Difference between revisions of "Social Science: Question papers"
Line 5,889: | Line 5,889: | ||
== ರಾಯಚೂರು == | == ರಾಯಚೂರು == | ||
+ | |||
+ | - SSLC ಪೌರನೀತಿ ಅಧ್ಯಾಯನದ ನೋಟ್ಸ್ಗಳು. | ||
+ | |||
+ | '''ಅಧ್ಯಾಯ 1 -ಭಾರತ ಎದುರಿಸುತ್ತಿರೌವ ಸವಾಲುಗಳು''' | ||
+ | |||
+ | |||
+ | 1] ಪ್ರಜಾಪ್ರಭುತ್ವ | ||
+ | ಯಶಸ್ವಿಯಾಗಬೇಕಾದರೆ ಆ ದೇಶದ | ||
+ | ಜನತೆಯ ಶೈಕ್ಷಣಿಕ ಮಟ್ಟ ಉನ್ನತವಾಗಿರಬೇಕು. | ||
+ | |||
+ | |||
+ | 2] ಕ್ರಿ | ||
+ | ಶ 2001 ರ | ||
+ | ಜನಗಣತಿಯಂತೆ ಶೇ. 76 ರಷ್ಟು | ||
+ | ಪುರುಷರು ಮತ್ತು ಶೇ. 54 ರಷ್ಟು | ||
+ | ಮಹಿಳೆಯರು ಸಾಕ್ಷರರಾಗಿದ್ದಾರೆ. | ||
+ | |||
+ | |||
+ | 3] '''''ಅನಕ್ಷರತೆಯನ್ನು | ||
+ | ಹೋಗಲಾಡಿಸಲು ಸರ್ಕಾರ ಕೈಗೊಂಡ | ||
+ | ಕ್ರಮಗಳು''''' | ||
+ | |||
+ | |||
+ | 1. ಕ್ರಿ | ||
+ | ಶ 1978 ರಲ್ಲಿ | ||
+ | ರಾಷ್ಟ್ರೀಯ ವಯಸ್ಕರ ಶಿಕ್ಷಣ | ||
+ | ಯೋಜನೆಯ ಕಾರ್ಯಕ್ರಮವನ್ನು ಜಾರಿಗೆ | ||
+ | ತರಲಾಗಿದೆ. | ||
+ | |||
+ | |||
+ | 2. ಸಂವಿಧಾನದ | ||
+ | 93 ನೇ | ||
+ | ತಿದ್ದುಪಡಿಯಂತೆ ಶಿಕ್ಷಣವನ್ನು | ||
+ | ಮೂಲಭೂತ ಹಕ್ಕು ಎಂದು ಸಾರಲಾಗಿದೆ. | ||
+ | |||
+ | |||
+ | 3. ಸಂವಿಧಾನದ | ||
+ | 42 ನೇಯ | ||
+ | ತಿದ್ದುಪಡಿಯ ಮೂಲಕ ಶಿಕ್ಷಣವನ್ನು | ||
+ | ಸಮವರ್ತಿಪಟ್ಟಿಗೆ ಸೇರಿಸಲಾಗಿದೆ. | ||
+ | |||
+ | |||
+ | 4. ಅನಕ್ಷರಸ್ತರನ್ನು | ||
+ | ಸಾಕ್ಷರರನ್ನಾಗಿಸುವ ಉದ್ದೇಶದಿಂದ | ||
+ | 1988 ರಲ್ಲಿ | ||
+ | ರಾಷ್ಟ್ರೀಯ ಸಾಕ್ಷರತಾ ಮಿಷನ್ನ್ನು | ||
+ | ಜಾರಿಗೆ ತರಲಾಗಿದೆ. | ||
+ | |||
+ | |||
+ | 5. ಪರಿಶಿಷ್ಟ | ||
+ | ವರ್ಗ, ಪರಿಶಿಷ್ಟ | ||
+ | ಪಂಗಡ ಮತ್ತು ಮಹಿಳೆಯರ ಶಿಕ್ಷಣಕ್ಕೆ | ||
+ | ಹೆಚ್ಚು ಒತ್ತು ನೀಡಲಾಗಿದೆ. | ||
+ | |||
+ | |||
+ | 4] ಭಾರತ | ||
+ | ಸರ್ಕಾರ 1986 ರಲ್ಲಿ | ||
+ | ನೂತನ ಶಿಕ್ಷಣ ನೀತಿಯನ್ನು ಜಾರಿಗೆ | ||
+ | ತಂದಿತು. | ||
+ | |||
+ | |||
+ | 5] ಪ್ರಾಥಮಿಕ | ||
+ | ಶಿಕ್ಷಣದ ಸಾರ್ವತ್ರಿಕರಣದ ಪ್ರಮುಖ | ||
+ | ಗುರಿ – 14 ವರ್ಷದ | ||
+ | ವಯಸ್ಸಿನೊಳಗಿರುವೆಲ್ಲಾ ಮಕ್ಕಳಿಗೂ | ||
+ | ಶಿಕ್ಷಣ | ||
+ | |||
+ | |||
+ | ಸೌಲಭ್ಯ | ||
+ | ಒದಗಿಸುವದು. | ||
+ | |||
+ | |||
+ | 6] '''''ಪ್ರಾಥಮಿಕ | ||
+ | ಶಿಕ್ಷಣದ ಸಾರ್ವತ್ರಿಕರಣಕ್ಕಾಗಿ | ||
+ | ಕೈಗೊಂಡ ಕ್ರಮಗಳು''''' | ||
+ | |||
+ | |||
+ | 1. ಗ್ರಾಮಾಂತರ | ||
+ | ಪ್ರದೇಶಗಳಲ್ಲಿ ಪ್ರಾಥಮಿಕ | ||
+ | ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು | ||
+ | ಒದಗಿಸಲಾಗಿದೆ. ಉದಾ | ||
+ | : | ||
+ | |||
+ | |||
+ | ಕಟ್ಟಡ, | ||
+ | ಕುಡಿಯುವ | ||
+ | ನೀರು, ಶೌಚಾಲಯ | ||
+ | ಇತ್ಯಾದಿ. | ||
+ | |||
+ | |||
+ | 2. ಆರು | ||
+ | ವರ್ಷ ತುಂಬಿದ ಎಲ್ಲಾ ಮಕ್ಕಳನ್ನೂ | ||
+ | ಶಾಲೆಗೆ ದಾಖಲು ಮಾಡಿಸುವ ಬಗ್ಗೆ | ||
+ | ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. | ||
+ | |||
+ | |||
+ | 3. ಪೂರ್ವ | ||
+ | ಪ್ರಾಥಮಿಕ ಶಿಕ್ಷಣಕ್ಕೆ ಅಧಿಕ | ||
+ | ಸವಲತ್ತುಗಳನ್ನು ಒದಗಿಸುವದು. | ||
+ | |||
+ | |||
+ | 4. ಬಾಲಕೀಯರ | ||
+ | ಶಿಕ್ಷಣಕ್ಕೆ ಅಧಿಕ ಒತ್ತು ನೀಡುವದು. | ||
+ | |||
+ | |||
+ | 5. ಶಾಲೆಗೆ | ||
+ | ದಾಖಲಾದ ಮಕ್ಕಳು ಶಾಲೆ ಬಿಟ್ಟು | ||
+ | ಹೋಗದಂತೆ ಆಕರ್ಷಕ ಕಾರ್ಯಕ್ರಮಗಳನ್ನು | ||
+ | ಹಾಕಿಕೊಳ್ಳಲಾಗಿದೆ. | ||
+ | |||
+ | |||
+ | ಉದಾ | ||
+ | : ಕ್ಷೀರ | ||
+ | ಯೋಜನೆ, ಅಕ್ಷರದಾಸೋಹ(ಮಧ್ಯಾಹ್ನ | ||
+ | ಬಿಸಿಯೂಟ), ಇತ್ಯಾದಿ | ||
+ | |||
+ | |||
+ | 6. ವಿದ್ಯಾರ್ಥಿಗಳಿಗೆ | ||
+ | ಉಚಿತ ಸಮವಸ್ತ್ರ, ಪಠ್ಯಪುಸ್ತಕ, | ||
+ | ವಿದ್ಯಾರ್ಥಿವೇತನ, | ||
+ | ಉಚಿತ ಸೈಕಲ್ | ||
+ | ವಿತರಣೆ ಮುಂತಾದ | ||
+ | |||
+ | |||
+ | ಯೋಜನೆಗಳ | ||
+ | ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು | ||
+ | ಕೊಡಲಾಗಿದೆ. | ||
+ | |||
+ | |||
+ | 7. ಮಕ್ಕಳನ್ನು | ||
+ | ಆಕರ್ಷಿಸಲು ರಜಾ ಅವಧಿಯಲ್ಲಿ | ||
+ | “ಚಿಣ್ಣರ ಅಂಗಳ”ದಂತಹ ಆಕರ್ಷಕ | ||
+ | ಯೋಜನೆಯನ್ನು ರೂಪಿಸಲಾಗಿದೆ. | ||
+ | |||
+ | |||
+ | 7]'''''ಪರಿಶಿಷ್ಟ | ||
+ | ಜಾತಿ ಮತ್ತು ಪರಿಶಿಷ್ಟ ಪಂಗಡಗಳ | ||
+ | ಸ್ಥತಿಗತಿ ಸುಧಾರಿಸಲು ಕೈಗೊಂಡ | ||
+ | ಕ್ರಮಗಳು''''' | ||
+ | |||
+ | |||
+ | 1. ರಾಜ್ಯ | ||
+ | ಶಾಸನಸಭೆ ಮತ್ತು ಲೋಕಸಭೆಯಲ್ಲಿ | ||
+ | ನಿರ್ದಿಷ್ಟ ಪ್ರಮಾಣದ ಸ್ಥಾನಗಳನ್ನು | ||
+ | ಮೀಸಲಿಡಲಾಗಿದೆ. | ||
+ | |||
+ | |||
+ | 2. ಪರಿಶಿಷ್ಟ | ||
+ | ಜಾತಿ ಮತ್ತು ಪರಿಶಿಷ್ಟ ಪಂಗಡಗಳು | ||
+ | ಸ್ಪರ್ಧಿಸಲೆಂದೇ ಹಲವಾರು ಚುನಾವಣಾ | ||
+ | ಕ್ಷೇತ್ರಗಳನ್ನು ಕಾದಿರಿಸಲಾಗಿದೆ. | ||
+ | |||
+ | |||
+ | 3. ಶೈಕ್ಷಣಿಕ | ||
+ | ಮತ್ತು ಆರ್ಥಿಕ ಹಿತಾಸಕ್ತಿಯನ್ನು | ||
+ | ಕಾಪಾಡಲು ಕೇಂದ್ರ ಮತ್ತು ರಾಜ್ಯ | ||
+ | ಸರ್ಕಾರದ ಹುದ್ದೆಗಲ್ಲಿ ನಿರ್ದಿಷ್ಟ | ||
+ | |||
+ | |||
+ | ಪ್ರಮಾಣದ | ||
+ | ಪಾಲನ್ನು ಮೀಸಲಿಡಲಾಗಿದೆ. | ||
+ | |||
+ | |||
+ | 4. ಅಸ್ಪøಶ್ಯತೆ | ||
+ | ಆಚರಣೆಗೆ ಸಂಬಂಧಪಟ್ಟ ಘಟನೆಗಳನ್ನು | ||
+ | ತಿರ್ಮಾನಿಸಲು ವಿಶೇಷ ಮತ್ತು | ||
+ | ಸಂಚಾರಿ ನ್ಯಾಯಾಲಯಗಳನ್ನು | ||
+ | |||
+ | |||
+ | ಸ್ಥಾಪಿಸಲಾಗಿದೆ. | ||
+ | |||
+ | |||
+ | 5. ಈ | ||
+ | ವರ್ಗಗಳ ನಾಗರಿಕ ಹಕ್ಕುಗಳ | ||
+ | ಅನುಸ್ಟಾನಕ್ಕಾಗಿ ಕ್ರಿ ಶ 1978 | ||
+ | ರಲ್ಲಿ | ||
+ | ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ | ||
+ | ಪಂಗಡಗಳ | ||
+ | |||
+ | |||
+ | ಒಂದು | ||
+ | ಆಯೋಗವನ್ನು ರಚಿಸಲಾಗಿದೆ. | ||
+ | |||
+ | |||
+ | 6. ಈ | ||
+ | ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ | ||
+ | ವಸತಿ ನಿಲಯಗಳು, ವಿದ್ಯಾರ್ಥಿವೇತನ | ||
+ | ಮತ್ತು ಬುಕ್ ಬ್ಯಾಂಕ್ | ||
+ | |||
+ | |||
+ | ಸೌಕರ್ಯಗಳನ್ನು | ||
+ | ಕಲ್ಪಿಸಲಾಗಿದೆ. | ||
+ | |||
+ | |||
+ | 8] ಕೋಮುವಾದವೆಂದರೆ | ||
+ | ಅನ್ಯ ಧರ್ಮದ ಜನರ ಬಗ್ಗೆ ಸೈರಣೆ(ಸಹನೆ) | ||
+ | ಇಲ್ಲದಿರುವದು. | ||
+ | |||
+ | |||
+ | 9] ಪ್ರಾಂತಿಯತೆಯೆಂದರೆ | ||
+ | ತನ್ನ ಪ್ರದೇಶ ಅಥವಾ ಪ್ರಾಂತದ | ||
+ | ಕಾಳಜಿ ಕುರಿತು ವ್ಯಕ್ತಿಗಿರುವ | ||
+ | ತಿವ್ರವಾದ ನಿಷ್ಠೆ ಮತ್ತು | ||
+ | |||
+ | |||
+ | ಸಂಕುಚಿತ | ||
+ | ಭಾವನೆಯಾಗಿದೆ. | ||
+ | |||
+ | |||
+ | <br> | ||
+ | |||
+ | |||
+ | 10] '''''ಸ್ತ್ರೀಯರ | ||
+ | ಸ್ಥಾನಮಾನ ಉತ್ತಮಪಡಿಸಲು ಸರ್ಕಾರ | ||
+ | ಕೈಗೊಂಡ ಕ್ರಮಗಳು''''' | ||
+ | |||
+ | |||
+ | 1. ಸಂವಿಧಾನದ | ||
+ | 14 ಮತ್ತು | ||
+ | 15ನೆಯ | ||
+ | ವಿಧಿಗಳು ಸಾರ್ವಜನಿಕ ಹುದ್ದೆಗಳಲ್ಲಿ | ||
+ | ಸ್ತ್ರೀ ಹಾಗೂ ಪುರುಷರಿಗೆ ಸಮಾನ | ||
+ | |||
+ | |||
+ | ಅವಕಾಶ | ||
+ | ಕಲ್ಪಿಸಿದೆ. | ||
+ | |||
+ | |||
+ | 2. ಬಾಲಕಿಯರ | ||
+ | ಶಿಕ್ಷಣಕ್ಕೆ ಅಧಿಕ ಒತ್ತು | ||
+ | ನೀಡಲಾಗಿದೆ. 3. ಅನೇಕ | ||
+ | ಸ್ತ್ರೀ ವಯಸ್ಕ ಶಿಕ್ಞಣ ಕೇಂದ್ರಗಳನ್ನು | ||
+ | ರಚಿಸಲಾಗಿದೆ. | ||
+ | |||
+ | |||
+ | 4. ಬಹುಪತ್ನಿತ್ವವನ್ನು | ||
+ | ನಿಷೇಧಿಸಿದೆ. 5. | ||
+ | ಬಾಲ್ಯವಿವಾಹ | ||
+ | ಪದ್ಧತಿಯನ್ನು ರದ್ದು ಮಾಡಲಾಗಿದೆ. | ||
+ | |||
+ | |||
+ | 6. ವಿಧವಾ | ||
+ | ವಿವಾಹಕ್ಕೆ ಅನುಮತಿ ನೀಡಲಾಗಿದೆ. | ||
+ | 7. ವರದಕ್ಷಣೆ | ||
+ | ನಿಷೇದಿಸಲಾಗಿದೆ. | ||
+ | |||
+ | |||
+ | 8. ಮಹಿಳೆಯರ | ||
+ | ಮತ್ತು ಮಕ್ಕಳ ಕಲ್ಯಾಣಕ್ಕೆಂದೇ | ||
+ | ಮಹಿಳಾ ಆಯೋಗವನ್ನು ರಚಿಸಿದೆ. | ||
+ | |||
+ | |||
+ | 9. ಆಸ್ತಿಯಲ್ಲಿ | ||
+ | ಸ್ತ್ರೀಯರಿಗೆ ಭಾಗ ನೀಡಬೇಕೆಂಬ | ||
+ | ಕಾನೂನನ್ನು ಜಾರಿಗೊಳಿಸಲಾಗಿದೆ. | ||
+ | |||
+ | |||
+ | 11] ಕ್ರಿ | ||
+ | ಶ 1989ರ | ||
+ | ನವಂಬರ್ನಲ್ಲಿ ವಿಶ್ವಸಂಸ್ಥೆಯ | ||
+ | ಸಾಮಾನ್ಯ ಸಭೆಯು ಮಗುವಿನ ಹಕ್ಕುಗಳಿಗೆ | ||
+ | ಸಂಬಂಧಿಸಿದಂತೆ ಒಂದು | ||
+ | |||
+ | |||
+ | ದಾಖಲೆಯನ್ನು | ||
+ | ಸಿದ್ಧಪಡಿಸಿತು. | ||
+ | |||
+ | |||
+ | 12] ಸಮಾಜಘಾತಕ | ||
+ | ಚಟುವಟಿಕೆಗಳು – ಕಳ್ಳಸಾಗಾಣಿಕೆ, | ||
