ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು: −
ಧರ್ಮಸಮದೃಷ್ಟಿ ಚಟುವಟಿಕೆ ೨ ವೀಡಿಯೋ ಪುಸ್ತಕವನ್ನು ನೋಡಿ ಉತ್ತರಿಸಿ
+
== 1ಚಟುವಟಿಕೆಯ ಕಲಿಕೋದ್ದೇಶಗಳು ==
 +
 
 +
=== 1ಚಟುವಟಿಕೆಯ ಉದ್ದೇಶಗಳು ===
 +
# ಶ್ರವಣ ಬೆಳಗೊಳ ಮತ್ತು ಅದರ ಪರಿಸರವನ್ನು ತಿಳಿದುಕೊಳ್ಳುವುದು
 +
# ಮಕ್ಕಳಿಗೆ ಪ್ರದೇಶದ ನೈಜ ಸ್ಥಿತಿಯನ್ನು ತಿಳಿಸಿಕೊಡುವುದು
 +
 
 +
=== 2ಭಾಷಾ ಕಲಿಕಾ ಉದ್ದೇಶಗಳು ===
 +
# ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸುವುದು
 +
# ಮಕ್ಕಳ ಕಲ್ಪನಾಶೀಲತೆಯನ್ನು ವೃದ್ದಿಸುವುದು
 +
 
 +
== 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು ==
 +
ಮಕ್ಕಳಿಗೆ ಒಂದು ಸನ್ನಿವೇಶ ಮತ್ತು ಪರಿಸರವನ್ನು ನೋಡಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಮೊದಲೇ ಕಲಿಸಿರಬೇಕು
 +
 
 +
== 3ಚಟುವಟಿಕೆಗೆ ಅಗತ್ಯವಿರುವ ಸಮಯ ==
 +
ಪೂರ್ಣ ವೀಡಿಯೋ ಪ್ರದರ್ಶನಕ್ಕೆ ಬದಲಾಗಿ ಅಗತ್ಯವಿರುವಷ್ಟು ಮಾತ್ರ ಪ್ರದರ್ಶನ ಮಾಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು
 +
 
 +
== 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) ==
 +
<nowiki>https://www.youtube.com/watch?v=ckonluchG9U</nowiki>
 +
 
 +
ಮುಶೈಸಂ ಅಲ್ಲದ ಸಂಪನ್ಮೂಲಗಳ ಬಳಕೆ ಮಾಡುವಾಗ ಡೌನ್‌ಲೋಡ್‌ ಮಾಡಬಾರದು. ಲಿಂಕ್‌ ಬಳಸ ಬಹುದು
 +
 
 +
== 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ ==
 +
ಮೊದಲು ಮಕ್ಕಳಿಗೆ ನಿರ್ದೇಶನವನ್ನು ನೀಡಿ ವಿಡಿಯೋ ವೀಕ್ಷಣೆ ಮಾಡಿವಂತೆ ತಿಳಿಸುವುದು ನಂತರ ಪೂರಕ ಪ್ರಶ್ನೆಗಳನ್ನು ಕೇಳುವುದು
 +
 
 +
== 6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು ==
 +
# ಗೊಮ್ಮಟೇಶ್ವರನ ವಿಗ್ರಹವನ್ನು ಶ್ರವಣ ಬೆಳಗೊಳದಲ್ಲಿಯೇ ಏಕೆ ನಿರ್ಮಿಸಲಾಗಿದೆ?
 +
# ಜೈನ ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು?
 +
 
 +
== 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ ==
 +
# ಕರ್ನಾಟಕದಲ್ಲಿ ನೀವು ಭೇಟಿ ನೀಡಿರುವ ಯಾವುದಾದರೊಂದು ಪ್ರೇಕ್ಷಣಿಯ ಸ್ಥಳದ ವಿವರಣೆಯನ್ನು ಬರೆದುಕೊಂಡು ಬನ್ನಿ ಅಥವ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ತರಗತಿಯಲ್ಲಿ ಹೇಳಿರಿ

ಸಂಚರಣೆ ಪಟ್ಟಿ