ಕ್ರಿ.ಶ ೯ ರಿಂದ ೧೪ನೇ ಶತಮಾನದ ಭಾರತ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

9 ನೇ ತರಗತಿ ಸಮಾಜ ವಿಜ್ಞಾನದ ಪಠ್ಯಪುಸ್ತಕ, NCERT ಪಠ್ಯಪುಸ್ತಕ ಮತ್ತು ಏಕಲವ್ಯ ಪಠ್ಯಪುಸ್ತಕ

ಮತ್ತಷ್ಟು ಮಾಹಿತಿ

ರಜಪೂತರ ಶ್ರೇಷ್ಟ ಕೊಡುಗೆಗಳ ಬಗ್ಗೆ ಹೆಚ್ಚಿನದಾಗಿ ತಿಳಿಯಲು ಈ ಲಿಂಕನ್ನು ಸಂಪರ್ಕಿಸಿ

ಬೋಧನೆಯ ರೂಪರೇಶಗಳು

ಪ್ರಮುಖ ಪರಿಕಲ್ಪನೆಗಳು #

ಕಲಿಕೆಯ ಉದ್ದೇಶಗಳು

1. ಭೌಗೋಳಿಕ ಹಿನ್ನೆಲೆ ಅರಿವು , ನಕ್ಷೆಯಲ್ಲಿ ಗುರುತಿಸುವ ಕೌಶಲ. 2. ರಜಪೂತರ ಮನೆತನಗಳ ಮತ್ತು ಪ್ರಮುಖ ರಾಜರುಗಳ ಪರಿಚಯಮಾಡಿಸುವುದು . 3. ವಿಷೇಶವಾಗಿ ಇವರ ಕಲೆ ಮತ್ತು ವಾಸ್ತುಶಿಲ್ಪ ಸಾಹಿತ್ಯ ತಿಳಿದು ಖುಷಿಪಡುವನು ಮತ್ತು ಹೋಲಿಸುವನು . 4. ರಜಪೂತರ ಕಾಲದಾಡಳಿತ ಮತ್ತು ಇಂದಿನ ಆಡಳಿತದ ಬಗ್ಗೆ ಹೋಲಿಕೆ ಮತ್ತು ವಿಮರ್ಷೆ . 5. ರಜಪೂತರ ಗುಣಧರ್ಮಗಳಾದ ಧೈರ್ಯ, ಸಾಹಸ, ಕ್ಷಮಾಗುಣ, ಸ್ತ್ರೀ ರಕ್ಷಣೆ ಇವುಗಳನ್ನು ಮೈಗೂಡಿಸಿಕೊಳ್ಳುವನು . 6. ಜೋಹಾರ್ ಪದ್ದತಿಯ ಗುಣಾವಗುಣಗಳನ್ನು ಚರ್ಚಿಸಿ, ವಿರೋಧಿಸುವನು . 7. ಪ್ರಸ್ತುತ ಸಮಾಜದಲ್ಲಿರುವ ಅನಿಷ್ಠಪದ್ದತಿಗಳನ್ನು ಗುರುತಿಸಿ ಅವುಗಳ ಬಗ್ಗೆ ತನ್ನ ನೆರೆಹೊರೆಯವರಲ್ಲಿ ಅರಿವು ಮೂಡಿಸುವನು. 8. ರಾಷ್ಟೀಯತೆಯನ್ನು ಮೈಗೂಡಿಸಿಕೊಳ್ಳುವನು. 9. ರಜಪೊತರ ಅವನತಿಗೆ ಕಾರಣಗಳನ್ನು ವಿಮರ್ಶೆ ಮಾಡುವನು.

