"ಸಾಮಾಜಿಕ ಸ್ತರ ವ್ಯವಸ್ಥೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೯೧ ನೇ ಸಾಲು: ೧೯೧ ನೇ ಸಾಲು:
 
# ಚಟುವಟಿಕೆ ಸಂ 1[[ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧]]
 
# ಚಟುವಟಿಕೆ ಸಂ 1[[ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧]]
 
# ಚಟುವಟಿಕೆ ಸಂ 2[[ಅಶ್ಪೃಶ್ಯತೆ ಆಚರಣೆಯ ಬಗ್ಗೆ ವಿಡಿಯೋ ನೋಡಿ ಚರ್ಚೆ]]
 
# ಚಟುವಟಿಕೆ ಸಂ 2[[ಅಶ್ಪೃಶ್ಯತೆ ಆಚರಣೆಯ ಬಗ್ಗೆ ವಿಡಿಯೋ ನೋಡಿ ಚರ್ಚೆ]]
 
Image:http://www.bloglet.com/gallery/is-multiculturalism-the-enemy-of-a-pluralistic-society/is-multiculturalism-the-enemy-of-a-pluralistic-society.jpg
 
  
 
==ಪರಿಕಲ್ಪನೆ #2==
 
==ಪರಿಕಲ್ಪನೆ #2==

೦೪:೫೩, ೧೭ ಫೆಬ್ರುವರಿ ೨೦೧೫ ನಂತೆ ಪರಿಷ್ಕರಣೆ

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

  1. ಕರ್ನಾಟಕ ಪಠ್ಯಪುಸ್ತಕ ಸಾಮಾಜಿಕ ಸ್ತರ ವ್ಯವಸ್ಥೆ

ಮತ್ತಷ್ಟು ಮಾಹಿತಿ

ಸಾಮಾಜಿಕ ಸ್ಥರವಿನ್ಯಾಸದಲ್ಲಿ ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಸಲಾಗಿದೆ. ಈ ಅದ್ಯಾಯದಲ್ಲಿ ನಾವು ಸಮಾಜದ ಸವುದಾಯವು ಹೇಗೆ ಉದಯವಾಯಿತು ,ಜನಾಂಗಗಳು ಹೇಗೆ ನಿರ್ಮಾಣವಾದವು , ವರ್ಣವ್ಯವಸ್ತೆ, ಜಾತಿಗಳು ಭಾರತದಲ್ಲಿ ಹೇಗೆ ನಿರ್ಮಾಣವಾದವು ಎಂಬು ದನ್ನು ಮನವರಿಕೆ ಮಾಡಬೇಕಿದೆ. ಈಗ ಬಳಸು ತ್ತಿರು ವ ಪ್ರವರ್ಗಗಳು ಯಾವುವು ಅವುಗಳನ್ನು ಹೇಗೆ ವಿಭಾಗಿಸಿದರು S.C., S.T., I, II.A., II.B., III.A., III.B., ಮತ್ತು ಸಾಮಾನ್ಯ. ಇವುಗಳನ್ನು ಯಾವ ಆಧಾರದ ಮೇಲೆ ರಚಿಸಿದರು ಎಂಬು ದ ನ್ನು ಮನವರಿಕೆ ಮಾಡಬೇಕಿದೆ . ಈ ಪಟ್ಟಿಯನ್ನು ದೇಶದ ಎಲ್ಲಾ ಪ್ರಜೆಗಳಿಗೆ ತಿಳಿಸ ಬೇಕಿದೆ ಇದರಲ್ಲಿ ಯಾವ ದೋಶವಿಲ್ಲದೆ ರಚಿಸಲಾಗಿದೆ ಎಂಬುದನ್ನು ಮನವರಿಕೆ ಮಾಡಬೇಕಿದೆ.



