"ಸಾರ್ಥಕ ಬದುಕಿನ ಸಾಧಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೯೭ ನೇ ಸಾಲು: ೯೭ ನೇ ಸಾಲು:
  
 
==ವ್ಯಾಕರಣ==
 
==ವ್ಯಾಕರಣ==
ವಿಭಕ್ತಿ ಹೆಸರಿಸಿ
+
'''ವಿಭಕ್ತಿ ಹೆಸರಿಸಿ'''
  
 
ದಿವಾನರನ್ನು - ದಿನದಿನದ - ಶಿಕ್ಷಣವನ್ನು
 
ದಿವಾನರನ್ನು - ದಿನದಿನದ - ಶಿಕ್ಷಣವನ್ನು
  
ನಾಮಪದವನ್ನು ಗುರುತಿಸಿ  
+
'''ನಾಮಪದವನ್ನು ಗುರುತಿಸಿ'''
 
* ಡಿವಿಜಿಯವರ ಊರು ಮುಳಬಾಗಿಲು  
 
* ಡಿವಿಜಿಯವರ ಊರು ಮುಳಬಾಗಿಲು  
 
* ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ   
 
* ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ   

೦೭:೧೦, ೧೪ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ

ಪರಿಕಲ್ಪನಾ ನಕ್ಷೆ

ಚಿತ್ರ:Sarthka badukin sadaka.mm

ಹಿನ್ನೆಲೆ/ಸಂದರ್ಭ

ಈ ಗದ್ಯಭಾಗವನ್ನು ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು  ಬರೆದಿರುವ 'ಸಾಹಿತ್ಯ ರತ್ನ ಸಂಪುಟ' ಕೃತಿಯಿಂದ ತೆಗೆದುಕೊಳ್ಳಲಾಗಿದೆ.

ಕಲಿಕೋದ್ದೇಶಗಳು

ಪಠ್ಯ ವಿಷಯದ ಉದ್ದೇಶಗಳು

  1. ಕನ್ನಡದ ಶ್ರೇಷ್ಠ ವ್ಯಕ್ತಿ ವಿವರಣೆ, ಅರ್ಥೈಸುವುದು
  2. ವ್ಯಕ್ತಿ ಪರಿಚಯ ಸಾಹಿತ್ಯದ ಮೂಲಕ ಗುಂಡಪ್ಪನವರನ್ನು ಅರ್ಥೈಸುವುದು
  3. ಗುಂಡಪ್ಪನವರ ವಿಭಿನ್ನ ವ್ಯಕ್ತಿತ್ವವನ್ನು ಪ್ರತ್ಯೇಕಿಸುವುದು
  4. ಇತರರೊಂದಿಗೆ ಹೋಲಿಕೆ ಮಾಡುವುದು

ಭಾಷಾ ಉದ್ದೇಶಗಳು

  1. ಚಿತ್ರ ಸಂಪನ್ಮೂಲದ ಬಳಸಿ ಕಥೆಯನ್ನು ಹೇಳಲು ಮತ್ತು ಸಂವಹನ ಮಾಡುವುದು
  2. ಇಂಡಿಕ್‌ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು.
  3. ವೀಡಿಯೋ ವೀಕ್ಷಣೆ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆಯಲ್ಲಿ ವಾಕ್ಯ ರಚನೆಯಲ್ಲಿನ ಭಾಷೆಯ ಬಳಕೆಯನ್ನು ಅಭಿವೃದ್ದಿಗೊಳಿಸುವುದು.
  4. ಇತರ ಸಾಹಿತ್ಯ ಪ್ರಕಾರಗಳೊಂದಿಗೆ ಹೋಲಿಸುವುದು. (ಪ್ರವಾಸಸಾಹಿತ್ಯ,ಸಣ್ಣಕಥೆ)
  5. ಮಾದರಿ ಸಾಹಿತ್ಯವನ್ನು ಸೃಷ್ಟಿಮಾಡುವುದು.

