥಿತಿಗಳಲ್ಲಿ ಇಕ್ಕಟ್ಟಾದ ಕಣಿವೆಗಳಲ್ಲಿ ಇದು ತುಂಬಾ ಅನುಕೂಲವಾಗುತ್ತದೆ.ಉದಾ:- ಇದೇ ವರ್ಷ ಅಂದರೆ 2013 ರಲ್ಲಿ ನಡೆದ ಉತ್ತರಾಖಂಡ ಪ್ರವಾಹ ದಲ್ಲಿ ಜನರನ್ನು ವಾಯುಸಾರಿಗೆಯು ರಕ್ಷಿಸಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ಇದು ದುಬಾರಿಯಾದ ಸಾರಿಗೆಯಾದರು ಅತ್ಯಂತವೇಗವಾದ ಸಾರಿಗೆಯಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ. ಸಮಯದ ಉಳಿತಾಯ ಇದರಿಂದ ಸಾಧ್ಯವಾಗುತ್ತದೆ. ಎಂಬ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು .

==ಪ್ರಮುಖ ಪರಿಕಲ್ಪನೆಗಳು #== ಕರ್ನಾಟಕದ ವಾಯುಸಾರಿಗೆ.

ಕರ್ನಾಟಕದಲ್ಲಿ ಮೊದಲ ವಿಮಾನ ಸಾರಿಗೆಯನ್ನು 1946 ರಲ್ಲಿ ಬೆಂಗಳೂರು -ಹೈದ್ರಾಬಾದ ನಡುವೆ ಡೆಕ್ಕನ್ ಏರವೇಸ್ ಎಂಬ ಕಂಪನಿಯು ಪ್ರಾರಂಭಿಸಿತು.ಇಂಡಿಯನ್ ಏರ್ಲೈನ್ಸ ಸಂಸ್ಥೆ ಆರಂಭಗೊಂಡ ಮೇಲೆ ಬೇಂಗಳೂರಿನಿಂದ ವಿವಿಧ ಕೇಂದ್ರಗಳಿಗೆ ವಿಮಾನಯಾನವನ್ನು ಕಲ್ಪಸಲಾಯಿತು. ರಾಜ್ಯದ ರಾಜಧಾನಿಯಾದ ಬೆಂಗಳೂರನ್ನು 1996 ಅಂತರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಘೋಷಿಸಲ್ಪಟ್ಟಿತು.ಬೆಳಗಾವಿ,ಹುಬ್ಬಳಿ,ಮೈಸೂರು,ಮಂಗಳೂರುಗಳಲ್ಲಿ ದೇಶೀಯ ವಿಮಾನ ನಿಲ್ದಾಣಗಳಿವೆ.ಹೊಸದಾಗಿ ಹಾಸನ,ಗುಲ್ಬರ್ಗಾಗಳಲ್ಲಿ ನಿರ್ಮಾಣಗೊಳ್ಳಲಿವೆ.ದೇವನಹಳ್ಳಿ ವಿಮಾನ ನಿಲ್ಧಾಣವು ಹಸಿರು ಕ್ಷೇತ್ರದ ವಿಮಾನ ನಿಲ್ದಾಣವಾಗಿದ್ದು,ಇದು ಸುಸಜ್ಜಿತ ಸೌಲಭ್ಯಗಳಿಂದ ಕೂಡಿರುವ ಅತ್ಯಾಧುನಿಕ ವಿಮಾನ ನಿಲ್ದಾಣವಾಗಿದೆ.

ಕಲಿಕೆಯ ಉದ್ದೇಶಗಳು

1) ತುರ್ತು ಪರಿಸ್ಥಿತಿಗಳಲ್ಲಿ ಹೇಗೆ ಅನುಕೂಲವಾಗಿತ್ತದೆ ಎಂಬುದನ್ನು ತಿಳಿಸುವುದು.

