೨೬ ನೇ ಸಾಲು: |
೨೬ ನೇ ಸಾಲು: |
| | | |
| =ಪರಿಕಲ್ಪನಾ ನಕ್ಷೆ = | | =ಪರಿಕಲ್ಪನಾ ನಕ್ಷೆ = |
| + | [[File:BharatadaBhubalakehaguvyavasaya.mm]] |
| + | |
| + | =ಪಠ್ಯಪುಸ್ತಕ= |
| + | #ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography07.pdf ಭಾರತದ ಭೂ ಬಳಕೆ ಹಾಗೂವ್ಯವಸಾಯ] |
| | | |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
೬೧ ನೇ ಸಾಲು: |
೬೫ ನೇ ಸಾಲು: |
| | | |
| ಕರ್ನಾಟಕದ ಪಠ್ಯವನ್ನು ಗಮನಿಸಿದಾಗ ವಿವರಣೆಗಳು ಕರ್ನಾಟಕಕ್ಕೆ ಸೀಮಿತವಾಗಿ ಇವೆ. ಪಠ್ಯದಲ್ಲಿ ನಕಾಶೆಗಳು , ಚಿತ್ರಗಳು ಇನ್ನಷ್ಟು ಇರುತ್ತಿದ್ದರೆ ಹೆಚ್ಚು ಇಷ್ಟವಾಗುತ್ತಿತ್ತು.ವಿವರಣೆಗಳು ಕೊಡುವಾಗ ಆ ಪಠ್ಯವನ್ನು ನಾವು ಯಾಕೆ ಕಲಿಯುತ್ತಿದ್ದೇವೆ ಎಂದು ವಿದ್ಯಾರ್ಥಿಗೆ ಸ್ಪಷ್ಠಪಡಿಸಬಹುದಿತ್ತು. | | ಕರ್ನಾಟಕದ ಪಠ್ಯವನ್ನು ಗಮನಿಸಿದಾಗ ವಿವರಣೆಗಳು ಕರ್ನಾಟಕಕ್ಕೆ ಸೀಮಿತವಾಗಿ ಇವೆ. ಪಠ್ಯದಲ್ಲಿ ನಕಾಶೆಗಳು , ಚಿತ್ರಗಳು ಇನ್ನಷ್ಟು ಇರುತ್ತಿದ್ದರೆ ಹೆಚ್ಚು ಇಷ್ಟವಾಗುತ್ತಿತ್ತು.ವಿವರಣೆಗಳು ಕೊಡುವಾಗ ಆ ಪಠ್ಯವನ್ನು ನಾವು ಯಾಕೆ ಕಲಿಯುತ್ತಿದ್ದೇವೆ ಎಂದು ವಿದ್ಯಾರ್ಥಿಗೆ ಸ್ಪಷ್ಠಪಡಿಸಬಹುದಿತ್ತು. |
| + | |
| + | # [http://ncert.nic.in/NCERTS/textbook/textbook.htm?hess4=4-6 read NCERT BOOK] |
| | | |
| ==ಉಪಯುಕ್ತ ವೆಬ್ ಸೈಟ್ ಗಳು== | | ==ಉಪಯುಕ್ತ ವೆಬ್ ಸೈಟ್ ಗಳು== |
೬೬ ನೇ ಸಾಲು: |
೭೨ ನೇ ಸಾಲು: |
| | | |
| | | |
− | '1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ. | + | ' |
| + | |
| + | 1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ. |
| + | |
| | | |
| | | |
೧೪೧ ನೇ ಸಾಲು: |
೧೫೦ ನೇ ಸಾಲು: |
| # ಭಾರತದ ಆರ್ಥಿಕಾಭಿವೃದ್ದಿ - ಆರ್ ಆರ್ ಕೆ | | # ಭಾರತದ ಆರ್ಥಿಕಾಭಿವೃದ್ದಿ - ಆರ್ ಆರ್ ಕೆ |
