ಕುತೂಹಲಕಾರಿ ಸುದ್ಧಿ ಮಾಧ್ಯಮದ ವಿಷಯಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಮಂಜುನಾಥ ಸ್ವಾಮಿ GJC ಚಾಮರಾಜನಗರ
ಇಳೆಗಿಳಿಯದ ಮಳೆ; ವನ್ಯಜೀವಿಗಳಿಗಿಲ್ಲ ಜೀವಜಲದ ನೆಲೆ
ಯಳಂದೂರು: ಬಿಆರ್ಟಿ ಗಿರಿಧಾಮದ ಇಳೆ ತಣಿಸದ ಮಳೆ ತುಂತುರು ಹನಿಯ ಲೀಲೆಯಲ್ಲೇ ಕಳೆದು ಹೋಗುವ ಭಯ ಹುಟ್ಟಿಸಿದೆ. ಎಲ್ಲೆಡೆ ಸುರಿಯುವ ವರ್ಷಧಾರೆ ಇಲ್ಲಿನ ನೆಲವನ್ನು ಇನ್ನೂ ತಂಪಾಗಿಸಿಲ್ಲ. ಕೆರೆಕಟ್ಟೆ ತುಂಬದೆ ಜನ, ಜಾನುವಾರು ನೈರುತ್ಯ ಮಾನ್ಸೂನ್ ಮಳೆಯ ನಿರೀಕ್ಷೆಯಲ್ಲಿದೆ.ಮುಂದೆ ಹೆಚ್ಚಿನದಾಗಿ ಓದಲುಈ ಲಿಂಕನ್ನು ಕ್ಲಿಕ್ಕಿಸಿ