STF 2013-14 Chikmagalur

From Karnataka Open Educational Resources
Jump to navigation Jump to search


All documents can be uploaded or entered on this page if you have a KOER id.



Head Teachers

Agenda

If district has prepared new agenda then it can be shared here

See us at the Workshop

If you click on edit, you will see the command and how to enter photos.

Workshop short report

Upload workshop short report here (in ODT format)


Mathematics

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format)


Science ವಿಜ್ಞಾನ

Agenda

If district has prepared new agenda then it can be shared here

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ 3ನೇ ಹಂತದ ವಿಜ್ಞಾನ ತರಬೇತಿಯ ಫೋಟೋ ಆಲ್ಬಮ್‌

ಮೊದಲನೇ ದಿನದ ವರದಿ ದಿನಾಂಕ : 06-01-2014

ಸಂಯೋಜಕರು : ಶ್ರೀ ಬಸವೇಗೌಡ ಪ್ರಾಂಶುಪಾಲರು,ಡಯಟ್‌,ಚಿಕ್ಕಮಗಳೂರು.
ಸಮನ್ವಯ ಅಧಿಕಾರಿಗಳು : ಶ್ರೀ.ಮಂಜುನಾಥ್ .ಎಂ.ಸಿ, ಹಿರಿಯ ಉಪನ್ಯಾಸಕರು,ಡಯಟ್‌,ಚಿಕ್ಕಮಗಳೂರು.
ಸಂಪನ್ಮೂಲ ವ್ಯಕ್ತಿಗಳು :
1. ಶಿವ ಪ್ರಸಾದ್.ಎಸ್ ಸ.ಶಿ, ಸರ್ಕಾರಿ ಪ್ರೌಢಶಾಲೆ, ಗಡಿಹಳ್ಳಿ.
2. ಪ್ರಶಾಂತ ಎಸ್.ಬಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು.
ಮೊದಲನೇ ದಿನವಾದ ದಿನಾಂಕ : 06-01-2014 ರಂದು ಪೂವಾ೯ಹ್ನ 10 ಗಂಟೆಗೆ ಶ್ರೀ.ಮಂಜುನಾಥ್ .ಎಂ.ಸಿ ಹಿರಿಯ ಉಪನ್ಯಾಸಕರು, ಡಯಟ್, ಚಿಕ್ಕಮಗಳೂರು ಇವರು ತರಬೇತಿಯನ್ನು ಉದ್ಘಾಟಿಸಿದರು. ಶಿಬಿರಾರ್ಥಿಗಳು ಕೋಯರ್ ನಲ್ಲಿ ಶಿಬಿರಾರ್ಥಿಗಳು ತಮ್ಮ ಮಾಹಿತಿಯನ್ನು Participant information format ನಲ್ಲಿ ಭರ್ತಿ ಮಾಡಿ submit ಮಾಡಿದರು. ಪ್ರತಿಯೊಬ್ಬರು ತಮ್ಮ email-id ಗಳನ್ನು ವೀಕ್ಷಿಸಲು ತಿಳಿಸಲಾಯಿತು. ಹಾಗೇ ಇಲ್ಲದವರು ಹೊಸ email-id ಯನ್ನು ರಚಿಸಿದರು. ನಂತರ Compose mail, attaching files and sending mail ಇಷ್ಟನ್ನು ಕಲಿತರು.
ಊಟದ ವಿರಾಮದ ನಂತರ ಮತ್ತೆ 2 ಗಂಟೆಗೆ ಸೇರಿದಾಗ ಇಂಟರ್ ನೆಟ್ ನಲ್ಲಿ ಸಂಪನ್ಮೂಲ ಹುಡುಕುವ ಹಾಗೂ ಡೌನ್ ಲೋಡ್ ಮಾಡುವುದನ್ನು ಕಲಿತರು. ಇಮೇಜ್ ಗಳು ಹಾಗೂ ವಿಡೀಯೋಗಳನ್ನು ಡೌನ್ ಲೋಡ್ ಮಾಡುವುದನ್ನು ಕಲಿತರು. ಪಠ್ಯಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳನ್ನು ಯುಟ್ಯೂಬ್ ನಿಂದ ಡೌನ್ ಲೋಡ್ ಮಾಡಿದರು. copyright and license ಬಗ್ಗೆ ತಿಳಿದರು. ಇಂಟರ್ ನೆಟ್ ಬಳಸುವ ಕೌಶಲ್ಯವನ್ನು ಕರಗತಗೊಳಿಸಿಕೊಂಡು ತರಬೇತಿಯನ್ನು ಸವಿದರು.