| # ಭಾರತದ ಅರ್ಥವ್ಯವಸ್ತೆ ಪರಿಚಯ - ಕೆಡಿ ಬಸವ (ಮುದ್ರಣ ೧೯೯೯) | | # ಭಾರತದ ಅರ್ಥವ್ಯವಸ್ತೆ ಪರಿಚಯ - ಕೆಡಿ ಬಸವ (ಮುದ್ರಣ ೧೯೯೯) |
| + | # [http://ncert.nic.in/NCERTS/textbook/textbook.htm?hess4=4-6 ಈ ಪಾಠದ "ವ್ಯವಸಾಯ" ವಿಭಾಗಕ್ಕೆ ಸಂಬಂದಿಸಿದಂತೆ ಎನ್.ಸಿ.ಇ.ಆರ್.ಟಿ. ಪುಸ್ತಕವನ್ನು ಇಲ್ಲಿ ನೋಡಿ] |
| + | # [http://ncert.nic.in/NCERTS/textbook/textbook.htm?hess4=2-6 ಈ ಪಾಠದ "ಭೂ ಬಳಕೆಗೆ" ಸಂಬಂದಿಸಿದಂತೆ ಎನ್.ಸಿ.ಇ,ಆರ್.ಟಿ ಪುಸ್ತಕವನ್ನು ಇಲ್ಲಿ ನೋಡಿ] |
| + | # [http://textbooksonline.tn.nic.in/Books/Std10/Std10-SocSci-KM-1.pdf ತಮಿಳುನಾಡಿನ ಪುಸ್ತಕದ 156 ರಿಂದ 194 ನೇ ಪುಟದವರೆಗೆ ವ್ಯವಸಾಯಕ್ಕೆ ಸಂಬಂದಿಸಿದಂತೆ ವಿವರವಿದೆ] |
| | | |
| =ಬೋಧನೆಯ ರೂಪರೇಶಗಳು = | | =ಬೋಧನೆಯ ರೂಪರೇಶಗಳು = |
೧೯೭ ನೇ ಸಾಲು: |
೨೦೯ ನೇ ಸಾಲು: |
| # ಚಟುವಟಿಕೆ ಸಂ 1,[[ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ]] | | # ಚಟುವಟಿಕೆ ಸಂ 1,[[ಭೂ ಬಳಕೆಯ ಪ್ರಕಾರಗಳು-ಗುಂಪು ಚಟುವಟಿಕೆ]] |
| | | |
− | ==ಪರಿಕಲ್ಪನೆ #3ಪ್ರಮುಖ ಬೆಳೆಗಳು-ಆಹಾರ ಬೆಳೆಗಳು== | + | ==ಪರಿಕಲ್ಪನೆ #3ಪ್ರಮುಖ ಬೆಳೆಗಳು== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| # ಭಾರತದ ಪ್ರಮುಖ ಆಹಾರ ಬೆಳೆಗಳನ್ನು ತಿಳಿಯುವುದು. | | # ಭಾರತದ ಪ್ರಮುಖ ಆಹಾರ ಬೆಳೆಗಳನ್ನು ತಿಳಿಯುವುದು. |
೨೦೩ ನೇ ಸಾಲು: |
೨೧೫ ನೇ ಸಾಲು: |
| # ಭತ್ತ ಮತ್ತು ಗೋಧಿಯನ್ನು ಬೆಳೆಯುವ ಪ್ರದೇಶವನ್ನು ತಿಳಿಯುವುದು. | | # ಭತ್ತ ಮತ್ತು ಗೋಧಿಯನ್ನು ಬೆಳೆಯುವ ಪ್ರದೇಶವನ್ನು ತಿಳಿಯುವುದು. |
| # ಭಾರತದ ಇತರ ಆಹಾರ ಬೆಳೆಗಳ ಬಗ್ಗೆತಿಳಿಯುವುದು. | | # ಭಾರತದ ಇತರ ಆಹಾರ ಬೆಳೆಗಳ ಬಗ್ಗೆತಿಳಿಯುವುದು. |
| + | # ಪ್ರಮುಖ ನಾರಿನ ಬೆಳೆಗಳ ಬಗ್ಗೆ ತಿಳಿಯುವುದು |
| + | # ನಾರಿನ ಬೆಳೆಗಳನ್ನು ಬೆಳೆಯುವ ಭೂ ಭಾಗಗಳನ್ನು ತಿಳಿಯುವುದು |
| + | # ಪುಷ್ಪ ಕೃಷಿಯ ಬಗ್ಗೆ ತಿಳಿಯುವುದು. |
