ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
=ಪರಿಕಲ್ಪನಾ ನಕ್ಷೆ=
 
=ಪರಿಕಲ್ಪನಾ ನಕ್ಷೆ=
 
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
'''ಮಾರಿಯ ಗುಡಿಯಲ್ಲಿ ಎಳೆಯರು'''
+
'''ಮಾರಿಯ ಗುಡಿಯಲ್ಲಿ ಎಳೆಯರು'''<br>
 
ಸಂಪದ್ಭರಿತವಾದ ಭರತಖಂಡ. ಅದರಲ್ಲಿ ಪ್ರಸಿದ್ಧವಾದ ಅಯೋಧ್ಯಾದೇಶ. ಅದರ ರಾಜಧಾನಿ ರಾಜಪುರ. ಅದನ್ನು ಆಳುತ್ತಿದ್ದ ದೊರೆ ಮಾರಿದತ್ತ. ಆ ಊರಿನ ದೇವತೆ ಚಂಡಮಾರಿ. ಆಕೆಗೆ ಪ್ರತಿ ಚೈತ್ರ, ಆಶ್ವಯುಜಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಆಗ ಆಕೆಗೆ ಮನುಷ್ಯರನ್ನೂ ಪ್ರಾಣಿಗಳನ್ನೂ ಬಲಿ ಕೊಡುತ್ತಿದ್ದರು.
 
ಸಂಪದ್ಭರಿತವಾದ ಭರತಖಂಡ. ಅದರಲ್ಲಿ ಪ್ರಸಿದ್ಧವಾದ ಅಯೋಧ್ಯಾದೇಶ. ಅದರ ರಾಜಧಾನಿ ರಾಜಪುರ. ಅದನ್ನು ಆಳುತ್ತಿದ್ದ ದೊರೆ ಮಾರಿದತ್ತ. ಆ ಊರಿನ ದೇವತೆ ಚಂಡಮಾರಿ. ಆಕೆಗೆ ಪ್ರತಿ ಚೈತ್ರ, ಆಶ್ವಯುಜಗಳಲ್ಲಿ ಜಾತ್ರೆ ನಡೆಯುತ್ತಿತ್ತು. ಆಗ ಆಕೆಗೆ ಮನುಷ್ಯರನ್ನೂ ಪ್ರಾಣಿಗಳನ್ನೂ ಬಲಿ ಕೊಡುತ್ತಿದ್ದರು.
 +
 
ಒಮ್ಮೆ ಚೈತ್ರ ಜಾತ್ರೆ ನಡೆಯಬೇಕಾಗಿತ್ತು. ಜಾತ್ರೆಯ ಪೂಜೆಯಲ್ಲಿ ದೊರೆ ಮಾರಿದತ್ತನಿಗೆ ಬಹಳ ಆಸಕ್ತಿ. ಅವನು ಚಂಡಕರ್ಮ ಎನ್ನುವ ತಳವಾರನನ್ನು ಕರೆದು, ‘ದೇವಿಗೆ ಬಲಿ ಕೊಡಬೇಕು, ಇಬ್ಬರು ಮನುಷ್ಯರನ್ನು ಹಿಡಿದು ಕೊಂಡು ಬಾ’ ಎಂದು ಹೇಳುತ್ತಾನೆ.
 
ಒಮ್ಮೆ ಚೈತ್ರ ಜಾತ್ರೆ ನಡೆಯಬೇಕಾಗಿತ್ತು. ಜಾತ್ರೆಯ ಪೂಜೆಯಲ್ಲಿ ದೊರೆ ಮಾರಿದತ್ತನಿಗೆ ಬಹಳ ಆಸಕ್ತಿ. ಅವನು ಚಂಡಕರ್ಮ ಎನ್ನುವ ತಳವಾರನನ್ನು ಕರೆದು, ‘ದೇವಿಗೆ ಬಲಿ ಕೊಡಬೇಕು, ಇಬ್ಬರು ಮನುಷ್ಯರನ್ನು ಹಿಡಿದು ಕೊಂಡು ಬಾ’ ಎಂದು ಹೇಳುತ್ತಾನೆ.
 +
 
ತಳವಾರನು ಹುಡುಕಿ ಹುಡುಕಿ, ದಾರಿಯಲ್ಲಿ ಹೋಗುತ್ತಿದ್ದ ಕಿರು ವಯಸ್ಸಿನ, ಶುಭಲಕ್ಷಣದ ಅಣ್ಣ-ತಂಗಿಯರಿಬ್ಬರನ್ನು ಹಿಡಿದು ತರುತ್ತಾನೆ.
 
ತಳವಾರನು ಹುಡುಕಿ ಹುಡುಕಿ, ದಾರಿಯಲ್ಲಿ ಹೋಗುತ್ತಿದ್ದ ಕಿರು ವಯಸ್ಸಿನ, ಶುಭಲಕ್ಷಣದ ಅಣ್ಣ-ತಂಗಿಯರಿಬ್ಬರನ್ನು ಹಿಡಿದು ತರುತ್ತಾನೆ.
 +
 
ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ.
 
ಆ ಮಕ್ಕಳು ತಮ್ಮ ಗುರು ಸುದತ್ತಾಚಾರ್ಯರ ಅಪ್ಪಣೆಯಂತೆ ಭಿಕ್ಷೆಗೆ ಹೊರಟವರು. ಬಾಲಕನ ಹೆಸರು ಅಭಯರುಚಿ, ಬಾಲಕಿಯ ಹೆಸರು ಅಭಯಮತಿ. ಅವರಿಬ್ಬರೂ ಯಶೋಮತಿ ಎಂಬ ಅರಸನ ಮಕ್ಕಳು. ಅವರು ಚಿಕ್ಕ ವಯಸ್ಸಿನಲ್ಲಿಯೇ ಜೈನದೀಕ್ಷೆ ಪಡೆದಿದ್ದರು. ಬಲಿಕೊಡುತ್ತಾರೆ ಎಂದರೆ ಎಷ್ಟು ಹೆದರಿಕೆ ಆಗಬೇಕು, ಅಲ್ಲವೆ? ದೊಡ್ಡವರೇ ನಡುಗಿ ಅತ್ತು ‘ನಮ್ಮನ್ನು ಉಳಿಸಿ’ ಎಂದು ಬೇಡುವ ಸನ್ನಿವೇಶ. ಆದರೆ ತಳವಾರನು ಆ ಇಬ್ಬರು ಮಕ್ಕಳನ್ನು ಹಿಡಿದು ತರುತ್ತಿದ್ದರೂ ಅವರು ಅಂಜದೆ ಒಬ್ಬರನ್ನೊಬ್ಬರು ಸಮಾಧಾನ ಪಡಿಸುತ್ತಿದ್ದರು. ತಳವಾರ ಅವರನ್ನು ಮಾರಿಗುಡಿಯ ಬಳಿಗೆ ಕರೆತಂದ.
  

ಸಂಚರಣೆ ಪಟ್ಟಿ