1 S.C. 90% ರಷ್ಟು ಬಡವರು ತುಂಬಾ ಹಿಂದುಳಿದಿರುವದ ರಿಂದ ವಿಶೇಷ ಆದ್ಯತೆ 15%

2 S.T. 80% ರಷ್ಟು ಬಡವರು ಇವರು ಸಹ ತುಂಬಾ ಹಿಂದುಳಿದಿರುವದ ರಿಂದ ವಿಶೇಷ ಆದ್ಯತೆ 4%

Back word Cast

3 I. 70% ರಷ್ಟು ಬಡವರು ಇವರು ಸಾಧಾರಣ ಹಿಂದುಳಿದಿರುವದ ರಿಂದ ವಿಶೇಷ ಆದ್ಯತೆ 4%


4 II.A. 60% ರಷ್ಟು ಬಡವರು ಇವರು ಸಾಧಾರಣ ಹಿಂದುಳಿದಿರುವದ ರಿಂದ ಸಾಧಾರಣ ಆದ್ಯತೆ 15%

5 II.B. 50% ರಷ್ಟು ಬಡವರು ಇವರು ಸಾಧಾರಣ ಹಿಂದುಳಿದಿರುವದ ರಿಂದ ಸಾಧಾರಣ ಆದ್ಯತೆ 4%

6 III.A., 40% ರಷ್ಟು ಬಡವರು ಇವರು ಸಾಧಾರಣ ಹಿಂದುಳಿದಿರುವದ ರಿಂದ ಸಾಧಾರಣ ಆದ್ಯತೆ 4%

7 III.B. 30% ರಷ್ಟು ಬಡವರು ಇವರು ಸಹ ತುಂಬಾ ಹಿಂದುಳಿದಿರುವದ ರಿಂದ ವಿಶೇಷ ಆದ್ಯತೆ 4%

Other Back word Cast


8 ಸಾಮಾನ್ಯಾ 30% ಕಿಂತ ಕಡಿಮೆ ಬಡವರು ಸವಲತ್ತು ಕಡಿಮೆ 50%


Forword Cast


play to see the Indian cast system




Play this to see Indian tribe catagary



Image:http://media3.picsearch.com/is?RVYl0Z-sovKeOadIn8qPFjoyybu6aIVxsDMlURLPbA0


ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

play to see Film B.R. Ambedkar for understanding Untouchabality



ಉಪಯುಕ್ತ ವೆಬ್ ಸೈಟ್ ಗಳು

ಭಾರತ ಭಾರತದ ಬಗೆಗಿನ ವಿಕೀಪೀಡಿಯ

| ಭಾರತ ಭಾರತದ ಜಾತಿಪದ್ದತಿ ಬಗ್ಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


| ಭಾರತ ಭಾರತದ ಜಾತಿಪದ್ದತಿ ಬಗ್ಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


| ಭಾರತ ಭಾರತದ ಜಾತಿಪದ್ದತಿ ಬಗ್ಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

ಸಾಮಾಜ ಮತ್ತು ಸಾಮಾಜಿಕ ಸಮಸ್ಯೆಗಳು - ಬೈರಪ್ಪ

| ಭಾರತ ಭಾರತದ ಜಾತಿಪದ್ದತಿ ಬಗ್ಗೆ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

| ಭಾರತದ ಸ್ತರದ ಬಗ್ಗೆ ಮಾಹಿತಿ ತಿಳಿಯಲು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1ಸಾಮಾಜಿಕ ಸ್ಥರ ವಿನ್ಯಾಸದ ಬಗ್ಗೆ ಅರ್ಥಮಾಡಿಕೊಳ್ಳುವುದು

  1. ಸಮಾಜದ ನಿರ್ಮಾಣದ ಬಗ್ಗೆ ತಿಳಿಯುವುದು
  2. ಸಾಮಾಜಿಕ ಸ್ಥರ ವಿನ್ಯಾಸದ ಬಗ್ಗೆ ಅರ್ಥಮಾಡಿಕೊಳ್ಳುವುದು.
  3. ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಯುವುದು.
  4. ಸಮಾಜದಲ್ಲಿ ಶೋಷಿತ ವರ್ಗದ ಬಗ್ಗೆ ತಿಳಿಯುವನು..
  5. ಪೂರ್ವಗ್ರಹ ಪೀಡಿತರು ಎಂದರೇನು ಅರ್ಥಮಾಡಿಕೊಳ್ಳುವುದು
  6. ಅಶ್ಪೃಶ್ಯತೆಯ ಆಳ ಅಗಲ ತಿಳಿಯುವನು
  7. ಅದನ್ನು ಹೋಗಲಾಡಿಸಲು ಇರುವ ಕಾನೂ ನಿನ ಬಗ್ಗೆ ತಿಳಿಯುವನು


