ಬದಲಾವಣೆಗಳು

Jump to navigation Jump to search
ಚು
೨೬ ನೇ ಸಾಲು: ೨೬ ನೇ ಸಾಲು:     
=ಪರಿಕಲ್ಪನಾ ನಕ್ಷೆ =
 
=ಪರಿಕಲ್ಪನಾ ನಕ್ಷೆ =
 +
[[File:BharatadaBhubalakehaguvyavasaya.mm]]
 +
 +
=ಪಠ್ಯಪುಸ್ತಕ=
 +
#ಕರ್ನಾಟಕ ಪಠ್ಯಪುಸ್ತಕ [http://ktbs.kar.nic.in/New/Textbooks/class-x/kannada/socialscience/class-x-kannada-socialscience-geography07.pdf ಭಾರತದ ಭೂ ಬಳಕೆ ಹಾಗೂವ್ಯವಸಾಯ]
    
=ಮತ್ತಷ್ಟು ಮಾಹಿತಿ =
 
=ಮತ್ತಷ್ಟು ಮಾಹಿತಿ =
೬೧ ನೇ ಸಾಲು: ೬೫ ನೇ ಸಾಲು:     
ಕರ್ನಾಟಕದ ಪಠ್ಯವನ್ನು ಗಮನಿಸಿದಾಗ ವಿವರಣೆಗಳು ಕರ್ನಾಟಕಕ್ಕೆ ಸೀಮಿತವಾಗಿ ಇವೆ. ಪಠ್ಯದಲ್ಲಿ ನಕಾಶೆಗಳು , ಚಿತ್ರಗಳು ಇನ್ನಷ್ಟು ಇರುತ್ತಿದ್ದರೆ ಹೆಚ್ಚು ಇಷ್ಟವಾಗುತ್ತಿತ್ತು.ವಿವರಣೆಗಳು ಕೊಡುವಾಗ ಆ ಪಠ್ಯವನ್ನು ನಾವು ಯಾಕೆ ಕಲಿಯುತ್ತಿದ್ದೇವೆ ಎಂದು ವಿದ್ಯಾರ್ಥಿಗೆ ಸ್ಪಷ್ಠಪಡಿಸಬಹುದಿತ್ತು.
 
ಕರ್ನಾಟಕದ ಪಠ್ಯವನ್ನು ಗಮನಿಸಿದಾಗ ವಿವರಣೆಗಳು ಕರ್ನಾಟಕಕ್ಕೆ ಸೀಮಿತವಾಗಿ ಇವೆ. ಪಠ್ಯದಲ್ಲಿ ನಕಾಶೆಗಳು , ಚಿತ್ರಗಳು ಇನ್ನಷ್ಟು ಇರುತ್ತಿದ್ದರೆ ಹೆಚ್ಚು ಇಷ್ಟವಾಗುತ್ತಿತ್ತು.ವಿವರಣೆಗಳು ಕೊಡುವಾಗ ಆ ಪಠ್ಯವನ್ನು ನಾವು ಯಾಕೆ ಕಲಿಯುತ್ತಿದ್ದೇವೆ ಎಂದು ವಿದ್ಯಾರ್ಥಿಗೆ ಸ್ಪಷ್ಠಪಡಿಸಬಹುದಿತ್ತು.
 +
 +
# [http://ncert.nic.in/NCERTS/textbook/textbook.htm?hess4=4-6 read NCERT BOOK]
    
==ಉಪಯುಕ್ತ ವೆಬ್ ಸೈಟ್ ಗಳು==
 
==ಉಪಯುಕ್ತ ವೆಬ್ ಸೈಟ್ ಗಳು==
೬೬ ನೇ ಸಾಲು: ೭೨ ನೇ ಸಾಲು:       −
'1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ.
+
'
 +
 
 +
1 ರಿಂದ 14 ನೇ ವರೆಗಿನ ಮಾಹಿತಿಯು ಇಂಗ್ಲೀಷ್ನಲ್ಲಿ ಇರುತ್ತದೆ. 15 ರ ನಂತರದ ಮಾಹಿತಿಗಳು ಕನ್ನಡದ ಮಾಹಿತಿಯಾಗಿದೆ.  
 +
 