+ | ಬ್ರಷ್ಟಾಚಾರ, | ||
+ | ಲಾಭಕೋರತನ | ||
+ | & ವರದಕ್ಷಿಣೆ. | ||
+ | |||
+ | |||
+ | 13] ಬ್ರಷ್ಟಾಚಾರ | ||
+ | – ಲಂಚ ಕೊಡುವುದು ಮತ್ತು ಲಂಚ | ||
+ | ಪಡೆಯುವದನ್ನು ಬ್ರಷ್ಟಾಚಾರ ಎಂದು | ||
+ | ಕರೆಯುತ್ತಾರೆ. ಬ್ರಷ್ಟಾಚಾರ | ||
+ | |||
+ | |||
+ | ನಿರ್ಮೂಲನೆಗೆಂದೇ | ||
+ | ‘ಲೋಕಾಯುಕ್ತ’ ಎಂಬ ಸಂಸ್ಥೆಯನ್ನು | ||
+ | ಸರಕಾರ ರಚಿಸಿದೆ. | ||
+ | |||
+ | |||
+ | 14] '''''ಲಾಭಕೋರತನ''''' | ||
+ | – ಅತಿ ಹೆಚ್ಚಿನ ಲಾಭ ಪಡೆಯಲು | ||
+ | ಅನೈತಿಕ ಮಾರ್ಗ ಅನುಸರಿಸುವದು. | ||
+ | |||
+ | |||
+ | ಉದಾ | ||
+ | – 1. ತೂಕ | ||
+ | ಮತ್ತು ಅಳತೆಗಳಲ್ಲಿ ಮೋಸ. | ||
+ | 2. ಕಲಬೆರೆಕೆ | ||
+ | ವಸ್ತುಗಳ ಮಾರಾಟ | ||
+ | |||
+ | |||
+ | 3. ಪದಾರ್ಥಗಳಿಗೆ | ||
+ | ಅಧಿಕ ಬೆಲೆ ವಿಧಿಸುವದು. | ||
+ | 4. ಅಕ್ರಮ | ||
+ | ದಾಸ್ತಾನು ಮಾಡಿ ಕೃತಕ ಅಭಾವ | ||
+ | ಸೃಷ್ಟಿಸುವದು | ||
+ | |||
+ | |||
+ | 15] '''''ಲಾಭಕೋರತನ | ||
+ | ತಡೆಗಟ್ಟಲು ಕೈಗೊಂಡ ಕ್ರಮಗಳು''' | ||
+ | '' | ||
+ | |||
+ | 1. ಪ್ರತಿ | ||
+ | ಉತ್ಪಾದಿತ ವಸ್ತುವಿನ ತೂಕ ಅಥವಾ | ||
+ | ಅಳತೆ, ಅದರ | ||
+ | ಗರಿಷ್ಟ ಬೆಲೆ, ಉತ್ಪಾದನಾ | ||
+ | ತಾರೀಖು ಮತ್ತು ಅದರ | ||
+ | |||
+ | |||
+ | ಬಳಕೆಯ | ||
+ | ದಿನಮಿತಿಗಳನ್ನು ಅದರ ಮೇಲೆ | ||
+ | ಮುದ್ರಿಸಬೇಕೆಂದು ಕೈಗಾರಿಕೆಗಳ | ||
+ | ಮೇಲೆ ಕಾನೂನಿನ ನಿಬಂಧನೆ ಇದೆ. | ||
+ | |||
+ | |||
+ | 2. ಪದಾರ್ಥಗಳ | ||
+ | ಗುಣಮಟ್ಟ ಕಾಪಾಡಲೆಂದೇ ಇಂಡಿಯನ್ | ||
+ | ಸ್ಟ್ಯಾಂಡರ್ಡ್ ಸಂಸ್ಥೆ(ಐ.ಎಸ್.ಐ) | ||
+ | ಸ್ಥಾಪಿಸಿದೆ. | ||
+ | |||
+ | |||
+ | 3. ವ್ಯವಸಾಯ | ||
+ | ಉತ್ಪನ್ನಕ್ಕೆ ಸಂಬಂಧಪಟ್ಟ | ||
+ | ಪ್ರತಿಯೊಂದು ವಸ್ತುವಿನ ಮೇಲೆ | ||
+ | ಅಗ್ಮಾರ್ಕನ್ನು ಕಡ್ಡಾಯಗೊಳಿಸಿದೆ. | ||
+ | |||
+ | |||
+ | 4. ಗ್ರಾಹಕರನ್ನು | ||
+ | ಶೋಷಣೆಯಿಂದ ರಕ್ಷಿಸಲೆಂದೇ 1986 | ||
+ | ರಲ್ಲಿ ಗ್ರಾಹಕ | ||
+ | ರಕ್ಷಣಾ ಕಾನೂನು ರಚಿಸಿದೆ. | ||
+ | |||
+ | |||
+ | 5. ಅಗತ್ಯ | ||
+ | ವಸ್ತುಗಳ ಸಾರ್ವಜನಿಕ ವಿತರಣೆಗೆ | ||
+ | ಪಡಿತರ ಅಂಗಡಿಗಳನ್ನು ತೆರೆಯಲಾಗಿದೆ. | ||
+ | |||
+ | |||
+ | 6. ರಾಜ್ಯ | ||
+ | ಮತ್ತು ರಾಷ್ಟ್ರಮಟ್ಟದಲ್ಲಿ ಜನತಾ | ||
+ | ಬಜಾರ್, ಸೂಪರ್ | ||
+ | ಬಜಾರ್ ಮುಂತಾದ ಸಂಸ್ಥೆಗಳನ್ನು | ||
+ | ಸ್ಥಾಪಿಸಿದೆ. | ||
+ | |||
+ | |||
+ | 16] '''ವರದಕ್ಷಿಣೆಯೆಂದರೆ''' | ||
+ | ಉಡುಗೊರೆ ರೂಪದಲ್ಲಿ ವರನಿಗೆ | ||
+ | ನಗನಾಣ್ಯ, ಆಸ್ತಿ, | ||
+ | ನಿವೇಶನ | ||
+ | ಮುಂತಾದವುಗಳನ್ನು ನೀಡುವದಾಗಿದೆ. | ||
+ | |||
+ | |||
+ | ಕ್ರಿ | ||
+ | ಶ 1961 ರಲ್ಲಿ | ||
+ | ವರದಕ್ಷಿಣೆ ವಿರೋದಿ ಕಾನೂನು | ||
+ | ಜಾರಿಗೊಳಿಸಿದ್ದು, 1986 ರಲ್ಲಿ | ||
+ | ಈ ಕಾನೂನಿಗೆ ತಿದ್ದುಪಡಿಯನ್ನು | ||
+ | ಮಾಡಿತು. ಇದರ | ||
+ | ಪ್ರಕಾರ ವರದಕ್ಷಿಣೆ ಪಡೆಯುವ | ||
+ | ವ್ಯಕ್ತಿಗೆ ಕಾನೂನಿನ ಪ್ರಕಾರ | ||
+ | 5 ವರ್ಷಗಳ | ||
+ | ಕಾರಾಗೃಹ ಮತ್ತು 15 ಸಾವಿರ | ||
+ | ರೂಪಾಯಿ ದಂಡ ವಿಧಿಸಲಾಗುವದು. | ||
+ | |||
+ | |||
+ | 17] ಕಳ್ಳ | ||
+ | ಸಾಗಾಣಿಕೆ ಎಂದರೆ ತೆರಿಗೆ ಕೊಡದೆ | ||
+ | ವಿದೇಶಗಳಿಂದ ವಸ್ತುಗಳನ್ನು ತಂದು | ||
+ | ಅಕ್ರಮವಾಗಿ ಮಾರಾಟಮಾಡುವದು. | ||
+ | |||
+ | |||
+ | 18] '''''ಕಳ್ಳಸಾಗಾಣಿಕೆ | ||
+ | ತಡೆಗಟ್ಟಲು ಕೈಗೊಂಡ ಕ್ರಮಗಳು''''' | ||
+ | |||
+ | |||
+ | 1. ಸಮುದ್ರದ | ||
+ | ಕರಾವಳಿಯ ಉದ್ದಕ್ಕೂ ಕರಾವಳಿಯ | ||
+ | ರಕ್ಷಕ ಪಡೆಯನ್ನು ರಚಿಸಲಾಗಿದೆ. | ||
+ | |||
+ | |||
+ | 2. ವಿಮಾನ | ||
+ | ನಿಲ್ದಾಣಗಳಲ್ಲಿ ಸುಂಕದ ಅಧಿಕಾರಿಗಳನ್ನು | ||
+ | ನೇಮಿಸಲಾಗಿದೆ. | ||
+ | |||
+ | |||
+ | 3. ಕಳ್ಳಸಾಗಾಣಿಕೆಯನ್ನು | ||
+ | ಹತೋಟಿಯಲ್ಲಿರಿಸುವ ಉದ್ದೇಶಕ್ಕೆಂದೇ | ||
+ | ಕೇಂದ್ರ ಸರಕಾರವು ‘ವಿದೇಶಿ ವಿನಿಮಯ | ||
+ | ಉಳಿಕೆ ಮತ್ತು | ||
+ | |||
+ | |||
+ | ಕಳ್ಳಸಾಗಾಣಿಕೆಯನ್ನು | ||
+ | ತಡೆಗಟ್ಟುವ ಶಾಸನ ರಚಿಸಿದೆ. | ||
+ | ಇದನ್ನು | ||
+ | ಸಂಕ್ಷಿಪ್ತವಾಗಿ ಕಾಫಿಪೋಸಾ ಎಂದು | ||
+ | ಕರೆಯುತ್ತಾರೆ. | ||
+ | |||
+ | |||
+ | <br> | ||
+ | |||
+ | |||
+ | <br> | ||
+ | |||
+ | |||
+ | '''ಅಧ್ಯಾಯ | ||
+ | – 2 ಭಾರತ | ||
+ | ಮತ್ತು ಪ್ರಪಂಚ - ವಿಶ್ವಸಂಸ್ಥೆ''' | ||
+ | |||
+ | |||
+ | 1] ವಿಶ್ವಸಂಸ್ಥೆಯ | ||
+ | ರಚನೆಯಲ್ಲಿ ಪ್ರಮುಖ ಪಾತ್ರ | ||
+ | ವಹಿಸಿದವರು | ||
+ | |||
+ | |||
+ | ಅಮೇರಿಕಾದ | ||
+ | ಅಧ್ಯಕ್ಷ ಎಫ್ ಡಿ ರೂಸವೆಲ್ಟ್, | ||
+ | ಇಂಗ್ಲಂಡಿನ | ||
+ | ಪ್ರದಾನಿ ಚರ್ಚಿಲ್, ರಷ್ಯಾದ | ||
+ | ಅಧ್ಯಕ್ಷ ಸ್ಟಾಲಿನ್. | ||
+ | |||
+ | |||
+ | 2] ವಿಶ್ವಸಂಸ್ಥೆಯು | ||
+ | ಅಕ್ಟೋಬರ 24 1945 ರಂದು | ||
+ | ಅಸ್ಥಿತ್ವಕ್ಕೆ ಬಂದಿತು. | ||
+ | ಇಂದು | ||
+ | ವಿಶ್ವಸಂಸ್ಥೆಯ 192 ಸದಸ್ಯ | ||
+ | ರಾಷ್ಟ್ರಗಳನ್ನು ಹೊಂದಿದೆ. | ||
+ | |||
+ | |||
+ | 3] ವಿಶ್ವಸಂಸ್ಥೆಯ | ||
+ | ಉದ್ದೇಶಗಳು | ||
+ | |||
+ | |||
+ | 1. ಅಂತರಾಷ್ಟ್ರೀಯ | ||
+ | ಶಾಂತಿ ಮತ್ತು ಭದ್ರತೆಯನ್ನು | ||
+ | ಕಾಪಾಡುವದು. | ||
+ | |||
+ | |||
+ | 2. ಸಮಾನತೆಯ | ||
+ | ಆಧಾರದ ಮೇಲೆ ವಿಶ್ವದಲ್ಲಿನ ವಿವಿಧ | ||
+ | ರಾಷ್ಟ್ರಗಳಲ್ಲಿ ಸ್ನೇಹ ಸಂಬಂಧವನ್ನು | ||
+ | ಬೆಳೆಸುವದು. | ||
+ | |||
+ | |||
+ | 3. ವಿಶ್ವದಲ್ಲಿನ | ||
+ | ಸಮಸ್ಯೆಗಳಿಗೆ ಪರಿಹಾರ ಒದಗಿಸುವ | ||
+ | ಹಾಗೂ ಮಾನವನ ಮೂಲಭೂತ ಹಕ್ಕುಗಳನ್ನು | ||
+ | ರಕ್ಷಿಸುವದು. | ||
+ | |||
+ | |||
+ | 4] '''''ವಿಶ್ವಸಂಸ್ಥೆಯ | ||
+ | ಪ್ರಮುಖ ಅಂಗ ಸಂಸ್ಥೆಗಳು''''' | ||
+ | |||
+ | |||
+ | 1. ಸಮಾನ್ಯ | ||
+ | ಸಭೆ 2. ಭದ್ರತಾ | ||
+ | ಸಮಿತಿ 3. ಸಾಮಾಜಿಕ | ||
+ | ಹಾಗೂ ಆರ್ಥಿಕ ಸಮಿತಿ | ||
+ | |||
+ | |||
+ | 4. ಧರ್ಮದರ್ಶಿ | ||
+ | ಸಮಿತಿ 5. ಸಚಿವಾಲಯ | ||
+ | 6. ಅಂತರಾಷ್ಟ್ರೀಯ | ||
+ | ನ್ಯಾಯಾಲಯ | ||
+ | |||
+ | |||
+ | 5] '''''ಸಾಮಾನ್ಯ | ||
+ | ಸಭೆಯ ಕಾರ್ಯಗಳು | ||
+ | ''''' | ||
+ | |||
+ | 1. ಪ್ರತಿ | ||
+ | ವರ್ಷ ಸಪ್ಟಂಬರ್ ತಿಂಗಳಲ್ಲಿ | ||
+ | ಸಾಮಾನ್ಯ ಸಭೆಯ ಅಧಿವೇಶನವನ್ನು | ||
+ | ಕರೆಯುವದು. | ||
+ | |||
+ | |||
+ | 2. ಪ್ರಮುಖ | ||
+ | ವಿಷಯಗಳನ್ನು ಬಹುಮತದ ಸಿದ್ದಾಂತದಂತೆ | ||
+ | ಅಥವಾ 2/3 ಮತಗಳ | ||
+ | ಬೆಂಬಲದಿಂದ ನಿರ್ಧರಿಸುವದು. | ||
+ | |||
+ | |||
+ | 3. ವಿಶ್ವಸಂಸ್ಥೆಯ | ||
+ | ಆಯವ್ಯಯ ಪಟ್ಟಿಯನ್ನು ಅನುಮೋದಿಸುತ್ತದೆ. | ||
+ | |||
+ | |||
+ | 4. ಪ್ರತಿಯೊಂದು | ||
+ | ರಾಷ್ಟ್ರವು ನೀಡಬಹುದಾದ ಚಂದಾಹಣವನ್ನು | ||
+ | ನಿಗದಿ ಮಾಡುತ್ತದೆ. | ||
+ | |||
+ | |||
+ | 6] '''''ಭದ್ರತಾ | ||
+ | ಸಮಿತಿಯ ರಚನೆ''''' | ||
+ | |||
+ | |||
+ | 1. ಈ | ||
+ | ಸಮಿತಿಯು 25 ಪ್ರತಿನಿಧಿಗಳಿಂದು | ||
+ | ಕೂಡಿದ್ದು, ಅದರಲ್ಲಿ | ||
+ | 5 ಕಾಯಂ | ||
+ | ಸದಸ್ಯರು ಹಾಗೂ 10 ಹಂಗಾಮಿ | ||
+ | |||
+ | |||
+ | ಸದಸ್ಯರನ್ನು | ||
+ | ಹೊಂದಿದೆ. | ||
+ | |||
+ | |||
+ | 2. ಇಂಗ್ಲಂಡ, | ||
+ | ಅಮೇರಿಕಾ, | ||
+ | ರಷ್ಯಾ, | ||
+ | ಪ್ರಾನ್ಸ್, | ||
+ | ಚೀನಾ ಕಾಯಂ | ||
+ | ಸದಸ್ಯ ರಾಷ್ಟ್ರಗಳು | ||
+ | |||
+ | |||
+ | 3. ಕಾಯಂ | ||
+ | ಸದಸ್ಯರಿಗೆ ‘ವಿಟೋ’ ಅಂದರೆ | ||
+ | ನಿಷೇದಾತ್ಮಕ ಮತ ಚಲಾಯಿಸುವ ವಿಶೇಷ | ||
+ | ಅಧಿಕಾರ ಇದೆ. | ||
+ | |||
+ | |||
+ | 7] '''''ಭದ್ರತಾ | ||
+ | ಸಮಿತಿಯ ಕಾರ್ಯಗಳು''''' | ||
+ | |||
+ | |||
+ | 1. ಅಂತರಾಷ್ಟ್ರೀಯ | ||
+ | ಶಾಂತಿ ಮತ್ತು ಭದ್ರತೆಯನ್ನು | ||
+ | ಕಾಪಾಡುತ್ತದೆ. | ||
+ | |||
+ | |||
+ | 2. ವಿಶ್ವಸಂಸ್ಥೆಯ | ||
+ | ಸಾಮಾನ್ಯ ಸಭೆಗೆ ನೂತನ ಸದಸ್ಯರ | ||
+ | ಆಯ್ಕೆಯನ್ನು ಶಿಫಾರಸ್ಸು ಮಾಡುವ | ||
+ | ಅಥವಾ | ||
+ | |||
+ | |||
+ | ತಿರಸ್ಕರಿಸುವ | ||
+ | ಆಧಿಕಾರವನ್ನು ಹೊಂದಿದೆ. | ||
+ | |||
+ | |||
+ | 3. ವಿಶ್ವಸಂಸ್ಥೆಯ | ||
+ | ಪ್ರಧಾನ ಕಾರ್ಯದರ್ಶಿ ಹುದ್ದೆಗೆ | ||
+ | ಅಭ್ಯರ್ಥಿಯನ್ನು ಸೂಚಿಸುವ | ||
+ | ಅಧಿಕಾರವನ್ನು ಹೊಂದಿದೆ. | ||
+ | |||
+ | |||
+ | 4. ಅಂತರಾಷ್ಟ್ರೀಯ | ||