ಎರಡನೇ ದಿನದ ವರದಿ ದಿನಾಂಕ : 07-01-2014

ಎರಡನೇ ದಿನದ ತರಬೇತಿಯಲ್ಲಿ Free mind tool ಬಳಸಿ ಬಳಸಿ mind map creat ಮಾಡುವುದು ಮತ್ತು Hyperlink ಮಾಡುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಲಾಯಿತು. ಶಿಬಿರಾರ್ಥಿಗಳನ್ನು ಗುಂಪು ಮಾಡಿ 9ನೇ ತರಗತಿ ವಿಜ್ಞಾನದ ವಿವಿಧ ಘಟಕಗಳ ಮೇಲೆ Concept map and sub Concept map ಗಳನ್ನು ರಚಿಸುವಂತೆ ಸೂಚಿಸಲಾಯಿತು.
ಅಪರಾಹ್ನದ ವೇಳೆಯಲ್ಲಿ ವಿವಿಧ ಛಾಯಾಚಿತ್ರಗಳನ್ನು GIMP image editor Tool ಬಳಸಿ, ಅದರ ಗಾತ್ರ, ಹೇಗೆ Edit ಮಾಡಬಹುದು ಮತ್ತು ಇಮೇಜ್ ಮೇಲೆ ಶೀರ್ಷಿಕೆಯನ್ನು ನೀಡುವುದನ್ನು ತಿಳಿಸಲಾಯಿತು. ನಂತರ ಶಿಬಿರಾರ್ಥಿಗಳು Gimp ಬಳಸಿ ಇಮೇಜ್ Edit ಮಾಡಿ emailಗೆ upload ಮಾಡುವುದನ್ನು ಅಭ್ಯಾಸಿಸಿದರು. ನಂತರ Text book analysis and Activities for class room ಗಳನ್ನು ವ್ಯಾಪಕವಾಗಿ ಚರ್ಚಿಸಲಾಯಿತು.

ಮೂರನೇ ದಿನದ ವರದಿ ದಿನಾಂಕ : 08-01-2014

ಮೂರನೇ ದಿನದ ತರಬೇತಿಯಲ್ಲಿ KOER website ನ್ನು ತೆರದು ಅಲ್ಲಿರುವ ವಿಷಯಗಳ ಜೋಡಣಾ ವಿಧಾನಗಳಿಗೆ ಅನುಗುಣವಾಗಿ ಶಿಬಿರಾರ್ಥಿಗಳಿಗೆ ಪರಿಚಯಿಸಲಾಯಿತು. ಸಂಪನ್ಮೂಲವು Koer ನಲ್ಲಿ ಹೇಗೆ ಜೋಡಿಸಲ್ಪಟ್ಟಿದೆ ಹಾಗೂ Koer ನಮ್ಮ ಬೋಧನೆಗೆ ಹೇಗೆ ಸಹಕಾರಿ ? Koer ಗೆ ನಾವು ಹೇಗೆ ಸಂಪನ್ಮೂಲವನ್ನು Contribute ಮಾಡುವುದೆಂಬ ಇತ್ಯಾದಿ ವಿಷಯಗಳನ್ನು ತಿಳಿಸಲಾಯಿತು. ಶಿಬಿರಾರ್ಥಿಗಳು koer ಪುಟವನ್ನು ಸಂದರ್ಶಿಸಿ ವಿವಿಧ portal ಗಳನ್ನು ಗಮನಿಸಿ ಅಭ್ಯಾಸಿಸಿದರು.