2) ಪ್ರಾಚೀನ ಕಾಲದಲ್ಲಿ ಕೇವಲ ರಸ್ತೆಸಾರಿಗೆ ಮತ್ತು ಜಲಸಾರಿಗೆಯನ್ನು ಜನರು ಅವಲಂಬಿಸಿದ್ದರು ಎಂಬುದನ್ನು ವಿವರಿಸುವುದು.

3) ಯುದ್ದದ ಸಮಯದಲ್ಲಿ ಹೇಗೆ ಉಪಯುಕ್ತ ಎನ್ನುವುದನ್ನು ಹೇಳುವುದು.

4) ಈ ಸಾರಿಗೆಯು ಹೇಗೆ ದುಬಾರಿ ಎನ್ನುವುದನ್ನು ವಿವರಿಸುವುದು.

5) ಜಗತ್ತು ಚಿಕ್ಕದಾಗಲು ಈ ಸಾರಿಗೆಯು ಹೇಗೆ ಪ್ರಮುಖ ಪಾತ್ರವಹಿಸುತ್ತುದೆ ಎಂಬುದನ್ನು ತಿಳಿಸುವುದು.

6) ಕರ್ನಾಟಕದಲ್ಲಿ ಬರುವ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು.

7) ಯಾವ ಯಾವ ಪಂಚವಾರ್ಷಿಕ ಯೋಜನೆಗಳಲ್ಲಿ ಎಷ್ಟೆಷ್ಟು ಹಣ ಬಂಡವಾಳವನ್ನು ತೊಡಗಿಸಿದ್ದಾರೆ ಎಂಬುದನ್ನು ತಿಳಿಸುವುದು.

8) ಭಾರತದಲ್ಲಿರುವ 12 ಅಂರರಾಷ್ಟ್ರೀಯ ವಿಮಾನ ನಿಲ್ದಾಣಗಳಾವುವು ಎಂಬುದನ್ನು ತಿಳಿಸುವುದು.

ಶಿಕ್ಷಕರ ಟಿಪ್ಪಣಿ

ಆಂತರಿಕ ವಾಯು ಸಾರಿಗೆಯು ದೇಶದ ಒಳಗಿನ ಪ್ರಮುಖ ನಗರ ಮತ್ತು ಪಟ್ಟಣಗಳಿಗೆ ವಾಯುಸಾರಿಗೆಯನ್ನು ಒದಗಿಸುತ್ತದೆ.ಅಂತರಾಷ್ಟ್ರೀಯ ವಾಯುಸಾರಿಗೆಯು ವಿದೇಶದ ವಿವಿಧ ಸ್ಥಳಗಳಿಗೆ ವಾಯುಸಾರಿಗೆಯ ಸೇವೆಯನ್ನು ಒದಗಿಸುತ್ತದೆ.

ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು:-

1)ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವದೆಹಲಿ.

2)ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬಯಿ.

3)ನೇತಾಜಿ ಸುಭಾಸ ಚಂದ್ರ ಭೋಸ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೋಲ್ಕತ್ತಾ.

4)ಅಮೃತಸರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ,ಅಮೃತಸರ.

5)ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಚೆನ್ನೈ

6)ಹೈದ್ರಾಬಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ.

7)ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.

8)ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಕೊಚಿನ್

9)ಗೋವಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗೋವ.

10)ಕೋಕಪ್ರಿಯ ಗೋಪಿನಾಥ ಬೋರ್ಡೋಲಿಯೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಗುವಾಹಟಿ.

11)ಸರ್ದಾರ ವಲ್ಲಬ್ ಆಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ.

12)ಟ್ರಿವೆಂದ್ರಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ತಿರುವನಂತಪುರಂ. ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಜೊತೆ ದೇಶದ 90 ವಿಮಾನ ನಿಲ್ದಾಣಗಳಿವೆ.ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಇದು ದೇಶದಲ್ಲಿನ ವಿಮಾನ ನಿಲ್ದಾಣಗಳ ಅಭಿವೃದ್ದಿ ಉಸ್ತುವಾರಿ ನಡೆಸುತ್ತದೆ.