+ | ನ್ಯಾಯಾಲಯದ ನ್ಯಾಯಾಧೀಶರ ಆಯ್ಕೆಯಲ್ಲಿ | ||
+ | ಭಾಗವಹಿಸುತ್ತದೆ. | ||
+ | |||
+ | |||
+ | 8] '''''ಆರ್ಥಿಕ | ||
+ | ಮತ್ತು ಸಮಾಜಿಕ ಸಮಿತಿಯ ಗುರಿ –''''' | ||
+ | ವಿಶ್ವದ ರಾಷ್ಟ್ರಗಳಲ್ಲಿ ಶಾಂತಿ | ||
+ | ಮತ್ತು ಪ್ರಗತಿ ಸಾಧಿಸಲು ಸೂಕ್ತವಾದ | ||
+ | |||
+ | |||
+ | ಆರ್ಥಿಕ | ||
+ | ಮತ್ತು ಸಮಾಜಿಕ ವಾತಾವರಣವನ್ನು | ||
+ | ಕಲ್ಪಿಸುವದು. | ||
+ | |||
+ | |||
+ | 9] ವಿಶ್ವಸಂಸ್ಥೆಯ | ||
+ | ಸಚಿವಾಲಯದ ಮುಖ್ಯ ಕಛೇರಿ ನ್ಯೂಯಾರ್ಕ | ||
+ | ಬಳಿಯ ಲೇಕ್ಸಕ್ಸೆಸ್ನಲ್ಲಿದೆ. | ||
+ | |||
+ | |||
+ | ವಿಶ್ವಸಂಸ್ಥೆಯ | ||
+ | ಪ್ರದಾನಕಾರ್ಯದರ್ಶಿ ದಕ್ಷಿಣ | ||
+ | ಕೊರಿಯಾದ ಬಾನ್ ಕಿ ಮೂನ್ – ಅಧಿಕಾರವಧಿ | ||
+ | 5 ವರ್ಷ | ||
+ | |||
+ | |||
+ | 10] ಅಂತರಾಷ್ಟ್ರೀಯ | ||
+ | ನ್ಯಾಯಾಲಯದ ಕೇಂದ್ರ ಕಚೇರಿ | ||
+ | ಹಾಲೆಂಡನ ‘ದಿ ಹೇಗ್’ ನಗರದಲ್ಲಿದೆ. | ||
+ | |||
+ | |||
+ | 11] ಆಹಾರ | ||
+ | ಕೃಷಿ ಸಂಸ್ಥೆ ಸ್ಥಾಪನೆ – 1945, | ||
+ | ಕೇಂದ್ರ | ||
+ | ಕಚೇರಿ – ಇಟಲಿಯ ರಾಜದಾನಿ ರೋಮ್ | ||
+ | ನಗರ | ||
+ | |||
+ | |||
+ | 12] ಆಹಾರ | ||
+ | ಕೃಷಿ ಸಂಸ್ಥೆ ಸ್ಥಾಪನೆಯ ಉದ್ದೇಶ | ||
+ | – ವಿಶ್ವದ ಜನರ ಜೀವನದ ಸ್ಥಿತಿಗತಿ | ||
+ | ಉತ್ತಮಗೊಳಿಸುವದು | ||
+ | |||
+ | |||
+ | 13] ವಿಶ್ವ | ||
+ | ಆರೋಗ್ಯ ಸಂಸ್ಥೆಯ ಮಹಾನ್ ಸಾಧನೆ | ||
+ | - ಸಿಡುಬು | ||
+ | ರೋಗದ ನಿವಾರಣೆ | ||
+ | |||
+ | |||
+ | 14] ಯುನೆಸ್ಕೋ | ||
+ | ಸ್ಥಾಪನೆ – 4 ನವಂಬರ್ | ||
+ | 1946, ಕೇಂದ್ರ | ||
+ | ಕಛೇರಿ - ಪ್ಯಾರಿಸ್ | ||
+ | ನಗರ | ||
+ | |||
+ | |||
+ | 15] ಯುನೆಸ್ಕೋ | ||
+ | ಇದರ ವಿಸ್ತ್ರುತ ರೂಪ – ವಿಶ್ವಸಂಸ್ಥೆಯ | ||
+ | ಶೈಕ್ಷಣಿಕ, ವೈಜ್ಞಾನಿಕ | ||
+ | ಮತ್ತು ಸಾಂಸ್ಕøತಿಕ | ||
+ | ಸಂಸ್ಥೆ | ||
+ | |||
+ | |||
+ | 16] '''''ಯುನೆಸ್ಕೋದ | ||
+ | ಗುರಿಗಳು''''' | ||
+ | |||
+ | |||
+ | 1. ಶಾಂತಿ | ||
+ | ಸ್ಥಾಪನೆ. 2. ಮಾನವನ | ||
+ | ಹಕ್ಕುಗಳನ್ನು ರಕ್ಷಿಸುವದು | ||
+ | |||
+ | |||
+ | 3. ಶೈಕ್ಷಣಿಕ | ||
+ | ಅಭಿವೃದ್ಧಿ ಸಾಧನೆ 4. ಮಾನವರ | ||
+ | ವಿಕಾಸಕ್ಕೆಂದೇ ವಿಜ್ಞಾನ ಮತ್ತು | ||
+ | ತಂತ್ರಜ್ಞಾನಗಳ ಬಳಕೆ. | ||
+ | |||
+ | |||
+ | 5. ಪರಿಸರ | ||
+ | ಹಾಗೂ ಮಾನವರ ನಡುವೆ ಸಮತೋಲನ | ||
+ | |||
+ | |||
+ | 6. ಜನಸಂಖ್ಯಾ | ||
+ | ನಿಯಂತ್ರಣದ ಬಗ್ಗೆ ಅರಿವು | ||
+ | ಮೂಡಿಸುವದು. | ||
+ | |||
+ | |||
+ | 17] ಅಂತರಾಷ್ಟ್ರೀಯ | ||
+ | ಕಾರ್ಮಿಕ ಸಂಘದ ಗುರಿ – ವಿಶ್ವಕಾರ್ಮಿಕ | ||
+ | ವರ್ಗದ ಸ್ಥಿತಿಗತಿಗಳನ್ನು | ||
+ | ಸುಧಾರಿಸುವದು. | ||
+ | |||
+ | |||
+ | 18] ಯುನಿಸೆಫ್ನ | ||
+ | ವಿಸ್ತ್ರುತ ರೂಪ – ವಿಶ್ವಸಂಸ್ಥೆಯ | ||
+ | ಅಂತರಾಷ್ಟ್ರೀಯ ಮಕ್ಕಳ ತುರ್ತುನಿಧಿ | ||
+ | |||
+ | |||
+ | 19] '''''ಯುನಿಸೆಫ್ | ||
+ | ಸ್ಥಾಪನೆಯ ಉದ್ದೇಶ''''' – ಅಭಿವೃದ್ಧಿಶೀಲ | ||
+ | ರಾಷ್ಟ್ರಗಳಲ್ಲಿನ ಮಕ್ಕಳ ಮತ್ತು | ||
+ | ಮಾತೆಯರ ಜೀವನದ | ||
+ | |||
+ | |||
+ | ಗುಣಮಟ್ಟವನ್ನು | ||
+ | ಸುಧಾರಿಸುವದು. | ||
+ | |||
+ | |||
+ | ಯುನಿಸೆಪ್ | ||
+ | ಕಾರ್ಡುಗಳನ್ನು ಪ್ರತಿಯೊಬ್ಬರೂ | ||
+ | ಕೊಳ್ಳಬೇಕು ಯಾಕೆಂದರೆ ಈ ಕಾರ್ಡಿನ | ||
+ | ಮಾರಾಟದಿಂದ ಬರುವ | ||
+ | |||
+ | |||
+ | ಹಣವನ್ನು | ||
+ | ಮಕ್ಕಳ ಕಲ್ಯಾಣಕ್ಕೆ ಉಪಯೋಗಿಸಲಾಗುತ್ತದೆ. | ||
+ | |||
+ | |||
+ | 20] ಅಂತರಾಷ್ಟ್ರೀಯ | ||
+ | ಹಣಕಾಸು ನಿಧಿ : ವಾಷಿಂಗ್ಟನ್ | ||
+ | ಡಿ ಸಿ : : ವಿಶ್ವಬ್ಯಾಂಕ | ||
+ | ; ವಾಷಿಂಗ್ಟನ್ | ||
+ | |||
+ | |||
+ | 21] '''''ವಿಶ್ವಸಂಸ್ಥೆಯ | ||
+ | ಸಾಧನೆಗಳು''''' | ||
+ | |||
+ | |||
+ | 1. ಕ್ರಿಶ | ||
+ | 1946 ರಲ್ಲಿ | ||
+ | ಇರಾನ್ ಮತ್ತು ರಷ್ಯಾ ದೇಶಗಳ ವಿವಾದ | ||
+ | ಬಗೆಹರಿಸಿತು. | ||
+ | |||
+ | |||
+ | 2. 1947ರ | ||
+ | ಇಂಡೋನೇಷಿಯಾ ಸಮಸ್ಯೆ ಮತ್ತು | ||
+ | ಗ್ರೀಸ್ ದೇಶದಲ್ಲಿನ ಅಂತರ್ಯುದ್ದ | ||
+ | ತಡೆಯಿತು. | ||
+ | |||
+ | |||
+ | 3. ಕೊರಿಯಾಬಿಕ್ಕಟ್ಟನ್ನು | ||
+ | ಬಗೆಹರಿಸಿ ದಕ್ಷಿಣ ಕೊರಿಯಾದ | ||
+ | ಸ್ವಾತಂತ್ರ್ಯವನ್ನು ರಕ್ಷಿಸಿತು. | ||
+ | |||
+ | |||
+ | 4. 1956 ರ | ||
+ | ಸುಯೇಜ್ ಕಾಲುವೆಯ ಬಿಕ್ಕಟ್ಟನ್ನು | ||
+ | ಪರಿಹರಿಸಿತು. | ||
+ | |||
+ | |||
+ | 5. ವಿಯೆಟ್ನಾಂ | ||
+ | ಸಮಸ್ಯಗೆ ಪರಿಹಾರ ದೊರಕಿಸಿತು. | ||
+ | |||
+ | |||
+ | 6. ಕ್ರಿ | ||
+ | ಶ 1960 ರಲ್ಲಿ | ||
+ | ಕಾಂಗೋ ಬಿಕ್ಕಟ್ಟನ್ನು ಬಗೆಹರಿಸಿತು. | ||
+ | |||
+ | |||
+ | 7. ಕಾಶ್ಮೀರ | ||
+ | ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದರೂ | ||
+ | ಅದು ಇನ್ನೂ ಜೀವಂತವಾಗಿಯೇ ಇದೆ. | ||
+ | |||
+ | |||
+ | 8. ಕ್ರಿ | ||
+ | ಶ 1989 ರ | ||
+ | ನಮೀಬಿಯಾ ಹಾಗೂ ಅಂಗೋಲಗಳ ಸ್ವಾತಂತ್ರ್ಯ | ||
+ | ದೊರಕಿಸಿತು. | ||
+ | |||
+ | |||
+ | 9 ಕ್ರಿ | ||
+ | ಶ 1991 ರಲ್ಲಿ | ||
+ | ಕುವೈತ್ನ್ನು ಇರಾಕ್ ಆಕ್ರಮಣದಿಂದ | ||
+ | ಮುಕ್ತಗೊಳಿಸಿತು. | ||
+ | |||
+ | |||
+ | 22] '''''ಭಾರತದ | ||
+ | ವಿದೇಶಾಂಗ ನೀತಿ''''' | ||
+ | |||
+ | |||
+ | 1. ದಿವಂಗತ | ||
+ | ಜವಾಹರಲಾಲ ನೆಹರುವರು ಭಾರತದ | ||
+ | ವಿದೇಶಾಂಗ ನೀತಿಯ ಶಿಲ್ಪಿಯಾಗಿದ್ದಾರೆ. | ||
+ | |||
+ | |||
+ | 2. ಭಾರತದ | ||
+ | ವಿದೇಶಾಂಗ ನೀತಿಯಲ್ಲಿ ಅಹಿಂಸಾತತ್ವ, | ||
+ | ಆದರ್ಶವಾದ, | ||
+ | ಮಾನವೀಯ | ||
+ | ಅನುಕಂಪ, ವ್ಯಾವಹಾರಿಕ | ||
+ | |||
+ | |||
+ | ಕಾಠಿಣತೆಯನ್ನು | ||
+ | ಕಾಣಬಹುದು. | ||
+ | |||
+ | |||
+ | 3. ಭಾರತದ | ||
+ | ವಿದೇಶಾಂಗ ನೀತಿಯು ಶಾಂತಿ ಹಾಗೂ | ||
+ | ಸಹಬಾಳ್ವೆ ತತ್ವದ ಮೇಲೆ ಆಧಾರಿತವಾಗಿದೆ. | ||
+ | |||
+ | |||
+ | 4. ವಿಶ್ವಶಾಂತಿ | ||
+ | ಕಾಪಾಡಲೆಂದೇ ಎಲ್ಲಾ ರಾಷ್ಟ್ರಗಳೊಂದಿಗೆ | ||
+ | ಸ್ನೇಹ ಹಾಗೂ ಸಹಬಾಳ್ವೆಯೊಂದಿಗೆ | ||
+ | ಸಂಬಂಧಗಳನ್ನು | ||
+ | |||
+ | |||
+ | ಮುಂದುವಿರಿಸಿಕೊಂಡು | ||
+ | ಹೊಗಲು ನಿರ್ಧರಿಸಿತು. | ||
+ | |||
+ | |||
+ | 5. ಅಲಿಪ್ತ | ||
+ | ನೀತಿಯು ಪಂಚಶೀಲ ತತ್ವಗಳಿಂದ | ||
+ | ಒಳಗೊಂಡಿದೆ. | ||
+ | |||
+ | |||
+ | 23] '''''ಪಂಚಶೀಲ | ||
+ | ತತ್ವಗಳು''''' : ಕ್ರಿ | ||
+ | ಶ 1954 ರಲ್ಲಿ | ||
+ | ಚೀನಾದ ಪ್ರದಾನಿ ಚೌ ಎನ್ಲಾಯ್ | ||
+ | ಮತು ಪಂಡಿತ ನೆಹರುರವರು ಮಾಡಿಕೊಂಡ | ||
+ | |||
+ | |||
+ | ಒಪ್ಪಂದವು | ||
+ | ಪಂಚಶೀಲ ತತ್ವಗಳನ್ನು ಒಳಗೊಂಡಿದೆ. | ||
+ | ಅವುಗಳೆಂದರೆ | ||
+ | – | ||
+ | |||
+ | |||
+ | 1. ಪರಸ್ಪರರ | ||
+ | ಪರಮಾಧಿಕಾರ ಮತ್ತು ಪ್ರದೇಶಿಕ | ||
+ | ಐಕ್ಯತೆಗಳನ್ನು ಗೌರವಿಸುವದು. | ||
+ | 2. ಪರಸ್ಪರರ | ||
+ | ಮೇಲೆ ಆಕ್ರಮಣ ಮಾಡದೇ ಇರುವದು. | ||
+ | |||
+ | |||
+ | 3. ದೇಶಗಳ | ||
+ | ಒಳಾಡಳಿತದಲ್ಲಿ ಹಸ್ತಕ್ಷೇಪ | ||
+ | ಮಾಡದೆ ಇರುವದು. 4. ಸಮಾನತೆ | ||
+ | ಮತ್ತು ಪರಸ್ಪರ ಯಿತಸಾಧನೆಗೆ | ||
+ | ಶ್ರಮಿಸುವದು. | ||
+ | |||
+ | |||
+ | 5. ಶಾಂತಿಯುತ | ||
+ | ಸಹಜೀವನ. | ||
+ | |||
+ | |||
+ | 24] '''''ಭಾರತ | ||
+ | ಮತ್ತು ರಷ್ಯ ಸಂಬಂಧ''''' | ||
+ | |||
+ | |||
+ | 1. ಕಾಶ್ಮೀರ | ||
+ | ಸಮಸ್ಯೆಗೆ ಸಂಬಂಧಿಸಿದಂತೆ ರಷ್ಯ | ||
+ | ತನ್ನ ಬೆಂಬಲ ನೀಡಿದೆ. ಉದಾ | ||
+ | : 1966ರ | ||
+ | ತಾಷ್ಕೆಂಟ್ ಒಪ್ಪಂದ | ||
+ | |||
+ | |||
+ | 2. ಕ್ರಿ | ||
+ | ಶ 1971 ರಲ್ಲಿ | ||
+ | ಭಾರತ – ರಷ್ಯಾ ನಡುವೆ ಪರಸ್ಪರ | ||
+ | ಮೈತ್ರಿ, ಶಾಂತಿ | ||
+ | ಹಾಗೂ ಸಹಕಾರಗಳ 20 ವರ್ಷದ | ||
+ | |||
+ | |||
+ | ಒಪ್ಪಂದಕ್ಕೆ | ||
+ | ಸಹಿ ಹಾಕಲಾಯಿತು. | ||
+ | |||
+ | |||
+ | 3. ರಷ್ಯಾದ | ||
+ | ಸಹಕಾರದಿಂದ ಬಿಲಾಯ್, | ||
+ | ಬೊಕಾರೋಗಳಲ್ಲಿ | ||
+ | ಉಕ್ಕಿನ ಕಾರ್ಖಾನೆಗಳನ್ನು | ||
+ | ಸ್ಥಾಪಿಸಲಾಯಿತು. | ||
+ | |||
+ | |||
+ | 4. ಹರಿದ್ವಾರದಲ್ಲಿ | ||
+ | ರಷ್ಯಾ ಸಹಕಾರದಿಂದ ಭಾರಿ ವಿದ್ಯುತ್ | ||
+ | ಸ್ಥಾವರದ ಘಟಕ ಸ್ಥಾಪಿಸಲಾಯಿತು. | ||
+ | |||
+ | |||
+ | 25] '''''ಭಾರತ | ||
+ | ಬಾಂಗ್ಲಾ ದೇಶಗಳ ಸಂಬಂಧ ಕೆಡಲು | ||
+ | ಕಾರಣ''''' | ||
+ | |||
+ | |||
+ | 1. ಚಿತ್ತಗಾಂಗ್ | ||