      ೧೪೧ ನೇ ಸಾಲು: ೧೫೦ ನೇ ಸಾಲು:  
# ಭಾರತದ ಆರ್ಥಿಕಾಭಿವೃದ್ದಿ - ಆರ್ ಆರ್ ಕೆ
 
# ಭಾರತದ ಆರ್ಥಿಕಾಭಿವೃದ್ದಿ - ಆರ್ ಆರ್ ಕೆ
 
# ಭಾರತದ ಅರ್ಥವ್ಯವಸ್ತೆ ಪರಿಚಯ - ಕೆಡಿ ಬಸವ (ಮುದ್ರಣ ೧೯೯೯)
 
# ಭಾರತದ ಅರ್ಥವ್ಯವಸ್ತೆ ಪರಿಚಯ - ಕೆಡಿ ಬಸವ (ಮುದ್ರಣ ೧೯೯೯)
 +
# [http://ncert.nic.in/NCERTS/textbook/textbook.htm?hess4=4-6 ಈ ಪಾಠದ "ವ್ಯವಸಾಯ" ವಿಭಾಗಕ್ಕೆ ಸಂಬಂದಿಸಿದಂತೆ ಎನ್.ಸಿ.ಇ.ಆರ್.ಟಿ. ಪುಸ್ತಕವನ್ನು ಇಲ್ಲಿ ನೋಡಿ]
 +
# [http://ncert.nic.in/NCERTS/textbook/textbook.htm?hess4=2-6 ಈ ಪಾಠದ "ಭೂ ಬಳಕೆಗೆ" ಸಂಬಂದಿಸಿದಂತೆ ಎನ್.ಸಿ.ಇ,ಆರ್.ಟಿ ಪುಸ್ತಕವನ್ನು ಇಲ್ಲಿ ನೋಡಿ]
 +
# [http://textbooksonline.tn.nic.in/Books/Std10/Std10-SocSci-KM-1.pdf ತಮಿಳುನಾಡಿನ ಪುಸ್ತಕದ 156 ರಿಂದ 194 ನೇ ಪುಟದವರೆಗೆ ವ್ಯವಸಾಯಕ್ಕೆ ಸಂಬಂದಿಸಿದಂತೆ ವಿವರವಿದೆ]
    
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
೨೦೩ ನೇ ಸಾಲು: ೨೧೫ ನೇ ಸಾಲು:  
# ಭತ್ತ ಮತ್ತು ಗೋಧಿಯನ್ನು ಬೆಳೆಯುವ ಪ್ರದೇಶವನ್ನು ತಿಳಿಯುವುದು.
 
# ಭತ್ತ ಮತ್ತು ಗೋಧಿಯನ್ನು ಬೆಳೆಯುವ ಪ್ರದೇಶವನ್ನು ತಿಳಿಯುವುದು.
 
# ಭಾರತದ ಇತರ ಆಹಾರ ಬೆಳೆಗಳ ಬಗ್ಗೆತಿಳಿಯುವುದು.
 
# ಭಾರತದ ಇತರ ಆಹಾರ ಬೆಳೆಗಳ ಬಗ್ಗೆತಿಳಿಯುವುದು.
 +
# ಪ್ರಮುಖ ನಾರಿನ ಬೆಳೆಗಳ ಬಗ್ಗೆ ತಿಳಿಯುವುದು
 +
# ನಾರಿನ ಬೆಳೆಗಳನ್ನು ಬೆಳೆಯುವ ಭೂ ಭಾಗಗಳನ್ನು ತಿಳಿಯುವುದು
 +
# ಪುಷ್ಪ ಕೃಷಿಯ ಬಗ್ಗೆ ತಿಳಿಯುವುದು.
 +
# ಪಾನೀಯ ಬೆಳೆಗಳನ್ನು ಭಾರತದಲ್ಲಿ ಯಾವ ರೀತಿ ಬೆಳೆಯುತ್ತಾರೆ ಎಂದು ತಿಳಿಯುವುದು.
 +
# ಭಾರತದಲ್ಲಿ ಪಾನೀಯ ಬೆಳೆಗಳ ಇತಿಹಾಸವನ್ನು ತಿಳಿಯುವುದು.
 +
# ಭಾರತದ ವಾಯುಗುಣವು ಕೃಷಿ ಯಾವ ರೀತಿಯಲ್ಲಿ ಯೋಗ್ಯವಾಗಿದೆ ಎಂದು ತಿಳಿಯುವುದು.
 +
# ಭಾರತದ ವಿವಿದ ಬೆಳೆಗಳನ್ನು ಬೆಳೆಯಲು ವಾತಾವರಣವು ಹೇಗೆ ಸಹಾಯಕಾರಿಯಾಗಿದೆ.
    