| + | # ಪಾನೀಯ ಬೆಳೆಗಳನ್ನು ಭಾರತದಲ್ಲಿ ಯಾವ ರೀತಿ ಬೆಳೆಯುತ್ತಾರೆ ಎಂದು ತಿಳಿಯುವುದು. |
| + | # ಭಾರತದಲ್ಲಿ ಪಾನೀಯ ಬೆಳೆಗಳ ಇತಿಹಾಸವನ್ನು ತಿಳಿಯುವುದು. |
| + | # ಭಾರತದ ವಾಯುಗುಣವು ಕೃಷಿ ಯಾವ ರೀತಿಯಲ್ಲಿ ಯೋಗ್ಯವಾಗಿದೆ ಎಂದು ತಿಳಿಯುವುದು. |
| + | # ಭಾರತದ ವಿವಿದ ಬೆಳೆಗಳನ್ನು ಬೆಳೆಯಲು ವಾತಾವರಣವು ಹೇಗೆ ಸಹಾಯಕಾರಿಯಾಗಿದೆ. |
| | | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
− | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
| + | ಆತ್ಮೀಯ ಶಿಕ್ಷಕರೇ, ನಾವು ವ್ಯವಸಾಯದ ಪಾಠದಲ್ಲಿ ಪ್ರಮುಖ ಬೆಳೆಗಳ ಬಗ್ಗೆ ಅನುಕೂಲಿಸುವ ಸಂದರ್ಬದಲ್ಲಿ ಈ ಕೆಳಗಿನ ಪ್ರಮುಖವಾದ ಅಂಶಗಳನ್ನು ಗಮನಿಸಬಹುದು. |
| + | |
| + | ಇಂದು ವ್ಯವಸಾಯ ಕ್ಷೇತ್ರವು ಅತ್ಯಂತ ಅಪಾಯ ಸ್ಥಿತಿಯಲ್ಲಿದ್ದು, ಭಾರತದ ಆರ್ಥಿಕತೆಯು ಇದರ ಮೇಲೆಯೇ ನಿಂತಿದೆ ಎಂದು ತಿಳಿಸುವುದು.ನಿರುದ್ಯೋಗದ ಸಮಸ್ಯೆಯನ್ನು ಅರ್ಥೈಸುತ್ತಾ ಕೃಷಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ತಿಳಿಸಬೇಕಾಗಿದೆ. ಮೊದಲಿಗೆ ನಮ್ಮ ಊರಿನಲ್ಲಿ ಮೊದಲು ವ್ಯವಸಾಯ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸುವುದು. |
| + | # ಪ್ರಮುಖ ಬೆಳೆ ಭತ್ತವನ್ನು ಕುರಿತು ಅನುಕೂಲಿಸುವಾಗ ಭತ್ತ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿರುವ ಬಗ್ಗೆ ತಿಳಿಸಬೇಕು. |
| + | # ಕೃಷೀ ಭೂಮಿಯನ್ನು ಇನ್ನಿತರೇ ಉಪಯೋಗಕ್ಕೆ ಬಳಸುತ್ತಿರುವ ಬಗ್ಗೆ ಮನವರಿಕೆ ಮಾಡುವುದು. |
| + | # ವಾಣಿಜ್ಯ ಬೆಳೆ ಕಬ್ಬು , ಹೊಗೆಸಪ್ಪು ಇನ್ನಿತರೇ ಬೆಳೆಗಳ ಬಗ್ಗೆ ತಿಳಿಸುವಾಗ ಅದರ ಇನ್ನಿತರೇ ಉಪಯೋಗದ ಬಗ್ಗೆ ತಿಳಿಸುವುದು. |
| + | # ಹೊಗೆಸೊಪ್ಪು ಬಗ್ಗೆ ಮಾಹಿತಿ ಕಲಿಯುವಾಗ ಹೊಗೆಸೊಪ್ಪು ಆರೋಗ್ಯಕ್ಕೆ ಹಾನಿಕರ ಎಂದು ತಿಳಿಸುವುದು.ಇಂದು ಪ್ರಪಂಚದಲ್ಲಿ ಧೂಮಪಾನ, ಇನ್ನಿತರೇ ಮಾದಕ ವಸ್ತುಗಳು ಉಪಯೋಗಿಸುವುದರಿಂದ ಆಗಿರುವ ಹಾನಿಯನ್ನು ತಿಳಿಸುವುದು. |
| + | # ಭಾರತದಲ್ಲಿ ಪಾನೀಯ ಬೆಳೆಗಳ ಇತಿಹಾಸವನ್ನು ತಿಳಿಸುವುದು. |
