Line 117:
Line 117:
Add more batches, by simply copy pasting Batch 3 information and renaming it as Batch 4
Add more batches, by simply copy pasting Batch 3 information and renaming it as Batch 4
−
'''ಸಾರ್ವಜನಿಕ ಶಿಕ್ಷಣ ಇಲಾಖೆ, ರಾಷ್ಟೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ
+
file:///home/ubuntu/Desktop/%E0%B2%95%E0%B2%A8%E0%B3%8D%E0%B2%A8%E0%B2%A1%20%E0%B2%B5%E0%B2%BF%E0%B2%B7%E0%B2%AF%20%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%20%E0%B2%B5%E0%B3%87%E0%B2%A6%E0%B2%BF/Batch%203/%E0%B2%B5%E0%B2%B0%E0%B2%A6%E0%B2%BF%20%E0%B2%A6%E0%B2%BF%E0%B2%A8%20%E0%B3%A7%20%E0%B2%A4%E0%B2%82%E0%B2%A1%20.odt
−
ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ಸಿ.ಟಿ.ಇ ಮಂಗಳೂ ರು'''
−
ದಿನಾಂಕ;೦೫-೦೧-೨೦೧೫
−
ದಿನಾಂಕ ;೦೫-೦೧-೨೦೧೫ ರಿಂದ ೦೯-೦೧-೨೦೧೫ ವರೆಗೆ ನಡೆಯಲಿರು ವ ಐದು ದಿನಗಳ ಎಸ್ ಟಿ ಎಫ್ ತರಬೇತಿ ಕಾರ್ಯಾಗಾರ ದ ಮೊದಲ ದಿನದ ಅಂದರೆ ೦೫-೦೧-೨೦೧೫ ರ ಸಂಕ್ಷಿಪ್ತ ವರದಿಯನ್ನು ವಾಚಿಸಲು ಸಂತೋಷ ಪಡುತ್ತೆನೆ . ಶ್ರೀ ಶಮಂತ್ ಮು. .ಶಿ.ರು ಸ.ಪ್ರೌ ಶಾಲೆ ಕೊಯಿಲ ಇವರು ಪ್ರಾಸ್ತಾವಿಕ ಮಾತು ಗಳ ಮೂ ಲಕ ಶಿಬಿರಾರ್ಥಿಗಳನ್ನು ಸ್ವಾಗತಿ ಸಿದರು.. ಪ್ರಮೀಳಾ ಶಶಿಕಲಾ ಪ್ರಮೀಣ ಪೂ ಜಾರಿ ಆಶಾ ಇವರು ಗಳು ಸಂಪನ್ಮೂ ಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಿರು ವರೆಂದು ತಿಳಿಸಿದರು .ತರಬೇತಿ ನೋಡಲ್ ಅಧಿಕಾರಿಯಾಗಿ ಶ್ರೀ ಯು ತ ಕು ಮಾರಸ್ವಾಮಿ ಮತ್ತು ಶ್ರೀ ಯು ತ ಎ.ಬಿ ಕು ಟಿನ್ಹೋ ರವರು ಕಾರ್ಯಾಗಾರದಬಗ್ಗೆ ಮಾತು ಗಳನ್ನು ಆಡಿದರು .
−
ಪೂ ರ್ವಾಹ್ನ ಗಂಟೆ ೧೦:೦೦ ಕ್ಕೆ ಸರಿಯಾಗಿ ಶ್ರೀ ಶಮಂತ್ ಸರ್ ಇವರು ಮತ್ತು ಇವರು ಮತ್ತು ಶ್ರೀಯು ತ ಕು ಮಾರಸ್ವಾಮಿ ಯವರು ಎಸ್.ಟಿ ಎಫ್ ನ ಗು ರಿ ಮತ್ತು ಉದ್ದೇಶಗಳು ಉಬುಂಟು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ಬಗ್ಗೆ ವಿವರಿಸಿದರು . ಉಬುಂಟು ಗೆ ವೈರಸ್ attack ಆಗು ವುದಿಲ್ಲವೆಂಬ ವಿಚಾರವನ್ನು ತಿಳಿಸಿದರು .ಎಜು ಗು ೦ಟು ಬಗ್ಗೆ ವಿವರಿಸಿದರು .
−
ಶ್ರೀ ಮತಿ ಪ್ರಮೀಳಾ ಮೇಡ೦ ರವರು ಕೀ ಬೋರ್ಡ ಉಪಯೋಗಿ ಸಿ ಟೈಪಿಂಗ್ ಮಾಡು ವ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಹೇಳಿ ,ಪ್ರತಿಯೊ ಬ್ಬ ರು ಸಾಕಷ್ಟು ಹೊತ್ತು ಟೈಪ್ ಮಾಡಲು ಕಲಿಸಿಕೊ ಟ್ಟರು .ಇದರಲ್ಲಿ ಎಲ್ಲರೂ ಉತ್ಸಾಹದಿಂದ ಸಮಯದ ಪರಿವಿಲ್ಲದೆ ಪಾಲ್ಗೊಂಡು ರು ತದನಂತರ ಅವಧಿಯಲ್ಲಿ ಶಮಂತ್ ಸರ್ ರವರು ಸಂಪನ್ಮೂ ಲ ವ್ಯಕ್ತಿಗಳ ಸಹಭಾಗಿತ್ವದೊಂದಿಗೆ ಅಂತರ್ ಜಾಲ ದ ಮಹತ್ವ , ಉಪಯೋಗ ಡಾಟಾ ಕಾಡ್ ,ಸ್ಮಾಟ್ ಪೋನ್ ,ಜಾಲತಾಣಗಳು, ಗೂ ಗಲ್ ಕ್ರೋಮ್ ,ಇಂಟರ್ನೆಟ್ ,explorer ,ಮು ೦ತಾದ ಬ್ರೋಸರ್ ಗಳ ಬಗ್ಗೆ koer,book mark ,tool bar, tab,download,desktop, ಇತ್ಯಾದಿ ಗಳ ಬಗ್ಗೆ ತಿಳಿಸಿ ಹೇಳಿದರು .. '' e mail creation'' ಬಗ್ಗೆ ಎಲ್ಲರೊಂದಿಗೆ ಚರ್ಚೆಸು ತ್ತ ಮಾದರಿಯಾಗಿ ಒಂದು email ಖಾತೆ ತೆರೆದು ಅದರ ಮಹತ್ವ ವಿವರಿಸಿದರು . ಪ್ರತಿಯೊಬ್ಬರು '' email id '' ತೆರೆಯು ವಂತೆ ತಿಳಿಸಿದರು .ಪ್ರತಿ ಶಿಕ್ಷಕರಿಗೂ ಈ ಬಗ್ಗೆ ಕಂಪ್ಯೂಟರ್ ಲ್ಲಿ ತಮ್ಮ ಖಾತೆ ತೆರೆಯಲು ತಿಳಿಸಿದರು .ಸಮಯ ಮೀರಿದ್ದರಿಂದ computer ಆಫ್ ಮಾಡು ವುದರೊಂದಿಗೆ ಮೊದಲು ದಿನದ ತರಬೇತಿ ಮು ಕ್ತಾಯವಾಯಿತು .....
−
''ನಮಸ್ತೆ''
−
''ಬಂಟ್ವಾಳ ಶಿಕ್ಷಕರ ತಂಡ''ದ ವರದಿ .....................