ಲೇಖಕ/ಕವಿ ಪರಿಚಯ

ಲೇಖಕರ ಪರಿಚಯ

ಗುಂಡಪ್ಪ ಮತ್ತು ಎನ್‌ಎಸ್‌ಎಲ್‌ ರವರ ಪರಿಚಯದ ಪ್ರಸ್ತುತಿ

ಲಕ್ಷ್ಮೀನಾರಾಯಣ ಭಟ್ಟರ ಪರಿಚಯ - ಸ್ವಗತ

ಜನನ: ೧೯೩೬ ಅಕ್ಟೋಬರ್ ೨೯

ಹುಟ್ಟೂರು: ಶಿವಮೊಗ್ಗ

ಪೂರ್ಣಹೆಸರು:  'ಶಿವಮೊಗ್ಗ ಶಿವರಾಮಭಟ್ಟ ಲಕ್ಷ್ಮೀನಾರಾಯಣ ಭಟ್ಟ.

ತಂದೆ: ಶಿವರಾಮ ಭಟ್ಟ,

ತಾಯಿ: ಮೂಕಾಂಬಿಕೆ.

ಎಂ.ಎ ಪದವಿ ಪಡೆದ ಬಳಿಕ ಭಟ್ಟರು ಭಾಷಾಶಾಸ್ತ್ರ ಸಂಶೋಧಕರಾಗಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಶಿಕ್ಷಕರಿಗೆ ಟಿಪ್ಪಣಿ

ಗುಂಡಪ್ಪರವರ ಸಾಕ್ಷ್ಯಚಿತ್ರ

ಪಾಠದ ಜ್ಞಾನ

  • 1. ಇವರೆ ಡಿ ವಿ ಜಿ
  • 2. ದಿವಾನರೊಂದಿಗೆ ಮಾತುಕತೆ
  • 3. ಖಾಸಗಿ ಜೀವನದಲ್ಲಿ ಡಿವಿಜಿ
  • 4. ಕಗ್ಗದ ವ್ಖಾಖ್ಯಾನ

ವ್ಯಕ್ತಿ ಪರಿಚಯ- ಸಾಹಿತ್ಯ ಪರಿಚಯ

ಡಿವಿಜಿಯವರ ವ್ಯಕ್ತಿತ್ವದ ಹಿನ್ನೆಲೆ

ಸರಳ ಜೀವನದಿಂದ ಮಹಾನ್ ಸಾಧನೆ

ಹೆಚ್ಚುವರಿ ಸಂಪನ್ಮೂಲ

'ಕನ್ನಡ ದೀವಿಗೆ'ಯಲ್ಲಿನ 'ಸಾರ್ಥಕ ಬದುಕಿನ ಸಾಧಕ' ಗದ್ಯಪಾಠದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಬದುಕು ಜಟಕಾ ಬಂಡಿ - ಭಾವಗೀತೆ ಮೈಸೂರು ಅನಂತಸ್ವಾಮಿ/ರಾಜು ಸಾರಾಂಶ

ಪರಿಕಲ್ಪನೆ ೧

ಚಟುಟವಟಿಕೆ-೧

  1. ಚಟುವಟಿಕೆಯ ಹೆಸರು : ಸರಣಿ ಚಿತ್ರವನ್ನು ನೋಡಿ ಕಥೆ ಹೇಳಿರಿ ಮತ್ತು ಬರೆಯಿರಿ
  2. ವಿಧಾನ/ಪ್ರಕ್ರಿಯೆ ; ಮೈಸೂರಿನ ಭೇಟಿಯ ಅನುಭವದ ಪ್ರವಾಸ ಲೇಖನ ಬರೆಯಲು ಮಕ್ಕಳಿಗೆ ಪ್ರೇರೇಪಿಸುವುದು. ಮೊದಲು ಮಕ್ಕಳಿಗೆ ಶಿಕ್ಷಕರು ತಮ್ಮ ಅನುಭವವನ್ನು ಚಿತ್ರಗಳನ್ನು ಬಳಸಿ ಹೇಳಬೇಕು. ನಂತರ ಮಕ್ಕಳಲ್ಲಿ ಯಾರಾದರು ಇಬ್ಬರು ಭೇಡಿಮಾಡಿದ ಅನುಭವವನ್ನು ಹಂಚಿಕೊಳ್ಳುವರು.
  3. ಸಮಯ : ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು: ಮೈಸೂರು ಭೇಟಿಯ ಅನುಭವದ ಚಿತ್ರಗಳು
  5. ಹಂತಗಳು: ಮೊದಲು ಚಿತ್ರ ಪ್ರದರ್ಶನ ಮತ್ತು ಅದಕ್ಕೆ ತಕ್ಕ ವಿವರಣೆ
  6. ಚರ್ಚಾ ಪ್ರಶ್ನೆಗಳು : ಕರ್ನಾಟಕದಲ್ಲಿ ಮೈಸೂರಿನ ವೈಶಿಷ್ಟ್ಯತೆ ಏನು? ಮೈಸೂರನ್ನು ಆಳಿದ ರಾಜವಂಶಗಳ ಬಗ್ಗೆ ಗುಂಪಿನಲ್ಲಿ ಚರ್ಚಿಸಿ ಹೇಳಿರಿ