+ | ಪರ್ವತ ಪ್ರದೇಶಗಳಿಂದ ಭಾರತಕ್ಕೆ | ||
+ | ವಲಸೆ ಬರುತ್ತಿರುವ ಚಕ್ಮಾ | ||
+ | ನಿರಾಶ್ರಿತರ ಸಮಸ್ಯೆ | ||
+ | |||
+ | |||
+ | 2. ಮಾದಕವಸ್ತುಗಳ | ||
+ | ಅಕ್ರಮ ಕಳ್ಳ ಸಾಗಾಣಿಕೆ | ||
+ | |||
+ | |||
+ | 26] '''''ಭಾರತ | ||
+ | ಮತು ಪಾಕಿಸ್ತಾನ ಮದ್ಯೆ ಸೌಹಾರ್ದವಾದ | ||
+ | ವಾತಾವರಣ ಇಲ್ಲ ಇದಕ್ಕೆ ಕಾರಣ''''' – | ||
+ | |||
+ | |||
+ | 1. ಕಾಶ್ಮೀರ | ||
+ | ಸಮಸ್ಯೆ 2. ಮಿಲಿಟರಿ | ||
+ | ಕೂಟಗಳೊಂದಿಗೆ ಪಾಕಿಸ್ತಾನದ | ||
+ | ಸಂಬಂಧಗಳು | ||
+ | |||
+ | |||
+ | 3. ಚೀನಾ | ||
+ | ಮತ್ತು ಪಾಕ್ ಮೈತ್ರಿ 4. | ||
+ | ನೀರಿನ ವಿವಾದ | ||
+ | |||
+ | |||
+ | 4. ಎರಡು | ||
+ | ರಾಷ್ಟ್ರಗಳಲ್ಲಿನ ಅಲ್ಪ ಸಂಖ್ಯಾತರ | ||
+ | ನಿರಂತರ ಸಮಸ್ಯೆ 5. ವ್ಯಾಪಾರದ | ||
+ | ಸಮಸ್ಯೆ 6. ಭಯೋತ್ಪಾದನೆ. | ||
+ | |||
+ | |||
+ | <br> | ||
+ | |||
+ | |||
+ | |||
+ | '''ಅಧ್ಯಾಯ | ||
+ | – 3 ವಿಶ್ವ | ||
+ | ಸಮಸ್ಯೆಗಳು''' | ||
+ | |||
+ | |||
+ | 1] ಕ್ರಿ | ||
+ | ಶ 1776 : ಅಮೇರಿಕಾ | ||
+ | ಸ್ವಾತಂತ್ರ್ಯ ಘೋಷಣೆ : : | ||
+ | ಕ್ರಿ ಶ 1789 | ||
+ | : ಪ್ರೆಂಚ | ||
+ | ಕ್ರಾಂತಿ | ||
+ | |||
+ | |||
+ | 2] ವಿಶ್ವಸಂಸ್ಥೆಯು | ||
+ | ಡಿಸೆಂಬರ್ 10, 1948 ರಂದು | ||
+ | ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ | ||
+ | ಸಾರಿ ಘೋಷಣೆ – “ಮಾನವರೆಲ್ಲರೂ | ||
+ | ಹುಟ್ಟಿನಿಂದ ಸಮಾನರು ಮತ್ತು | ||
+ | ಸ್ವತಂತ್ರರು”. ಜಾತಿ, | ||
+ | ವರ್ಗ, | ||
+ | ಲಿಂಗ, | ||
+ | ಭಾಷೆ, | ||
+ | ಧರ್ಮ, | ||
+ | ಆಸ್ತಿ ಅಥವಾ | ||
+ | ಹುಟ್ಟಿನಿಂದ ಯಾವ ಭೇದಭಾವನೆಗಳಿಗೆ | ||
+ | ಗುರಿಯಾಗದೆ ಸಮಾನ ಹಕ್ಕು ಹಾಗೂ | ||
+ | ಗೌರವಗಳಿಗೆ ಪಾತ್ರಗಾಗಿದ್ದಾರೆ. | ||
+ | ಎಂದು ಘೋಷಿಸಿತು. | ||
+ | |||
+ | |||
+ | 3] '''''ದಕ್ಷಿಣ | ||
+ | ಆಪ್ರಿಕಾದಲ್ಲಿ ಅನುಸರಿಸಿದ | ||
+ | ವರ್ಣಬೇಧ ನೀತಿ''''' | ||
+ | |||
+ | |||
+ | 1. ಬಿಳಿಯರು | ||
+ | ಕರಿಯರನ್ನು ಅತ್ಯಂತ ಕ್ರೂರ ಮತು | ||
+ | ದೌರ್ಜನ್ಯದಿಂದ ನಸೆಸಿಕೊಳ್ಳತ್ತಿದ್ದನ್ನು | ||
+ | ವರ್ಣಭೇದ ನೀತಿ ಎನ್ನುವರು | ||
+ | |||
+ | |||
+ | 2. ದಕ್ಷಿಣ | ||
+ | ಆಪ್ರಿಕಾದಲ್ಲಿ ಅತ್ಯಂತ ಕ್ರೂರ | ||
+ | ಹಾಗೂ ದಮನಕಾರಿ ವರ್ಣಭೇದ ನೀತಿಯನ್ನು | ||
+ | ಅನುಸರಿಸಲಾಗುತ್ತಿತ್ತು. | ||
+ | |||
+ | |||
+ | 3. ಕರಿಯರಿಗೆ | ||
+ | ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು. | ||
+ | |||
+ | |||
+ | 4. ಕಪ್ಪು | ||
+ | ಜನರನ್ನು ಗುಲಾಮರಂತೆ ಮಾರಾಟ | ||
+ | ಮಾಡಲಾಗುತ್ತಿತ್ತು. | ||
+ | |||
+ | |||
+ | 5. ನೆಲ್ಸನ್ | ||
+ | ಮಂಡೆಲಾರ ನೇತೃತ್ವದಲ್ಲಿ ಕರಿಜನರು | ||
+ | ದೀರ್ಘ ಹೋರಾಟ ನಡೆಸಿ ವರ್ಣಭೇದನೀತಿಯನ್ನು | ||
+ | ಕೊನೆಗಾಣಿಸಿದರು. ಹಾಗಾಗಿ | ||
+ | |||
+ | |||
+ | ಇವರನ್ನು | ||
+ | ಆಪ್ರಿಕಾದ ಗಾಂಧಿ ಎಂದು ಕರೆಯುತ್ತಾರೆ. | ||
+ | |||
+ | |||
+ | 4] ಅಮೇರಿಕಾದಲ್ಲಿ | ||
+ | ವರ್ಣಭೇದ ನೀತಿ ವಿರುದ್ದವಾಗಿ | ||
+ | ಹೋರಾಡಿದವರು ಮಾರ್ಟಿನ್ ಲೂಥರ್ | ||
+ | ಕಿಂಗ್. ಇವರುನ್ನು | ||
+ | ಅಮೇರಿಕಾದ ಗಾಂಧಿ ಎಂದು ಕರೆಯತ್ತಾರೆ. | ||
+ | |||
+ | |||
+ | 5] ಜಗತ್ತಿನಲ್ಲಿ | ||
+ | ಮೊದಲ ಬಾರಿಗೆ ವರ್ಣಭೇದ ನೀತಿಯನ್ನು | ||
+ | ಪ್ರಭಲವಾಗಿ ಖಂಡಿಸಿದವರೆಂದರೆ | ||
+ | ಅಮೇರಿಕಾ ದೇಶದ ಅಧ್ಯಕ್ಷರಾಗಿದ್ದ | ||
+ | ಅಬ್ರಹಾಂ ಲಿಂಕನ್ರವರು. | ||
+ | ಇವರು | ||
+ | ‘ಜಗತ್ತಿನಲ್ಲಿ ಯಾರೂ ಗುಲಾಮರಲ್ಲ. | ||
+ | ಹೀಗಾಗಿ ಯಾರು | ||
+ | ಒಡೆಯರಲ್ಲ’. ಎಂದು | ||
+ | ಘೋಷಿಸಿದರು. | ||
+ | |||
+ | |||
+ | 6] ಕ್ರಿ | ||
+ | ಶ 1963 ರಲ್ಲಿ | ||
+ | ಮಿತ ಅಣ್ವಸ್ತ್ರ ಪರೀಕ್ಷಾ ನಿರ್ಬಂಧ | ||
+ | ಒಪ್ಪಂದಕ್ಕೆ ಅಮೇರಿಕಾ ಇಂಗ್ಲಂಡ | ||
+ | & ರಷ್ಯ | ||
+ | ಸಹಿ ಹಾಕಿವೆ. | ||
+ | |||
+ | |||
+ | ಈ | ||
+ | ಒಪ್ಪಂದದಂತೆ ವಾತಾವರಣದಲ್ಲಿ, | ||
+ | ಬಾಹ್ಯಾಕಾಶದಲ್ಲಿ | ||
+ | ಹಾಗೂ ಸಮುದ್ರದ ತಳಗಳಲ್ಲಿ | ||
+ | ಅಣ್ವಸ್ತ್ರಗಳ ಸಿಡಿತ ಪರೀಕ್ಷೆಗಳನ್ನು | ||
+ | ನಿಷೇದಿಸಲಾಗಿದೆ. ಆದರೆ | ||
+ | ಭೂಮಿಯ ತಳಭಾಗದಲ್ಲಿ ಪರೀಕ್ಷೆಯನ್ನು | ||
+ | ಇದು ನಿಷೇದಿಸಿಲ್ಲ. | ||
+ | |||
+ | |||
+ | 7] ಬಾಹ್ಯಾಕಾಶ | ||
+ | ಒಪ್ಪಂದ (1967) ದಂತೆ | ||
+ | ಬಾಹ್ಯಾಕಾಶದಲ್ಲಿ ಸೇನಾ | ||
+ | ಚಟುವಟಿಕೆಗಳನ್ನು ನಿಷೇದಿಸಲಾಗಿದೆ. | ||
+ | |||
+ | |||
+ | 8] '''''ಭಾರತವು | ||
+ | ಅಣ್ವಸ್ತ್ರ ತಗ್ಗಿಸುವ ಒಪ್ಪಂದ(1970)ಕ್ಕೆ | ||
+ | ಸಹಿ ಹಾಕದಿರಲು ಕಾರಣಗಳು''''' | ||
+ | |||
+ | |||
+ | 1. ಅಣುಶಕ್ತಿಯನ್ನು | ||
+ | ಹೊಂದಿದ ರಾಷ್ಟ್ರಗಳಿಗೆ ಅದರ | ||
+ | ಬಳಕೆಗೆ ಸಂಬಂಧಿಸಿದಂತೆ ಯಾವ | ||
+ | ನಿರ್ಬಂದಗಳೂ ಇಲ್ಲ. | ||
+ | |||
+ | |||
+ | 2. ಭಾರತವು | ||
+ | ಶಾಂತಿಯುತ ಕಾರ್ಯಗಳಿಗೆ ಅಣುಶಕ್ತಿಯನ್ನು | ||
+ | ಬಳಸಿಕೊಳ್ಳಬೇಕೆಂಬ ನಿಲುವನ್ನು | ||
+ | ಹೊಂದಿದೆ. | ||
+ | |||
+ | |||
+ | 9] ಕ್ರಿ | ||
+ | ಶ 1975 ರಲ್ಲಿ | ||
+ | ಆದ ಬಯಾಲಾಜಿಕಲ್ ವೆಪನ್ ಕನ್ವೆನ್ಷನ್ | ||
+ | (B.W.A.) | ||
+ | ಒಪ್ಪಂದ. | ||
+ | ಇದು ಜೈವಿಕ | ||
+ | ಅಸ್ತ್ರಗಳ ಉತ್ಪಾದನೆ ಹಾಗೂ | ||
+ | ದಾಸ್ತಾನುಗಳನ್ನು ನಿಷೇದಿಸಿದೆ. | ||
+ | |||
+ | |||
+ | 10] ಕಾಮನ್ವೆಲ್ತ್ | ||
+ | ಒಕ್ಕೂಟ 1931 ರಲ್ಲಿ | ||
+ | ಅಸ್ಥಿತ್ವಕ್ಕೆ ಬಂದಿತು. | ||
+ | ಬ್ರಿಟನ್ | ||
+ | ದೇಶ ಇದಕ್ಕೆ ನಾಯಕತ್ವವನ್ನು | ||
+ | ವಹಿಸಿಕೊಂಡಿದೆ. | ||
+ | |||
+ | |||
+ | 12] ಯುರೋಪಿಯನ್ | ||
+ | ಕಮ್ಯೂನಿಟಿಯ ಸಾಧನೆ ಎಂದರೆ ಯುರೋ | ||
+ | ನಾಣ್ಯ ಪದ್ಧತಿಯನ್ನು ಜಾರಿಗೆ | ||
+ | ತಂದಿರುವದು. ಯುರೋಪಿನಲ್ಲಿ | ||
+ | ಸುಂಕಮುಕ್ತ ವ್ಯಾಪಾರ ರೂಡಿಸಿದ್ದು | ||
+ | ಇದೊಂದು ಅದ್ಭುತ ಸಾದನೆ ಎಂದೇ | ||
+ | ಹೇಳಬಹುದು. | ||
+ | |||
+ | |||
+ | 13] ASEAN | ||
+ | – ಇದರ ವಿಸ್ತ್ರುತ ರೂಪ ಆಗ್ನೇಯ | ||
+ | ಏಷಿಯಾ ರಾಷ್ಟ್ರಗಳ ಒಕ್ಕೂಟ. | ||
+ | |||
+ | |||
+ | 14] O A U - ಇದರ | ||
+ | ವಿಸ್ತ್ರುತ ರೂಪ ಆಪ್ರಿಕನ್ ಒಕ್ಕೂಟ | ||
+ | ಸಂಸ್ಥೆ. | ||
+ | |||
+ | |||
+ | ಇದರ | ||
+ | ಗುರಿ ಆಪ್ರಿಕದಲ್ಲಿನ ವಸಾಹತುಗಳ | ||
+ | ಸ್ವಾತಂತ್ರ್ಯ ಸಾಧನೆ ಹಾಗೂ | ||
+ | ರಾಜಕೀಯ, ಸಾಮಾಜಿಕ, | ||
+ | ಸಾಂಸ್ಕøತಿಕ | ||
+ | |||
+ | |||
+ | ಹಾಗೂ | ||
+ | ಆರ್ಥಿಕ ನೀತಿಗಳ ಸಮನಯ ಸಾಧಿಸುವದು. | ||
+ | |||
+ | |||
+ | 15] Sಂಂಖಅ | ||
+ | - ಇದರ | ||
+ | ವಿಸ್ತ್ರುತ ರೂಪ ದಕ್ಷಿಣ ಏಷ್ಯಾ | ||
+ | ಪ್ರದೇಶಿಕ ಸಹಕಾರ ಸಂಘ. ಇದರ | ||
+ | ಆಡಳಿತ ಕಛೇರಿ ನೇಪಾಳದ ರಾಜದಾನಿ | ||
+ | |||
+ | |||
+ | ಕಾಠ್ಮಂಡುವಿನಲ್ಲಿದೆ. | ||
+ | |||
+ | |||
+ | ಸಾರ್ಕನ | ||
+ | ಸದಸ್ಯ ರಾಷ್ಟ್ರಗಳು - ಭಾರತ, | ||
+ | ಪಾಕಿಸ್ತಾನ, | ||
+ | ಬಾಂಗ್ಲಾದೇಶ, | ||
+ | ಶ್ರೀಲಂಕಾ, | ||
+ | ನೇಪಾಳ, | ||
+ | ಮಾಲ್ದಿವ್ಸ್ | ||
+ | ಮತ್ತು ಬೂತಾನ್ | ||
+ | |||
+ | |||
+ | ಸಾರ್ಕ | ||
+ | ಒಕ್ಕೂಟದ ಗುರಿ - ಪರಸ್ಪರ | ||
+ | ಸಮಸ್ಯೆಗಳನ್ನು ಗುರುತಿಸಿ | ||
+ | ಸಹಕಾರದಿಂದ ಪರಿಹಾರ ಕಂಡುಕೊಳ್ಳುವದು | ||
+ | |||
+ | |||
+ | ಭಾರತ | ||
+ | - ಪಾಕಿಸ್ತಾನಗಳ | ||
+ | ಭಿನ್ನಾಭಿಪ್ರಾಯಗಳಿಂದ 2002 | ||
+ | ರಲ್ಲಿ ಸಾರ್ಕ | ||
+ | ಸಂಸ್ಥೆಗೆ ಸ್ವಲ್ಪ ಹಿನ್ನೆಡೆಯಾಗಿದೆ. | ||
+ | |||
+ | |||
+ | 18] ಏಷ್ಯಾ, | ||
+ | ಆಪ್ರಿಕ ಹಾಗೂ | ||
+ | ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳ | ||
+ | ಗುಂಪಿಗೆ ತೃತೀಯ ಜಗತ್ತು ಎಂದು | ||
+ | ನಾಮಕರಣ ಮಾಡಿದ ವ್ಯಕ್ತಿ ಎಂದರೆ | ||
+ | ಅಲ್ಜೀರಿಯಾದ ಪ್ರಾಂಟ್ಜ ಫ್ಯಾನನ್. | ||
+ | |||
+ | |||
+ | ಶ್ರೀ | ||
+ | ಶರಣಬಸಪ್ಪ ಎಲ್ ಗೂಡುರು ಸರಕಾರಿ | ||
+ | ಪ್ರೌಢ ಶಾಲೆ ಗುಂಡ ತಾ : | ||
+ | ಸಿಂಧನೂರು | ||
+ | ಜಿ : ರಾಯಚೂರು | ||
= '''ನೀಲ ನಕ್ಷೆ''' = | = '''ನೀಲ ನಕ್ಷೆ''' = |
Revision as of 18:34, 13 February 2013
Now is exam time and many of the STF teachers have shared sample and practice questions. These are given below for your reference.