ನಾಲ್ಕನೇ ದಿನದ ವರದಿ ದಿನಾಂಕ : 09-01-2014

ನಾಲ್ಕನೇ ದಿನದ ತರಬೇತಿಯಲ್ಲಿ ಸಂಪನ್ಮೂಲ ಶಿಕ್ಷಕರು ಹಾಗೂ ನೋಡಲ್ ಅಧಿಕಾರಿಗಳಾದ ಶ್ರೀ.ಮಂಜುನಾಥ್ ಸಿ.ಎಂ. ಇವರು How to develop resource for science teaching according to cce ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು, ಶಿಬಿರಾರ್ಥಿಗಳು ಚರ್ಚೆಯಲ್ಲಿ ಪಾಲ್ಗೊಂಡು ಅರ್ಥೈಸಿಕೊಂಡರು. CCE ಚಟುವಟಿಕೆಗಳಿಗೆ ಅಗತ್ಯವಾದ image , text ಹಾಗೂ vedio ಗಳನ್ನು ಶಿಬಿರಾರ್ಥಿಗಳು ಅಂತರ್ಜಾಲ ಬಳಸಿ download ಮಾಡಿದರು.
ಊಟದ ನಂತರ ತಾವು ಸೃಷ್ಠಿಸಿದ ಸಂಪನ್ಮೂಲವನ್ನು ಪ್ರಸ್ತುತಪಡಿಸಿ ಸಲಹೆ ಸೂಚನೆಗಳನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ, ಮಾರ್ಪಾಡು ಮಾಡಿಕೊಂಡರು. ತರಬೇತಿ ಚೈತನ್ಯಯುತವಾಗಿತ್ತು.

ಐದನೇ ದಿನದ ವರದಿ ದಿನಾಂಕ : 10-01-2014

ಐದನೇ ದಿನದ ತರಬೇತಿಯಲ್ಲಿ ಶಿಬಿರಾರ್ಥಿಗಳು ತಾವು ಸೃಜಿಸಿದ Resource libraryಯನ್ನು presntಮಾಡಿ, ಪರಸ್ಪರ Share ಮಾಡಿಕೊಂಡರು. ಕಳೆದ ನಾಲ್ಕು ದಿನಗಳ ತರಬೇತಿಯಲ್ಲಿ ಕಲಿತ ಟೂಲ್ ಗಳ ಬಗ್ಗೆ ಇದ್ದ ಸಂದೇಹಗಳನ್ನು ಸಂಪನ್ಮೂಲ ಶಿಕ್ಷಕರ ಸಹಾಯದಿಂದ ಬಗೆಹರಿಸಿಕೊಂಡರು . ಊಟದ ವಿರಾಮದ ನಂತರ ಸಂಪನ್ಮೂಲ ಶಿಕ್ಷಕರಾದ ಶಿವ ಪ್ರಸಾದ್.ಎಸ್ ಇವರು ವಿಡಿಯೋ ಗಳನ್ನು you tube ಗೆ upload ಮಾಡುವುದು ಹೇಗೆ ಎಂಬುದನ್ನು Demonstate ಮಾಡಿದರು. ಮತ್ತು ಸಂಪನ್ಮೂಲ ಶಿಕ್ಷಕರಾದ ಪ್ರಶಾಂತ್ ಎಸ್.ಬಿ.ರವರು photoಗಳನ್ನು picasaಗೆ uploadಮಾಡುವುದು ಹೇಗೆ ಎಂಬುದನ್ನು ವಿಸ್ತಾರವಾಗಿ ತಿಳಿಸಿದರು. ಎಲ್ಲಾ ಶಿಕ್ಷಕರು photo ಹಾಗೂ Vedio ಗಳ upload ಮಾಡುವುದನ್ನು ಕಲಿತರು.

