ಸಾರಾಂಶ :ಕವಿ ಸಿದ್ದಲಿಂಗಯ್ಯ ನವರು ಹೇಳಿರು ವ ಕಥೆಯಲ್ಲಿನ ಮನೆಮಮಚಮ್ಮ ನಲ್ಲಿ ದೇವರನ್ನು ಕಂಡರು . ವಚನ ಚಳವಳಿ, ಪರಮಹಂಸರ, ಗಾಂಧಿ, ಅಂಬೇಡ್ಕರ್, ವ್ಯಾಸ, ಟಾಲ್ಸ್ಟಾಯ್, ಶೇಕ್ಸಪಿಯರ್, ಪಂಪ, ಕು ಮಾರವ್ಯಾಸ, ಬೇಂದ್ರೆ, ಕು ವೆಂಪು ಇವರ ಚಿಂತನೆಗಳಿಂದ ಲೇಖಕರು ಪ್ರಭಾವಿತರಾಗಿದ್ದಾರೆ. ಅಶೋಕ್ ರವರು ಹೇಳಿದ ಸಂಶೋಧನ ಸತ್ಯದಿಂದ ಜೀವಸಂಕು ಲ ಗಳೆಲ್ಲವು ಒಂದು ಎಂ ದು ಲೇಖಕರು ತಿಳಿದು ಕೊ ಳ್ಳುತ್ತಾರೆ