ಕಲಿಕೆಯ ಉದ್ದೇಶಗಳು

ಸಾಮಾಜಿಕ ಸ್ಥರವಿನ್ಯಾಸದಲ್ಲಿ ಸಮಾಜದ ವಿವಿಧ ವರ್ಗಗಳ ಬಗ್ಗೆ ತಿಳಿಸಲಾಗಿದೆ. ಈ ಅದ್ಯಾಯದಲ್ಲಿ ನಾವು ಸಮಾಜದ ಸವುದಾಯವು ಹೇಗೆ ಉದಯವಾಯಿತು ,ಜನಾಂಗಗಳು ಹೇಗೆ ನಿರ್ಮಾಣವಾದವು , ವರ್ಣವ್ಯವಸ್ತೆ, ಜಾತಿಗಳು ಭಾರತದಲ್ಲಿ ಹೇಗೆ ನಿರ್ಮಾಣವಾದವು ಎಂಬು ದನ್ನು ಮನವರಿಕೆ ಮಾಡಬೇಕಿದೆ. ಈಗ ಬಳಸು ತ್ತಿರು ವ ಪ್ರವರ್ಗಗಳು ಯಾವುವು ಅವುಗಳನ್ನು ಹೇಗೆ ವಿಭಾಗಿಸಿದರು S.C., S.T., I, II.A., II.B., III.A., III.B., ಮತ್ತು ಸಾಮಾನ್ಯ. ಇವುಗಳನ್ನು ಯಾವ ಆಧಾರದ ಮೇಲೆ ರಚಿಸಿದರು ಎಂಬು ದ ನ್ನು ಮನವರಿಕೆ ಮಾಡಬೇಕಿದೆ .

ಪೂರ್ವಗ್ರಹಪೀಡಿತರು ಎಂದರೆ ಯಾರು ಎಂಬುದನ್ನು ತಿಳಿಸಬೇಕು ಅದರಲ್ಲಿ ಎರಡು ವಿಧ ಧನಾತ್ಮಕ ಪೂರ್ವಗ್ರಹಪೀಡಿತರು ಮತ್ತು ಋಣಾತ್ಮಕ ಪೂರ್ವಗ್ರಹಪೀಡಿತರು ಹೇಗೆ ಒಬ್ಬ ವ್ಯಕ್ತಿ ಓಂದು ಸಮಾಜದ ಬಗ್ಗೆ ಯಾವಾಗಳೂ ಆಲೋಚಿಸುತ್ತಾನೋ ಅದು ಪೂರ್ವಗ್ರಹಪೀಡಿತರು ಆಗುತ್ತಾರೆ



ಶಿಕ್ಷಕರಿಗೆ ಟಿಪ್ಪಣಿ

ಅಸ್ಪೃಶ್ಯತೆ ಹೇಗೆ ಬೇಳೆದು ಬಂತು ಎಂಬುದನ್ನು ಮನವರಿಕೆ ಮಾಡಿ ಈ ಅನಿಷ್ಠವನ್ನು ಹೇಗೆ ತೋಲಗಿಸಬೇಕು ಎಂಬುವುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಬೇಕದೆ. ಬುದ್ದ, ಗಾಂಧಿ, ಬಸವ, ಜ್ಯೋತಿ ಬಾ ಪುಲೆ ಮುಂತಾದವರ ಪರಿಚಯ ಮಾಡಿಸಬೇಕಿದೆ.