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
ಆತ್ಮೀಯ ಶಿಕ್ಷಕರೇ, ನಾವು ವ್ಯವಸಾಯದ ಪಾಠದಲ್ಲಿ ಪ್ರಮುಖ ಬೆಳೆಗಳ ಬಗ್ಗೆ ಅನುಕೂಲಿಸುವ ಸಂದರ್ಬದಲ್ಲಿ ಈ ಕೆಳಗಿನ ಪ್ರಮುಖವಾದ ಅಂಶಗಳನ್ನು ಗಮನಿಸಬಹುದು.
 +
 
 +
ಇಂದು ವ್ಯವಸಾಯ ಕ್ಷೇತ್ರವು ಅತ್ಯಂತ ಅಪಾಯ ಸ್ಥಿತಿಯಲ್ಲಿದ್ದು, ಭಾರತದ ಆರ್ಥಿಕತೆಯು ಇದರ ಮೇಲೆಯೇ ನಿಂತಿದೆ ಎಂದು ತಿಳಿಸುವುದು.ನಿರುದ್ಯೋಗದ ಸಮಸ್ಯೆಯನ್ನು ಅರ್ಥೈಸುತ್ತಾ ಕೃಷಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳಬಹುದು ಎಂದು ತಿಳಿಸಬೇಕಾಗಿದೆ. ಮೊದಲಿಗೆ ನಮ್ಮ ಊರಿನಲ್ಲಿ ಮೊದಲು ವ್ಯವಸಾಯ ಭೂಮಿಯನ್ನು ಬಳಕೆ ಮಾಡುವ ಅವಶ್ಯಕತೆಯನ್ನು ತಿಳಿಸುವುದು.
 +
# ಪ್ರಮುಖ ಬೆಳೆ ಭತ್ತವನ್ನು ಕುರಿತು ಅನುಕೂಲಿಸುವಾಗ ಭತ್ತ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಕಡಿಮೆ ಯಾಗುತ್ತಿರುವ ಬಗ್ಗೆ ತಿಳಿಸಬೇಕು.
 +
# ಕೃಷೀ ಭೂಮಿಯನ್ನು ಇನ್ನಿತರೇ ಉಪಯೋಗಕ್ಕೆ ಬಳಸುತ್ತಿರುವ ಬಗ್ಗೆ ಮನವರಿಕೆ ಮಾಡುವುದು.
 +
# ವಾಣಿಜ್ಯ ಬೆಳೆ ಕಬ್ಬು , ಹೊಗೆಸಪ್ಪು ಇನ್ನಿತರೇ ಬೆಳೆಗಳ ಬಗ್ಗೆ ತಿಳಿಸುವಾಗ ಅದರ ಇನ್ನಿತರೇ ಉಪಯೋಗದ ಬಗ್ಗೆ ತಿಳಿಸುವುದು.
 +
# ಹೊಗೆಸೊಪ್ಪು ಬಗ್ಗೆ ಮಾಹಿತಿ ಕಲಿಯುವಾಗ ಹೊಗೆಸೊಪ್ಪು ಆರೋಗ್ಯಕ್ಕೆ ಹಾನಿಕರ ಎಂದು ತಿಳಿಸುವುದು.ಇಂದು ಪ್ರಪಂಚದಲ್ಲಿ ಧೂಮಪಾನ, ಇನ್ನಿತರೇ ಮಾದಕ ವಸ್ತುಗಳು ಉಪಯೋಗಿಸುವುದರಿಂದ ಆಗಿರುವ ಹಾನಿಯನ್ನು ತಿಳಿಸುವುದು.
 +
# ಭಾರತದಲ್ಲಿ ಪಾನೀಯ ಬೆಳೆಗಳ ಇತಿಹಾಸವನ್ನು ತಿಳಿಸುವುದು.
 +
# ಮಹಿಳೆಯರಿಗೆ ಪರ್ಯಾಯ ಉದ್ಯೋಗವಾಗಿ ಪುಷ್ಪ ಉದ್ಯಮ ಸಹಕಾರಿ ಎಂದು ತಿಳಿಸುವುದು.
 +
# ಹತ್ತಿ ಬೆಳೆಯ ಇತಿಹಾಸವನ್ನು ತಿಳಿಸುವುದು.
 +
# ನಿರುದ್ಯೋಗಿಗಳು ಕೃಷಿಯಲ್ಲಿ ತಮ್ಮ ಜೀವನವನ್ನು ಸೊಗಸು ಗೊಳಿಸಬಹುದು ಎಂದು ಭರವಸೆ ಮೂಡಿಸುವುದು.
 +