ಬಾರತದಲ್ಲಿ ಸಾರ್ವಜನಿಕ ರಂಗವಲ್ಲದೆ ಖಾಸಗಿ ರಂಗದ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ.ಪ್ರಸ್ತುತ 12 ಖಾಸಗಿ ಶೆಡ್ಯೂಲ್ಡ ವಾಯುಯಾನ ಸೇವೆ ಒದಗಿಸುವವರು ಇದ್ದಾರೆ.ಅವಾವುವೆಂದರೆ,ಜೆಟ್ ಏರವೇಸ್ ಲಿ.ಗೋ ಏರ್ವೇಸ ಲಿ.,ಕಿಂಗಫಿಶರ್ ಏರಲೈನ್ಸ,ಪ್ಯಾರಾಮೌಂಟ್ ಏರವೇಸ್ ಪ್ರೈವೇಟ್ ಲಿ.ಸಹರಾ ಏರಲೈನ್ಸ ಲಿ.ಡೆಕ್ಕನ್ ಏವಿಯೇಶನ್ (ಪ್ರೈ) ಲಿ., ಗೋ ಏರಲೈನ್ಸ (ಇಂಡಿಯಾ)ಪ್ರೈವೇಟ್ ಲಿ. ಮತ್ತು ಇಂಟರ್ ಗ್ಲೋಬ್ ಏವಿಯೇಶನ ಲಿ.ಇತ್ಯಾದಿಗಳು.ಭಾರತವು 103 ದೇಶಗಳೊಂದಿಗೆ ದ್ವಿಮುಖ ವಾಯುಸಾರಿಗೆಯ ಒಪ್ಪಂದಗಳಿಗೆ ಸಹಿ ಹಾಕಿದೆ.

ಭಾರತ ವಿವಿಧ ವಿಮಾನ ನಿಲ್ದಾಣಗಳನ್ನು ವೀಕ್ಷಿಸಲು ಈ ಲಿಂಕನ್ನು ಸಂಪರ್ಕಿಸಿ

===ಚಟುವಟಿಕೆಗಳು #===1) ವಿವಿಧ ಬಗೆಯ ವಿಮಾನಗಳ ಚಿತ್ರಗಳನ್ನು ಸಂಗ್ರಹಿಸುವುದು.ಅವುಗಳ ಮಾಹಿತಿಯನ್ನು ಬರೆಯುವುದು.

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ 30 ನಿಮಿಷಗಳು.
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ವಿವಿಧ ರಿತಿಯ ವಿಮಾನಗಳ ಚಿತ್ರಪಟಗಳು.
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ಯಾವ ಯಾವ ವಿಮಾನಗಳು ಯಾವುದಕ್ಕಾಗಿ ಬಳಸುತ್ತಾರೆ ಎಂಬುದನ್ನು ವರ್ಗಿಕರಿಸುವುದು.
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

=ಯೋಜನೆಗಳು =ಇಂದು ಜಗತ್ತಿನಲ್ಲಿ ವಾಯುಸಾರಿಗೆ ಒಂದು ದೇಶದ ಬಲವನ್ನು ಅಳೆಯಲು ಮಾನದಂಡವಾಗಿದೆ.ಎನ್ನಲಾಗಿತ್ತಿದೆ. ಇದು ಸರಿಯೇ ? ವಿವರಿಸಿ.

=ಸಮುದಾಯ ಆಧಾರಿತ ಯೋಜನೆಗಳು=ಇಂದು ಜಗತ್ತಿನಲ್ಲಿ ವಾಯುಸಾರಿಗೆ ಒಂದು ದೇಶದ ಬಲವನ್ನು ಅಳೆಯಲು ಮಾನದಂಡವಾಗಿದೆ.ಎನ್ನಲಾಗಿತ್ತಿದೆ. ಇದು ಸರಿಯೇ ? ವಿವರಿಸಿ.


ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