| + | # ಮಹಿಳೆಯರಿಗೆ ಪರ್ಯಾಯ ಉದ್ಯೋಗವಾಗಿ ಪುಷ್ಪ ಉದ್ಯಮ ಸಹಕಾರಿ ಎಂದು ತಿಳಿಸುವುದು. |
| + | # ಹತ್ತಿ ಬೆಳೆಯ ಇತಿಹಾಸವನ್ನು ತಿಳಿಸುವುದು. |
| + | # ನಿರುದ್ಯೋಗಿಗಳು ಕೃಷಿಯಲ್ಲಿ ತಮ್ಮ ಜೀವನವನ್ನು ಸೊಗಸು ಗೊಳಿಸಬಹುದು ಎಂದು ಭರವಸೆ ಮೂಡಿಸುವುದು. |
| + | # ಇಂದು ಕೃಷೀ ಕ್ಷೇತ್ರದ ಮೇಲೆ ಆಗುತ್ತಿರುವ ಕೈಗಾರಿಕೆಯ ಆಕ್ರಮಣವನ್ನು ತಿಳಿಸುವುದು. |
| + | # ಇಸ್ರೇಲ್ ಮಾದರಿಯ ವ್ಯವಸಾಯದ ಕುರಿತು ಮಾಹಿತಿ ನೀಡುವುದು |
| + | # ಜಪಾನ್ ದೇಶವು ತಂತ್ರಜ್ಞಾನದ ಮೂಲಕ ಕೃಷೀ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ತಿಳಿಸುವುದು. |
| + | # ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯನ್ನು ಮಾಡುವುದರ ಅವಶ್ಯಕತೆಯನ್ನು ತಿಳಿಸುವುದು. |
| + | # ವ್ಯವಸಾಯಕ್ಕೆ ಯೋಗ್ಯ ಭೂಮಿಯಲ್ಲಿ ಕೃಷಿ ಮಾಡುವ ಅಗತ್ಯತೆಯನ್ನು ತಿಳಿಸುವುದು. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
− | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 1,[[ಆಹಾರ ಬೆಳೆಗಳು]] |
− | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 2,[[ವಾಣಿಜ್ಯ ಬೆಳೆಗಳು]] |
− | # ಚಟುವಟಿಕೆ ಸಂ 3,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 3,[[ನಾರಿನ ಬೆಳೆ]] |
− | # ಚಟುವಟಿಕೆ ಸಂ 4,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 4.[[ಪಾನೀಯ ಬೆಳೆ ಮತ್ತು ತೋಟಗಾರಿಕೆ ಬೆಳೆ ಅಥವಾ ಪುಷ್ಪ ಬೆಳೆ]] |
| | | |
− | ==ಪರಿಕಲ್ಪನೆ #4== | + | ==ಪರಿಕಲ್ಪನೆ #4ವ್ಯವಸಾಯ== |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | |
| + | # ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸುವುದು. |
| + | # ವ್ಯವಸಾಯದಲ್ಲಿರುವ ವಿಧಗಳನ್ನು ಅರ್ಥೈಸುವುದು. |
| + | # ಜೀವನಾಧಾರ ಬೇಸಾಯದ ಬಗ್ಗೆ ಚರ್ಚಿಸುವುದು. |