# ಇಂದು ಕೃಷೀ ಕ್ಷೇತ್ರದ ಮೇಲೆ ಆಗುತ್ತಿರುವ ಕೈಗಾರಿಕೆಯ ಆಕ್ರಮಣವನ್ನು ತಿಳಿಸುವುದು.
 +
# ಇಸ್ರೇಲ್ ಮಾದರಿಯ ವ್ಯವಸಾಯದ ಕುರಿತು ಮಾಹಿತಿ ನೀಡುವುದು
 +
# ಜಪಾನ್ ದೇಶವು ತಂತ್ರಜ್ಞಾನದ ಮೂಲಕ ಕೃಷೀ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ತಿಳಿಸುವುದು.
 +
# ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯನ್ನು ಮಾಡುವುದರ ಅವಶ್ಯಕತೆಯನ್ನು ತಿಳಿಸುವುದು.
 +
# ವ್ಯವಸಾಯಕ್ಕೆ ಯೋಗ್ಯ ಭೂಮಿಯಲ್ಲಿ ಕೃಷಿ ಮಾಡುವ ಅಗತ್ಯತೆಯನ್ನು ತಿಳಿಸುವುದು.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,[[ಆಹಾರ ಬೆಳೆಗಳು]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2,[[ವಾಣಿಜ್ಯ ಬೆಳೆಗಳು]]
# ಚಟುವಟಿಕೆ ಸಂ 3,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 3,[[ನಾರಿನ ಬೆಳೆ]]
# ಚಟುವಟಿಕೆ ಸಂ 4,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 4.[[ಪಾನೀಯ ಬೆಳೆ ಮತ್ತು ತೋಟಗಾರಿಕೆ ಬೆಳೆ ಅಥವಾ ಪುಷ್ಪ ಬೆಳೆ]]
   −
==ಪರಿಕಲ್ಪನೆ #4==
+
==ಪರಿಕಲ್ಪನೆ #4ವ್ಯವಸಾಯ==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
 +
# ವ್ಯವಸಾಯದ ಪ್ರಾಮುಖ್ಯತೆಯನ್ನು ತಿಳಿಸುವುದು.
 +
# ವ್ಯವಸಾಯದಲ್ಲಿರುವ ವಿಧಗಳನ್ನು ಅರ್ಥೈಸುವುದು.
 +
# ಜೀವನಾಧಾರ ಬೇಸಾಯದ ಬಗ್ಗೆ ಚರ್ಚಿಸುವುದು.
 +
# ಮಿಶ್ರ ಬೇಸಾಯ ಅಂದರೆ ಏನು ಎಂದು ತಿಳಿಸಿ, ನಮ್ಮ ಊರಿನ ಮಿಶ್ರ ಬೇಸಾಯದೊಂದಿಗೆ ಹೋಲಿಸುವುದು.
 +
# ಪ್ರಮುಖ ತೋಟಗಾರಿಕಾ ಬೆಳೆಗಳನ್ನು ಪರಿಚಯಿಸುವುದು.
 +
# ನಮ್ಮ ಊರಿನ ವಾಣಿಜ್ಯ ಬೇಸಾಯದ ಕುರಿತು ಮಾಹಿತಿ ಸಂಗ್ರಹಿಸುವುದು.
 +
# ವ್ಯವಸಾಯ ಮಾಡುವ ಋತುಗಳ ಬಗ್ಗೆತಿಳಿಸುವುದು.
 +
# ವ್ಯವಸಾಯದ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ಚರ್ಚಿಸುವುದು.
 +
 