ಶಿಕ್ಷಕರ ಟಿಪ್ಪಣಿ

  1. ಆತ್ಮೀಯ ಸೋಮು ರಜಪೂತರ ಕಾಲದ ವಿಶೇಷತೆ ಏನು ಗೊತ್ತೇ ?
  • ಧೈರ್ಯ, ಸಾಹಸ ಮತ್ತು ಸಂಸ್ಕೃತಿ ಎಂದು ಹೇಳುತ್ತಾರೆ ನನಗನಿಸುತ್ತದೆ ಒಳಜಗಳಗಳು

ಇದು ರಜಪೂತರಲ್ಲಿ ಆಳವಾಗಿಬೇರುರಿತ್ತು, ವೈಯಕ್ತಿಕ ದ್ವೇಶ ಇವರ ಮೂಲಗುಣ, ಇವರಿಂದ ಅಧೀಕಾರಕ್ಕಾಗಿ ಅಂತಃಕಲಹಗಳು ದೆಹಲಿಯ ಸುಲ್ತಾನರಿಗೆ ಬಂದಿತ್ತು

ಚಟುವಟಿಕೆಗಳು #

ಚಟುವಟಿಕೆಗಳು 1 :


ರಜಪೂತರ ರಾಜರ ಚಿತ್ರಪಟಗಳನ್ನು ಸಂಗ್ರಹಿಸಿ ಟಿಪ್ಪಣಿ ಬರೆಯುವುದು..

ಚಟುವಟಿಕೆಗಳು 2 :

ರಾಜಸ್ತಾನಕ್ಕೆ ಪ್ರವಾಸವನ್ನು ಕೈಗೊಳ್ಳಲು ಯೋಜಿಸುವನು.

ಚಟುವಟಿಕೆಗಳು 3 :

ರಜಪೂತರ ವಿಡಿಯೊ ಸಂಗ್ರಹಿ ನೋಡುವುದು .

ಚಟುವಟಿಕೆಗಳು 4 :

ಕಲೆ,ವಾಸ್ತುಶಿಲ್ಪ ,ವಿಡಿಯೊ ಸಂಗ್ರಹಿ ನೋಡುವುದು .

ಚಟುವಟಿಕೆಗಳು 5 :

ಜೂಹಾರ್ ಪದ್ದತಿಯ ಬಗ್ಗೆ ಚರ್ಚಿಸುವುದು.

ಚಟುವಟಿಕೆಗಳು 6 :

ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು.

ಪರಿಕಲ್ಪನೆ #

ಕಲಿಕೆಯ ಉದ್ದೇಶಗಳು

ಭಾರತದ ಇತಿಹಾಸದಲ್ಲಿ ರಜಪೂತರ ಕೊವುಗೆಗಳು ಅವಿಸ್ಮರಣೀಯ. ಇವರ ಸಮಕಾಲಿನ ಮುಸ್ಲಿಂ ಅರಸರು ಹಾಗೂ ದಾಳಿಕೋರರು ಸಹ ಭಾರತದ ಇತಿಹಾಸಕ್ಕೆ ನೀಡಿರುವ ಕೊಡುಗೆಗಳನ್ನು ತಿಳಿಯಲು .

ಶಿಕ್ಷಕರ ಟಿಪ್ಪಣಿ

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆಗಳು #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಯೋಜನೆಗಳು

ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಲೇಖನ ಬರೆಯುವನು .

ಸಮುದಾಯ ಆಧಾರಿತ ಯೋಜನೆಗಳು

ಸಮಾಜದ ಕೆಟ್ಟ ಪದ್ದತಿಯ ಬಗ್ಗೆ ಮಾಹಿತಿಸಂಗ್ರಹಿಸಿ ಲೇಖನ ಬರೆಯುವನು. ಜೊತೆಗೆ ತನ್ನ ನೆರೆಹೊರೆಯವರ ಜೊತೆ ಈ ಪದ್ದತಿಗಳಿಗೆ ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾ ಸಮುದಾಯವನ್ನು ತೊಡಗಿಸಿಕೊಂಡು ಅರಿವನ್ನು ಮೂಡಿಸುವನು. (ಬಾಲ್ಯವಿವಾಹ)