| + | # ಮಿಶ್ರ ಬೇಸಾಯ ಅಂದರೆ ಏನು ಎಂದು ತಿಳಿಸಿ, ನಮ್ಮ ಊರಿನ ಮಿಶ್ರ ಬೇಸಾಯದೊಂದಿಗೆ ಹೋಲಿಸುವುದು. |
| + | # ಪ್ರಮುಖ ತೋಟಗಾರಿಕಾ ಬೆಳೆಗಳನ್ನು ಪರಿಚಯಿಸುವುದು. |
| + | # ನಮ್ಮ ಊರಿನ ವಾಣಿಜ್ಯ ಬೇಸಾಯದ ಕುರಿತು ಮಾಹಿತಿ ಸಂಗ್ರಹಿಸುವುದು. |
| + | # ವ್ಯವಸಾಯ ಮಾಡುವ ಋತುಗಳ ಬಗ್ಗೆತಿಳಿಸುವುದು. |
| + | # ವ್ಯವಸಾಯದ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಚರ್ಚಿಸುವುದು. |
| + | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
− | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
| + | |
| + | # ವ್ಯವಸಾಯ ಪಾಠವನ್ನು ಅನುಕೂಲಿಸುವಾಗ ಶಿಕ್ಷಕರು ಅವರ ಊರಿನ ವ್ಯವಸಾಯದೊಂದಿಗೆ ಹೋಲಿಸುತ್ತಾ ಕಲಿಕೆ ಸಾಗ ಬೇಕಾಗಿದೆ. |
| + | # ವಾಣಿಜ್ಯ ಬೇಸಾಯದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬ ಕಲ್ಪನೆ ದೂರ ಮಾಡಬೇಕಿದೆ. |
| + | # ತಂತ್ರಜ್ಞಾನಾಧಾರಿತ ಸಹಜ ಕೃಷಿಯ ಬಗ್ಗೆ ಮಾಹಿತಿ ಕೊಡುವುದು. |
| + | # ಸಾವಯವ ಕೃಷಿಯ ಮಹತ್ವವನ್ನು ತಿಳಿಸಬೇಕು |
| + | # ಅತಿಯಾದ ಕ್ರಿಮಿನಾಶಕವನ್ನು ಸಿಂಪಡಿಸುವುದರಿಂದ ಆಗುವ ಅನಾಹುತವನ್ನು ತಿಳಿಸುವುದು. |
| + | # ಇತ್ತೀಚೆಗೆ ರೈತರ ಸಾಲಮನ್ನ ಮಾಡುವುದರ ಕೆಟ್ಟ ಪರಿಣಾಮವನ್ನು ತಿಳಿಸುವುದು. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
− | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 1,[[ಕೋಳಿ ಸಾಕಾಣೆ, ದನಕರು ಸಾಕಾಣೆ ಮನೆಗಳಿಗೆ ಭೇಟಿ]] |
− | # ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | + | # ಚಟುವಟಿಕೆ ಸಂ 2,[[ಬೆಳೆ ಋತುಗಳು ಮತ್ತು ಬೆಳೆಯ ಮಾದರಿ ನಿರ್ದರಿಸುವ ಅಂಶಗಳು]] |
| | | |
| =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= | | =ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು= |
| + | |
| + | # ರೈತ ಗೀತೆಗಳನ್ನು ಹಾಡಿಸುವುದು |