Social Science ಸಮಾಜ ವಿಜ್ಞಾನ

Agenda ಅಜೆಂಡಾ

ಚಿಕ್ಕಮಗಳೂರು ಜಿಲ್ಲೆಯ ಮೊದಲ ಹಂತದ CASCADE ತರಬೇತಿಯ ಅಜೆಂಡಾವನ್ನು ಲಗತ್ತಿಸಲಾಗಿದೆ. ಡೌನ್‌ಲೌಡ್‌ ಮಾಡಲು ಇಲ್ಲಿ ಕ್ಲಿಕ್ಕಿಸಿ ಧನಂಜಯ ಕೆ

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಮೊದಲ ದಿನದತರಬೇತಿಯ ಫೋಟೋ ಆಲ್ಬಮ್‌

ಮೊದಲನೇ ದಿನದ ವರದಿ ದಿನಾಂಕ: 01/01/2014 ಬುಧವಾರ.

ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 01-01-2014 ರಿಂದ 05-01-2014 ( 1st Batch ) ಹೊಸ ಕ್ಯಾಲೆಂಡರ್‌ ವರ್ಷದ ಶುಭಾಷಯಗಳು. ಪ್ರಥಮ ದಿನದ ವರದಿ:- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :01-01-2014 ರಿಂದ 05-01-2014 ರ ಭಾನುವಾರದವರೆಗೆ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:- ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 01/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು. 2.: ಶ್ರೀ ವೆಂಕಟಪ್ಪ dypc (RMSA ) ಚಿಕ್ಕಮಗಳಳೂರು ಜಿಲ್ಲೆ.

ಸಂಪನ್ಮೂಲ ವ್ಯಕ್ತಿಗಳು 1.ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, 2 ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ. 3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ.
  2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ,
  3. ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು ಸೃಷ್ಟಿಸುವುದು ಮತ್ತು save ಮಾಡುವುದು.
  4. ಇಮೇಲ್ ಕಳುಹಿಸುವುದು ಮತ್ತು ರವಾನೆ .(ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು.)
  5. ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿಸುವುದು.
  6. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ. ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,


ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಎರಡನೇ ದಿನದ ತರಬೇತಿಯ ಫೋಟೋ ಆಲ್ಬಮ್‌

ಎರಡನೇ ದಿನದ ವರದಿ ದಿನಾಂಕ: 02/01/2014 ಗುರುವಾರ.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀಮತಿ ಉಮಾದೇವಿ ಉಪ ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ. 2.: ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು

  1. .ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. . ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. . ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. k-Geography,Marble,K,Star,Stellarium,
  2. KOER ನ ಪರಿಚಯ.
  3. KOER ನಲ್ಲಿ ಲಬ್ಯವಿರುವ ಮಾಹಿತಿಗಳು ಮತ್ತು ಅದರ ಬಳಕೆಯ ಬಗ್ಗೆ.
  4. KOER ನಲ್ಲಿ ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ಬಳಕೆಯಾಗುವ ವಿಭಾಗಗಳ ಬಗ್ಗೆ ಮಾಹಿತಿ.
  5. ೮ ನೇ ತರಗತಿ ಪಠ್ಯಗಳ ಪರಿಕಲ್ಪನೆಗೆ ಬೇಕಾದ ಸಂಪನ್ಮೂಲಗಳು.
  6. ತಂಡಗಳು ಮತ್ತು ವಿಷಯಗಳ ಹಂಚಿಕೆ.
  7. ಮೈಂಡ್‌ ಮ್ಯಾಪ್‌ನ ಬಗ್ಗೆ ಮಾಹಿತಿ.
  8. Google Map
  9. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ಶ್ರೀ ಪ್ರೇಮನ ಗೌಡ ಪಾಟಿಲ್‌ ಸ.ಶಿ ಸರ್ಕಾರಿ ಪ್ರೌಢಶಾಲೆ, ಜೋಡಿ ಹೋಚಿಹಳ್ಳಿ . ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,


ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಮೂರನೇ ದಿನದತರಬೇತಿಯ ಫೋಟೋ ಆಲ್ಬಮ್‌

ಮೂರನೇ ದಿನದ ವರದಿ ದಿನಾಂಕ: 03/01/2014 ಶುಕ್ರವಾರ.

ಪ್ರಾರ್ಥನೆ: ಶ್ರೀಮತಿ ಸಾವಿತ್ರಮ್ಮ ಕೆ.ಎನ್‌ ಸ.ಶಿ. ಸ.ಪ.ಪೂ.ಕಾಲೇಜು , ಮೈಲಿಮನೆ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಬಸವೇಗೌಡ ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ. 2.: ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. Free Mind ಮೈಂಡ್‌ ಮ್ಯಾಪ್‌
  2. ಸಂಪನ್ಮೂಲಗಳನ್ನು ಸಂಗ್ರಹಿಸುವುದು .
  3. Templates ಗಳ ಬಗ್ಗೆ ಮಾಹಿತಿ.
  4. Image & Video ಡೌನ್‌ಲೋಡ್‌
  5. ಕೊಯರ್ ಪರಿಚಯ - ಸಂಪನ್ಮೂಲ ಅಭಿವೃದ್ದಿ ಹೇಗೆ ಮತ್ತು ಈ ಸಂಪನ್ಮೂಲಗಳನ್ನು ಭೋಧನೆಯಲ್ಲಿ ಬಳಸುವ ವಿಧಾನ.
  6. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು
  7. ಕೊಯರ್ ಮತ್ತು ಇತರೆ ಮೂಲಗಳಿಂದ ಸಂಪನ್ಮೂಲ ಸಂಗ್ರಹಾಲಯ ಅಭಿವೃದ್ದಿಪಡಿಸುವುದು. ಪ್ರತಿದಿನ ಹುಡುಕಿದ ಸಂಪನ್ಮೂಲಗಳನ್ನು ಪ್ರತ್ಯೇಕ ಪೋಲ್ಡರ್ ಗಳಲ್ಲಿ ದಾಖಲಿಸುವುದು
  8. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು
  9. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು. ಕು|| ಲತಾ ಮುರಾರ್ಜಿ ವಸತಿ ಶಾಲೆ ಬಿಳೆಕಳಹಳ್ಳಿ. ಸ.ಶಿ ಸರ್ಕಾರಿ ಪ್ರೌಢಶಾಲೆ, . ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,


ನಾಲ್ಕನೇ ದಿನದ ವರದಿ ದಿನಾಂಕ: 04/01/2014 ಶನಿವಾರ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಬಸವೇಗೌಡ ಪ್ರಾಂಶುಪಾಲರು ಡಯಟ್‌ ಚಿಕ್ಕಮಗಳಳೂರು ಜಿಲ್ಲೆ. 2.: ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ನಾಲ್ಕನೇ ದಿನದತರಬೇತಿಯ ಫೋಟೋ ಆಲ್ಬಮ್‌

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. Free Mind ಮೈಂಡ್‌ ಮ್ಯಾಪ್‌ ರಚನೆ ಲಿಂಕ್‌ ಇತ್ಯಾದಿ.
  2. ಸಂಪನ್ಮೂಲಗಳನ್ನು ಡೌನ್‌ಲೋಡ್‌ ಮಾಡುವುದು.
  3. Templates ಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವುದು.
  4. Image & Video ಡೌನ್‌ಲೋಡ್‌ ಘಟಕಗಳಿಗೆ ಸಂಬಂಧಿಸಿದಂತೆ.
  5. hyperlink to mind map
  6. GIMP ನ ಪರಿಚಯ ಮತ್ತು ಚಿತ್ರಗಳ ಮೇಲೆ ಬರಹ, ಗಾತ್ರ ಕಡಿಮೆಗೊಳಿಸುವುದು ಮತ್ತು ಹೆಚ್ಚಿಗೆಗೊಳಿಸುವುದು.
  7. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು.
  8. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು. ರೂಪ ಕೆ,ಸ.ಶಿ ಸರ್ಕಾರಿ ಪ್ರೌಢಶಾಲೆ, ರವಿಕುಮಾರ ವಿ, ಸರ್ಕಾರಿ ಪ್ರೌಢಶಾಲೆ ಕಣತಿ, ರಮೇಶ ಟಿ ಸ.ಶಿ ಸರ್ಕಾರಿ ಪ್ರೌಢಶಾಲೆ,ವೈಕುಂಠಪುರ . ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರ.