Old SSLC exam papers
ಕಳೆದ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಈ ಕೆಳಗೆ download ಮಾಡಬಹುದು
Solved SSLC papers
Practice Questions from districts
Chitradurga
Scocial Science Question paper along with answers (downloaded from eshale.org) - Shared by H S Ramachandrappa malladihalli
you can download the pdf file from below
ಮಂಡ್ಯ
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಶಿವಕುಮಾರ್. downlaod ಮಾಡಲು ಇಲ್ಲಿ ಒತ್ತಿ
ಮೈಸೂರು
ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆ - ಹರೀಶ್. downlaod ಮಾಡಲು ಇಲ್ಲಿ ಒತ್ತಿ
ಯಾದಗಿರಿ
ಮೂರು ಅಂಕಗಳ ಪ್ರಶ್ನೆಗಳು 3 marks question
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ಮೂರು ಅಂಕಗಳ ಪ್ರಶ್ನೆಗಳು. download ಮಾಡಲು ಇಲ್ಲಿ ಒತ್ತಿ
ಮೂರು ಅಂಕದ ಪ್ರಶ್ನೆಗಳು
- ಫ್ರೆಂಚರ ಅವನತಿಗೆ ಕಾರಣಗಳೇನು ?
- ಭಾರತದಲ್ಲಿ ಪೋರ್ಚುಗೀಸರು ತಮ್ಮ ಅಧಿಕಾರ ಸ್ಥಾಪಿಸಲು ಅಸಮರ್ಥರಾದರು ಏಕೆ ?
- ಬಕ್ಸಾರ್ ಕದನಕ್ಕೆ ಕಾರಣವಾದ ಘಟನೆ ಮತ್ತು ಪರಿಣಾಮ ತಿಳಿಸಿ .
- ಪ್ಲಾಸೀ ಕದನ ಯಾರ-ಯಾರ ನಡುವೆ ನಡೆಯಿತು ? ಇದರ ಪರಿಣಾಮಗಳೇನು ?
- ಮೈಸೂರು ಸಂಸ್ಥಾನಕ್ಕೆ ಸರ್ ಎಮ್. ವಿಶ್ವೇಶರಯ್ಯನವರು ನೀಡಿರುವ ಕೊಡುಗೆಗಳೇನು ?
- ನಾಲ್ವಡಿ ಕೃಷ್ಣರಾಜ ಒಡೆಯರನ್ನು ಆಧುನಿಕ ಮೈಸೂರು ನಿರ್ಮಾಪಕರೆಂದು ಏಕೆ ಕರೆಯುವರು ?
- ಚಿಕ್ಕ ದೇವರಾಜ ಒಡೆಯರ ಆಡಳಿತಾತ್ಮಕ ಸುಧಾರಣೆಗಳನ್ನು ತಿಳಿಸಿ . ಅಥವಾ ಚಿಕ್ಕ ದೇವರಾಜ ಒಡೆಯರು ಒಬ್ಬ ಸಮರ್ಥ ಆಡಳಿತಗಾರರೆಂದು ಹೇಗೆ ಸಮರ್ಥಿಸುವಿರಿ ?
- 1857ರ ದಂಗೆಯ ಪರಿಣಾಮಗಳೇನು ?
- ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆಗೆ ಕಾರಣಗಳೇನು ?
- 1857 ರ ದಂಗೆಗೆ ರಾಜಕೀಯ ಕಾರಣವನ್ನು ತಿಳಿಸಿ .
- 1857ರ ಮಹಾದಂಗೆಗೆ ಸಾಮಾಜಿಕ ಮತ್ತು ಧಾರ್ಮಿಕ ಕಾರಣಗಳೇನು ?
- ಇಂಗ್ಲೀಷ್ ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ಸ್ಥಿತಿ ಶೋಚನೀಯವಾಗಿತ್ತು ಎಂದು ಹೇಗೆ ಸಮರ್ಥಿಸುವಿರಿ ?
- ಸ್ವತಂತ್ರ ಹೋರಾಟದಲ್ಲಿ ವೃತ್ತ ಪತ್ರಿಕೆಗಳ ಮಹತ್ವವೇನು ?
- ಇಂಗ್ಲೀಷ್ ಶಿಕ್ಷಣವು ಭಾರತೀಯರ ಮೇಲೆ ಬೀರಿದ ಪ್ರಭಾವವೇನು ?
- ಸಂಪತ್ತಿನ ಪ್ರವಾಹ ಸಿದ್ಧಾಂತ ಎಂದರೇನು ? ಅದರ ಪ್ರಮುಖ ಅಂಶಗಳನ್ನು ತಿಳಿಸಿ . ಅಥವಾ ಭಾರತದ ಸಂಪತ್ತು ಇಂಗ್ಲೆಂಡಿಗೆ ಹರಿದು ಹೋಗಲು ಕಾರಣವೇನು ?
- 1773 ರ ರೆಗ್ಯುಲೇಟಿಂಗ್ ಶಾಸನದ ನಿಬಂಧನೆಗಳೇನು ?
- 1853ರ ಶಾಸನವು ಭಾರತದ ಇತಿಹಾಸದಲ್ಲಿ ಒಂದು ಮೈಲುಗಲ್ಲಾಗಿದೆ . ಹೇಗೆ ?
- 1935 ರ ಭಾರತ ಸರ್ಕಾರದ ಶಾಸನವು ಸಂವಿಧಾನ ರಚನೆಯಲ್ಲಿ ಬಹುಮುಖ್ಯ ದಾಖಲೆಯಾಗಿದೆ . ಹೇಗೆ ?
- ಸರ್ದಾರ್ ಪಟೇಲರು ಹೈದರಾಬಾದಿನ ಮೇಲೆ ಪೋಲೀಸ್ ಕಾರ್ಯಾಚರಣೆ ಕೈಗೊಳ್ಳಲು ಕಾರಣವೇನು ? ಅಥವಾ ಹೈದರಾಬಾದನ್ನು ಭಾರತದ ಒಕ್ಕೂಟದಲ್ಲಿ ಹೇಗೆ ವಿಲೀನಗೊಳಿಸಲಾಯಿತು ?
- ಏಕೀಕರಣದ ಮೊದಲು ಕರ್ನಾಟಕದ ಸ್ಥಿತಿಗತಿ ಹೇಗಿತ್ತು ?
- ವರ್ಣಭೇದ ನೀತಿ ಎಂದರೇನು ? ಇದನ್ನು ಹೇಗೆ ಅಂತ್ಯಗೊಳಿಸಲಾಯಿತು ?
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಥಿತಿಗತಿಗಳ ಸುಧಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳಾವುವು ?
- ಅತಿಲಾಭಕೋರತನಕ್ಕೆ ಅನುಸರಿಸುವ ಅನೈತಿಕ ಮಾರ್ಗಗಳಾವುವು ?
- ವಿಶ್ವ ಸಂಸ್ಥೆಯ ಪ್ರಮುಖ ಅಂಗ ಸಂಸ್ಥೆಗಳಾವುವು ?
- ವಿಶ್ವ ಸಂಸ್ಥೆಯ ಉದ್ದೇಶಗಳಾವುವು ?
- ಅಂತರಾಷ್ಟ್ರೀಯ ಕಾರ್ಮಿಕ ಸಂಘದ (I.L.O) ಗುರಿಗಳೇನು ?
- ವಿಶ್ವ ಆರೋಗ್ಯ ಸಂಸ್ಥೆಯ (W.H.O) ಪ್ರಮುಖ ಗುರಿಗಳೇನು ?
- ಅಂತರಾಷ್ಟ್ರೀಯ ಹಣಕಾಸು ನಿಧಿ (I.M.F) ಉದ್ದೇಶಗಳೇನು ?
- ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ವಿಧಿಸಿದ ಷರತ್ತುಗಳಾವುವು ?
- ಸ್ವಾತಂತ್ರ ನಂತರ ಪಾಕಿಸ್ತಾನದಿಂದ ಬಂದ ನಿರಾಶ್ರಿತರ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಾಯಿತು ?
- ಉತ್ತರ ಭಾರತದ ಮೈದಾನ ಪ್ರದೇಶವನ್ನು "ಭಾರತದ ಹೃದಯ" ಭಾಗ ಎಂದು ಕರೆಯಲು ಕಾರಣವೇನು ?
- ಹಿಮಾಲಯ ಪರ್ವತವು ಭಾರತದ ಜನರ ಜೀವನದ ಮೇಲೆ ಪ್ರಭಾವ ಬೀರಿದೆ . ಹೇಗೆ ?
- ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳ ನಡುವೆ ಇರುವ ವ್ಯತ್ಯಾಸಗಳೇನು ?
- ವಿವಿಧೋದ್ದೇಶ ನದಿ ಕಣಿವೆ ಯೋಜನೆಯ ಉದ್ದೇಶಗಳಾವುವು ?
- ಕಪ್ಪು ಮಣ್ಣು (ರೆಗೂರು) ಮತ್ತು ಕೆಂಪು ಮಣ್ಣಿನಲ್ಲಿರುವ ವ್ಯತ್ಯಾಸಗಳೇನು ?
- ಲ್ಯಾಟರೈಟ್ (ಜಂಬಿಟ್ಟಿಗೆ ) ಮಣ್ಣು ಮತ್ತು ಕೆಂಪು ಮಣ್ಣಿಗಿರುವ ವ್ಯತ್ಯಾಸಗಳೇನು ?
- ಮಿಶ್ರ ಬೇಸಾಯವೆಂದರೇನು ? ಅದರ ಲಕ್ಷಣವೇನು ?
- ಗೋಧಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
- ಭತ್ತದ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
- ಚಹಾ ಮತ್ತು ಕಾಫಿ ಬೆಳೆಗೆ ಬೇಕಾದ ಭೌಗೋಳಿಕ ಅಂಶಗಳಾವುವು ?
- ಉತ್ಪಾದಕ ಕೈಗಾರಿಕೆಗಳ ಪ್ರಾಮುಖ್ಯತೆಯನ್ನು ತಿಳಿಸಿ .
- ಭಾರತದಲ್ಲಿ ಕೈಗಾರಿಕಾಭಿವೃದ್ಧಿಗೆ ಅನುಕೂಲಕರವಾದ ಅಂಶಗಳಾವುವು ?
- ರೈಲು ಸಾರಿಗೆಗಿಂತ ರಸ್ತೆ ಸಾರಿಗೆ ಅನುಕೂಲಕರವಾಗಿದೆ . ಹೇಗೆ ?
- ಇತ್ತೀಚಿಗೆ ಒಳನಾಡಿನ ಜಲಸಾರಿಗೆಯು ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ ಏಕೆ ?
- ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಾವುವು ?
- ರಾಷ್ಟ್ರ ಸಂಘದ ವಿಫಲತೆಗೆ ಕಾರಣಗಳೇನು ?
- ನಾಲ್ಕನೇಯ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿಯ ಅಭಿವೃದ್ಧಿಗೆ ಕೈಗೊಂಡ ಕ್ರಮಗಳಾವುವು ?
- ಭಾರತದ ಯೋಜನಾ ಆಯೋಗದ ಕಾರ್ಯಗಳಾವುವು ?
- ಪಂಚಶೀಲ ತತ್ವಗಳಾವುವು ?
ನಾಲ್ಕು ಅಂಕಗಳ ಪ್ರಶ್ನೆಗಳು marks questions
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರೆಲ್ಲರೂ ಸೇರಿ ತಯಾರಿಸಿದ ನಾಲ್ಕು ಅಂಕಗಳ ಪ್ರಶ್ನೆಗಳು ಇಲ್ಲಿ ಒತ್ತಿ
ನಾಲ್ಕು ಅಂಕದ ಪ್ರಶ್ನೆಗಳು
- ಸ್ವತಂತ್ರ ಹೋರಾಟದಲ್ಲಿ ಸುಭಾಶ್ ಚಂದ್ರಬೋಸ್ ರವರ ಸೇನೆಯ ಪಾತ್ರವೇನು ? ಅಥವಾ ಐ.ಎನ್.ಎ ಸೇನೆಯ ಸಾಧನೆಗಳೇನು?
- ಮಂದಗಾಮಿಗಳೆಂದರೆ ಯಾರು ? ಅವರ ಪ್ರಮುಖ ಬೇಡಿಕಗಳೇನು ?
- ಅಸಹಕಾರ ಚಳುವಳಿಯಲ್ಲಿ ಗಾಂಧೀಜಿಯವರ ಪಾತ್ರವೇನು ? ವಿವರಿಸಿ .
- ಭಾರತ ಸ್ವತಂತ್ರ ಹೋರಾಟದಲ್ಲಿ ತಿಲಕರ ಪಾತ್ರವನ್ನು ವಿವರಿಸಿ .
- 1942 ರ ಕ್ವಿಟ್ ಇಂಡಿಯಾ (ಭಾರತ ಬಿಟ್ಟು ತೊಲಗಿ ) ಚಳುವಳಿಯನ್ನು ವಿವರಿಸಿ .
- ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಗೊಳಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳಾವುವು ?
- ಸ್ವಾತಂತ್ರ್ಯದ ನಂತರ ಸ್ತ್ರೀಯರ ಸ್ಥಾನಮಾನ ಉತ್ತಮ ಪಡಿಸಲು ಸರ್ಕಾರ ಕೈಗೊಂಡ ಕ್ರಮಗಳಾವುವು ?
- ಬಡತನ ಎಂದರೇನು ? ಅದರ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
- ಅನಕ್ಷರತೆ ನಿವಾರಣೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
- ಆರ್ಥಿಕ ಅಸಮಾನತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
- ವಿಶ್ವ ಸಂಸ್ಥೆಯ ಸಾಧನೆಗಳೇನು ?
- ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಸೌಹಾರ್ದಯುತವಾಗಿಲ್ಲ . ಹೇಗೆ ?
- ಭದ್ರತಾ ಮಂಡಳಿಯ ರಚನೆ ಮತ್ತು ಕಾರ್ಯಗಳನ್ನು ತಿಳಿಸಿರಿ .
- ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಯ ಪ್ರಾಮುಖ್ಯತೆಯನ್ನು ತಿಳಿಸಿ . ಅಥವಾ ಭಾರತದ ವ್ಯವಸಾಯವು ಅರ್ಥವ್ಯವಸ್ಥೆಯ ಬೆನ್ನೆಲುಬಾಗಿದೆ . ಹೇಗೆ ?
- ಭಾರತದಲ್ಲಿ ಕೃಷಿ ಹಿಂದುಳಿದಿರಲು ಕಾರಣವೇನು ?
- ಕೃಷಿಯ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳೇನು ?
- ವೈಜ್ಞಾನಿಕ ಬೇಸಾಯವೆಂದರೇನು ? ಇದು ಒಳಗೊಂಡಿರುವ ಅಂಶಗಳಾವುವು ?
- ಮಣ್ಣಿನ ಸವೆತ ಎಂದರೇನು ? ಅದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಾವುವು ?
- ಭಾರತದ ಪಾವತಿ ಶುಲ್ಕವು ಯಾವಾಗಲೂ ಪ್ರತಿಕೂಲವಾಗಿರಲು ಕಾರಣಗಳೇನು ?
- ರಫ್ತನ್ನು ಹೆಚ್ಚಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ತಿಳಿಸಿರಿ .
Notes and guides from Districts
ಮಂಡ್ಯ
ನಾಗು ಶಾಹಾಬಾದರವರು ೧೯೯೫ ರಿಂದ ೨೦೧೨ ಜೂನ್ ವರೆಗಿನ ನಕ್ಷೆ ಪ್ರಶ್ನೆಯಗಳ ಒಂದು presentation ತಯಾರಿಸಿದ್ದಾರೆ. SSLC ಪ್ರಶ್ನೆ ಪತ್ರಿಕೆಗಳಲ್ಲಿನ ನಕ್ಷೆಗಳು odp
download ಮಾಡಲು File:SSLC Maps (Nagu Shahabad)2003.pdf
ಯಾದಗಿರಿ
ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ ಯುದ್ಧಗಳ ಕುರಿತಾದ ಸಮಗ್ರ ಮಾಹಿತಿಯ ಚಾರ್ಟು
ಯಾದಗಿರಿಯ ಸಮಾಜ ವಿಜ್ಞಾನ ಶಿಕ್ಷಕರಾದ ಮಲ್ಲಿಕಾರ್ಜುನ ಕವಾಲಿ ರವರು SSLC ತರಗತಿಯ ಮಕ್ಕಳಿಗೆ ಕೊನೆಯ ಘಳಿಗೆಯ ತಯಾರಿ ನಡೆಸಲು ಉಪಯುಕ್ತವಾಗುವಂತಹ notes ಅನ್ನು ತಯಾರಿಸಿ ಹಂಚಿಕೊಂಡಿದ್ದಾರೆ.
ಯುದ್ಧಗಳನ್ನು ಮಕ್ಕಳಿಗೆ ಸ್ಮರಣೆ ಮಾಡಲು ಉಪಯುಕ್ತವಾಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ಒಂದು ಚಾರ್ಟ ಇದರ ಸುಲಭ ಮುದ್ರಣದ ಪ್ರತಿಯನ್ನು Download ಮಾಡಲು ಇಲ್ಲಿ ಒತ್ತಿ
'ಕ್ರ'.
|
ಯುದ್ಧಗಳು
|
ಕಾಲ
|
ಭಾಗವಹಿಸಿದವರು
|
ಕಾರಣಗಳು
|
ಮುನ್ನಡೆ
|
ಪರಿಣಾಮಗಳು
|
ಒಪ್ಪಂದ
|
1
|
1'ನೇ ಕರ್ನಾಟಿಕ್ ಯುದ್ಧ
|
1746-48
|
ಫ್ರೆಂಚರು (ಡೂಪ್ಲೆ)
|
1.ಯೂರೋಪನಲ್ಲಿ ಆಸ್ಟ್ರಿ ಯಾದ ಉತ್ತರಾಧಿಕಾರತ್ವದ ಯುದ್ಧ. (1740)
|
ಆಂಗ್ಲರು ಮದ್ರಾಸನ್ನು ಪೋರ್ಚುಗೀಸರಿಂದ ಬಿಡಿಸಿ ಕೊಡುವಂತೆ ಅನ್ವರುದ್ದೀನನಿಗೆ ಹೇಳಿದರು .ಅದರಂತೆ ಅನ್ವರುದ್ದೀನ ಸೂಚಿಸಿದ ಸೂಚನೆಯನ್ನು ಡೂಪ್ಲೆ ತಿರಸ್ಕರಿಸಿದನು. ಇದರಿಂದ ಕೋಪಗೊಂಡ ನವಾಬ ಅನ್ವರುದ್ದೀನನು ಮದ್ರಾಸಗೆ ಮುತ್ತಿಗೆ ಹಾಕಿದನು.
|
'1.'ಡೂಪ್ಲೆಗೆ ಗೆಲುವು ಆಯಿತು.
|
ಪ್ಯಾರೀಸ್ ಒಪ್ಪಂದ -1748
|
2
|
2'ನೇ ಕರ್ನಾಟಿಕ್ ಯುದ್ಧ
|
1749-54
|
ಫ್ರೆಂಚರು (ಡೂಪ್ಲೆ) ಮುಜಾಫರ್ ಜಂಗ್ ಚಂದಾಸಾಹೇಬ್
|
'1.'ಆಂಗ್ಲರು ಮತ್ತು ಫ್ರೆಂಚರು ಸ್ಥಳೀಯ ರಾಜರುಗಳ ಆಂತರೀಕ ವ್ಯವಹಾರದಲ್ಲಿ ಕೈ ಹಾಕತೊಡಗಿದರು. '2.'ತಂಜಾವೂರಿನ ಸಿಂಹಾಸನಕ್ಕಾಗಿ ಶಹಜಿ ಹಾಗೂ ಪ್ರತಾಪಸಿಂಗ್ ಇಬ್ಬರೂ ಪಿತೂರಿ ನಡೆಸಿ ಆಂಗ್ಲರ ಸಹಾಯ ಬೇಡಿದರು.
|
ಚಂದಾಸಾಹೇಬನು ಫ್ರೆಂಚರು ಹಾಗೂ ಮುಜಾಫರ್ ಜಂಗ್ ರ ಸಹಾಯದಿಂದ ಆರ್ಕಾಟ್ ಮೇಲೆ ದಾಳಿ ಮಾಡಿ ನವಾಬ ಅನ್ವರುದ್ಧೀನ್ ನನ್ನು ಕೊಂದು ತಾನೇ ನವಾಬನಾದನು.ಅನ್ವರುದ್ಧೀನ್ ನ ಮಗ ಮಹಮ್ಮದ್ ಅಲಿಯು ತಿರುಚನಾಪಲ್ಲಿಗೆ ಹೋಗಿ ಆಶ್ರಯ ಪಡೆದನು .ಆರ್ಕಾಟ್ ಮೇಲೆ ರಾಬರ್ಟ್ ಕ್ಲೈವ್ ದಾಳಿ ಮಾಡಿದಾಗ ಚಂದಾಸಾಹೇಬ್ ತಂಜಾವೂರಿಗೆ ಓಡಿದನು. ಹೈದ್ರಾಬಾದ್ ನಲ್ಲಿ ನಾಸಿರ್ ಜಂಗ್ ನನ್ನು ಕೊಂದು ಮುಜಾಫರ್ ಜಂಗ್ ನವಾಬನಾದನು.
|
1.ಈ ಯುದ್ಧವು ನಿರ್ಣಾಯಕ ಆಗಿರಲಿಲ್ಲ.
|
|
3
|
3'ನೇ ಕರ್ನಾಟಿಕ್ ಯುದ್ಧ
|
1758-63
|
ಆಂಗ್ಲರು
|
1. ಯುರೋಫ್ ನಲ್ಲಿ ನಡೆದ ಸಪ್ತವಾರ್ಷಿಕ ಯುದ್ಧ (1756-63)
2. ಫ್ರೆಂಚ್ ಸರಕಾರ ಆಂಗ್ಲರ ಪ್ರಾಭಲ್ಯ ಮುರಿಯಲು ಕೌಂಟ್ '- 'ಡಿ '- 'ಲಾಲಿಯನ್ನು ಗವರ್ನರ್ ಆಗಿ ಭಾರತಕ್ಕೆ ಕಳುಹಿಸಿದ್ದು.
|
ಕೌಂಟ್ ಡಿ ಲಾಲಿಯು ಆಂಗ್ಲರ ಪೋರ್ಟ ಸೈಂಟ ಡೇವಿಡ್ ನ್ನು ವಶಪಡಿಸಿಕೊಂಡು ಮದ್ರಾಸಿಗೆ ಮುತ್ತಿಗೆ ಹಾಕಲು ಹೈಡ್ರಾಬಾದ ದಿಂದ ಕ್ಯಾಪ್ಟನ್ ಬುಸ್ಸೀಯನ್ನು ಕರೆಸಿಕೊಂಡನು.ಆಗ ಆಂಗ್ಲರ ಸರ್'- 'ಐರ್ '-'ಕೂಟ ಹೈಡ್ರಾಬಾದಗೆ ಮುತ್ತಿಗೆ ಹಾಕಿದನು.
|
1. 1760 'ರ ವಾಂಡಿವಾಷ್ ಯುದ್ಧದಲ್ಲಿ ಕ್ಯಾಪ್ಟನ್ ಬುಸ್ಸೀ ಸೋತು ಸೆರೆಸಿಕ್ಕನು
|
1763
|
|
ಪ್ಲಾಸೀ ಕದನ
|
1757
|
|
1.ಬಂಗಾಲದ ನವಾಬ ಸಿರಾಜ್'-'ಉದ್'-'ದೌಲ್ ತನ್ನ ನಿರಂಕುಶ ಪ್ರಭುತ್ವವದಿಂದ ಹಲವಾರು ಜನರ ವಿರೋಧಿಯಾಗಿದ್ದನು.
|
ನವಾಬ ಆಂಗ್ಲರ ಕಾಸಿಂಬಜಾರ್ , ಫೋರ್ಟ್ ವಿಲಿ ಯಂಗಳನ್ನು ವಶಪಡಿಸಿಕೊಂಡದ್ದು ಇಂಗ್ಲೀಷರಿಗೆ ಅಘಾತವಾಯಿತು. ಕ್ಲೈವ್ ಕಲ್ಕತ್ತಾಕ್ಕೆ ಬಂದು ಫೋರ್ಟ್ ವಿಲಿಯಂನ್ನು ಪುನಃ ವಶಪಡಿಸಿಕೊಂ ಡನು. ಕ್ರಿ.ಶ 1757 'ಜೂನ್ '23ರಂದು ಪ್ಲಾಸಿ ಎಂಬಲ್ಲಿ ಯುದ್ಧ ನಡೆಯಿತು. ನವಾಬನ ವಿರೋಧಿಗಳ ಪಕ್ಷ ದಲ್ಲಿ ದ್ದ ನವಾಬನ ಸೇನೆ ಯುದ್ಧದಲ್ಲಿ ಭಾಗವಹಿಸಲಿಲ್ಲ. ಇದರಿಂದ ನವಾಬನಿಗೆ ಸೋಲಾಯಿತು.
|
'1.'ಸಿರಾಜ್'-'ಉದ್'-'ದೌಲ್ ನು ಯುದ್ಧದಲ್ಲಿ ಮಡಿದನು.
|
|
|
ಬಾಕ್ಸರ್ ಕದನ
|
1764
|
ಇಂಗ್ಲೀಷರು
|
1. 'ಮೀರ್ ಖಾಸಿಂ ಇಂಗ್ಲೀಷರ ಕೈಗೊಂಬೆ ಆಗಿರಲು ಇಚ್ಛಿಸದೆ ಅಧಿಕಾರ ಚಲಾಯಿಸ ಲು ಯತ್ನಿಸಿದನು.
|
1764 ರಲ್ಲಿ ಬಾಕ್ಸಾರ್ ಎಂಬಲ್ಲಿ ಆಂಗ್ಲ ಕಮಾಂಡರ್ ಹೆಕ್ಟರ್ ಮನ್ರೋ ಹಾಗೂ ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟದ ಮಧ್ಯೆ ಯುದ್ಧ ನಡೆಯಿತು.
|
1. 'ಮೀರ್ ಖಾಸಿಂ ಮತ್ತು ಮಿತ್ರ ಒಕ್ಕೂಟಕ್ಕೆ ಸೋಲಾಯಿತು
|
ಅಲಹಾಬಾದ ಒಪ್ಪಂದ-1765
|
|
1'ನೇ ಆಂ'-'ಮೈ ಯುದ್ಧ
|
1767-68
|
ಹೈದರಾಲಿ, ಹೈದರಾಬಾದಿನ ನಿಜಾಮ
|
'1.'ಹೈದರಾಲಿಯ ಪ್ರಾಬಲ್ಯವನ್ನು ಮರಾಠರು ಹಾಗೂ ಹೈದರಾಬಾದಿನ ನಿಜಾಮ ಸಹಿಸದಾದರು .
|
ನಿಜಾಮ ಮೈಸೂರಿನ ಮೇಲೆ ದಾಳಿ ಮಾಡಿದನು. ಹೈದರಾಲಿಯೊಂದಿಗೆ ಸೋತು ಅವನ ಜೊತೆ ಸೇರಿ ತಿರುಚನಾಪಲ್ಲಿಗೆ ದಾಳಿ ಮಾಡಿದ.ಮತ್ತೆ ಇಂಗ್ಲೀಷರು ಹೈದ್ರಾಬಾದಗೆ ದಾಳಿ ಮಾಡುವರೆಂಬ ಭಯದಿಂದ ಅವರ ಪಕ್ಷ ಸೇರಿದ.
|
1. 'ಹೈದರಾಲಿ ಮತ್ತು ಇಂಗ್ಲೀಷರು ಮದ್ರಾಸ್ ಒಪ್ಪಂದಕ್ಕೆ ಸಹಿ ಹಾಕಿದರು .
|
ಮದ್ರಾಸ್ ಒಪ್ಪಂದ--1769
|
|
2'ನೇ ಆಂ '- 'ಮೈ ಯುದ್ಧ
|
1780-84
|
|
1.'ಮದ್ರಾಸ ಒಪ್ಪಂದದಂತೆ ಮರಾಠರು ಮೈಸೂರಿನ ಮೇಲೆ ದಾಳಿ ಮಾಡಿದಾಗ ಇಂಗ್ಲೀಷರು ಹೈದರ್ ನ ನೆರವಿಗೆ ಬರಲಿಲ್ಲ.
|
ವಾರನ್ ಹೆಸ್ಟಿಂಗ್ಸನು ಮಾಹೆಯನ್ನು 1780 ರಲ್ಲಿ
|
1.1782 ರ ಆರ್ಕಾಟ್ ಯುದ್ಧದಲ್ಲಿ ಹೈದರ್ ಮಡಿದನು.
|
ಮಂಗಳೂರು ಒಪ್ಪಂದ --1784
|
|
3'ನೇ ಆಂಗ್ಲೋ'-'ಮೈಸೂರು ಯುದ್ಧ
|
1790-92
|
|
1. 'ಟಿಪ್ಪು ಆಂಗ್ಲರೊಂದಿಗೆ ಮಾಡಿಕೊಂಡ ಒಪ್ಪಂದ ತಾತ್ಕಾಲಿಕ ಎಂದು ಅರಿತಿದ್ದನು.
|
ಟಿಪ್ಪು ಸುಲ್ತಾನ ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದನು.ಇಂಗ್ಲೀಷರು ಟಿಪ್ಪುವಿನ ವಿರುದ್ಧ 1789ರಲ್ಲಿ ಯುದ್ಧ ಸಾರಿದರು. ಕಾರ್ನವಾ ಲೀಸ್', 'ಮರಾಠರು', 'ನಿಜಾಮರು ಸೇರಿ, ಬೆಂಗಳೂರನ್ನು ವಶಪಡಿಸಿಕೊಂ ಡರು. 1791ರಲ್ಲಿ ಶ್ರೀರಂಗಪಟ್ಟಣ ಕೋಟೆಯನ್ನು ಮುತ್ತಿದರು.ಟಿಪ್ಪು ಅನಿವಾರ್ಯವಾಗಿ 1792ರಲ್ಲಿ ಒಪ್ಪಂದಕ್ಕೆ ಮುಂದಾದನು.
|
1.1792 ರಲ್ಲಿ ಶ್ರೀರಂಗಪಟ್ಟಣ ಒಪ್ಪಂದ ವಾಯಿತು.ಈ ಒಪ್ಪಂದದ ಕರಾರಿನ ಪ್ರಕಾರ 2.ಟಿಪ್ಪು ಅರ್ಧ ರಾಜ್ಯವನ್ನು ಕಳೆದುಕೊಂಡ ನು. '3. 'ತಮಿಳುನಾಡು','ಮಲಭಾರ ಪ್ರದೇಶಗಳು ಇಂಗ್ಲೀಷರಿಗೆ ಸೇರಿದವು. 4.ತುಂಗಭದ್ರಾ ನದಿವರೆಗಿನ ಉತ್ತರದ ಪ್ರದೇಶ ಮರಾಠರಿಗೆ ಸೇರಿತು. 5. 'ಬಳ್ಳಾ','ರಿ ಕಡಪ','ತುಂಗಭದ್ರಾ ದೋಅಬ್ ಪ್ರಾಂತ ನಿಜಾಮನಿಗೆ ಸೇರಿತು. 6.ಯುದ್ಧ ಪರಿಹಾರ ನಿಧಿಗಾಗಿ ಟಿಪ್ಪು ತನ್ನ ಇಬ್ಬರು ಮಕ್ಕಳನ್ನು ಒತ್ತೆ ಇಡಬೇಕಾಯಿತು.
|
ಶ್ರೀರಂಗ ಪಟ್ಟಣ ಒಪ್ಪಂದ-1792
|
|
4'ನೇ ಆಂಗ್ಲೋ'-'ಮೈಸೂರು ಯುದ್ಧ
|
1799
|
ಇಂಗ್ಲೀಷರು, (ಲಾರ್ಡ ವೆಲ್ಲೆಸ್ಲಿ)
|
1. 'ಟಿಪ್ಪು ಬ್ರಿಟೀಷರಿಂದಾದ ಸೋಲು ಅವಮಾನ ಮರೆಯಲಿಲ್ಲ .
|
ಲಾರ್ಡವೆಲ್ಲೆಸ್ಲಿ ಯು ಟಿಪ್ಪುವಿನ ವಿರುದ್ಧ ಯುದ್ಧ ಹೂಡಿ ಸಹಾಯಕ ಸೈನ್ಯ ಪದ್ಧತಿ ಒಪ್ಪಿಕೊಳ್ಳ ಲು ಒತ್ತಾಯಪಡಿಸಿದನು. ಟಿಪ್ಪು ಒಪ್ಪದಾದಾಗ ನಾಲ್ಕೂ ಕಡೆಗಳಿಂದ ಇಂಗ್ಲೀಷರೊಡನೆ ಮರಾಠರು, ನಿಜಾಮರು ಸೇರಿ ರಾಜಧಾನಿ ಶ್ರೀರಂಗಪಟ್ಟಣವನ್ನು ಸುತ್ತುವರೆದರು. ಟಿಪ್ಪು ಯುದ್ಧದಲ್ಲಿ ಹೋರಾಡುತ್ತಾ ಮಡಿದನು.
|
1. 'ಟಿಪ್ಪು ಸುಲ್ತಾನ ಮಡಿದನು.
|
|
10
|
1'ನೇ ಆಂ'.- 'ಮರಾಠ ಯುದ್ಧ
|
1775-82
|
ಮರಾಠರು
|
1.ಅಧಿಕಾರಕ್ಕಾಗಿ ರಘುನಾಥರಾಯನು ಕುತಂತ್ರ ನಡೆಸಿದನು. 2.'ರಘುನಾಥರಾಯ ಮತ್ತು ನಾನಾ ಫಡ್ನವೀಸರ ಒಳಜಗಳಗಳು.
|
ಮರಾಠರಿಗೂ ಇಂಗ್ಲೀಷರಿಗೂ 1775ರಲ್ಲಿ ಯುದ್ಧ ಆರಂಭವಾಯಿತು.ಮೊದಲು ನಾನಾ ಫಡ್ನವೀಸನಿಗೆ ಜಯವಾಯಿತು. ನಂತರ ಮರಾಠಾ ಒಕ್ಕೂಟಕ್ಕೆ ಸೋಲಾಯಿತು.
|
'1.'ಮರಾಠರು ಸೋತರು.
|
ಸಾಲ್ಬಾಯಿ ಒಪ್ಪಂದ-1782
|
|
2'ನೇ ಆಂ'.- 'ಮರಾಠ ಯುದ್ಧ
|
1800-1802
|
2ನೇ ಬಾಜಿರಾಯ, ಇಂಗ್ಲೀಷರು
|
1'ನಾನಾ ಫಡ್ನವೀಸನ ಮರಣದ ನಂತರ ಪೇಶ್ವೆ ಮೇಲೆ ನಿಯಂತ್ರಣ ಸಾಧಿಸಲು ಮರಾಠಾ ನಾಯಕ ರಲ್ಲಿ ನಡೆದ ಪೈಪೋಟಿ.
|
2'ನೇ ಬಾಜಿರಾಯ ಸಹಾಯಕ ಸೈನ್ಯ ಪದ್ಧತಿ ಸ್ವೀಕರಿಸಿದ್ದರಿಂದ ಕೋಪಗೊಂಡ ಗ್ವಾಲಿಯರ್ ನ ಸಿಂದ್ಯ ಹಾಗೂ ಇಂದೋರಿನ ಹೋಳ್ಕರರು ಇಂಗ್ಲೀಷರೊಡನೆ ಯುದ್ಧ ಹೂಡಿ ,ಅನೇಕ ಕಡೆಗಳಲ್ಲಿ ಸೋತರು.
|
1.ಗ್ವಾಲಿಯರ್ ನ ಸಿಂಧ್ಯ, ಇಂಧೋರಿನ ಹೋಳ್ಕರ್, ಬರೋಡದ ಗಾಯಕ ವಾಡ, ನಾಗಪುರದ ಭೋಂಸ್ಲೆ ಇವರು ಸಹಾಯಕ ಸೈನ್ಯ ಪದ್ಧತಿಗೆ ಒಳಗಾದರು.
|
ಬೆಸ್ಸೀನ್ ಒಪ್ಪಂದ -1802
|
12
|
3'ನೇ ಆಂಗ್ಲೋ'-'ಮರಾಠ ಯುದ್ಧ
|
1817-18
|
|
1. 2'ನೇ ಆಂಗ್ಲೋ '-'ಮರಾಠ ಯುದ್ಧದ ಸೋಲಿನಿಂದ ಮರಾಠ ನಾಯಕರಲ್ಲಿ ಅಸಮಾಧಾನ ಉಂಟಾಯಿತು.
|
'2'ನೇಬಾಜಿರಾಯನು ಇಂಗ್ಲೀಷರೊಡನೆ ಹೋರಾಡಿ ಸೋತುಹೋದನು. ಇಂಗ್ಲೀಷರು ಮರಾಠ ಪ್ರಮುಖ ರೊಡನೆ ಹೊಸ ತೀರ್ಮಾನಗಳನ್ನು ಕೈಗೊಂಡರು.
|
'1.'ಮರಾಠರ ರಾಜ್ಯವನ್ನು ಬೊಂಬಾಯಿ ಪ್ರಾಂತದಲ್ಲಿ ವಿಲೀನಗೊಳಿಸಲಾಯಿತು.
|
|
|
1'ನೇ ಆಂಗ್ಲೋ'-'ಸಿಖ್ ಯುದ್ಧ
|
1845-46
|
ಲಾಲ್ ಸಿಂಗ
|
ಲಾಲ್ ಸಿಂಗನು ಖಾಲ್ಸಾ ಸೈನ್ಯವನ್ನು ತನ್ನೆಡೆಗೆ ಒಲಿಸಿಕೊಂಡು ಇಂಗ್ಲೀಷರೊಡನೆ ಯುದ್ಧ ಹೂಡಿದನು.
|
ಮಡ್ಕಿ', ,'ಫಿರೋಜ್ ಷಾ ', 'ಅನಲ್ ವಾರಾದ ಕದನಗಳಲ್ಲಿ ಸಿಖ್ ರು ಸೋತರು.
|
'1. 'ಮಹಾರಾಜನು ಸಿಖ್ಖರ ಪ್ರದೇಶದ ಮೇಲೆ ಇದ್ದ ಹಕ್ಕನ್ನು ಬಿಟ್ಟುಕೊಟ್ಟನು.
|
.ಲಾಹೋರ ಒಪ್ಪಂದ-1846
|
|
2'ನೇ ಆಂಗ್ಲೋ'-'ಸಿಖ್ ಯುದ್ಧ
|
1848-49
|
ಮುಲ್ತಾನಿನ
|
1.ಪಂಜಾಬಿನಲ್ಲಿ ಇಂಗ್ಲೀಷ ಸೈನ್ಯ ಇರಿಸಿ ಮೇಲ್ವಿಚಾರ ಣೆಯನ್ನು ದುಲೀಪ್ ಸಿಂಗನಿಗೆ ವಹಿಸಿದ್ದರಿಂದ ಸಿಖ ಸೈನಿಕರಿಗೆ ಅಸಮಾಧಾನವಾಯಿತು.
|
1949'ರಲ್ಲಿ ಜಾಲಿಯನ್ ವಾಲಾದಲ್ಲಿ ನಡೆದ ಯುದ್ಧದಲ್ಲಿ ಜನರಲ್ ನೇಪಿಯರ್ ಸಿಖ್ಖರನ್ನು ಸೋಲಿಸಿದನು.
|
'1.'ಸಿಖ್ಖರ ಅಂತ್ಯವಾಯಿತು.
|
|
|
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
|
1854
|
|
1.ರಾಜಕೀಯ ಕಾರಣಗಳು
|
1.ಮೀರತ್ ನಲ್ಲಿ ಸಿಪಾಯಿಗಳು ಸೆರೆಮನೆ ಒಡೆದು ಬಹಿರಂಗ ಹತ್ಯೆ ನಡೆಸಿದರು.
|
1.ಇಂಗ್ಲೀಷ ಸರಕಾರದ ನೇರ ಆಳ್ವಿಕೆ ಪ್ರಾರಂ ಭವಾಯಿತು. 2.ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಭಾರತದ ವ್ಯವಹಾರ ವಹಿ ಸಲಾಯಿತು. 3.'ದತ್ತುಪುತ್ರರಿಗೆ ಹಕ್ಕಿಲ್ಲ ಎಂಬ ಕಾನೂನು ಹಿಂತೆಗೆದುಕೊ ಳ್ಳಲಾ ಯಿತು. 4.ಕ್ರಿ.ಶ.1858 ರಲ್ಲಿ ರಾಣಿ ವಿಕ್ಟೋ ರಿಯಾ "ಮ್ಯಾಗ್ನಾ ಕಾರ್ಟಾ'" ಹೊರಡಿಸಿ ದಳು.5.ಭಾರತೀಯರ ಧಾರ್ಮಿಕ ನಂಬಿಕೆ ಗಳಲ್ಲಿ ಹಸ್ತಕ್ಷೇಪ ಮಾಡು ವುದಿಲ್ಲ ಎಂದು ಭರವಸೆ ಇತ್ತಳು.6.ಭಾರತೀಯರ ಬೆಂಬಲ ದಿಂದ ಮಾತ್ರ ಭಾರತವನ್ನು ಆಳಬಹುದೆಂ ಬುದನ್ನು ಬ್ರಿಟೀಷರು ಮನಗಂಡರು.
|
|
16
|
ಒಂದನೆಯ ಮಹಾಯ ದ್ಧ
|
1914-18
|
|
|
ಆಸ್ಟ್ರಿಯಾ ಜರ್ಮನಿಯ ಬೆಂಬಲದಿಂದ ಸರ್ಬಿಯಾ ವನ್ನು ಶಿಕ್ಷಿಸಲು ಮುಂದಾಯಿತು. ರಷ್ಯ ಸರ್ಬಿಯಾ ವನ್ನು ಬೆಂಬಲಿಸಿತು.ಜರ್ಮನಿ ಫ್ರಾನ್ಸನ ಮೇಲೆ, ಇಂಗ್ಲೆಂಡ್ ಜರ್ಮನಿ ಮೇಲೆ ಯುದ್ಧ ಪ್ರಾರಂಭಿಸಿ ದವು. ಜರ್ಮನಿ ಬ್ರಿಟೀಷ ಜಲಾಂತರ್ಗಾಮಿ ನೌಕೆ ಲೂಸಿತಾನಿಯಾ ವನ್ನು ಮುಳುಗಿಸಿದ್ದಕ್ಕಾಗಿ ಅಮೇರಿಕಾ ಯುದ್ಧದಲ್ಲಿ ಭಾಗವಹಿಸಿತು.1918ರಲ್ಲಿ ಜರ್ಮನಿಯು ಮಾರ್ನೆ ಎಂಬಲ್ಲಿ ಸೋತು,ಚಕ್ರವರ್ತಿ 2'ನೇ ಕೈಸರ್ ವಿಲಿಯಂ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದನು.
|
1. ಲಕ್ಷಾಂತರ ಜನ ಸತ್ತರು.
|
ವರ್ಸೈಲ್ಸ ಒಪ್ಪಂದ 1919
|
17
|
ಎರಡನೆಯ ಮಹಾಯುದ್ಧ
|
1939 – 44
|
ಜರ್ಮನಿ,ಜಪಾನ್, ಇಟಲಿ, ಗ್ರೀಸ್ ಹಾಗೂ ಇತರ ದೇಶಗಳು ಮತ್ತು
|
'1.'ಜರ್ಮನಿ ಹಾಗೂ ಇಟಲಿ ದೇಶಗಳ ವಿಸ್ತರಣಾ ವಾದ ಹಾಗೂ ಸಾಮ್ರಾಜ್ಯವಾದಗಳು. 2.ವಿಸ್ತರಣಾವಾದಿಗಳ ಆಕ್ರಮಣ ಶೀಲತೆಯನ್ನು ರಾಷ್ಟ್ರಸಂಘ ತಡೆಯದೇ ಹೋದುದು.
|
'ಜರ್ಮನಿ':-ಪೋಲೆಂಡ್,ನಾರ್ವೆ,ಮತ್ತು ಡೆನ್ಮಾರ್ಕಗಳ ನ್ನು ಗೆದ್ದಿತು.ಫ್ರಾನ್ಸನ್ನು ವಶಪಡಿಸಿ ಕೊಂಡಿತು. ಇಂಗ್ಲೆಂಡ್ ಮೇಲೆ ಉಗ್ರ ಬಾಂಬ್ ದಾಳಿ ಮಾಡಿತು. ರಷ್ಯದ ದಾಳಿಗೆ ಪ್ರಯತ್ನಿಸಿ ಅಪಾರ ಸಾವು ನೋವು ಅನುಭವಿಸಿತು. 'ಗ್ರೀಸ್':-ಆಫ್ರಿಕಾದ ಫ್ರಾನ್ಸಸಾಮ್ರಾಜ್ಯದ ಮೊರಾಕ್ಕೊ ಮುಂತಾದ ಪ್ರದೇಶಗಳ ಮೇಲೆ ದಾಳಿ ಮಾಡಿತು. ಜಪಾನ್ ':- ಏಷ್ಯಾದ ಫಿಲಿಫೈನ್ಸ,ಮಲಯ ,ಸಿಂಗಾಪುರ, ಇಂಡೋ ಚೀನಾ,ಇಂಡೋನೇಷ್ಯಾ ಗಳ ನ್ನು ಗೆದ್ದು ಅಂಡಮಾನ್ ದ್ವೀಪಗಳನ್ನು ಗೆದ್ದು ಭಾರತ ದ ಕಡೆಗೆ ಸಾಗಿತು.1941 ರಲ್ಲಿ ಅಮೇರಿಕಾದ ಪರ್ಲ್ ಹರ್ಬರ್ ಮೇಲೆ ದಾಳಿ ಮಾಡಿತು. ಅಮೇರಿಕಾ '1945'ರಲ್ಲಿ ಹೋರಾಟಕ್ಕಿಳಿದು ಜಪಾನ್ ಮೇಲೆ ಬಾಂಬ್ ದಾಳಿ ಮಾಡಿತು.
|
1.ಜಪಾನಿನ ಹೀರೋಶಿಮಾ ಹಾಗೂ ನಾಗಾಸಾಕಿ ನಗರಗಳು ನಾಶವಾದವು. 2.ಸುಮಾರು ಐದುಕೋಟಿ ಜನ ಸತ್ತ ರು. 3. 50 ಲಕ್ಷ ಯಹೂದಿಗಳನ್ನು ಹಿಟ್ಲರ್ ವಿಷಾನಿಲಗೃಹ ದಲ್ಲಿ ಕೊಲ್ಲಿಸಿದ್ದ.
|
|
ವಿಸ್ತ್ರುತ ರೂಪಗಳು
ಇದರ ಸುಲಭ ಮುದ್ರಣ ಪ್ರತಿಗಾಗಿ ವಿಸ್ತ್ರುತ ರೂಪಗಳು ಇಲ್ಲಿ ಒತ್ತಿ
Xನೇ
ತರಗತಿಯ ಪೌರನೀತಿಯಲ್ಲಿ ಅಭ್ಯಸಿಸಲಾಗುವ
ಸಂಕ್ಷಿಪ್ತರೂಪಗಳ ವಿಸ್ತೃತ
ರೂಪಗಳು
'ಕ್ರ'.