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
 
 +
# ವ್ಯವಸಾಯ ಪಾಠವನ್ನು ಅನುಕೂಲಿಸುವಾಗ ಶಿಕ್ಷಕರು ಅವರ ಊರಿನ ವ್ಯವಸಾಯದೊಂದಿಗೆ ಹೋಲಿಸುತ್ತಾ ಕಲಿಕೆ ಸಾಗ ಬೇಕಾಗಿದೆ.
 +
# ವಾಣಿಜ್ಯ ಬೇಸಾಯದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬ ಕಲ್ಪನೆ ದೂರ ಮಾಡಬೇಕಿದೆ.
 +
# ತಂತ್ರಜ್ಞಾನಾಧಾರಿತ  ಸಹಜ ಕೃಷಿಯ ಬಗ್ಗೆ ಮಾಹಿತಿ ಕೊಡುವುದು.
 +
# ಸಾವಯವ ಕೃಷಿಯ ಮಹತ್ವವನ್ನು ತಿಳಿಸಬೇಕು
 +
# ಅತಿಯಾದ ಕ್ರಿಮಿನಾಶಕವನ್ನು ಸಿಂಪಡಿಸುವುದರಿಂದ ಆಗುವ ಅನಾಹುತವನ್ನು ತಿಳಿಸುವುದು.
 +
# ಇತ್ತೀಚೆಗೆ ರೈತರ ಸಾಲಮನ್ನ ಮಾಡುವುದರ ಕೆಟ್ಟ ಪರಿಣಾಮವನ್ನು ತಿಳಿಸುವುದು.
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
# ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 1,[[ಕೋಳಿ ಸಾಕಾಣೆ, ದನಕರು ಸಾಕಾಣೆ ಮನೆಗಳಿಗೆ ಭೇಟಿ]]
# ಚಟುವಟಿಕೆ ಸಂ 2,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
+
# ಚಟುವಟಿಕೆ ಸಂ 2,[[ಬೆಳೆ ಋತುಗಳು ಮತ್ತು ಬೆಳೆಯ ಮಾದರಿ ನಿರ್ದರಿಸುವ ಅಂಶಗಳು]]
    