ಚಟುಟವಟಿಕೆ-೨

  1. ಚಟುವಟಿಕೆಯ ಹೆಸರು : ಟೈಮ್‌ಲೈನ್‌ - ಬಳಸಿ ಡಿವಿಜಿಯವರ ಪರಿಚಯ
  2. ವಿಧಾನ/ಪ್ರಕ್ರಿಯೆ ; ಕೆಳಗಿನ ಲಿಂಕ್‌ ಬಳಸಿ
  3. ಸಮಯ: ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು ; https://docs.google.com/spreadsheets/d/194Dl3AQAvLhwhGX3zGXT8FLl0SGKHLlMQtdM6sGnL98/edit#gid=0 http://www.kannadakavi.com/gallery3/index.php/kannada-literature-legends/doyen-spirits-of-kannada-literature/dvg
  5. ಹಂತಗಳು : ಚಿತ್ರಗಳು ಮತ್ತು ಟೈಮ್‌ಲೈನ್‌ ಬಳಸಿ ಮಕ್ಕಳಿಗೆ ವಿವಿಧ ಕಾಲ ಟಿವಿಜಿಯವರ ಘಟ್ಟಗಳ ಪರಿಚಯ
  6. ಚರ್ಚಾ ಪ್ರಶ್ನೆಗಳು : ಗುಂಡಪ್ಪರವರ ವಿದ್ಯಾಭ್ಯಾಸವನ್ನು ತಿಳಿಸಿ . ಡಿವಿಜಿಯವರ ಮಗ ಯಾರು?

ಪರಿಕಲ್ಪನೆ ೨

ಚಟುವಟಿಕೆ-೧

  1. ಚಟುವಟಿಕೆಯ ಹೆಸರು : ಒಂದು ಚಿತ್ರವನ್ನು ನೋಡಿ ಕಥೆ ಹೇಳಿರಿ -
  2. ವಿಧಾನ/ಪ್ರಕ್ರಿಯೆ : ಒಂದು ಚಿತ್ರವನ್ನು ನೋಡಿ ಅದರ ಬಗ್ಗೆ ಮಾತನಾಡುವುದು - ಇದು ಮಕ್ಕಳಲ್ಲಿ ಮಾತನಾಡುವ ಕೌಶಲವನ್ನು ವೃದ್ಧಿಸುತ್ತದೆ.
  3. ಸಮಯ : ೧೫ ನಿಮಿಷಗಳು
  4. ಸಾಮಗ್ರಿಗಳು/ಸಂಪನ್ಮೂಲಗಳು : ಕೆ ಆರ್‌ಎಸ್‌ ಇತ್ಯಾದಿ. ಆಯ್ಕೆ ಶಿಕ್ಷಕರಿಗೆ ಬಿಟ್ಟಿದ್ದು
  5. ಹಂತಗಳು :
  6. ಚರ್ಚಾ ಪ್ರಶ್ನೆಗಳು :