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ ಐದನೇ ದಿನದತರಬೇತಿಯ ಫೋಟೋ ಆಲ್ಬಮ್‌

ಐದನೇ ದಿನದ ವರದಿ ದಿನಾಂಕ: 05/01/2014 ಭಾನುವಾರ.

ಸ್ವಾಗತ : ಶ್ರೀ ಸುಬ್ರಮಣ್ಯ ಎಸ್‌ ಹಿರಿಯ ಉಪನ್ಯಾಸಕರು, ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಮಹದೇವಪ್ಪ ಕುಂದರಗಿ ಸ.ಶಿ ಸರ್ಕಾರಿ ಪ್ರೌಢಶಾಲೆ, ಆವತಿ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. ಅಭಿವೃದ್ದಿ ಪಡಿಸಿದ ಸಂಪನ್ಮೂಲಗಳನ್ನು ಎಲ್ಲರೊಡನೆ ಹಂಚಿಕೊಂಡು , ಪರಸ್ಪರ ವಿಶ್ಲೇಷಣೆ ಮಾಡುವುದು..
  2. ವೀಡಿಯೋಗಳನ್ನು ಯೂಟ್ಯೂಬ್ ಗೆ ಅಪ್ ಮಾಡುವುದು
  3. ಕೊಯರ್ ವಿಷಯದ ಮೇಲೆ ಕಾರ್ಯ ನಿರ್ವಹಿಸುವುದು
  4. ಎಲ್ಲರೊಡನೆ ಹಂಚಿಕೊಂಡ ಸಂಪನ್ಮೂಲಗಳನ್ನು , ಪರಸ್ಪರ ವಿಶ್ಲೇಷಣೆ ಮಾಡುವುದು.
  5. ವೀಡಿಯೋ ಸಂಕಲನ Open shot video Edit By ಧನಂಜಯ ಕೆ
  6. ಕಾರ್ಯಾಗಾರದ ಹಿಮ್ಮಾಹಿತಿ
  7. ಮುಕ್ತಾಯ- ಆಡಳಿತಾತ್ಮಕ ವಿಷಯಗಳು
  8. ಸಾಫಲ್ಯ ಪರೀಕ್ಷೆ ಮತ್ತು ಅಭಿಪ್ರಾಯ ಸಂಗ್ರಹಣೆ.
  9. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.

ವರದಿ ಮಂಡಿಸಿದವರು.ರಾಮಲಿಂಗಪ್ಪ ಜಿ.ಆರ್‌.ಸರ್ಕಾರಿ ಪ್ರೌಢಶಾಲೆ,ಜಿ.ಯರದಕೆರೆ. ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು.

' ಧನ್ಯವಾದಗಳು '

Social Science ಸಮಾಜ ವಿಜ್ಞಾನ 2 ನೇ ಹಂತದ ತರಬೇತಿ

Agenda ಅಜೆಂಡಾ

ಚಿಕ್ಕಮಗಳೂರು ಜಿಲ್ಲೆಯ 2 ನೇ ಹಂತದ CASCADE ತರಬೇತಿಯ ಅಜೆಂಡಾವನ್ನು ಲಗತ್ತಿಸಲಾಗಿದೆ.

ಡೌನ್‌ಲೌಡ್‌ ಮಾಡಲು ಇಲ್ಲಿ ಕ್ಲಿಕ್ಕಿಸಿ ಧನಂಜಯ ಕೆ

ದಿನಾಂಕ:16 ಜನವರಿ 2014 ರಿಂದ 20 ಜನವರಿ 2014

ಸ್ಥಳ : ಡಯಟ್‌,ಚಿಕ್ಕಮಗಳೂರು.