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 
=ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು=
 +
 +
# ರೈತ ಗೀತೆಗಳನ್ನು ಹಾಡಿಸುವುದು
 +
# ಭತ್ತ ನಾಟಿ ಮಾಡುವ ಸಂದರ್ಬದ ಹಾಡುಗಳನ್ನು ಹಾಡಿಸುವುದು. ಸಂಗ್ರಹಿಸುವುದು.
 +
# ಭಾರತದ ನಕಾಶೆಯನ್ನು ಬಿಡಿಸುವುದು ಮತ್ತು ಅದರಲ್ಲಿ ಪ್ರಮುಖ ಬೆಳೆಗಳನ್ನು ಬೆಳೆಯುವ ಪ್ರದೇಶವನ್ನು ಗುರುತಿಸುವುದು
 +
# ವಿದ್ಯಾರ್ಥಿ ಊರಿನ ಪ್ರಮುಖ ಆಹಾರ ಬೆಳೆಗಳನ್ನು ವಾಣಿಜ್ಯ ಬೆಳೆಗಳನ್ನು ತೋಟಗಾರಿಕಾಬೆಳೆಗಳನ್ನು ಪಟ್ಟಿ ಮಾಡಿಸುವುದು
 +
# ತಂಬಾಕು ಹಾನಿಕಾರಕ ಎಂದು ಚರ್ಚೆ ಏರ್ಪಡಿಸುವುದು.
 +
# ಹತ್ತಿರದ ಹೊಲಗಳಿಗೆ ಭೇಟಿಕೊಡುವುದು.
 +
# ಪ್ರಮುಖ  ಬೆಳೆಗಳ ಬಗ್ಗೆ ಡಿಬೇಟ್ ಏರ್ಪಡಿಸುವುದು.
 +
# ಪ್ರಮುಖ ಬೆಳೆಗಳ ಹೆಸರನ್ನು ಚೀಟಿಯಲ್ಲಿ ಬರೆದು ಹಾಕಿ ಪಿಕ್ ಎಂಡ್ ಸ್ಪೀಕ್  ಸ್ಪರ್ದೆ ಏರ್ಪಡಿಸುವುದು.
 +
# ಆಹಾರ ಬೆಳೆ ,ವಾಣಿಜ್ಯ ಬೆಳೆ, ತೋಟಗಾರಿಕಾ ಬೆಳೆಗಳ  ಎಲೆಗಳು, ಗಿಡಗಳು, ಬೀಜಗಳನ್ನು ಸಂಗ್ರಹಿಸಿ ವಸ್ತು ಪ್ರದರ್ಶನ ಮಾಡಿ , ಗುರುತಿಸುವ ಸ್ಪರ್ದೆ, ಸ್ಮರಣ ಶಕ್ತಿ ಸ್ಪರ್ದೆ ಏರ್ಪಡಿಸುವುದು.
 +
# ಹೆಣ್ಣು ಮಕ್ಕಳು ಸ್ವಾವಲಂಬಿಯಾಗಲು ಪುಷ್ಪ ಕೃಷಿಯು ಹೆಚ್ಚು ಪೂರಕ ಎಂದು ಚರ್ಚೆ ಏರ್ಪಡಿಸುವುದು.
 +
# ಅರಣ್ಯ ನಾಶವೇ ನಮ್ಮ ಬೆಳೆಗಳ ಏರುಪೇರಿಗೆ ಕಾರಣ ಎಂದು ಚರ್ಚೆ ಏರ್ಪಡಿಸುವುದು.
 +
# ಜನಸಂಖ್ಯಾ ಸ್ಫೋಟವು ವ್ಯವಸಾಯದ ಮೇಲೆ ಪರಿಣಾಮ ಬೀರಿರುತ್ತದೆಯೇ? ಚರ್ಚೆ
 +
# ರಸಪ್ರಶ್ನೆ ಕಾರ್ಯಕ್ರಮವನ್ನು ಮಾಡಿ ಪಠ್ಯದ ಮುಖ್ಯಾಂಶವನ್ನು ಹೇಳುವುದು.
    
=ಯೋಜನೆಗಳು =
 
=ಯೋಜನೆಗಳು =
 +
# ನಿಮ್ಮ ಊರಿನಲ್ಲಿ ಮಾಡುವ ಕೃಷಿ ಬೆಳೆಗಲ ಚಿತ್ರವನ್ನು ಸಂಗ್ರಹಿಸಿರಿ.
 +
# ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿ ಮಾಡಲು ಪುಷ್ಪ ಬೇಸಾಯವು ಹೇಗೆ ಪೂರಕವಾಗಿದೆ ಎಂಬುದನ್ನು ಚರ್ಚಿಸಿ.
 +
# ನಿಮ್ಮ ಊರಿನಲ್ಲಿ ಬೆಳೆಯುವ ಖಾರಿಫ್ ಬೆಳೆಗಳು ಯಾವುವು? ಪಟ್ಟಿ ಮಾಡಿರಿ
 +
# ಭಾರತದಲ್ಲಿ ಬೆಳೆಯುವ ವಿವಿಧ ಆಹಾರ ಮತ್ತು ದ್ವಿದಳ ಧಾನ್ಯಗಳನ್ನು ಸಂಗ್ರಹಿಸಿರಿ
 +
# ಭಾರತದ ನಕಾಶೆ ಬಿಡಿಸಿ ಅದರಲ್ಲಿ ಭತ್ತ ,ಗೋಧಿ ಬೆಳೆಯುವ ಪ್ರದೇಶಗಳನ್ನು ಗುರುತಿಸಿರಿ..
    
