ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧೪೨ ನೇ ಸಾಲು: ೧೪೨ ನೇ ಸಾಲು:  
ಅರಣ್ಯದಲ್ಲಿ ಇರುವ ಮರಗಳು , ಔಷಧಿಯ ಸಸ್ಯಗಳು, ಪ್ರಾಣಿಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಣ್ಯದಲ್ಲಿ ನೈಜವಾಗಿ ತೋರಿಸುತ್ತಾ ಮಾಹಿತಿಯನ್ನು ನೀಡುವುದು .ಇದು ಹಳ್ಳಿಯಲ್ಲಿ ಇರುವ ಮಕ್ಕಳಿಗೆ ಹೆಚ್ಚಿನ ಮಾಹಿತಿಯು ತಿಳಿದಿರುತ್ತದೆ ಅದರಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದರ ಮಹತ್ವ ತಿಳಿದಿರುತ್ತದೆ .  
 
ಅರಣ್ಯದಲ್ಲಿ ಇರುವ ಮರಗಳು , ಔಷಧಿಯ ಸಸ್ಯಗಳು, ಪ್ರಾಣಿಗಳ ಬಗ್ಗೆ ಶಿಕ್ಷಕರು ಮಕ್ಕಳಿಗೆ ಅರಣ್ಯದಲ್ಲಿ ನೈಜವಾಗಿ ತೋರಿಸುತ್ತಾ ಮಾಹಿತಿಯನ್ನು ನೀಡುವುದು .ಇದು ಹಳ್ಳಿಯಲ್ಲಿ ಇರುವ ಮಕ್ಕಳಿಗೆ ಹೆಚ್ಚಿನ ಮಾಹಿತಿಯು ತಿಳಿದಿರುತ್ತದೆ ಅದರಲ್ಲಿ ಮುಖ್ಯವಾಗಿ ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇದರ ಮಹತ್ವ ತಿಳಿದಿರುತ್ತದೆ .  
 
ಇಲ್ಲಿ ಅರಣ್ಯಕ್ಕೆ ಸಂಬಂಧ ಪಟ್ಟಂತೆ ಹಲವಾರು ಮಾಹಿತಿಯನ್ನು ಹಲವಾರು ಜನರಿಗೆ ತಿಳಿದೇ ಇರುವುದಿಲ್ಲ .
 
ಇಲ್ಲಿ ಅರಣ್ಯಕ್ಕೆ ಸಂಬಂಧ ಪಟ್ಟಂತೆ ಹಲವಾರು ಮಾಹಿತಿಯನ್ನು ಹಲವಾರು ಜನರಿಗೆ ತಿಳಿದೇ ಇರುವುದಿಲ್ಲ .
 +
 +
===ಮಳೆ ನೀರು ಸಂರಕ್ಷಣಾ ಕೇಂದ್ರ===
 +
''ಮಳೆ ನೀರಿನ ಕೋಯ್ಲು '' - ಮಕ್ಕಳಿಗೆ ಮಳೆ ಬರುವುದನ್ನು ಗೊತ್ತು ಆದರೆ ಮಳೆ ಯಿಂದ ನೀರನ್ನು ಹೇಗೆ ಸಂಗ್ರಹಣೆ ಮಾದುತ್ತಾರೆ ಎಂಬುದರ ಬಗ್ಗೆ ಗೊತ್ತೆ ಇರಲಿಲ್ಲ ಆದ್ದರಿಂದ ಇದನ್ನು ಆಧಾರವಾಗಿ ಇಟ್ಟುಕೊಂಡು ಜಯನಗರದಲ್ಲಿರುವ ಮಳೆ ನೀರಿನ ಕೋಯ್ಲು ಘಟಕಕ್ಕೆ ೯ನೇ ತರಗತಿಯ ಮಕ್ಕಳೊಂದಿಗೆ ಭೇಟಿ ನೀಡಲಾಯಿತು. ತರಗತಿಯಲ್ಲಿ ಕೇವಲ ಮಳೆ ನೀರನ್ನು ಸಂಗ್ರಹಣೆ ಮಾಡುಬೇಕು ಎಂಬುವುದನ್ನು ಮಾತ್ರ ಹೇಳಿಕೊಡಲಾಗುವುದು . ಇದರ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕಳ್ಳಲಾಯಿತು. ಮತ್ತು ಇದರಿಂದ ಆಗುವ ಪ್ರಯೋಜನಗಳೇನು , ಏತಕ್ಕಗಿ ಮಳೆ ನೀರನ್ನು ಸಂಗ್ರಹಿಸಿ ಇಡಲಾಗುವುದು , ಇನ್ನಿತರ ಹಲವಾರು ಮಾಹಿತಿಯನ್ನು ಈ ಕೇಂದ್ರದಿಂದ ತಿಳಿದುಕೊಳ್ಳಲಾಯಿತು.