ಸಂಯೋಜಕರು : ಶ್ರೀ ಬಸವೇಗೌಡ ಪ್ರಾಂಶುಪಾಲರು,ಡಯಟ್‌,ಚಿಕ್ಕಮಗಳೂರು.

ಸಮನ್ವಯ ಅಧಿಕಾರಿಗಳು : ಡಿ.ಆರ್‌ ಭಾಗೀಬಾಯಿ,ಉಪನ್ಯಾಸಕರು, ಡಯಟ್‌,ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:-

  1. ಶ್ರೀ ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು, ಚಿಕ್ಕಮಗಳೂರು ತಾ||
  2. ಶ್ರೀ ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.ತಾ||
  3. ಶ್ರೀ ಸೋಮಶೇಖರ್ ಸ.ಶಿ, ಸರ್ಕಾರಿ ಪ್ರೌಢಶಾಲೆ, ಸಂಸೆ,ಮೂಡಿಗೆರೆ.ತಾ||

ಡಯಟ್‌ ಚಿಕ್ಕಮಗಳೂರಿನಲ್ಲಿ ನಡೆದ 2 ನೇ ಹಂತದ ಮೊದಲ ದಿನದತರಬೇತಿಯ ಫೋಟೋ ಆಲ್ಬಮ್‌

2 ಹಂತದ ಮೊದಲ ದಿನದ ವರದಿ ದಿನಾಂಕ: 16/01/2014 ಗುರುವಾರ.

ಸಮಾಜ ವಿಜ್ಞಾನ ವಿಷಯ ಶಿಕ್ಷಕರ ತರಬೇತಿ ಕಾರ್ಯಕ್ರಮ.ಡಯಟ್,ಚಿಕ್ಕಮಗಳೂರು.ದಿನಾಂಕ : 16-01-2014 ರಿಂದ 20-01-2014 ( 2nd Batch ) ಪ್ರಥಮ ದಿನದ ವರದಿ:- ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಚಿಕ್ಕಮಗಳೂರು ಇಲ್ಲಿ ದಿನಾಂಕ :16-01-2014 ರಿಂದ 20-01-2014 ರ 5 ದಿನಗಳಕಾಲ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ವೇದಿಕೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದು , ಅದರ ಮೊದಲ ದಿನದ ವರದಿ ಹೀಗಿದೆ:- ಮಲೆನಾಡಡಿನ ಸೊಬಗಿನ ಐಸಿರಿಯ ತಾಣ, ಸುತ್ತಲೂ ಗಿರಿಸಿರಿಯ ಪ್ರಶಾಂತ ವಾತಾವರಣದಲ್ಲಿರುವ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ ಚಿಕ್ಕಮಗಳೂರು ಇಲ್ಲಿನ ಕಂಪ್ಯೂಟರ್‌ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ತಂತ್ರಜ್ಞಾನಾಧರಿತ CASCADE ತರಬೇತಿ ಕಾರ್ಯಗಾರವನನ್ನು ವಿಘ್ನನಾಶಕ ಗಣಪತಿಯ ಸ್ತುತಿಯಯೊಂದಿಗೆ ದಿನಾಂಕ : 16/01/2014 ರಂದು ಸಮಯ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು.

ಪ್ರಾರ್ಥನೆ: ಶ್ರೀಮತಿ ಲಲಿತಮ್ಮ ಎಚ್‌. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||.

ಸ್ವಾಗತ : ಭಾಗೀಬಾಯಿ ಉಪನ್ಯಾಸಕರು, ಮತ್ತು ಶಿಬಿರ ನಿರ್ದೇಶಕರು, ಡಯಟ್‌ ಚಿಕ್ಕಮಗಳೂರು.