=ಸಮುದಾಯ ಆಧಾರಿತ ಯೋಜನೆಗಳು=
 
=ಸಮುದಾಯ ಆಧಾರಿತ ಯೋಜನೆಗಳು=
 +
ಯಾವುದಾದರು ಒಂದು ತೋಟಗಾರಿಕಾ ಬೆಳೆಯ ಸಮಗ್ರ ಅಧ್ಯಯನ ಮಾಡಿ ,ನಿಮ್ಮ ಊರಿನ ವಿವಿಧ ಮನೆಗಳಿಗೆ ಭೇಟಿಕೊಟ್ಟು ರೈತರನ್ನು ಕೇಳಿ  ಈ ಕೆಳಗಿನ ಮಾಹಿತಿ  ಸಂಗ್ರಹಿಸಿ.
 +
# ಆ ಬೆಳೆಯನ್ನು ಬೆಳೆಯುವ ಕ್ರಮಗಳು
 +
# ಆ ಬೆಳೆ ಕೊಡುವ ಇಳುವರಿ
 +
# ಅದನ್ನು ವೈಜ್ಞಾನಿಕವಾಗಿ ಬೆಳೆಯುವ ಕ್ರಮಗಳು
 +
# ಅದರ ಉತ್ಪನ್ನದಿಂದ ಮಾಡುವ ವಸ್ತುಗಳು
 +
# ಆ ಬೆಳೆಯಿಂದ ಭಾರತದ ಆರ್ಥಿಕ ಅಭಿವೃದ್ದಿ
 +
# ಬೇಕಾಗುವ ವಾಯುಗುಣ
 +
# ನಿಮ್ಮ ಊರಿನಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆಯುತ್ತಾರೆ
 +
# ನಿಮ್ಮ ಊರಿನ ನಿರುದ್ಯೋಗ ಕಡಿಮೆ ಮಾಡುವಲ್ಲಿ ಸಹಾಯವಾಗಿದೆಯೇ?
 +
# ಕೈಗಾರಿಕಾ ಬೆಳವಣಿಗೆಯಲ್ಲಿ ಆ ಬೆಳೆಯ ಪಾತ್ರ
 +
 +
ಇತ್ಯಾದಿ ಮಾಹಿತಿಯನ್ನು ಸಂಗ್ರಹಿಸಿ ವರದಿ ತಯಾರಿಸಿ. ಉದಾಹರಣೆಗೆ: ರಬ್ಬರ್ ಬೆಳೆ,
    
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
 
=ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ=
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು
+
 
 +
 
 +
# ಎನ್ ಸಿ ಆರ್ ಟಿ ಪುಸ್ತಕದಲ್ಲಿರುವಂತೆ ಪಠ್ಯದ ಮಧ್ಯದಲ್ಲಿ ಚಟುವಟಿಕೆಯನ್ನು ಸೇರಿಸಿ, ಚಟುವಟಿಕೆಯ ಮೂಲಕವೇ ಪಾಠದ ಅಭಿವೃಧ್ಧಿಯನ್ನು ಮಾಡುತ್ತಿದ್ದರೆ ಉತ್ತಮವಾಗುತ್ತಿತ್ತು..
 +
# ರಚನಾತ್ಮಕ ತತ್ವದಂತೆ ಸ್ಥಳೀಯ ವಿಷಯಗಳಿಗೆ ಹೆಚ್ಚು ಮಹತ್ವ ಕೊಡಬಹುದಿತ್ತು
 +
# ಚಿತ್ರಗಳು , ವ್ಯವಸಾಯದಲ್ಲಿ ಸಾಧನೆ ಮಾಡಿದ ವ್ಯಕ್ತಿ ಚಿತ್ರಗಳುನ್ನು  ಕೊಡಬಹುದಿತ್ತು.
 +
 
 +
[[ವರ್ಗ:ಭಾರತದ ಭೂಗೋಳಶಾಸ್ತ್ರ]]

ಸಂಚರಣೆ ಪಟ್ಟಿ