ಚಟುವಟಿಕೆ - ೨

  • ಚಟುವಟಿಕೆಯ ಹೆಸರು : ಇಂಡಿಕ್‌ ಅನಾಗ್ರಾಮ್‌ ತಂತ್ರಾಂಶದ ಮೂಲಕ ಪದ ಪರಿಚಯ
  • ವಿಧಾನ/ಪ್ರಕ್ರಿಯೆ : ಇಂಡಿಕ್‌ ಅನಾಗ್ರಾಮ್‌ ಮೂಲಕ ಹೊಸ ಪದಗಳ ಪರಿಚಯ . ಇದರಿಂದ ಮಕ್ಕಳ ಶಬ್ಧಸಂಪತ್ತು ವೃದ್ಧಿಯಾಗುತ್ತದೆ. ಶಿಕ್ಷಕರು ಆಟದ ಮೂಲಕ ಭಾಷೆಯನ್ನು ಕಲಿಸಬಹುದಾಗಿದೆ.
  • ಸಮಯ : ೧೦ ನಿಮಿಷಗಳು
  • ಸಾಮಗ್ರಿಗಳು/ಸಂಪನ್ಮೂಲಗಳು : ಇಂಡಿಕ್‌ ಅನಾಗ್ರಾಮ್‌ ಸಂಪನ್ಮೂಲ
  • ಹಂತಗಳು : ಪ್ರತಿ ತಂಡದಿಂದ ಒಂದು ಮಗುವಿಗೆ ಪ್ರದರ್ಶಿತ ಪುಟವನ್ನು ನೋಡಿ ಅಸ್ಥವ್ಯಸ್ಥ ಪದವನ್ನು ಅರ್ಥಗರ್ಭಿತವಾಗಿ ಹೇಳಲು ತಿಳಿಸುವುದು. ಉಳಿದ ಮಕ್ಕಳು ಕೇಳಿಸಿಕೊಳ್ಳುತ್ತಾರೆ ಮತ್ತು ಅವರೂ ಸಹ ಕಲಿಯುತ್ತಾರೆ.
  • ಚರ್ಚಾ ಪ್ರಶ್ನೆಗಳು : ಕಂಪ್ಯೂಟರ್‌ ಬಳಕೆಯ ಸಂದರ್ಭದಲ್ಲಿ ತಮ್ಮದೆ ಆದ ಪದಪಟ್ಟಿಯನ್ನು ರೂಪಿಸಿ

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ಇಳೆ - ಕಾನನ - ತಿರುಪೆ - ಮೇಧಾವಿ - ಸುಮ

ಗೋಲ್ಡನ್‌ ಶಬ್ಧಕೋಶ ಬಳಸಿ ಕಠಿಣ ಪದಗಳ ಅರ್ಥ ತಿಳಿಯಿರಿ

ವ್ಯಾಕರಣ

ವಿಭಕ್ತಿ ಹೆಸರಿಸಿ

ದಿವಾನರನ್ನು - ದಿನದಿನದ - ಶಿಕ್ಷಣವನ್ನು

ನಾಮಪದವನ್ನು ಗುರುತಿಸಿ

  • ಡಿವಿಜಿಯವರ ಊರು ಮುಳಬಾಗಿಲು
  • ಬೆಂಗಳೂರಿನ ರೈಲಿನಲ್ಲಿ ಕೂರಿಸುತ್ತೇನೆ

ಮೌಲ್ಯಮಾಪನ

  1. ಡಿವಿಜಿ ಯಂತೆ ಸರಳವಾಗಿ ಬದುಕಿದ ಯಾರಾದರು ಸಾಮಾನ್ಯ ಅಥವ ಮಹಾನ್‌ ವ್ಯಕ್ತಿಯ ಪರಿಚಯವನ್ನು ಸಂಗ್ರಹಮಾಡಿ
  2. ಲಕ್ಷ್ಮೀನಾರಾಯಣ ಭಟ್ಟರ ಮತ್ತು ಗುಂಡಪ್ಪನವರ ಭಾವಗೀತೆಗಳನ್ನು ಸಂಗ್ರಹಿಸಿ,ಕೇಳಿರಿ ಮತ್ತು ಹಾಡಿರಿ

ಭಾಷಾ ಚಟುವಟಿಕೆಗಳು/ ಯೋಜನೆಗಳು

  1. ಡಿಎಸ್‌ಸಿಆರ್‌ಟಿ ವೀಡಿಯೋ ವೀಕ್ಷಣೆ - ಚರ್ಚಿಸಿರಿ
  2. ಚಿತ್ರಗಳ (ಭಾವಗೀತೆಯ) ಮೂಲಕ ಕವಿ ಪರಿಚಯ - ಪ್ರಸ್ತುತಿ
  3. ಕಗ್ಗದ ಧ್ವನಿ ಅಥವ ವೀಡಿಯೋ ವೀಕ್ಷಣೆಯ ಮೂಲಕ ಸಾಹಿತ್ಯದ ರಸ ಸವಿಯುವುದು ಮತ್ತು ೨ ಕಗ್ಗವನ್ನು ಪುನರುಚ್ಚರಿಸುವುದು

ಪಠ್ಯ ಬಗ್ಗೆ ಹಿಮ್ಮಾಹಿತಿ