ಅತಿಥಿಗಳು: 1.ಶ್ರೀ ಬಸವೇಗೌಡ, ಪ್ರಾಂಶುಪಾಲರು, ಡಯಟ್‌, ಚಿಕ್ಕಮಗಳೂರು. 2.: ಶ್ರೀ ಶ್ರೀ ಮಂಜುನಾಥ ಹಿರಿಯ ಉಪನ್ಯಾಸಕರು ಡಯಟ್‌ ಚಿಕ್ಕಮಗಳೂರು.

ಸಂಪನ್ಮೂಲ ವ್ಯಕ್ತಿಗಳು:_

  1. ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು
  2. ಬಸವರಾಜ ನಾಯ್ಕಸ.ಶಿ, ಸರ್ಕಾರಿ ಪ್ರೌಢಶಾಲೆ, ಬಗ್ಗವಳ್ಳಿ ತರಿಕೆರೆ.
  3. ಶ್ರೀ ಸೋಮಶೇಖರ್‌ ಸ.ಶಿ ಸರ್ಕಾರಿ ಪ್ರೌಢಶಾಲೆ, ಸಂಸೆ, ಮೂಡಿಗೆರೆ.

ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

  1. ಕಾರ್ಯಾಗಾರದ ಉದ್ಘಾಟನೆ ಮತ್ತು ಅಜೆಂಡಾ ವಿಷಯಗಳ ಹಂಚಿಕೆ ಮತ್ತು ಚರ್ಚೆ.
  2. ಕಲಿಕಾರ್ಥಿಗಳ ಮಾಹಿತಿ ದಾಖಲೀಕರಣ,
  3. ಕಲಿಕಾರ್ಥಿಗಳು Folder create ಮಾಡುವುದು ಅದರಲ್ಲಿ file ಗಳನ್ನು ಸೃಷ್ಟಿಸುವುದು ಮತ್ತು save ಮಾಡುವುದು.
  4. ಇಮೇಲ್ ಕಳುಹಿಸುವುದು ಮತ್ತು ರವಾನೆ .(ಹಳೆಯ ಇ-ಮೇಲ್‌ಗಳನ್ನು ಮರೆತು ಹೊಗಿದ್ದರಿಂದ ಹೊಸ ಇ-ಮೇಲ್‌ಗಳನ್ನು ರಚಿಸಿ ಸಂದೇಶ ರವಾನಿಸಲಾಯಿತು.)
  5. ಅಂತರ್ಜಾಲದ ಬಳಕೆ , ವಿಡಿಯೋ, ಚಿತ್ರಗಳು ಮತ್ತು ಮಾಹಿತಿಗಳನ್ನು ಸಂಗ್ರಹಿಸಿಸುವುದು.
  6. ಇತ್ಯಾದಿ ವಿಷಯಗಳನ್ನು ಚರ್ಚಿಸಲಾಯಿತು.
  7. libre office, spreadsheet,impress.

ವರದಿ ಮಂಡಿಸಿದವರು.ಶ್ರೀಮತಿ ಲಲಿತಮ್ಮ ಎಚ್‌. ಸ.ಶಿ. ಸ.ಪ್ರೌ.ಶಾಲೆ , ಬಿಳುವಾಲ, ಕಡೂರು ತಾ||. ವರದಿಯನ್ನು KOER ನಲ್ಲಿ ಅಪ್ಲೋಡ್‌ ಮಾಡಿದವರು . ಧನಂಜಯ ಕೆ ಸ.ಶಿ ಸರ್ಕಾರಿ ಪ್ರೌಢಶಾಲೆ, ಮಲ್ಲಂದೂರು,



ಕಾರ್ಯಗಾರದ ಪ್ರಮುಖ ಮುಖ್ಯಾಂಶಗಳು:-

SEE PHOTOS OF SCHOOL PARLIAMENT ELECTION IN GHS MALLANDUR


Teaching photos for SS

 ನಿಮಗೆ ಬೇಕಾದ ಚಿತ್ರಗಳನ್ನು ಬಳಸಿಕೊಳ್ಳಿ.