  1. ಮಿತ್ರರೆ ಈ ಸಮಾಜವನ್ನು ತಿದ್ದಿ ಸರಿಮಾಡುವ ಜವಾಬ್ದಾರಿ ಎಲ್ಲರ ಮೇಲಿದರ.
  2. ಆದ್ದರಿಂದ ಈ ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಮಕ್ಕಳಿಗೆ ತಿಳುವಳಿಕೆ ನೀಡಬೇಕಿದೆ.


| ಜಾತಿ ಪದ್ದತಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇದನ್ನು ನೋಡಿ


ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಸಾಮಾಜಿಕ_ಸ್ತರ_ವ್ಯವಸ್ಥೆ_ಜಲಸಂನ್ಮೂಲ_ಚಟುವಟಿಕೆ೧
  2. ಚಟುವಟಿಕೆ ಸಂ 2ಅಶ್ಪೃಶ್ಯತೆ ಆಚರಣೆಯ ಬಗ್ಗೆ ವಿಡಿಯೋ ನೋಡಿ ಚರ್ಚೆ

ಪರಿಕಲ್ಪನೆ #2

4. ಸಮಾಜದಲ್ಲಿ ಶೋಷಿತ ವರ್ಗದ ಬಗ್ಗೆ ತಿಳಿಯುವನು.. 5. ಪೂ ರ್ವಗ್ರಹ ಪೀಡಿತರು ರ ಬಗ್ಗೆ ತಿಳಿಯುವನು 6. ಅಶ್ಪೃಶ್ಯತೆಯ ಆಳ ಅಗಲ ತಿಳಿಯುವನು 7. ಅದನ್ನು ಹೋಗಲಾಡಿಸಲು ಇರುವ ಕಾನೂ ನಿನ ಬಗ್ಗೆ ತಿಳಿಯುವನು


ಕಲಿಕೆಯ ಉದ್ದೇಶಗಳು

ಪೂರ್ವಗ್ರಹಪೀಡಿತರು ಎಂದರೆ ಯಾರು ಎಂಬುದನ್ನು ತಿಳಿಸಬೇಕು ಅದರಲ್ಲಿ ಎರಡು ವಿಧ ಧನಾತ್ಮಕ ಪೂರ್ವಗ್ರಹಪೀಡಿತರು ಮತ್ತು ಋಣಾತ್ಮಕ ಪೂರ್ವಗ್ರಹಪೀಡಿತರು ಹೇಗೆ ಒಬ್ಬ ವ್ಯಕ್ತಿ ಓಂದು ಸಮಾಜದ ಬಗ್ಗೆ ಯಾವಾಗಳೂ ಆಲೋಚಿಸುತ್ತಾನೋ ಅದು ಪೂರ್ವಗ್ರಹಪೀಡಿತರು ಆಗುತ್ತಾರೆ

ಅಸ್ಪೃಶ್ಯತೆ ಹೇಗೆ ಬೇಳೆದು ಬಂತು ಎಂಬುದನ್ನು ಮನವರಿಕೆ ಮಾಡಿ ಈ ಅನಿಷ್ಠವನ್ನು ಹೇಗೆ ತೋಲಗಿಸಬೇಕು ಎಂಬುವುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಬೇಕದೆ. ಬುದ್ದ, ಗಾಂಧಿ, ಬಸವ, ಜ್ಯೋತಿ ಬಾ ಪುಲೆ ಮುಂತಾದವರ ಪರಿಚಯ ಮಾಡಿಸಬೇಕಿದೆ. 1.

ಶಿಕ್ಷಕರಿಗೆ ಟಿಪ್ಪಣಿ

  1. ಮಿತ್ರರೆ ಈ ಸಮಾಜವನ್ನು ತಿದ್ದಿ ಸರಿಮಾಡುವ ಜವಾಬ್ದಾರಿ ಎಲ್ಲರ ಮೇಲಿದರ.
  2. ಆದ್ದರಿಂದ ಈ ಸಮಾಜದ ಅನಿಷ್ಠ ಪದ್ದತಿಗಳನ್ನು ಹೋಗಲಾಡಿಸಲು ಮಕ್ಕಳಿಗೆ ತಿಳುವಳಿಕೆ ನೀಡಬೇಕಿದೆ.

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಸಮಾಜದ ಸ್ಥರ"
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು