Difference between revisions of "STF 2014-15 Bangalore Urban"

From Karnataka Open Educational Resources
Jump to navigation Jump to search
Line 57: Line 57:
 
If district has prepared new agenda then it can be shared here
 
If district has prepared new agenda then it can be shared here
 
===See us at the Workshop===
 
===See us at the Workshop===
 +
 +
'''05/01/2015  to 09/01/2015'''
 +
 
{{#widget:Picasa
 
{{#widget:Picasa
 
|user=
 
|user=
Line 66: Line 69:
 
|interval=5
 
|interval=5
 
}}
 
}}
 +
 
===Workshop short report===
 
===Workshop short report===
Upload workshop short report here (in ODT format), or type it in day wise here
 
  
First Kannada workshop was conducted from december 10.
+
'''1st Day. 05/01/2015'''
video made by teacher https://www.youtube.com/upload
+
 
 +
ದೇವನೂರು ಮಹಾದೇವರು ಹೇಳುವಂತೆ "ಭೂಮಿಗೆ ಬಿದ್ದ ಬೀಜ,ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲ ಕೊಡುವುದು"ಎಂಬ ಸಾಲುಗಳಂತೆ ಇಂದು ನಾವು ಕಲಿಯುವ ಕಂಪ್ಯೂಟರ್ ಶಿಕ್ಷಣ ನಮಗೆ ಜೀವನದುದ್ದಕ್ಕು ಬೋಧನೆಯಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಬಹುದು. ದಿನಾಂಕ ೦೫-೦೧-೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮೊದಲನೆಯ ತರಗತಿಗೆ ಎಲ್ಲಾ ಶಿಬಿರಾರ್ಥಿರ್ಕಾಗಳು ಹಾಜರಾದೆವು.ಮೊದಲಿಗೆ ಸರ್ಕಾರಿ ಪ್ರೌಢಶಾಲೆ ,ಜೂಗನಹಳ್ಳಿ ಇಲ್ಲಿ ಕನ್ನಡ ಭಾಷಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶಾಲಾಕ್ಷಿ ಮೇಡಂರವರು 'ಗಜವದನ ಬೇಡುವೆ ಗೌರಿತನಯ'ಎಂಬ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ರಂಜಿತಾ ಮೇಡಂ,ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆ,ರಾಜರಾಜೇಶ್ವರಿನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ,ಈ ಕಾರ್ಯಾಗಾರದ ನೋಡಲ್ ಅಧಿಕಾರಿಯಾಗಿದ್ದು ಅವರು ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀಮತಿ ಮಮತ ಭಾಗವತ್ ಸ,ಶಿ ಸರ್ಕಾರಿ ಪ್ರೌಢಶಾಲೆ ,ಬೇಗೂರು,ಗಂಗರಾಜು ಸ,ಶಿ ತಿಗುಳರಪಾಳ್ಯ ಹಾಗೂ ಅನುರಾಧ ಸ,ಶಿ ಉತ್ತರಹಳ್ಳಿ ಹಾಗೂ ಶಿಬಿರಾರ್ಥಿಗಳಿಗೆ ಸ್ವಾಗತ ಕೋರಿದರು. ೧೧-೩೦ ರ ಅವಧಿಯಲ್ಲಿ ಟೀ ವಿರಾಮವಿತ್ತು ನಂತರ ಶಿಬಿರಾರ್ಥಿಗಳ ಪರಿಚಯವಾಯಿತು. ಶ್ರೀಮತಿ ವಿಸ್ತ್ರತರೂಪ ತಿಳಿಸಿ ಅದರ ಬಗ್ಗೆ ಕೆಲವೊಂದು ಮಾಹಿತಿ ತಿಳಿಸಿದರು.
 +
೧) ಅಂದರೆ ಶಿಕ್ಷಕರು ತರಗತಿಯಲ್ಲಿ ಎದುರಿಸುವ ಸಾವಾಲುಗಳೇನು?ಸಮಸ್ಯೆಗಳೇನು?ಅವುಗಳನ್ನು ಸ್ವೀಕರಿಸಿ ಪರಿಹಾರ ಹುಡುಕುವ ತಂತ್ರವನ್ನು ನಾವು ಈ STF ನ ಮೂಲಕ ಪಡೆಯಬಹುದೆಂದು ತಿಳಿಸಿದರು.
 +
 
 +
೨) ಈ ಕಾರ್ಯಾಗಾರದ ಮೂಲ ಉದ್ದೇಶ ತಂತ್ರಜ್ಞಾನದ ಮುಖೇನ ಭಾಷೆಯನ್ನು ವಿನೂತನವಾಗಿ ಬೋಧಿಸಿ ಪ್ರಭುದ್ಧತೆಯನ್ನು ಬೆಳೆಸುವುದಾಗಿದೆ.
 +
 
 +
೩) ಸ್ವಯಂ ಕಲಿಕೆಗೆ ಇದು ಹೆಚ್ಚು ಒತ್ತು ನೀಡಿ ಶಿಕ್ಷಕರ' ಜ್ಞಾನ ಕಣಜ' ವನ್ನು ತುಂಬಿಸಿಕೋಳ್ಳಲು ಈ STF ಸಹಾಯಕವಾಗಿದೆ ಎಂದು ತಿಳಿಸಿದರು.
 +
 
 +
ನಂತರದ ಅವಧಿಯಲ್ಲಿ ಶ್ರೀಮತಿ ಮಮತ ಭಾಗವತ್ ಮೇಡಂ ರವರು 'ಕೋಯರ್'ಅಂದರೆ 'ಕರ್ನಾಟಕ ರಾಜ್ಯ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೇಂದ್ರ'ದ ಬಗ್ಗೆ ತಿಳಿಸಿದರು. ೨ ಗಂಟೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಪುನಃ ೨-೩೦ಕ್ಕೆ ಎಲ್ಲರೂ ಒಂದು ಕಡೆ ಸೇರಿದಾಗ ಶ್ರೀಮತಿ ಮಮತ ಭಾಗವತ್ ಮೇಡಂ ರವರು ೨೦೧೪-೧೫ ನೇ ಸಾಲಿನಲ್ಲಿ 'ಕನ್ನಡ ವಿಷಯ ಶಿಕ್ಷಕರ ವೇದಿಕೆ' ಪ್ರಾರಂಭವಾಗಿದೆ. ಕಳೆದ ಸಾಲಿನಲ್ಲಿ ಗಣಿತ,ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳಲ್ಲಿ STF ಕೇಂದ್ರಗಳು ಸ್ಥಾಪನೆಯಾಗಿದ್ದು ಈ ವರ್ಷ' ಕನ್ನಡ ವಿಷಯ ಶಿಕ್ಷಕರ ವೇದಿಕೆ' ಪ್ರಾರಂಭವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.ಮದ್ಯಾಹ್ನದ ಅವಧಿ ೨-೩೦ಕ್ಕೆ ಶಿಬಿರಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀಮತಿ ಮಮತ ಭಾಗವತ್ ,ಗಂಗರಾಜು ಹಾಗೂ ಅನುರಾಧ ಮೇಡಂರವರು ಕಂಪ್ಯೂಟರ್ ಬಳಸುವ
 +
ವಿಧಾನವನ್ನು ಪ್ರಾರಂಭದಿಂದ ತಿಳಿಸಿದರು ಹಾಗೂ 'ಹ್ಯಾಪ್ 'ಗಳ ಬಗ್ಗೆ ತಿಳಿಸಿದರು ನಂತರ ಮುಖ್ಯವಾಗಿ ಪ್ರತಿಯೊಬ್ಬರು ಅವರವರ E-mail ID ತಯಾರಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಿ E-mail ID ಮೂಲಕ ಒಬ್ಬರಿಗೊಬ್ಬರು
 +
ವಿಷಯ ಹಂಚಿಕೊಳ್ಳಲು ಸಹಾಯ ಮಾಡಿದರು.೩ಗಂಟೆಗೆ ಟೀ ವಿರಾಮವಿತ್ತು.ಪುನಃ ಎಲ್ಲರೂ ಕೊಠಡಿಯಲ್ಲಿ ಆಸೀನರಾದಾಗ WYDEA.com ಎಂಬ WWW.Site ನ್ನು Open ಮಾಡಿ ತೋರಿಸಿದರು. ಒಟ್ಟಿನಲ್ಲಿ ಹೇಳುವುದಾದರೆ ಈ ದಿನ ನಡೆದ ಕಾರ್ಯಾಗಾರ ಸದುದ್ಧೇಶದಿಂದ ಕೂಡಿದ್ದು ಎಲ್ಲಾ ಶಿಬಿರಾರ್ಥಿಗಳು ತಾವೇ ಸ್ವಂತ E-mail ID ರಚಿಸುವ ಸಾಮರ್ಥವನ್ನು ಬೆಳೆಸಿಕೊಂಡರು.ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದರು.ಆಸಕ್ತಿ,ಛಲವಿದ್ದರೆ ಏನನ್ನಾದರರೂ ಸಾಧಿಸಬಹುದೆಂಬ ಭಾವನೆ ಶಿಬಿರಾರ್ಥಿಗಳಲ್ಲಿ ಮೂಡಿತ್ತು.
 +
 
 +
   
 +
'''2nd Day. 06/01/2015'''
 +
 
 +
ಎಸ್.ಟಿ.ಎಫ್. ತರಬೇತಿಯ ಎರಡನೇ ದಿನವಾದ ೦೬-೦೧-೨೦೧೫ರಂದು ಮುಂಜಾನೆ ೧೦  ಗಂಟೆಗೆ  ತರಬೇತಿಯು  ಯಾವುದೇ  ವಿಘ್ನವಿರದೆ  ಸಾಗಲಿ ಎಂದು  ಶ್ರೀಮತಿ  ಅನುರಾಧ ರವರು ವಿನಾಯಕನ ಸ್ತುತಿಯನ್ನು ಹಾಡಿ ಸಾಂಪ್ರದಾಯಿಕ  ಪ್ರಾರ್ಥನೆಯ ಮೂ ಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರು  ನಂತರ ಶ್ರೀಮತಿ  ಭಾರತಿಯವರು ಎಸ್.ಟಿ.ಎಫ್ ತರಬೇತಿಯ ಮೊದಲ ದಿನದ  ಸವಿವರ ವಾದ  ವರದಿಯನ್ನು ಓದಿದರು. ನಂತರ ಶ್ರೀಯೋಗೀಶ್  ರವರು  ಭಾಷಾಕಲಿಕೆಗೆ  ವರ್ಣಮಾಲೆಯಿಂದ  ಪ್ರಾರಂಭಿಸುವ ರೀತಿಯಲ್ಲಿ  ಕಂಪ್ಯೂಟರ್  ಪ್ರಾರಂಭಿಸುವ  ರೀತಿಯಿಂದ ಹಿಡಿದು  ಅದರ ಭಾಗಗಳು ಮತ್ತು  ಅವುಗಳ ಉಪಯೋಗಗಳನ್ನು  ಸವಿವರವಾಗಿ ತಿಳಿಸಿದರು. .ನಂತರ ubuntu ವಿನ ಬಗ್ಗೆ ಮತ್ತು  ಕನ್ನಡ ಬರವಣಿಗೆಯನ್ನು ಹೇಗೆ ಪ್ರಾರಂಭಿಸಬೇಕು . ಹಾಗು  ಬರವಣಿಗೆಯನ್ನು ಶಿಕ್ಷಕರೇ  type ಮಾಡಲು ಕಲಿಸಿದರು. ನಂತರ ಚಹ ವಿರಾಮವನ್ನು ೧೧-೩೦ ರ ಸುಮಾರಿಗೆ ನೀಡಲಾಯಿತು. ವಿರಾಮದ ನಂತರ ಹಿಂದಿನ ದಿನ ನಾವು ರಚಿಸಿಕೊಂಡ ನಮ್ಮ ನಮ್ಮ email I D ಯಿಂದ ಬೇರೆಯವರಿಗೆ mail ಮಾಡುವುದು ಮತ್ತು  ನಮಗೆ ಬಂದಂತಹ mail ಗಳನ್ನು ಓದುವುದನ್ನು ಸವಿವರವಾಗಿ ತಿಳಿಸಿದರು . ಶಿಕ್ಷಕರು  ತಮ್ಮ ತಮ್ಮಲ್ಲೇ mail ಗಳನ್ನು ಕಳುಹಿಸಿಕೊಳ್ಳಲು ಳಿಸಿಕೊಡಲಾಯಿತು..
 +
ನಂತರ ೧-೩೦ ಕ್ಕೆ ಊಟದ ಸಮಯ.ಊಟದ ಸಮಯದ ನಂತರ ಶ್ರಿಮತಿ ಮಮತ ರವರು ಅಂತರ್ಜಾಲದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ವಿಧಾನವನ್ನು ಮತ್ತು ಆ ಮಾಹಿತಿಯನ್ನು ನಾವು ಸಂಗ್ರಹಮಾಡಿಕೊಂಡು  ಅದನ್ನು  email ಮೂ ಲಕ ಇತರರಿಗೆ ಕಳುಹಿಸುವ ವಿಧಾನವನ್ನು ತಿಳಿಸಿ ಶಿಕ್ಷಕರು  ಅದನ್ನು ಕಲಿಯುವವರೆಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ಶ್ರೀಮತಿ  ರಂಜಿತಾ ರವರು  ಬೆಳಗಿನಿಂದ  ಸಂಜೆಯವರೆಗೂ  ಉಪಸ್ಥಿತರಿದ್ದು ಶಿಕ್ಷಕರಿಗೆ ಕಲಿಕೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಹಸನ್ಮುಖಿಗಳಾಗಿಯೇ ಪರಿಹರಿಸಿದರು. ಚಹ ವಿರಾಮವನ್ನು ೩-೧೫ ಕ್ಕೆ ನೀಡಲಾಯಿತು. ನಂತರ ದಿನವಿಡಿ ಶಿಕ್ಷಕರು  ಕಲಿತ ವಿಷಯವನ್ನು ಅಭ್ಯಾಸಿಸಲು ಅವಕಾಶವನ್ನು ಕಲ್ಪಿಸಿಕೊಡಲಾಯಿತು ..ನಂತರ ೫ ಗಂಟೆಯ ಸಮಯದಲ್ಲಿ S T F ತರಬೇತಿಯು  ೨ನೇ ದಿನವು ಯಶಸ್ವಿಯಾಗಿ  ಮುಕ್ತಾಯಗೊಂಡಿತು.     
 +
 +
'''3rd Day. 07/01/2015'''
 +
 
 +
ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದುದು  ಯಾವುದೂ  ಇಲ್ಲ . “ಜ್ಞಾನವೇ ಪರಬ್ರಹ್ಮ, ಜ್ಞಾನದಿಂದಲೇ  ಬಂಧನ. ಇಡೀ ಜಗತ್ತು ಜ್ಞಾನ ಸ್ವರೂಪ, ಜ್ಞಾನವನ್ನು ಬಿಟ್ಟು ಬೇರೆ ಇಲ್ಲಾ" ಎಂಬುದಕ್ಕೆ ಈ ಎಸ್ ಟಿ ಎಫ್ ತರಬೇತಿಯು  ಒಂದು  ನಿದರ್ಶನ. ದಿನಾಂಕ ೦೫-೦೧-೨೦೧೫ ರಿಂದ ಪ್ರಾರಂಭವಾದ ತರಬೇತಿಯ ಮೊದಲನೇ ದಿನ ನೀರಸವಾಗಿ, ಎರಡನೇ ದಿನ ಆಸಕ್ತಿಯನ್ನು  ಕೆರಳಿಸಿ , ಮೂ  ರನೆಯ ದಿನ ಅಂತರ್ಜಾಲವೆಂಬ ಒಂದು ಅದ್ಭುತ ಲೋಕವನ್ನೇ  ನಮ್ಮೆದು ರು  ತೆರೆದಿಡು ವ ಮೂ  ಲಕ  ಜ್ಞಾನ ಸಂಪನ್ನರಾದೆವು. ಹಿಂದಿನ ದಿನದ ವರದಿಯನ್ನು ಶ್ರೀಮತಿ. ನಾಗವೇಣಿಯವರು  ಓದುವುದರ ಮೂ  ಲಕ ಚಾಲನೆ ನೀಡಿದರು . ವ್ಯವಸ್ಥಾಪಕರಾದ ಶ್ರೀಮತಿ ರಂಜಿತ ಮೇಡಂರವರು  ಪ್ರತಿಯೊಬ್ಬರೂ  ಇ  ಮೇಲ್  ವಿಳಾಸ ಹೊಂದಿರುವುದರ ಬಗ್ಗೆ  ಖಚಿತಪಡಿಸಿಕೊಂಡರು  . ನಂತರ  ಪ್ರತಿಯೊಬ್ಬರು  ಪರಸ್ಪರ ಮೇಲ್ ಗಳನ್ನು ವಿನಿಮಯ ಮಾಡಿಕೊಳ್ಳಲು  ಸೂ ಚಿಸಿದರು  . ಶ್ರೀಮತಿ  ಮಮತಾ  ಭಾಗ್ವತ್ ಅವರು  ಎಲ್ಲರ ಮೇಲ್ ವಿಳಾಸಗಳನ್ನು  ಎಸ್ ಟಿ ಎಫ್  ಗ್ರೂ  ಪ್ ಗೆ ಸೇರಿಸಿದ ಬಗ್ಗೆ ಪ್ರತಿಯೊಬ್ಬರಿಗೂ ಪರೀಕ್ಷಿಸಲು ಹೇಳಿದರು.  ಇನ್ನೂ  ಸೇರ್ಪಡೆಗೊಳ್ಳದ  ಇ ಮೇಲ್ವಿಳಾಸಗಳನ್ನು  ಸಂಗ್ರಹಿಸಿದರು. . ಎಸ್ .ಟಿ. ಎಫ್ ಅಂದರೆ ವಿಷಯ ಶಿಕ್ಷಕರ ವೇದಿಕೆಗೆ  ಸದಸ್ಯರಾಗುವುದರಿಂದ ಶಿಕ್ಷಕರು  ಹೇಗೆ  ತಮ್ಮಲ್ಲಿರು ವಿಷಯಗಳನ್ನು  ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಮತ್ತು ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ  ಮಾಹಿತಿ ನೀಡಿದರು. ಶ್ರೀ ಗಂಗರಾಜುರವರು  ಶಿಬಿರಾರ್ಥಿಗಳಿಗೆ ಆಗಾಗ  ಸಲಹೆ  ನೀಡುತ್ತ ಮಾರ್ಗದರ್ಶನ ಮಾಡಿದರು. ಊಟದ ವಿರಾಮದ ನಂತರದ ಅವಧಿಯಲ್ಲಿ ಶ್ರೀ ವೆಂಕಟೇಶರವರು  ತಂತ್ರಜ್ಞಾನ  ಮೂಲಕ ಪರಿಣಾಮಕಾರಿ ಪಾಠಭೋಧನೆ ಹೇಗೆ ಮಾಡಬಹುದು  ಎಂಬುದನ್ನು  ತುಂಬಾ  ಚೆನ್ನಾಗಿ  ತಿಳಿಸಿಕೊಟ್ಟರು. “ಕರ್ನಾಟಕ ರಾಜ್ಯ ಮುಕ್ತ ಶೈಕ್ಷಣಿಕ  ಸಂಪನ್ಮೂಲ " ಈ ಅಂತರ್ಜಾಲದಲ್ಲಿ ಏನೆಲ್ಲ ವಿಷಯ ಸಂಗ್ರಹವಿದೆ ಮತ್ತು ಅದು ಶಿಕ್ಷಕರಿಗೆ ನಾನಾಭಿವೃದ್ಧಿಗೆ ಹೇಗೆ  ಸಹಾಯಕವಾಗುತ್ತದೆ  ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು .ಅಲ್ಲದೆ ಉಬಂಟು ಕಲ್ಪವೃಕ್ಷ ತಂತ್ರಜ್ಙಾನವನ್ನು ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು . .ಅಂತರ್ಜಾಲದ ಮೂಲಕ ನಮಗೆ ಗೊತ್ತಿರದ  ವಿಷಯವನ್ನು  ತುಂಬಾ ಸುಲಭವಾಗಿ ,ಶಿಘ್ರವಾಗಿ ಹೇಗೆ ಪಡೆದುಕೊಳ್ಳಬಹುದು  ಎಂಬುದನ್ನು  ಎಳೆಎಳೆಯಾಗಿ ನಮ್ಮ ಮುಂದೆ  ಬಿಡಿಸಿಟ್ಟರು . .”ಹೃದಯವಿಶಾಲವಾಗಿದ್ದರೆಮಾತ್ರ ಅಲ್ಲಿ ನಿಜವಾದ ಜ್ಙಾನಹೊಮ್ಮುತ್ತದೆ .”  ಎಂಬ ಮಾತಿನಂತೆ ಪ್ರತಿಯೊಬ್ಬ ರೂ ವಿಶಾಲ ಹೃದಯದಿಂದ ಅಂತರ್ಜಾಲವೆಂಬ  ವಿಶಾಲ ಜಗತ್ತಿನಲ್ಲಿ ವಿಹರಿಸಿದಾಗ ನಮ್ಮ ಜ್ಞಾನ ಇಮ್ಮಡಿಗೊಳ್ಳುತ್ತದೆ . ಆ ಜ್ಞಾನ ಸಂಪತ್ತನ್ನು ಪಡೆಯಲು ನಾವೆಲ್ಲರೂ ಪಣತೊಡೋಣ ಎಂದು ಹೇಳುತ್ತ ಇವತ್ತಿನ ತರಭೇತಿಯು ತುಂಬಾ ಆಸಕ್ತಿದಾಯಕವಾಗಿ  ಮತ್ತು  ಸ್ಫೂರ್ತಿದಾಯಕವಾಗಿತ್ತು. ಎಂದು ಹೇಳಬಹುದು
 +
 
 +
'''4th Day. 08/01/2015'''
 +
 
 +
'''5th Day. 09/01/2015'''
  
 
==Batch 2==
 
==Batch 2==
Line 86: Line 113:
 
}}
 
}}
 
===Workshop short report===
 
===Workshop short report===
Upload workshop short report here (in ODT format), or type it in day wise here
+
 
 +
'''1st Day. 05/01/2015'''
 +
 
 +
'''2nd Day. 06/01/2015'''
 +
 
 +
ದಿನಾಂಕ : 06-01-2015 ರಂದು ಬೆಳಗ್ಗೆ 9.30 ಕ್ಕೆ ಕನ್ನಡ ಭಾಷಾ ಶಿಕ್ಷಕರೆಲ್ಲ ತರಬೇತಿಗೆ ಹಾಜರಾದರು.ಜೀವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿಯರಾದ ಶ್ರೀಮತಿ ವಿಶಾಲಾಕ್ಷಿ ಅವರು ದೇವರ ಪ್ರಾರ್ಥನೆಯನ್ನು ಇಂಪಾಗಿ ಹಾಡುವುದರ ಮೂಲಕ ತರಬೇತಿ ಕಾರ್ಯ ಆರಂಭವಾಯಿತು. ತಿಗಳರ ಪಾಳ್ಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀಗಂಗರಾಜ್ ಅವರು ನಿರೂಪಣೆ ಮಾಡಿದರು. ಬೇಗೂರಿನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿಯರಾದ, ಸಂಪನ್ಮೂಲ ವ್ಯಕ್ತಿಗಳು ಆಗಿರುವ ಶ್ರೀಮತಿ ಮಮತ ಭಾಗವತ್ ಅವರು ಅಂತರ್ಜಾಲದಿಂದ ನಮಗೆ ಬೇಕಾದ ಮಾಹಿತಿಯನ್ನು ಹೇಗೆ ಕಾಪಿ ಮಾಡಿಕೊಂಡು ಗಣಕಯಂತ್ರದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಶಿಕ್ಷಕರಿಗೆ ಅರ್ಥವಾಗುವಂತೆ ಎರೆಡೆರಡು ಬಾರಿ ತಿಳಿಸಿಕೊಟ್ಟರು. ಬೇರೆಯವರಿಗೆ ಇಮೇಲ್ ಕಳುಹಿಸುವಾಗ ಫೈಲ್ ಮತ್ತು ಫೋಲ್ಡರನ್ನು ಹೇಗೆ ಜೋಡಿಸಿ ಕಳುಹಿಸಬೇಕು, ಕಳುಹಿಸಿದನ್ನು ಹೇಗೆ ಪರೀಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕರಿಗೆಲ್ಲ ಬೆಳಗ್ಗೆ 11-00ಕ್ಕೆ ಮತ್ತು ಮಧ್ಯಾಹ್ನ 3-30 ಕ್ಕೆ ಚಹಾ ಮತ್ತು ಕಾಫಿಯನ್ನು ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ರಾಗಿಮುದ್ದೆ ಮತ್ತು ಅನ್ನ ಸಾಂಬಾರನ್ನು ನೀಡಲಾಗಿತ್ತು. ಊಟ ಚೆನ್ನಾಗಿತ್ತು. ಮಧ್ಯಾಹ್ನ ಊಟದ ನಂತರ ಶಿಕ್ಷಕರೆಲ್ಲ ಗಣಕಯಂತ್ರದಲ್ಲಿ ಅಂತರ್ಜಾಲದ ಮೂಲಕ ಇಮೇಲ್ ಕಳುಹಿಸುವುದನ್ನು ಕಲಿಯುತ್ತಿದ್ದರು. ಫೊಲ್ಡರನ್ನು ಹೇಗೆ ಹೊಸದಾಗಿ ಸೃಷ್ಠಿ ಮಾಡಬೇಕೆಂಬುದನ್ನು ಕಲಿಯುತ್ತಿದ್ದರು. 8,9,10ನೇ ತರಗತಿ ಪಠ್ಯಕ್ರಮದ ಪಾಠಗಳಿಗೆ ಬೇಕಾದ ಮಾಹಿತಿ ಮತ್ತು ಭಾವಚಿತ್ರಗಳನ್ನು ಅಂತರ್ಜಾಲದಿಂದ ಸಂಗ್ರಹ ಮಾಡುವುದನ್ನು ಕಲಿಯಲಾಯಿತು.
 +
ಶ್ರೀಮತಿ ರಂಜಿತಾ ಅವರು (ತರಬೇತಿ ಸಂಯೋಜಕರು) ಶಿಕ್ಷಕರಿಗೆ ಗಣಕಯಂತ್ರದಲ್ಲಿ ಕಡತಗಳನ್ನು ಹೇಗೆ ಸಂಗ್ರಹ ಮಾಡಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು. ಶಿಕ್ಷಕರು ಪೆನ್‍ಡ್ರೈವ್‍ಗಳನ್ನು ತಂದು ತಮಗೆ ಬೇಕಾದ ಮಾಹಿತಿಯನ್ನು ಕಾಪಿ ಮಾಡಿಕೊಳ್ಳುತ್ತಿದ್ದರು. ಶಿಕ್ಷಕರು ತಾವು ಕಲಿತ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಸಾಯಂಕಾಲ 5.30 ಕ್ಕೆ ತಮ್ಮ ತಮ್ಮ ಮನೆಗಳಿಗೆ ತೆರಳುವುದರ ಮೂಲಕ ಈ ದಿನದ ತರಬೇತಿ ಕಾರ್ಯಕ್ರಮ ಮುಕ್ತಾಯವಾಗಿತ್ತು.                                                             
 +
 
 +
'''3rd Day. 07/01/2015'''
 +
 
 +
'''4th Day. 08/01/2015'''
 +
 
 +
'''5th Day. 09/01/2015'''
 +
 
  
 
==Batch 3==
 
==Batch 3==

Revision as of 08:30, 9 January 2015

19 districts

Mathematics

Batch 1

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 2

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4

Kannada

Batch 1

Agenda

If district has prepared new agenda then it can be shared here

See us at the Workshop

05/01/2015 to 09/01/2015

Workshop short report

1st Day. 05/01/2015

ದೇವನೂರು ಮಹಾದೇವರು ಹೇಳುವಂತೆ "ಭೂಮಿಗೆ ಬಿದ್ದ ಬೀಜ,ಎದೆಗೆ ಬಿದ್ದ ಅಕ್ಷರ ಇಂದಲ್ಲಾ ನಾಳೆ ಫಲ ಕೊಡುವುದು"ಎಂಬ ಸಾಲುಗಳಂತೆ ಇಂದು ನಾವು ಕಲಿಯುವ ಕಂಪ್ಯೂಟರ್ ಶಿಕ್ಷಣ ನಮಗೆ ಜೀವನದುದ್ದಕ್ಕು ಬೋಧನೆಯಲ್ಲಿ ಸಹಕಾರಿಯಾಗುತ್ತದೆ ಎಂದು ಹೇಳಬಹುದು. ದಿನಾಂಕ ೦೫-೦೧-೨೦೧೫ ರಂದು ಬೆಳಿಗ್ಗೆ ೧೦ ಗಂಟೆಗೆ ಮೊದಲನೆಯ ತರಗತಿಗೆ ಎಲ್ಲಾ ಶಿಬಿರಾರ್ಥಿರ್ಕಾಗಳು ಹಾಜರಾದೆವು.ಮೊದಲಿಗೆ ಸರ್ಕಾರಿ ಪ್ರೌಢಶಾಲೆ ,ಜೂಗನಹಳ್ಳಿ ಇಲ್ಲಿ ಕನ್ನಡ ಭಾಷಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿಶಾಲಾಕ್ಷಿ ಮೇಡಂರವರು 'ಗಜವದನ ಬೇಡುವೆ ಗೌರಿತನಯ'ಎಂಬ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿ ರಂಜಿತಾ ಮೇಡಂ,ಜಿಲ್ಲಾಶಿಕ್ಷಣ ಮತ್ತು ತರಬೇತಿ ಸಂಸ್ಥೆ,ರಾಜರಾಜೇಶ್ವರಿನಗರ ಬೆಂಗಳೂರು ಇಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ,ಈ ಕಾರ್ಯಾಗಾರದ ನೋಡಲ್ ಅಧಿಕಾರಿಯಾಗಿದ್ದು ಅವರು ಈ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀಮತಿ ಮಮತ ಭಾಗವತ್ ಸ,ಶಿ ಸರ್ಕಾರಿ ಪ್ರೌಢಶಾಲೆ ,ಬೇಗೂರು,ಗಂಗರಾಜು ಸ,ಶಿ ತಿಗುಳರಪಾಳ್ಯ ಹಾಗೂ ಅನುರಾಧ ಸ,ಶಿ ಉತ್ತರಹಳ್ಳಿ ಹಾಗೂ ಶಿಬಿರಾರ್ಥಿಗಳಿಗೆ ಸ್ವಾಗತ ಕೋರಿದರು. ೧೧-೩೦ ರ ಅವಧಿಯಲ್ಲಿ ಟೀ ವಿರಾಮವಿತ್ತು ನಂತರ ಶಿಬಿರಾರ್ಥಿಗಳ ಪರಿಚಯವಾಯಿತು. ಶ್ರೀಮತಿ ವಿಸ್ತ್ರತರೂಪ ತಿಳಿಸಿ ಅದರ ಬಗ್ಗೆ ಕೆಲವೊಂದು ಮಾಹಿತಿ ತಿಳಿಸಿದರು. ೧) ಅಂದರೆ ಶಿಕ್ಷಕರು ತರಗತಿಯಲ್ಲಿ ಎದುರಿಸುವ ಸಾವಾಲುಗಳೇನು?ಸಮಸ್ಯೆಗಳೇನು?ಅವುಗಳನ್ನು ಸ್ವೀಕರಿಸಿ ಪರಿಹಾರ ಹುಡುಕುವ ತಂತ್ರವನ್ನು ನಾವು ಈ STF ನ ಮೂಲಕ ಪಡೆಯಬಹುದೆಂದು ತಿಳಿಸಿದರು.

೨) ಈ ಕಾರ್ಯಾಗಾರದ ಮೂಲ ಉದ್ದೇಶ ತಂತ್ರಜ್ಞಾನದ ಮುಖೇನ ಭಾಷೆಯನ್ನು ವಿನೂತನವಾಗಿ ಬೋಧಿಸಿ ಪ್ರಭುದ್ಧತೆಯನ್ನು ಬೆಳೆಸುವುದಾಗಿದೆ.

೩) ಸ್ವಯಂ ಕಲಿಕೆಗೆ ಇದು ಹೆಚ್ಚು ಒತ್ತು ನೀಡಿ ಶಿಕ್ಷಕರ' ಜ್ಞಾನ ಕಣಜ' ವನ್ನು ತುಂಬಿಸಿಕೋಳ್ಳಲು ಈ STF ಸಹಾಯಕವಾಗಿದೆ ಎಂದು ತಿಳಿಸಿದರು.

ನಂತರದ ಅವಧಿಯಲ್ಲಿ ಶ್ರೀಮತಿ ಮಮತ ಭಾಗವತ್ ಮೇಡಂ ರವರು 'ಕೋಯರ್'ಅಂದರೆ 'ಕರ್ನಾಟಕ ರಾಜ್ಯ ಮುಕ್ತ ಶೈಕ್ಷಣಿಕ ಸಂಪನ್ಮೂಲ ಕೇಂದ್ರ'ದ ಬಗ್ಗೆ ತಿಳಿಸಿದರು. ೨ ಗಂಟೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.ಪುನಃ ೨-೩೦ಕ್ಕೆ ಎಲ್ಲರೂ ಒಂದು ಕಡೆ ಸೇರಿದಾಗ ಶ್ರೀಮತಿ ಮಮತ ಭಾಗವತ್ ಮೇಡಂ ರವರು ೨೦೧೪-೧೫ ನೇ ಸಾಲಿನಲ್ಲಿ 'ಕನ್ನಡ ವಿಷಯ ಶಿಕ್ಷಕರ ವೇದಿಕೆ' ಪ್ರಾರಂಭವಾಗಿದೆ. ಕಳೆದ ಸಾಲಿನಲ್ಲಿ ಗಣಿತ,ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಷಯಗಳಲ್ಲಿ STF ಕೇಂದ್ರಗಳು ಸ್ಥಾಪನೆಯಾಗಿದ್ದು ಈ ವರ್ಷ' ಕನ್ನಡ ವಿಷಯ ಶಿಕ್ಷಕರ ವೇದಿಕೆ' ಪ್ರಾರಂಭವಾಗಿರುವುದು ಸಂತಸ ತಂದಿದೆ ಎಂದು ಹೇಳಿದರು.ಮದ್ಯಾಹ್ನದ ಅವಧಿ ೨-೩೦ಕ್ಕೆ ಶಿಬಿರಾರ್ಥಿಗಳನ್ನು ಎರಡು ಗುಂಪುಗಳನ್ನಾಗಿ ಮಾಡಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದ ಶ್ರೀಮತಿ ಮಮತ ಭಾಗವತ್ ,ಗಂಗರಾಜು ಹಾಗೂ ಅನುರಾಧ ಮೇಡಂರವರು ಕಂಪ್ಯೂಟರ್ ಬಳಸುವ ವಿಧಾನವನ್ನು ಪ್ರಾರಂಭದಿಂದ ತಿಳಿಸಿದರು ಹಾಗೂ 'ಹ್ಯಾಪ್ 'ಗಳ ಬಗ್ಗೆ ತಿಳಿಸಿದರು ನಂತರ ಮುಖ್ಯವಾಗಿ ಪ್ರತಿಯೊಬ್ಬರು ಅವರವರ E-mail ID ತಯಾರಿಸಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಿ E-mail ID ಮೂಲಕ ಒಬ್ಬರಿಗೊಬ್ಬರು ವಿಷಯ ಹಂಚಿಕೊಳ್ಳಲು ಸಹಾಯ ಮಾಡಿದರು.೩ಗಂಟೆಗೆ ಟೀ ವಿರಾಮವಿತ್ತು.ಪುನಃ ಎಲ್ಲರೂ ಕೊಠಡಿಯಲ್ಲಿ ಆಸೀನರಾದಾಗ WYDEA.com ಎಂಬ WWW.Site ನ್ನು Open ಮಾಡಿ ತೋರಿಸಿದರು. ಒಟ್ಟಿನಲ್ಲಿ ಹೇಳುವುದಾದರೆ ಈ ದಿನ ನಡೆದ ಕಾರ್ಯಾಗಾರ ಸದುದ್ಧೇಶದಿಂದ ಕೂಡಿದ್ದು ಎಲ್ಲಾ ಶಿಬಿರಾರ್ಥಿಗಳು ತಾವೇ ಸ್ವಂತ E-mail ID ರಚಿಸುವ ಸಾಮರ್ಥವನ್ನು ಬೆಳೆಸಿಕೊಂಡರು.ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ತೊಡಗಿಸಿಕೊಂಡಿದ್ದರು.ಆಸಕ್ತಿ,ಛಲವಿದ್ದರೆ ಏನನ್ನಾದರರೂ ಸಾಧಿಸಬಹುದೆಂಬ ಭಾವನೆ ಶಿಬಿರಾರ್ಥಿಗಳಲ್ಲಿ ಮೂಡಿತ್ತು.


2nd Day. 06/01/2015

ಎಸ್.ಟಿ.ಎಫ್. ತರಬೇತಿಯ ಎರಡನೇ ದಿನವಾದ ೦೬-೦೧-೨೦೧೫ರಂದು ಮುಂಜಾನೆ ೧೦ ಗಂಟೆಗೆ ತರಬೇತಿಯು ಯಾವುದೇ ವಿಘ್ನವಿರದೆ ಸಾಗಲಿ ಎಂದು ಶ್ರೀಮತಿ ಅನುರಾಧ ರವರು ವಿನಾಯಕನ ಸ್ತುತಿಯನ್ನು ಹಾಡಿ ಸಾಂಪ್ರದಾಯಿಕ ಪ್ರಾರ್ಥನೆಯ ಮೂ ಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರು ನಂತರ ಶ್ರೀಮತಿ ಭಾರತಿಯವರು ಎಸ್.ಟಿ.ಎಫ್ ತರಬೇತಿಯ ಮೊದಲ ದಿನದ ಸವಿವರ ವಾದ ವರದಿಯನ್ನು ಓದಿದರು. ನಂತರ ಶ್ರೀಯೋಗೀಶ್ ರವರು ಭಾಷಾಕಲಿಕೆಗೆ ವರ್ಣಮಾಲೆಯಿಂದ ಪ್ರಾರಂಭಿಸುವ ರೀತಿಯಲ್ಲಿ ಕಂಪ್ಯೂಟರ್ ಪ್ರಾರಂಭಿಸುವ ರೀತಿಯಿಂದ ಹಿಡಿದು ಅದರ ಭಾಗಗಳು ಮತ್ತು ಅವುಗಳ ಉಪಯೋಗಗಳನ್ನು ಸವಿವರವಾಗಿ ತಿಳಿಸಿದರು. .ನಂತರ ubuntu ವಿನ ಬಗ್ಗೆ ಮತ್ತು ಕನ್ನಡ ಬರವಣಿಗೆಯನ್ನು ಹೇಗೆ ಪ್ರಾರಂಭಿಸಬೇಕು . ಹಾಗು ಬರವಣಿಗೆಯನ್ನು ಶಿಕ್ಷಕರೇ type ಮಾಡಲು ಕಲಿಸಿದರು. ನಂತರ ಚಹ ವಿರಾಮವನ್ನು ೧೧-೩೦ ರ ಸುಮಾರಿಗೆ ನೀಡಲಾಯಿತು. ವಿರಾಮದ ನಂತರ ಹಿಂದಿನ ದಿನ ನಾವು ರಚಿಸಿಕೊಂಡ ನಮ್ಮ ನಮ್ಮ email I D ಯಿಂದ ಬೇರೆಯವರಿಗೆ mail ಮಾಡುವುದು ಮತ್ತು ನಮಗೆ ಬಂದಂತಹ mail ಗಳನ್ನು ಓದುವುದನ್ನು ಸವಿವರವಾಗಿ ತಿಳಿಸಿದರು . ಶಿಕ್ಷಕರು ತಮ್ಮ ತಮ್ಮಲ್ಲೇ mail ಗಳನ್ನು ಕಳುಹಿಸಿಕೊಳ್ಳಲು ಳಿಸಿಕೊಡಲಾಯಿತು.. ನಂತರ ೧-೩೦ ಕ್ಕೆ ಊಟದ ಸಮಯ.ಊಟದ ಸಮಯದ ನಂತರ ಶ್ರಿಮತಿ ಮಮತ ರವರು ಅಂತರ್ಜಾಲದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ವಿಧಾನವನ್ನು ಮತ್ತು ಆ ಮಾಹಿತಿಯನ್ನು ನಾವು ಸಂಗ್ರಹಮಾಡಿಕೊಂಡು ಅದನ್ನು email ಮೂ ಲಕ ಇತರರಿಗೆ ಕಳುಹಿಸುವ ವಿಧಾನವನ್ನು ತಿಳಿಸಿ ಶಿಕ್ಷಕರು ಅದನ್ನು ಕಲಿಯುವವರೆಗೂ ತಾಳ್ಮೆಯಿಂದ ತಿಳಿಸಿಕೊಟ್ಟರು. ಶ್ರೀಮತಿ ರಂಜಿತಾ ರವರು ಬೆಳಗಿನಿಂದ ಸಂಜೆಯವರೆಗೂ ಉಪಸ್ಥಿತರಿದ್ದು ಶಿಕ್ಷಕರಿಗೆ ಕಲಿಕೆಯಲ್ಲಿ ಉಂಟಾಗುವ ಸಮಸ್ಯೆಗಳನ್ನು ಹಸನ್ಮುಖಿಗಳಾಗಿಯೇ ಪರಿಹರಿಸಿದರು. ಚಹ ವಿರಾಮವನ್ನು ೩-೧೫ ಕ್ಕೆ ನೀಡಲಾಯಿತು. ನಂತರ ದಿನವಿಡಿ ಶಿಕ್ಷಕರು ಕಲಿತ ವಿಷಯವನ್ನು ಅಭ್ಯಾಸಿಸಲು ಅವಕಾಶವನ್ನು ಕಲ್ಪಿಸಿಕೊಡಲಾಯಿತು ..ನಂತರ ೫ ಗಂಟೆಯ ಸಮಯದಲ್ಲಿ S T F ತರಬೇತಿಯು ೨ನೇ ದಿನವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

3rd Day. 07/01/2015

ಈ ಪ್ರಪಂಚದಲ್ಲಿ ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ . “ಜ್ಞಾನವೇ ಪರಬ್ರಹ್ಮ, ಜ್ಞಾನದಿಂದಲೇ ಬಂಧನ. ಇಡೀ ಜಗತ್ತು ಜ್ಞಾನ ಸ್ವರೂಪ, ಜ್ಞಾನವನ್ನು ಬಿಟ್ಟು ಬೇರೆ ಇಲ್ಲಾ" ಎಂಬುದಕ್ಕೆ ಈ ಎಸ್ ಟಿ ಎಫ್ ತರಬೇತಿಯು ಒಂದು ನಿದರ್ಶನ. ದಿನಾಂಕ ೦೫-೦೧-೨೦೧೫ ರಿಂದ ಪ್ರಾರಂಭವಾದ ತರಬೇತಿಯ ಮೊದಲನೇ ದಿನ ನೀರಸವಾಗಿ, ಎರಡನೇ ದಿನ ಆಸಕ್ತಿಯನ್ನು ಕೆರಳಿಸಿ , ಮೂ ರನೆಯ ದಿನ ಅಂತರ್ಜಾಲವೆಂಬ ಒಂದು ಅದ್ಭುತ ಲೋಕವನ್ನೇ ನಮ್ಮೆದು ರು ತೆರೆದಿಡು ವ ಮೂ ಲಕ ಜ್ಞಾನ ಸಂಪನ್ನರಾದೆವು. ಹಿಂದಿನ ದಿನದ ವರದಿಯನ್ನು ಶ್ರೀಮತಿ. ನಾಗವೇಣಿಯವರು ಓದುವುದರ ಮೂ ಲಕ ಚಾಲನೆ ನೀಡಿದರು . ವ್ಯವಸ್ಥಾಪಕರಾದ ಶ್ರೀಮತಿ ರಂಜಿತ ಮೇಡಂರವರು ಪ್ರತಿಯೊಬ್ಬರೂ ಇ ಮೇಲ್ ವಿಳಾಸ ಹೊಂದಿರುವುದರ ಬಗ್ಗೆ ಖಚಿತಪಡಿಸಿಕೊಂಡರು . ನಂತರ ಪ್ರತಿಯೊಬ್ಬರು ಪರಸ್ಪರ ಮೇಲ್ ಗಳನ್ನು ವಿನಿಮಯ ಮಾಡಿಕೊಳ್ಳಲು ಸೂ ಚಿಸಿದರು . ಶ್ರೀಮತಿ ಮಮತಾ ಭಾಗ್ವತ್ ಅವರು ಎಲ್ಲರ ಮೇಲ್ ವಿಳಾಸಗಳನ್ನು ಎಸ್ ಟಿ ಎಫ್ ಗ್ರೂ ಪ್ ಗೆ ಸೇರಿಸಿದ ಬಗ್ಗೆ ಪ್ರತಿಯೊಬ್ಬರಿಗೂ ಪರೀಕ್ಷಿಸಲು ಹೇಳಿದರು. ಇನ್ನೂ ಸೇರ್ಪಡೆಗೊಳ್ಳದ ಇ ಮೇಲ್ವಿಳಾಸಗಳನ್ನು ಸಂಗ್ರಹಿಸಿದರು. . ಎಸ್ .ಟಿ. ಎಫ್ ಅಂದರೆ ವಿಷಯ ಶಿಕ್ಷಕರ ವೇದಿಕೆಗೆ ಸದಸ್ಯರಾಗುವುದರಿಂದ ಶಿಕ್ಷಕರು ಹೇಗೆ ತಮ್ಮಲ್ಲಿರು ವಿಷಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಮತ್ತು ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದರು. ಶ್ರೀ ಗಂಗರಾಜುರವರು ಶಿಬಿರಾರ್ಥಿಗಳಿಗೆ ಆಗಾಗ ಸಲಹೆ ನೀಡುತ್ತ ಮಾರ್ಗದರ್ಶನ ಮಾಡಿದರು. ಊಟದ ವಿರಾಮದ ನಂತರದ ಅವಧಿಯಲ್ಲಿ ಶ್ರೀ ವೆಂಕಟೇಶರವರು ತಂತ್ರಜ್ಞಾನ ಮೂಲಕ ಪರಿಣಾಮಕಾರಿ ಪಾಠಭೋಧನೆ ಹೇಗೆ ಮಾಡಬಹುದು ಎಂಬುದನ್ನು ತುಂಬಾ ಚೆನ್ನಾಗಿ ತಿಳಿಸಿಕೊಟ್ಟರು. “ಕರ್ನಾಟಕ ರಾಜ್ಯ ಮುಕ್ತ ಶೈಕ್ಷಣಿಕ ಸಂಪನ್ಮೂಲ " ಈ ಅಂತರ್ಜಾಲದಲ್ಲಿ ಏನೆಲ್ಲ ವಿಷಯ ಸಂಗ್ರಹವಿದೆ ಮತ್ತು ಅದು ಶಿಕ್ಷಕರಿಗೆ ನಾನಾಭಿವೃದ್ಧಿಗೆ ಹೇಗೆ ಸಹಾಯಕವಾಗುತ್ತದೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಿದರು .ಅಲ್ಲದೆ ಉಬಂಟು ಕಲ್ಪವೃಕ್ಷ ತಂತ್ರಜ್ಙಾನವನ್ನು ನಮ್ಮ ಕಂಪ್ಯೂಟರಿನಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು . .ಅಂತರ್ಜಾಲದ ಮೂಲಕ ನಮಗೆ ಗೊತ್ತಿರದ ವಿಷಯವನ್ನು ತುಂಬಾ ಸುಲಭವಾಗಿ ,ಶಿಘ್ರವಾಗಿ ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಎಳೆಎಳೆಯಾಗಿ ನಮ್ಮ ಮುಂದೆ ಬಿಡಿಸಿಟ್ಟರು . .”ಹೃದಯವಿಶಾಲವಾಗಿದ್ದರೆಮಾತ್ರ ಅಲ್ಲಿ ನಿಜವಾದ ಜ್ಙಾನಹೊಮ್ಮುತ್ತದೆ .” ಎಂಬ ಮಾತಿನಂತೆ ಪ್ರತಿಯೊಬ್ಬ ರೂ ವಿಶಾಲ ಹೃದಯದಿಂದ ಅಂತರ್ಜಾಲವೆಂಬ ವಿಶಾಲ ಜಗತ್ತಿನಲ್ಲಿ ವಿಹರಿಸಿದಾಗ ನಮ್ಮ ಜ್ಞಾನ ಇಮ್ಮಡಿಗೊಳ್ಳುತ್ತದೆ . ಆ ಜ್ಞಾನ ಸಂಪತ್ತನ್ನು ಪಡೆಯಲು ನಾವೆಲ್ಲರೂ ಪಣತೊಡೋಣ ಎಂದು ಹೇಳುತ್ತ ಇವತ್ತಿನ ತರಭೇತಿಯು ತುಂಬಾ ಆಸಕ್ತಿದಾಯಕವಾಗಿ ಮತ್ತು ಸ್ಫೂರ್ತಿದಾಯಕವಾಗಿತ್ತು. ಎಂದು ಹೇಳಬಹುದು

4th Day. 08/01/2015

5th Day. 09/01/2015

Batch 2

Agenda

If district has prepared new agenda then it can be shared here

See us at the Workshop

Workshop short report

1st Day. 05/01/2015

2nd Day. 06/01/2015

ದಿನಾಂಕ : 06-01-2015 ರಂದು ಬೆಳಗ್ಗೆ 9.30 ಕ್ಕೆ ಕನ್ನಡ ಭಾಷಾ ಶಿಕ್ಷಕರೆಲ್ಲ ತರಬೇತಿಗೆ ಹಾಜರಾದರು.ಜೀವನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿಯರಾದ ಶ್ರೀಮತಿ ವಿಶಾಲಾಕ್ಷಿ ಅವರು ದೇವರ ಪ್ರಾರ್ಥನೆಯನ್ನು ಇಂಪಾಗಿ ಹಾಡುವುದರ ಮೂಲಕ ತರಬೇತಿ ಕಾರ್ಯ ಆರಂಭವಾಯಿತು. ತಿಗಳರ ಪಾಳ್ಯ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಶ್ರೀಗಂಗರಾಜ್ ಅವರು ನಿರೂಪಣೆ ಮಾಡಿದರು. ಬೇಗೂರಿನ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕಿಯರಾದ, ಸಂಪನ್ಮೂಲ ವ್ಯಕ್ತಿಗಳು ಆಗಿರುವ ಶ್ರೀಮತಿ ಮಮತ ಭಾಗವತ್ ಅವರು ಅಂತರ್ಜಾಲದಿಂದ ನಮಗೆ ಬೇಕಾದ ಮಾಹಿತಿಯನ್ನು ಹೇಗೆ ಕಾಪಿ ಮಾಡಿಕೊಂಡು ಗಣಕಯಂತ್ರದಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಶಿಕ್ಷಕರಿಗೆ ಅರ್ಥವಾಗುವಂತೆ ಎರೆಡೆರಡು ಬಾರಿ ತಿಳಿಸಿಕೊಟ್ಟರು. ಬೇರೆಯವರಿಗೆ ಇಮೇಲ್ ಕಳುಹಿಸುವಾಗ ಫೈಲ್ ಮತ್ತು ಫೋಲ್ಡರನ್ನು ಹೇಗೆ ಜೋಡಿಸಿ ಕಳುಹಿಸಬೇಕು, ಕಳುಹಿಸಿದನ್ನು ಹೇಗೆ ಪರೀಕ್ಷಿಸಿಕೊಳ್ಳಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕರಿಗೆಲ್ಲ ಬೆಳಗ್ಗೆ 11-00ಕ್ಕೆ ಮತ್ತು ಮಧ್ಯಾಹ್ನ 3-30 ಕ್ಕೆ ಚಹಾ ಮತ್ತು ಕಾಫಿಯನ್ನು ನೀಡಲಾಯಿತು. ಮಧ್ಯಾಹ್ನದ ಊಟಕ್ಕೆ ರಾಗಿಮುದ್ದೆ ಮತ್ತು ಅನ್ನ ಸಾಂಬಾರನ್ನು ನೀಡಲಾಗಿತ್ತು. ಊಟ ಚೆನ್ನಾಗಿತ್ತು. ಮಧ್ಯಾಹ್ನ ಊಟದ ನಂತರ ಶಿಕ್ಷಕರೆಲ್ಲ ಗಣಕಯಂತ್ರದಲ್ಲಿ ಅಂತರ್ಜಾಲದ ಮೂಲಕ ಇಮೇಲ್ ಕಳುಹಿಸುವುದನ್ನು ಕಲಿಯುತ್ತಿದ್ದರು. ಫೊಲ್ಡರನ್ನು ಹೇಗೆ ಹೊಸದಾಗಿ ಸೃಷ್ಠಿ ಮಾಡಬೇಕೆಂಬುದನ್ನು ಕಲಿಯುತ್ತಿದ್ದರು. 8,9,10ನೇ ತರಗತಿ ಪಠ್ಯಕ್ರಮದ ಪಾಠಗಳಿಗೆ ಬೇಕಾದ ಮಾಹಿತಿ ಮತ್ತು ಭಾವಚಿತ್ರಗಳನ್ನು ಅಂತರ್ಜಾಲದಿಂದ ಸಂಗ್ರಹ ಮಾಡುವುದನ್ನು ಕಲಿಯಲಾಯಿತು. ಶ್ರೀಮತಿ ರಂಜಿತಾ ಅವರು (ತರಬೇತಿ ಸಂಯೋಜಕರು) ಶಿಕ್ಷಕರಿಗೆ ಗಣಕಯಂತ್ರದಲ್ಲಿ ಕಡತಗಳನ್ನು ಹೇಗೆ ಸಂಗ್ರಹ ಮಾಡಿಕೊಳ್ಳಬೇಕೆಂಬುದನ್ನು ತಿಳಿಸಿಕೊಟ್ಟರು. ಶಿಕ್ಷಕರು ಪೆನ್‍ಡ್ರೈವ್‍ಗಳನ್ನು ತಂದು ತಮಗೆ ಬೇಕಾದ ಮಾಹಿತಿಯನ್ನು ಕಾಪಿ ಮಾಡಿಕೊಳ್ಳುತ್ತಿದ್ದರು. ಶಿಕ್ಷಕರು ತಾವು ಕಲಿತ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಸಾಯಂಕಾಲ 5.30 ಕ್ಕೆ ತಮ್ಮ ತಮ್ಮ ಮನೆಗಳಿಗೆ ತೆರಳುವುದರ ಮೂಲಕ ಈ ದಿನದ ತರಬೇತಿ ಕಾರ್ಯಕ್ರಮ ಮುಕ್ತಾಯವಾಗಿತ್ತು.

3rd Day. 07/01/2015

4th Day. 08/01/2015

5th Day. 09/01/2015


Batch 3

Agenda

If district has prepared new agenda then it can be shared here

See us at the Workshop

Workshop short report

Upload workshop short report here (in ODT format), or type it in day wise here

Add more batches, by simply copy pasting Batch 3 information and renaming it as Batch 4