| + | # ಭತ್ತ ನಾಟಿ ಮಾಡುವ ಸಂದರ್ಬದ ಹಾಡುಗಳನ್ನು ಹಾಡಿಸುವುದು. ಸಂಗ್ರಹಿಸುವುದು. |
| + | # ಭಾರತದ ನಕಾಶೆಯನ್ನು ಬಿಡಿಸುವುದು ಮತ್ತು ಅದರಲ್ಲಿ ಪ್ರಮುಖ ಬೆಳೆಗಳನ್ನು ಬೆಳೆಯುವ ಪ್ರದೇಶವನ್ನು ಗುರುತಿಸುವುದು |
| + | # ವಿದ್ಯಾರ್ಥಿ ಊರಿನ ಪ್ರಮುಖ ಆಹಾರ ಬೆಳೆಗಳನ್ನು ವಾಣಿಜ್ಯ ಬೆಳೆಗಳನ್ನು ತೋಟಗಾರಿಕಾಬೆಳೆಗಳನ್ನು ಪಟ್ಟಿ ಮಾಡಿಸುವುದು |
| + | # ತಂಬಾಕು ಹಾನಿಕಾರಕ ಎಂದು ಚರ್ಚೆ ಏರ್ಪಡಿಸುವುದು. |
| + | # ಹತ್ತಿರದ ಹೊಲಗಳಿಗೆ ಭೇಟಿಕೊಡುವುದು. |
| + | # ಪ್ರಮುಖ ಬೆಳೆಗಳ ಬಗ್ಗೆ ಡಿಬೇಟ್ ಏರ್ಪಡಿಸುವುದು. |
| + | # ಪ್ರಮುಖ ಬೆಳೆಗಳ ಹೆಸರನ್ನು ಚೀಟಿಯಲ್ಲಿ ಬರೆದು ಹಾಕಿ ಪಿಕ್ ಎಂಡ್ ಸ್ಪೀಕ್ ಸ್ಪರ್ದೆ ಏರ್ಪಡಿಸುವುದು. |
| + | # ಆಹಾರ ಬೆಳೆ ,ವಾಣಿಜ್ಯ ಬೆಳೆ, ತೋಟಗಾರಿಕಾ ಬೆಳೆಗಳ ಎಲೆಗಳು, ಗಿಡಗಳು, ಬೀಜಗಳನ್ನು ಸಂಗ್ರಹಿಸಿ ವಸ್ತು ಪ್ರದರ್ಶನ ಮಾಡಿ , ಗುರುತಿಸುವ ಸ್ಪರ್ದೆ, ಸ್ಮರಣ ಶಕ್ತಿ ಸ್ಪರ್ದೆ ಏರ್ಪಡಿಸುವುದು. |
| + | # ಹೆಣ್ಣು ಮಕ್ಕಳು ಸ್ವಾವಲಂಬಿಯಾಗಲು ಪುಷ್ಪ ಕೃಷಿಯು ಹೆಚ್ಚು ಪೂರಕ ಎಂದು ಚರ್ಚೆ ಏರ್ಪಡಿಸುವುದು. |
| + | # ಅರಣ್ಯ ನಾಶವೇ ನಮ್ಮ ಬೆಳೆಗಳ ಏರುಪೇರಿಗೆ ಕಾರಣ ಎಂದು ಚರ್ಚೆ ಏರ್ಪಡಿಸುವುದು. |
| + | # ಜನಸಂಖ್ಯಾ ಸ್ಫೋಟವು ವ್ಯವಸಾಯದ ಮೇಲೆ ಪರಿಣಾಮ ಬೀರಿರುತ್ತದೆಯೇ? ಚರ್ಚೆ |
| + | # ರಸಪ್ರಶ್ನೆ ಕಾರ್ಯಕ್ರಮವನ್ನು ಮಾಡಿ ಪಠ್ಯದ ಮುಖ್ಯಾಂಶವನ್ನು ಹೇಳುವುದು. |
| | | |
| =ಯೋಜನೆಗಳು = | | =ಯೋಜನೆಗಳು = |
| + | # ನಿಮ್ಮ ಊರಿನಲ್ಲಿ ಮಾಡುವ ಕೃಷಿ ಬೆಳೆಗಲ ಚಿತ್ರವನ್ನು ಸಂಗ್ರಹಿಸಿರಿ. |
| + | # ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಮಾಡಲು ಪುಷ್ಪ ಬೇಸಾಯವು ಹೇಗೆ ಪೂರಕವಾಗಿದೆ ಎಂಬುದನ್ನು ಚರ್ಚಿಸಿ. |
| + | # ನಿಮ್ಮ ಊರಿನಲ್ಲಿ ಬೆಳೆಯುವ ಖಾರಿಫ್ ಬೆಳೆಗಳು ಯಾವುವು? ಪಟ್ಟಿ ಮಾಡಿರಿ |
| + | # ಭಾರತದಲ್ಲಿ ಬೆಳೆಯುವ ವಿವಿಧ ಆಹಾರ ಮತ್ತು ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿರಿ |
| + | # ಭಾರತದ ನಕಾಶೆ ಬಿಡಿಸಿ ಅದರಲ್ಲಿ ಭತ್ತ ,ಗೋಧಿ ಬೆಳೆಯುವ ಪ್ರದೇಶಗಳನ್ನು ಗುರುತಿಸಿರಿ.. |
| | | |
| =ಸಮುದಾಯ ಆಧಾರಿತ ಯೋಜನೆಗಳು= | | =ಸಮುದಾಯ ಆಧಾರಿತ ಯೋಜನೆಗಳು= |
| + | ಯಾವುದಾದರು ಒಂದು ತೋಟಗಾರಿಕಾ ಬೆಳೆಯ ಸಮಗ್ರ ಅಧ್ಯಯನ ಮಾಡಿ ,ನಿಮ್ಮ ಊರಿನ ವಿವಿಧ ಮನೆಗಳಿಗೆ ಭೇಟಿಕೊಟ್ಟು ರೈತರನ್ನು ಕೇಳಿ ಈ ಕೆಳಗಿನ ಮಾಹಿತಿ ಸಂಗ್ರಹಿಸಿ. |
| + | # ಆ ಬೆಳೆಯನ್ನು ಬೆಳೆಯುವ ಕ್ರಮಗಳು |
| + | # ಆ ಬೆಳೆ ಕೊಡುವ ಇಳುವರಿ |
| + | # ಅದನ್ನು ವೈಜ್ಞಾನಿಕವಾಗಿ ಬೆಳೆಯುವ ಕ್ರಮಗಳು |
| + | # ಅದರ ಉತ್ಪನ್ನದಿಂದ ಮಾಡುವ ವಸ್ತುಗಳು |
| + | # ಆ ಬೆಳೆಯಿಂದ ಭಾರತದ ಆರ್ಥಿಕ ಅಭಿವೃದ್ದಿ |
| + | # ಬೇಕಾಗುವ ವಾಯುಗುಣ |
| + | # ನಿಮ್ಮ ಊರಿನಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ |
| + | # ನಿಮ್ಮ ಊರಿನ ನಿರುದ್ಯೋಗ ಕಡಿಮೆ ಮಾಡುವಲ್ಲಿ ಸಹಾಯವಾಗಿದೆಯೇ? |
| + | # ಕೈಗಾರಿಕಾ ಬೆಳವಣಿಗೆಯಲ್ಲಿ ಆ ಬೆಳೆಯ ಪಾತ್ರ |
| + | |
| + | ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸಿ. ಉದಾಹರಣೆಗೆ: ರಬ್ಬರ್ ಬೆಳೆ, |
| | | |
| =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= | | =ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ= |
− | ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
| + | |
| + | |
| + | # ಎನ್ ಸಿ ಆರ್ ಟಿ ಪುಸ್ತಕದಲ್ಲಿರುವಂತೆ ಪಠ್ಯದ ಮಧ್ಯದಲ್ಲಿ ಚಟುವಟಿಕೆಯನ್ನು ಸೇರಿಸಿ, ಚಟುವಟಿಕೆಯ ಮೂಲಕವೇ ಪಾಠದ ಅಭಿವೃಧ್ಧಿಯನ್ನು ಮಾಡುತ್ತಿದ್ದರೆ ಉತ್ತಮವಾಗುತ್ತಿತ್ತು.. |
| + | # ರಚನಾತ್ಮಕ ತತ್ವದಂತೆ ಸ್ಥಳೀಯ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಬಹುದಿತ್ತು |
| + | # ಚಿತ್ರಗಳು , ವ್ಯವಸಾಯದಲ್ಲಿ ಸಾಧನೆ ಮಾಡಿದ ವ್ಯಕ್ತಿ ಚಿತ್ರಗಳುನ್ನು ಕೊಡಬಹುದಿತ್ತು. |
| + | |
| + | [[ವರ್ಗ:ಭಾರತದ ಭೂಗೋಳಶಾಸ್ತ್ರ]] |