|
ಸಂಕ್ಷಿಪ್ತ ರೂಪಗಳು
|
ರಚಸಿದ
|
ವಿಸ್ತೃತ ರೂಪಗಳು
|
ವಿಸ್ತೃತ ರೂಪಗಳ ಅರ್ಥ
|
1
|
USA
|
--
|
United States of America
|
ಅಮೇರಿಕಾ ಸಂಯುಕ್ತ ಸಂಸ್ಥಾ ನ
|
2
|
USSR
|
--
|
Union of Soviet Socialistic Republic
|
ಸೋವಿಯತ್ ಸಮಾಜವಾದಿ ಗಣರಾಜ್ಯ ಒಕ್ಕೂಟ
|
3
|
POK
|
--
|
Pak occupied kashmir
|
ಪಾಕ್ ಆಕ್ರಮಿತ ಕಾಶ್ಮೀರ
|
4
|
OAU
|
1963
|
Organization of African Unity
|
ಆಫ್ರಿಕನ್ ಒಕ್ಕೂಟ ಸಂಸ್ಥೆ
|
5
|
NATO
|
1949
|
North Atlantic Treaty Organization
|
ಉತ್ತರ ಅಟ್ಲಾಂಟಿಕ್ ಒಡಂಬಡಿಕೆ ಸಂಸ್ಥೆ
|
6
|
SEATO
|
1954
|
South East Asian Treaty Organization
|
ಆಗ್ನೇಯ ಏಷ್ಯನ್ ಒಡಂಬಡಿಕೆ ಸಂಸ್ಥೆ
|
7
|
CENTO
|
1955
|
Central Nations Treaty Organization
|
ಕೇಂದ್ರ ರಾಷ್ಟ್ರಗಳ ಒಡಂಬಡಿಕೆ ಸಂಸ್ಥೆ
|
8
|
CIS
|
1991
|
Commonwealth of independent states
|
ಸ್ವತಂತ್ರ ಗಣತಂತ್ರಗಳ ಒಕ್ಕೂಟ (ರಷ್ಯ ನೇತೃತ್ವದಲ್ಲಿ)
|
9
|
SAARC
|
1985
|
South Asian Association for regional co-operation
|
ದಕ್ಷಿಣ ಏಷಿಯಾ ಪ್ರಾದೇಶಿಕ ಸಹಕಾರ ಸಂಘ
|
10
|
UNO
|
1945
|
United Nations Organization
|
ವಿಶ್ವಸಂಸ್ಥೆ
|
11
|
NCB
|
1955
|
National children Board
|
ರಾಷ್ಟ್ರೀಯ ಮಕ್ಕಳ ಮಂಡಳಿ
|
12
|
ICCW
|
1952
|
Indian council for child welfare
|
ಭಾರತದ ಮಕ್ಕಳ ಕಲ್ಯಾಣ ಸಂಸ್ಥೆ
|
13
|
ISI
|
1947
|
Indian Standard Institute
|
ಭಾರತದ ಗುಣಮಟ್ಟ ಸಂಸ್ಥೆ
|
14
|
AGMARK
|
1977
|
Agricultual Marketing
|
ಕೃಷಿ ಮಾರುಕಟ್ಟೆ
|
15
|
COFE
|
1974
|
Consumption of foreign Exchange And Prohibition of smuggling Act
|
ವಿದೇಶಿ ವಿನಿಮಯದ ಉಳಿಕೆ ಮತ್ತು ಕಳ್ಳಸಾಗಾಣಿಕೆ ತಡೆಗಟ್ಟುವ ಶಾಸನ
|
16
|
IRDP
|
1980
|
Intensive Rural Development Programme
|
ಉದ್ದೇಶಿತ ಗ್ರಾಮೀಣ ಅಭಿವೃದ್ಧಿ ಯೋಜನೆ
|
17
|
NREP
|
1980
|
National Rural Employment programme
|
ರಾಷ್ತ್ರೀಯ ಗ್ರಾಮೀಣ ಉದ್ಯೋಗ ಯೋಜನೆ
|
18
|
FAO
|
1945
|
Food and Agriculture Organization
|
ಆಹಾರ ಮತ್ತು ಕೃಷಿ ಸಂಸ್ಥೆ
|
19
|
WHO
|
1948
|
World Health Organization
|
ವಿಶ್ವ ಆರೋಗ್ಯ ಸಂಸ್ಥೆ
|
20
|
UNESCO
|
1946
|
United nations Educational,sceintific and Cultural Organizaton
|
ವಿಶ್ವಸಂಸ್ಥೆಯ ಶೈಕ್ಷಣಿಕ ,ವೈಜ್ಞಾನಿಕ,ಮತ್ತು ಸಾಂಸ್ಕೃತಿಕ ಸಂಸ್ಥೆ
|
21
|
NCERT
|
1961
|
National Council for Education Research and Training
|
ರಾಷ್ಟ್ರೀಯ ಶಿಕ್ಷಣ,ಸಂಶೋಧನೆ,ಮತ್ತು ತರಬೇತಿ ಸಂಸ್ಥೆ
|
22
|
ILO
|
1962
|
International Labour Organzation
|
ಅಂತರಾಷ್ಟ್ರೀಯ ಕಾರ್ಮೀಕ ಸಂಘ
|
23
|
UNICEF
|
1946
|
United nations International Children Emergency Fund
|
ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಮಕ್ಕಳ ತುರ್ತು ನಿಧಿ
|
24
|
IMF
|
1945
|
International Monetary Fund
|
ಅಂತರಾಷ್ಟ್ರೀಯ ಹಣಕಾಸಿನ ನಿಧಿ
|
25
|
IBRD
|
1944
|
International Bank Of Re-construction and Development
|
ಅಂತರಾಷ್ಟ್ರೀಯ ಪುನರ್ -ರಚನೆ ಮತ್ತು ಅಭಿವೃದ್ಧಿ ಬ್ಯಾಂಕ್
|
26
|
UNCTAD
|
1960
|
United Nations Conference Of Trade and Development
|
ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ
|
27
|
WTO
|
1995
|
World Trade Organization
|
ವಿಶ್ವ ವಾಣಿಜ್ಯ ಸಂಸ್ಥೆ
|
28
|
GATT
|
1994
|
General Agreement On Trade and Tariff
|
ವಾಣಿಜ್ಯ ಮತ್ತು ಸುಂಕದ ಸಾಮಾನ್ಯ ಒಪ್ಪಂದ
|
29
|
IPKF
|
1988
|
Indian peace keeping Force
|
ಭಾರತೀಯ ಶಾಂತಿ ಸ್ಥಾಪನಾ ದಳ
|
30
|
LTTE
|
--
|
Liberation of Tamil Tigers Ealam
|
ಸ್ವತಂತ್ರ ತಮಿಳು ಹುಲಿಗಳ ಸಂಘ
|
31
|
NPT
|
1970
|
Non- proliferation Treaty
|
ಅಣ್ವಸ್ತ್ರ ಪ್ರಸರಣ ನಿರ್ಬಂಧ ಒಪ್ಪಂದ
|
32
|
BWC
|
1975
|
Biological Weapen convention
|
ಜೈವಿಕ ಅಸ್ತ್ರಗಳ ಉತ್ಪಾದನೆ ನಿಷೇಧ ಒಪ್ಪಂದ
|
33
|
ASEAN
|
1967
|
Association Of south east Assian Nations
|
ಆಗ್ನೇಯ ಏಷಿಯಾ ರಾಷ್ಟ್ರಗಳ ಸಂಘ
|
34
|
SAPTA
|
1955
|
South Asian preferencial Trade Area
|
ದಕ್ಷಿಣ ಏಷಿಯಾ ಆದ್ಯತಾ ವ್ಯಾಪಾರ ಕ್ಷೇತ್ರ
|
35
|
SAD
|
--
|
South Asian Development
|
ದಕ್ಷಿಣ ಏಷಿಯಾ ಅಭಿವೃದ್ಧಿ
|
36
|
SAVE
|
--
|
SAARC Audio -visual Exchange
|
ಸಾರ್ಕ್ ರಾಷ್ಟ್ರಗಳ ದೃಶ್ಯ-ಶ್ರವಣ ಮಾಧ್ಯಮ ವಿನಿಮಯ
|
37
|
NAM
|
1961
|
Non -Alignment Movement
|
ಅಲಿಪ್ತ ರಾಷ್ಟ್ರಗಳ ಚಳುವಳಿ
|
38
|
TISCO
|
1907
|
Tata Iron and Steel Company
|
ಟಾಟಾ ಕಬ್ಬಿಣ ಮತ್ತು ಉಕ್ಕು ಕಂಪನಿ (ಜಂಷಡ್ಪುರ)
|
39
|
IISCO
|
1919
|
Indian Iron and Steel Company
|
ಭಾರತೀಯ ಕಬ್ಬಿಣ ಮತ್ತು ಉಕ್ಕು ಕಂಪನಿ (ಬರ್ನಪುರ)
|
40
|
MISCO
|
1923
|
Mysore Iron and Steel Company
|
ಮೈಸೂರು ಕಬ್ಬಿಣ ಮತ್ತು ಉಕ್ಕು ಕಂಪನಿ (ಭದ್ರಾವತಿ)
|
41
|
VISCO
|
--
|
Vishveshwarayy Iron and Steel Company
|
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಂಪನಿ (ಭದ್ರಾವತಿ)
|
42
|
SAIL
|
1973
|
Steel Authority of India Limited
|
ಭಾರತದ ಉಕ್ಕು ಪ್ರಾಧಿಕಾರ ನಿಯಮಿತ
|
43
|
FACTS
|
--
|
Fertilizers and Chemicals Travenkore Limited
|
ತಿರುವಾಂಕೂರು ರಸಗೊಬ್ಬರ ಮತ್ತು ರಾಸಾಯನಿಕ ಕಾರ್ಖಾನೆ (ತಿರುವಾಂಕೂರು)
|
44
|
NACIL
|
2007
|
National Aviation Company India Limited
|
ಭಾರತೀಯ ರಾಷ್ಟ್ರೀಯ ವೈಮಾನಿಕ ಕಂಪನಿ ನಿಯಮಿತ
|
45
|
PIN
|
1972
|
Postal Index Number
|
ಅಂಚೆ ಸಂಕೇತ ಸಂಖ್ಯೆ
|
46
|
QMS
|
1986
|
Quick Mail Service
|
ತುರ್ತು ಸಂದೇಶ ಸೇವೆ
|
47
|
STD
|
1973
|
Subscriber's Trunk Dil
|
ಅಂತರತಾಷ್ಟ್ರೀಯ ನೇರ ಸಂಪರ್ಕ ಸಾಧನ
|
48
|
WWW
|
--
|
Wourld Wide Web
|
ಪ್ರಪಂಚದಾದ್ಯಂತ ಜಾಲ
|
49
|
INTELSAT
|
--
|
Inter National Tele-communication Sattelite consortium
|
ಅಂತರರಾಷ್ಟ್ರೀಯ ದೂರಸಂಪರ್ಕ ಉಪಗ್ರಹ
|
50
|
AIR
|
1930
|
All India Radio
|
ಆಕಾಶವಾಣಿ
|
51
|
SFC
|
--
|
State Finance Corporation
|
ರಾಜ್ಯ ಹಣಕಾಸು ನಿಗಮ
|
52
|
IDC
|
--
|
Industrial design Centres
|
ಕೈಗಾರಿಕಾ ವಿನ್ಯಾಸ ಕೇಂದ್ರ
|
53
|
ICAR
|
--
|
Indian Council Of Agricultural Research
|
ಭಾರತೀಯ ವ್ಯವಸಾಯ ಸಂಶೋಧನಾ ಮಂಡಳಿ
|
54
|
HMT
|
--
|
Hindustan Machine Tools
|
ಹಿಂದೂಸ್ಥಾನ ಯಂತ್ರೋಪಕರಣಗಳ ಕಾರ್ಖಾನೆ (ಬೆಂಗಳೂರು)
|
55
|
ITI
|
--
|
Indian Telephone Industry
|
ಭಾರತೀಯ ದೂರವಾಣಿ ಕೈಗಾರಿಕೆ (ಬೆಂಗಳೂರು)
|
56
|
FCI
|
1965
|
Food Corporation of India
|
ಭಾರತದ ಆಹಾರ ನಿಗಮ
|
57
|
CFTRI
|
--
|
Central Food and Technology Research Institute
|
ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ
|
ವಿಶೇಷ ಸೇವಾ ಘಟಕಗಳುಸುಲಭ ಮುದ್ರಣದ ಪ್ರತಿಯನ್ನು download ಮಾಡಲು ವಿಶೇಷ ಸೇವಾ ಘಟಕಗಳು ಇಲ್ಲಿ ಒತ್ತಿ
ಇತಿಹಾಸದಲ್ಲಿ ಅಭ್ಯಸಿಸಬೇಕಾಗಿರುವ ಒಪ್ಪಂದಗಳ ಕುರಿತಾದ ಸಮಗ್ರ ಮಾಹಿತಿಯ ಚಾರ್ಟುಸುಲಭದ ಮುದ್ರಣ ಪ್ರತಿಯನ್ನು download ಮಾಡಲು 'ಒಪ್ಪಂದಗಳು' ಇಲ್ಲಿ ಒತ್ತಿ
ವಿಫಲತೆಗೆ ಕಾರಣಗಳುಸುಲಭ ಮುದ್ರಣದ ಪ್ರತಿಗಾಗಿ ವಿಫಲತೆಗೆ ಕಾರಣಗಳು ಇಲ್ಲಿ ಒತ್ತಿ
ವಿಶ್ವಸಂಸ್ಥೆಯ ಅಂಗಸಂಸ್ಥೆಗಳುಸುಲಭ ಮುದ್ರಣ ಪ್ರತಿಯನ್ನು download ಮಾಡಲು ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಇಲ್ಲಿ ಒತ್ತಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳ ರಚನೆ ಮತ್ತು ಕಾರ್ಯಗಳ ಚಾರ್ಟು
- ಇವುಗಳನ್ನು ತಯಾರಿಸಿ ಹಂಚಿಕೊಂಡವರು - ಮಲ್ಲಿಕಾರ್ಜುನ ಕಾವಲಿ, ಸ.ಪ್ರೌ.ಶಾಲೆ, ಹೊನಗೇರಾ, ಯಾದಗಿರಿ ದಕ್ಷಿಣ ಕಣ್ಣಡPrakash A B ರವರು SSLC ಪರೀಕ್ಷಾ ಪೂರ್ವ ಸಿದ್ಧತೆಯ presentation ತಯಾರಿಸಿದ್ದಾರೆ. download ಮಾಡಲು ಇಲ್ಲಿ ಒತ್ತಿ ಉಡುಪಿಮಹಾಭಲೇಶ್ವರ್ ಭಾಗವತ್ ರವರು ಹಂಚಿಕೊಂಡಿರುವ ಕೆಲವು notes
SSLC ತರಗತಿಯಲ್ಲಿ ಬರುವ ಭಾರತದ ನಕ್ಷೆಗಳು - by ವಿನೋದ್ ಸನಾದಿ, ಗಂಗಾಪುರ್ ಬೆಳಗಾವಿಸಾಮಾಜಿಕ ಧಾಮಿ೯ಕ ಸುಧಾರಕರು ಚಾರ್ಟ್ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ
ಸುಲಭ ಮುದ್ರಣಕ್ಕೆ ಇಲ್ಲಿ] ಒತ್ತಿ ರಚಿಸಿದವರು - ಸಿ ಎಸ್ ತಾಲಿಕೊಠ್ ಮಠ್, ಸಹ ಶಿಕ್ಷಕರು, ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ. ತಾ// ಬೈಲಹೊ೦ಗಲ ಜಿ// ಬೆಳಗಾವಿ
ಕನಾ೯ಟಕದಲ್ಲಿ ಸ್ವಾತ೦ತ್ರ್ಯ ಹೋರಾಟಗಾರರುಇದರ ಸುಲಭ ಮುದ್ರಣ ಪ್ರತಿಯನ್ನು download maadalu ಇಲ್ಲಿ] ಒತ್ತಿ
ರಚಿಸಿದವರು - ಶ್ರೀ ಸಿ.ಎಸ್.ತಾಳಿಕೋಟಿಮಠ, ಸಹ ಶಿಕ್ಷಕರು ಸರಕಾರಿ ಪ್ರೌಢ ಶಾಲೆ ಕೆ೦ಗಾನೂರ, ತಾ// ಬೈಲಹೊ೦ಗಲ ಜಿ// ಬೆಳಗಾವಿ ಚಿತ್ರದುರ್ಗಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಯಕತ್ವ ವಹಿಸಿದ ಕೆಲವು ನಾಯಕರ, ಮತ್ತು ಅವರು ಆಯ್ದುಕೊಂಡ ಹಾದಿಯ ಒಂದು ಸುಲಭ ಚಿತ್ರಣ
ಭಾರತದ ಹಿಮಾಲಯ ಪರ್ವತ ಶ್ರೇಣಿ ಭೂಪಟಮೊದಲನೆ ಮತ್ತು ಎರಡನೇ ಮಹಾಯುದ್ಧದ ಸುಲಭ ಚಿತ್ರಣಭಾರತದ ನದಿಗಳು ಮತ್ತು ವಿವಿದೋದ್ಧೇಶ ಕಣಿವೆಗಳ ಭೂಪಟಭಾರತದ ವಾಯುಗುಣಭಾರತದಲ್ಲಿ ಯುರೋಪಿಯನ್ನರ ನೆಲೆಗಳು ಮತ್ತು ಕಾರ್ನಾಟಿಕ್ ಯುದ್ಧದ ಸುಲಭ ಚಿತ್ರಣ =
ಪ್ರಪಚದ ಸ್ವಾಭಾವಿಕ ಪ್ರದೇಶಗಳು-ರಚಿಸಿದವರು ಚಿತ್ರದುರ್ಗ ಶಿಕ್ಷಣ ಇಲಾಖೆ ಮತ್ತು ಸಮಾಜವಿಜ್ಞಾನ ಶಿಕ್ಷಕರ ವೇದಿಕೆ ರಾಯಚೂರು- SSLC ಪೌರನೀತಿ ಅಧ್ಯಾಯನದ ನೋಟ್ಸ್ಗಳು. ಅಧ್ಯಾಯ 1 -ಭಾರತ ಎದುರಿಸುತ್ತಿರೌವ ಸವಾಲುಗಳು
ಯೋಜನೆ, ಅಕ್ಷರದಾಸೋಹ(ಮಧ್ಯಾಹ್ನ ಬಿಸಿಯೂಟ), ಇತ್ಯಾದಿ
1. ಪ್ರತಿ ಉತ್ಪಾದಿತ ವಸ್ತುವಿನ ತೂಕ ಅಥವಾ ಅಳತೆ, ಅದರ ಗರಿಷ್ಟ ಬೆಲೆ, ಉತ್ಪಾದನಾ ತಾರೀಖು ಮತ್ತು ಅದರ
ತಾಷ್ಕೆಂಟ್ ಒಪ್ಪಂದ
ಅಧ್ಯಾಯ – 3 ವಿಶ್ವ ಸಮಸ್ಯೆಗಳು
ಕ್ರಾಂತಿ
ನೀಲ ನಕ್ಷೆAs shared by Mallikarjun kawali, Yadgir |